<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-7468392804788272675</id><updated>2011-11-28T05:57:53.540+05:30</updated><category term='ಚಲನಚಿತ್ರ ವಿಮರ್ಷೆ'/><category term='ಪುಸ್ತಕ ವಿಮರ್ಷೆ'/><title type='text'>ಹಾಗೊಮ್ಮೆ ಹೀಗೊಮ್ಮೆ</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://prakopa.blogspot.com/feeds/posts/default'/><link rel='self' type='application/atom+xml' href='http://www.blogger.com/feeds/7468392804788272675/posts/default?max-results=100'/><link rel='alternate' type='text/html' href='http://prakopa.blogspot.com/'/><link rel='hub' href='http://pubsubhubbub.appspot.com/'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><generator version='7.00' uri='http://www.blogger.com'>Blogger</generator><openSearch:totalResults>31</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-7468392804788272675.post-760897519612615430</id><published>2011-09-19T09:32:00.001+05:30</published><updated>2011-09-20T09:21:49.207+05:30</updated><title type='text'>"ಏಳು ರೊಟ್ಟಿ" ಗಳ  "ಲೈಫು ಇಷ್ಟೇನೆ"</title><content type='html'>&lt;div dir="ltr" style="text-align: left;" trbidi="on"&gt;&lt;div style="color: blue; text-align: justify;"&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;&lt;br /&gt;ಎರಡು ವಾರದ ಸುದೀರ್ಘ ವಿರಾಮದ ನಂತರ ಪುನಃ ನಿಮ್ಮ ಮುಂದೆ ಬಂದಿದ್ದೇನೆ. ಬರೆಯಲು ವಿಷಯವೇ ಇರಲಿಲ್ಲವೆಂದಲ್ಲ. ವಿಷಯವಿತ್ತು. ಸಮಯದ ಅಭಾವ ಕಾಡುತ್ತಿತ್ತು. ಅದಿರಲಿ, ನನ್ನ ಪೋಸ್ಟ್ ಗಾಗಿ ಕಾದು, "ಏಕೆ ಏನೂ ಬರೆಯಲೇ ಇಲ್ಲ" ಎಂದು ಕೇಳಿದವರು ಬಹಳ ಕಡಿಮೆ ಸ್ನೇಹಿತರಾದರೂ, ಎಲ್ಲರಿಗೂ ಈ ವಿಷಯವಾಗಿ ಕ್ಷಮೆ ತಿಳಿಸುತ್ತಾ, ವಾರಾಂತ್ಯದಲ್ಲಿ ನಡೆದ "ಏಳು ರೊಟ್ಟಿ"ಗಳ "ಲೈಫು ಇಷ್ಟೇನೆ" ಯ ವಿಮರ್ಷೆ ಬರೆಯುತ್ತಿದ್ದೇನೆ. ಓದಿ ಆನಂದಿಸಿ(!!??) :-)&lt;br /&gt;&amp;nbsp;&lt;/span&gt;&lt;/div&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-LXQnFtRULA4/TngNeiVjhrI/AAAAAAAAAGM/KZTjn_BmChA/s1600/le.jpg" imageanchor="1" style="margin-left: 1em; margin-right: 1em;"&gt;&lt;img border="0" src="http://2.bp.blogspot.com/-LXQnFtRULA4/TngNeiVjhrI/AAAAAAAAAGM/KZTjn_BmChA/s1600/le.jpg" /&gt;&lt;/a&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;&lt;u style="color: black;"&gt;&lt;b&gt;:: ಲೈಫು ಇಷ್ಟೇನೆ ::&lt;/b&gt;&lt;/u&gt;&lt;/span&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;&lt;u style="color: black;"&gt;&lt;b&gt;&amp;nbsp;&lt;/b&gt;&lt;/u&gt;&lt;br /&gt;&lt;br /&gt;"When a girl closes her eyes, she sees the person she loves the most. But when a boy does the same there starts a slideshow" ಎಂಬ ಒಂದು ಉಕ್ತಿ ಇದೆ. ಹಾಗೆಂದ ಮಾತ್ರಕ್ಕೆ ಗಂಡು ಮಕ್ಕಳೆಲ್ಲರೂ flirts......ತಮ್ಮ ಹಳೆಯ ಪ್ರೀತಿಯನ್ನು ಮರೆತು ಹೊಸತಿಗೆ ಕೈ ಹಾಕಿ ಪುನಃ ಕೈ ಸುಟ್ಟುಕೊಳ್ಳುತ್ತಾರೆಂದಲ್ಲ. ಪ್ರಾಯಶಃ ಹುಡುಗಿಯರಿಗಿಂತ ಬಹು ಸುಲಭವಾಗಿ ಪ್ರೀತಿಯವಿಷಯದಲ್ಲಿ ಸೋಲೊಪ್ಪಿ ಮತ್ತೊಂದು ಮಹತ್ಸಾಧನೆಗೆ ಮುಂದಾಗುತ್ತಾರೆ ಎನ್ನಬಹುದು. ಬಹುತೇಕ ಇದೇ ಥೀಮ್ ಇಟ್ಟುಕೊಂಡೇ ಪವನ್ ಕುಮಾರ್ ಈ ಚಿತ್ರ ಮಾಡಿದ್ದಾರೆ ಅಂತ ಭಾವಿಸುತ್ತೇನೆ.&lt;br /&gt;&lt;br /&gt;ನಾಯಕ ತಾನು ಶಾಲಾ ದಿವಸದಿಂದ ಅನುಭವಿಸಿದ ಪ್ರೀತಿಯ ಮಜಲುಗಳನ್ನು, ತಾನು ಪ್ರೇಮದಲ್ಲಿ ಕಂಡುಕೊಂಡ ಸೋಲು, ಕಳೆದುಕೊಂಡ ಹುಡುಗಿಯರನ್ನು ಮೆಲಕು ಹಾಕುತ್ತಾನೆ ತಲೆಯ ಮಸಾಜ್ ಮಾಡುವ ಅಜ್ಜನಿಗೆ. ಶಾಲೆಯ ದಿನಗಳಲ್ಲಿ ಪ್ರೀತಿಯೇ ಎಂದು ಮೂಗು ಮುರಿಯಬೇಡಿ. ಪ್ರೀತಿ-ಪ್ರೇಮ ಎಂಬ ಮಾಯೆಯ ಬಗ್ಗೆ ಹುಡುಗನಿಗೆ ಅರ್ಥವಾಗುವುದರೊಳಗೆ ತಾನು ಅದನ್ನು ಕಳೆದುಕೊಂಡು&amp;nbsp; SUCKER, LOSER ಎನಿಸಿಕೊಳ್ಳಲಾರಂಭಿಸುತ್ತಾನೆ. "ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮು...... " ಹಾಡು ಈ ಪ್ರಕರಣಗಳ gist ಅಷ್ಟೇ...ಪ್ರತಿ ಬಾರಿಯೂ ಹುಡುಗಿಯನ್ನು ಕಂಡು ಮೋಹಿತನಾಗಿ ಮೊದಲನೆಯ ಬಾರಿ ನಿಜವಾದ ಪ್ರೀತಿ ಅನುಭವಿಸುತ್ತಿದ್ದೇನೆಂದು, "Move on" ಆಗುತ್ತಿದ್ದ ಈ ಸಕರ್ ನ ಜೀವನಗಾಥೆಯೇ ಲೈಫು ಇಷ್ಟೇನೆ. ತನ್ನ ಕಾಲೇಜು ದಿನಗಳಲ್ಲಿ ಕಂಡುಕೊಂಡ ಮತ್ತೊಬ್ಬ ಪ್ರೇಯಸಿ ಅವಳ ತಂದೆಯನ್ನು ಎದುರಿಸಲಾಗದೇ ನಾಯಕನನ್ನು ಬಿಟ್ಟು ಮತ್ತ್ಯಾರನ್ನೋ ಮದುವೆಯಾಗುತ್ತಾಳೆ. ಅವಳ ಮದುವೆಯ ದಿನವೇ ಮತ್ತೊಬ್ಬ ಹುಡುಗಿಯನ್ನು ಇಷ್ಟಪಟ್ಟು, ಅವಳಿಂದಲೂ ದೂರವಾಗುತ್ತಾನೆ. ಕೊನೆಗೆ ನೆಲೆ ಕಂಡುಕೊಳ್ಳುವ ಈ ನಾಯಕ ದುಬೈ ನಲ್ಲಿ ದುಡಿಯಲಾರಂಭಿಸಿ ತನ್ನ ಜೀವನವನ್ನು ತಕ್ಕ ಮಟ್ಟಿಗೆ ರಿಪೇರಿ ಮಾಡಿಕೊಳ್ಳುತ್ತಾನೆ. &lt;br /&gt;&lt;br /&gt;ಈ ಚಿತ್ರದಲ್ಲಿ ಖಂಡಿತವಾಗಿಯೂ ಮೆಸೇಜ್ ಇದೆ. ಪವನ್ ಕುಮಾರ್ ರ ನಿರ್ದೇಶನದಲ್ಲಿ ಪ್ರಬುದ್ಧತೆ ಇದೆ. ದಿಗಂತ ತಮ್ಮ ಹಳೆಯ ಎಲ್ಲಾ ಮೂವಿಗಳಿಗಿಂತಲೂ ಬಹಳ ಚೆನ್ನಾಗಿ ನಟಿಸಿದ್ದಾರೆ. ಉಳಿದಂತೆ ಸತೀಶ್, ಅಚ್ಯುತಕುಮಾರ್, ಪವಿತ್ರ ಲೋಕೇಶ್ ಎಲ್ಲರೂ ಒಳ್ಳೆಯ ಅಭಿನಯ ನೀಡಿದ್ದಾರೆ. ಹೊಸ ಪರಿಚಯ (!??) ಸಂಯುಕ್ತಾ ಬೆಳವಾಡಿ ಅಭಿನಯ, ಡಯಲಾಗ್ ಡೆಲಿವರಿ ಚೆನ್ನಾಗಿ ಮೂಡಿಬಂದಿಲ್ಲ. ರಾಜು ತಾಳಿಕೋಟಿಗೆ ಮೂರ್ನಾಲ್ಕು ಡಯಲಾಗ್ ಮಾತ್ರ ಇರುವುದರಿಂದ ಅವರ ಅಭಿಮಾನಿಗಳಿಗೆ ಕೊಂಚ ಬೇಸರವಾಗಬಹುದು. ಮನೋಮೂರ್ತಿಯವರ ಸಂಗೀತ, ಬೊಂಬಾಟ್. ಹಾಡುಗಳ, ಸಿನೆಮಾ ಚಿತ್ರೀಕರಣ ಹೆಚ್ಚಾಗಿ ಬೆಂಗಳೂರಲ್ಲೇ ನಡೆದಿದೆ. ಆದರೆ ಎರಡು ಹಾಡುಗಳಿಗೆ - " ಮಾಯಾವಿ ಮಾಯಾವಿ", "ನಿನ್ನ ಗುಂಗಿನಲ್ಲಿ" ಲಡಾಕ್ ನಲ್ಲಿ ಚಿತ್ರೀಕರಿಸಿದ್ದು ಆ ಹಾಡುಗಳು ಮೆರುಗಿನಿಂದ ಕೂಡಿದೆ. ಮತ್ತೆರಡು ಹಾಡುಗಳಲ್ಲಿ - " ಜೂನಿಯರ್ ದೇವದಾಸ", "ಯಾರಿಗೆ ಹೇಳೋಣ" ಬಂದು ಹೋಗುವ Contemporary dancers - ರಾಕೇಶ್, ಪ್ರಶಾಂತ್, ಅಂಬರೀಶ್ ಒಳ್ಳೆಯ ಪ್ರದರ್ಶನ ನೀಡಿದ್ದಾರೆ.&amp;nbsp; ಹಾಡುಗಳ ಲಿರಿಕ್ಸ್ ನೀವು perceive ಮಾಡುವ ಹಾಗೆ. ಹಲವರಿಗೆ ಇಷ್ಟವಾಗಿದೆ. ಒಟ್ಟಿನಲ್ಲಿ ಯುವಕರು ನೋಡಬಹುದಾದ ಚಲನಚಿತ್ರ. ಪ್ರಾಯಶಃ ಹಿರಿಯರು ಈ ಚಲನಚಿತ್ರ ನೋಡಿದರೆ "ಶುಭಂ" ಅಂದಾರು, ಆದ್ದರಿಂದ ಅವರ Feedback ತೆಗೆದುಕೊಳ್ಳಬೇಡಿ. ( ಶುಭಂ ಎಂದರೆ ನಿರ್ದೇಶಕರಾದ ಗುರುಪ್ರಸಾದ್ ಪ್ರಕಾರ ಶುದ್ಧ ಭಂಡಲ್ ಎಂದು)&lt;/span&gt;&lt;/div&gt;&lt;div style="color: blue; text-align: justify;"&gt;&lt;br /&gt;&lt;/div&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-SCFLE22Nioc/TngNwtKMJGI/AAAAAAAAAGQ/BuGc3XUWlSc/s1600/7r.jpg" imageanchor="1" style="margin-left: 1em; margin-right: 1em;"&gt;&lt;img border="0" src="http://3.bp.blogspot.com/-SCFLE22Nioc/TngNwtKMJGI/AAAAAAAAAGQ/BuGc3XUWlSc/s1600/7r.jpg" /&gt;&lt;/a&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;&lt;u style="color: black;"&gt;&lt;b&gt;:: ಏಳು ರೊಟ್ಟಿಗಳು ::&lt;/b&gt;&lt;/u&gt;&lt;br /&gt;&lt;br /&gt;ಇನ್ನು ಭಾನುವಾರ ಕೆ. ಎನ್. ಗಣೇಶಯ್ಯನವರ "ಏಳು ರೊಟ್ಟಿಗಳು" ಕಿರುಕಾದಂಬರಿಯನ್ನು ಓದಿ ಮುಗಿಸಿದೆ. ಈ ಕಾದಂಬರಿ ಬಿಡುಗಡೆಯಾದ ಮರುದಿನವೇ ತರಿಸಿಕೊಂಡರೂ ಎಡೆಬಿಡದೆ ಓದಲು ಆಗಿರಲಿಲ್ಲ. ಖಂದಿತವಾಗಿಯೂ ಓದಬಹುದಾದ ಕಾದಂಬರಿ ಇದು. ಹೈದರಾಬಾದಿನ ನಿಜಾಮ - ಉಸ್ಮಾನ್ ಅಲಿ ಖಾನ್ ಎಂಬುವವನ ಕುರಿತಾದ ಈ ಕಾದಂಬರಿ ಕೆ. ಎನ್. ಜಿ ಯವರ ಎಲ್ಲಾ ಕಾದಂಬರಿ, ಕಥೆಗಳ ಹಾಗೆಯೇ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಜಾನ್ ಜುಬೃಜುಕಿಯ "The Last Nizam" ಎಂಬ ಪುಸ್ತಕವನ್ನು ಕುರಿತು ಇವರು ಹೆಣೆದಿರುವ ಕಥೆ ಬಹಳ ರೋಚಕವಾಗಿದೆ. ನಿಜಾಮನು ಬಹಳ ಹಣವಂತನಾಗಿದ್ದು, ಅವನ ಬಳಿ ಹಣ, ಧನಕನಕಗಳು ಎಷ್ಟಿತ್ತೆಂದರೆ ಬ್ರಿಟಿಷರಿಗೂ ಮಹಾಯುದ್ಧದಲ್ಲಿ ಸಾಲ ಕೊಟ್ಟವನು ಈ ಉಸ್ಮಾನ್ ಅಲಿ ಖಾನ್. ಸರ್ದಾರ್ ವಲ್ಲಭಭಾಯಿ ಪಟೇಲ್ ರವರು ಭಾರತದ ಗೃಹ ಮಂತ್ರಿಯಾಗಿದ್ದಾಗ ಈ princely states ಗಳನ್ನು ಭಾರತಕ್ಕೆ ಸೇರಿಸಿ ದೇಶಕಟ್ಟುವ ಸಂದರ್ಭದಲ್ಲಿ ಈ ನಿಜಾಮ ಮೊಹಮಾದ್ ಅಲಿ ಜಿನ್ನಾನ ಸಹಾಯ ಪಡೆದು ಹೈದರಾಬಾದನ್ನು ಪ್ರತ್ಯೇಕ ದೇಶವನ್ನಾಗಿಸಬೇಕೆಂದು ಆಸೆ ಪಟ್ಟಿದ್ದನಂತೆ. ಕಡೆಗೆ ಆಪರೇಷನ್ ಪೋಲೋ ಅಡಿ ಪಟೇಲರು ಹೈದರಾಬಾದನ್ನು ಭಾರತಕ್ಕೆ ಸೇರಿಸಿಕೊಂಡ ಸಂದಭದಲ್ಲಿ, ಭಾರತ ಬಿಟ್ಟು, ತನ್ನ ಆಸ್ತಿಯನ್ನೆಲ್ಲಾ ತೆಗೆದುಕೊಂಡು ಹೋಗಿ ಈಜಿಪ್ಟ್ ನಲ್ಲಿ ನೆಲೆಯೂರಬೇಕೆಂಬ ಹುನ್ನಾರ ನಡೆಸಿದ್ದನು. ಭಾರತದ ಸೇನೆ ಇವನ ಸಾಮ್ರಾಜ್ಯದ ಮೇಲೆ ಧಾಳಿ ನಡೆಸುವ ಸಂದರ್ಭದಲ್ಲಿ ನಿಜಾಮ್ ಆಗಲೇ ಕಾಟನ್ ಸಿಡ್ನಿ ಎಂಬ ಅಂತರರಾಷ್ಟ್ರೀಯ ಠಕ್ಕ ನ ಸಹಾಯದಿಂದ ವಿಮಾನಗಳಲ್ಲಿ ಹಣ, ವಜ್ರ-ವೈಢೂರ್ಯಗಳನ್ನು ತುಂಬಿಸಿ ಸಿದ್ಧನಾಗಿದ್ದನು. ತನ್ನ ನಮಾಜ್ ಮುಗಿಸುವ ವೇಳೆಗಾಗಲೆ ಧಾಳಿ ನಡೆದು ಆ ಹಣವೆಲ್ಲ ಸುಟ್ಟುಹೋಗಿರಬಹುದೆಂದು ಕೆಲವರ ನಂಬಿಕೆ. ಮತ್ತೆ ಕೆಲವರ ನಂಬಿಕೆಯಂದರೆ ಈ ಹಣವನ್ನೆಲ್ಲಾ ಆಗಲೇ ಗೋದಾವರಿಯ ನದಿಯ ಬಳಿಯ ಯಾವುದೋ ಕಾಡಲ್ಲಿ ಮುಚ್ಚಿಡಲಾಗಿದೆಯೆಂದು. ನಿಜಾಮ್ ಇಜಿಪ್ಟ್ ಗೆ ಹಾರಲಾಗಲಿಲ್ಲ. ಆದರೆ ನಿಧಿ ಎಲ್ಲೆ ಹೋಯಿತು???? ಆ ನಿಧಿಯಿದ್ದ ಜಾಗದ ಬಗ್ಗೆ ಅಲ್ಪ ಸ್ವಲ್ಪ ತಿಳಿದ ರಜಾಕರು, ಸಿದ್ಧಿಗಳು (ಸಿದ್ಧಿಗಳು Africa ದಿಂದ ನಿಜಾಮ್ ತನ್ನ ರಕ್ಷಣೆಗಾಗಿ ಕರೆಸಿಕೊಂಡು ಸಾಕುತ್ತಿದ್ದ ನಿಷ್ಠಾವಂತ ಸೈನಿಕರು.) ಆ ನಿಧಿಯನ್ನೇನು ಮಾಡುದರು ಎಂಬುದಕ್ಕೆ ಪುರಾವೆಗಳಿಲ್ಲ. ಯಾರು ಆ ಆಸ್ತಿಯನ್ನು ಅನುಭವಿಸುತ್ತಿದ್ದರೆಂಬುದಕ್ಕೆ ಎಲ್ಲೂ ವ್ಯಾಖ್ಯಾನವಾಗಿಲ್ಲ. ಇದರ ಜಾಡನ್ನೇ ಹುಡುಕಿಕೊಂಡು ಹೊರಟ ಮುಂಗೇಪ, ಸರಳ, ವಿನಯ್, ಅನಂತರಾಜು, ಕಲ್ಯಾಣ್ ರ ಕಥೆಯೆ&amp;nbsp; ಏಳು ರೊಟ್ಟಿಗಳು. ಇದರಲ್ಲಿ ಸಸ್ಪೆನ್ಸ್ ಇದೆ, ಸತ್ಯಗಳಿವೆ, ಪುರಾವೆಗಳಿವೆ, Fiction ಇದೆ ಮೇಲಾಗಿ ನಿಮ್ಮ ೯೫ ರೂ ಗೆ ಮೀರಿದ ಥ್ರಿಲ್ ಇದೆ.&lt;br /&gt;&lt;br /&gt;ಏಳು ರೊಟ್ಟಿಗಳು ಓದಿರಿ, ಲೈಫು ಇಷ್ಟೇನೆ ಇಷ್ಟೇನೆ ನೋಡಿರಿ......&lt;br /&gt;&lt;br /&gt;ಇಂತಿ ನಿಮ್ಮ,&lt;br /&gt;&lt;br /&gt;ಪ್ರ ಕೊ ಪ&lt;br /&gt;&lt;/span&gt;&lt;/div&gt;&lt;div style="color: blue; text-align: justify;"&gt;&lt;/div&gt;&lt;div style="color: blue; text-align: justify;"&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-760897519612615430?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/760897519612615430/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=760897519612615430' title='1 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/760897519612615430'/><link rel='self' type='application/atom+xml' href='http://www.blogger.com/feeds/7468392804788272675/posts/default/760897519612615430'/><link rel='alternate' type='text/html' href='http://prakopa.blogspot.com/2011/09/blog-post.html' title='&quot;ಏಳು ರೊಟ್ಟಿ&quot; ಗಳ  &quot;ಲೈಫು ಇಷ್ಟೇನೆ&quot;'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-LXQnFtRULA4/TngNeiVjhrI/AAAAAAAAAGM/KZTjn_BmChA/s72-c/le.jpg' height='72' width='72'/><thr:total>1</thr:total></entry><entry><id>tag:blogger.com,1999:blog-7468392804788272675.post-1421176396719440062</id><published>2011-08-28T23:25:00.001+05:30</published><updated>2011-08-28T23:28:49.789+05:30</updated><title type='text'>ಹಳೇ ಪ್ಯಾಪರ್, ರದ್ದಿ ಸಾಮಾನ್ ಓಯ್</title><content type='html'>&lt;div dir="ltr" style="text-align: left;" trbidi="on"&gt;&lt;div style="color: blue; text-align: justify;"&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-c9fy6FeAd5w/TlqBhO4A7CI/AAAAAAAAAF4/5waOTugeCPs/s1600/GS2.JPG" imageanchor="1" style="margin-left: 1em; margin-right: 1em;"&gt;&lt;img border="0" height="240" src="http://2.bp.blogspot.com/-c9fy6FeAd5w/TlqBhO4A7CI/AAAAAAAAAF4/5waOTugeCPs/s320/GS2.JPG" width="320" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://3.bp.blogspot.com/-6B57V6Jywsw/TlqBhU-NmsI/AAAAAAAAAF8/BWv1hJbp6L4/s1600/GS1.jpg" imageanchor="1" style="margin-left: 1em; margin-right: 1em;"&gt;&lt;img border="0" src="http://3.bp.blogspot.com/-6B57V6Jywsw/TlqBhU-NmsI/AAAAAAAAAF8/BWv1hJbp6L4/s1600/GS1.jpg" /&gt;&lt;/a&gt;&lt;/div&gt;&lt;span style="font-size: large;"&gt;"ಸ್ಟೀಲ್ ಪಾತ್ರೆ ಸಾಮಾನ್",&amp;nbsp; "ಹಳೇ ಪ್ಯಾಪರ್, ರದ್ದಿ ಸಾಮಾನ್ ಓಯ್" ಅಂತ ಕೂಗಿಕೊಂಡು ಹೋಗುತ್ತಿದ್ದ ಸೈಕಲ್ ಸವಾರರು ಈಗ ಸಿಟಿಯಲ್ಲಿ ತಕ್ಕ ಮಟ್ಟಿಗೆ ಕಡಿಮೆಯಾಗಿದ್ದಾರೆ ಅಂತ ಅನಿಸುತ್ತೆ. ಅವರಲ್ಲಿ ಹಲವರು ಈಗ ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಂಡು ತಮ್ಮ ವಹಿವಾಟು ನಡಿಸುತ್ತಿದ್ದಾರೆಂದು ನನ್ನ ನಂಬಿಕೆ. ಹಳೆಯ ಬಟ್ಟೆಗಳು - ರೇಶಿಮೆ, ಕಾಟನ್, ಅದರಲ್ಲಿನ ಸತ್ವಕ್ಕೆ ಬೆಲೆಕಟ್ಟಿ ಅದಕ್ಕೊಂದು ಸ್ಟೀಲ್ ಪಾತ್ರೆಯನ್ನು ಕೊಂಡುಕೊಂಡುಕೊಳ್ಳುವುದು ಸಾಧಾರಣವಾಗಿ ನನ್ನ ತಾಯಿಯ ವಯೋಮಾನದವರ ಒಂದು Hobby. ವ್ಯಾಪಾರ ಮಾಡುವುದು, ಚೌಕಾಸಿ ಮಾಡುವುದು ಹೆಂಗಸರಿಗೆ ಕಷ್ಟವಿಲ್ಲದೇ ಲಭಿಸಿರುವ ವಿದ್ಯೆ. ಅವನು Exchange ನಲ್ಲಿ ಕೊಟ್ಟ ದಬ್ಬಿಗೋ, ಡಬರಿಗೋ, ತಾಟಿಗೋ, ಒಂದು ಚಮಚವನ್ನೋ, ಲೋಟವನ್ನೋ ಕಾಂಪ್ಲಿಮೆಂಟ್ ಕೇಳಿ ವ್ಯವಹಾರ ಮುಗಿಸುತ್ತಾರೆ ಹೆಂಗಸರು. ಇನ್ನು ಪೇಪರ್ (ನ್ಯೂಸ್ ಪೇಪರ್), ಶಾಲಾ ಪುಸ್ತಕಗಳು ತೂಕದ ಲೆಕ್ಕದಲ್ಲಿ ಮಾರುವುದು ಅದೊಂದು ಪದ್ಧತಿ. ಈ ವಿಷಯವಾಗಿ ಹೇಳುತ್ತಾ ನನ್ನ ಸ್ನೇಹಿತ "ಪರೀಕ್ಷೆ ಮುಗಿಸಿದ ದಿನವೇ ಈ ಪುಸ್ತಕಗಳನ್ನು ಮಾರಬೇಕೆನಿಸಿದರೂ ಅನಿವಾರ್ಯವಾಗಿ ಫಲಿತಾಂಶ ಬರುವವರೆಗೂ ಕಾಯಲೇ ಬೇಕು" ಎಂದು ಅಳಲು ತೋಡಿಕೊಳ್ಳುತ್ತಿದ್ದನು. ಇವುಗಳ ಸಾಲಿನಲ್ಲಿ ಬರುವ ಮತ್ತೊಂದಷ್ಟು ವಸ್ತುಗಳೆಂದರೆ ಹಳೆಯ ಕಬ್ಬಿಣ, ಪ್ಲಾಸ್ಟಿಕ್, ಹಾಲಿನ ಕವರ್, ಇತ್ಯಾದಿ. ಇವುಗಳನ್ನು ಮಾರಿದಾಗ ಬರುವ ಹಣ ಹೆಚ್ಚಲ್ಲದಿದ್ದರೂ ಅದಕ್ಕೊಂದು ಬೆಲೆ ಇದ್ದೇ ಇದೆ. ಮನೆ ಖಾಲಿಯಾಯಿತು. ಕಸ ಹೊರಗೆ ಹೋಯಿತು. ಕೈಗೊಂದಿಷ್ಟು ಪುಡಿಕಾಸು ದೊರಕಿ ಅದರಲ್ಲಿ ಮನೆಯವರಿಗೆಲ್ಲ ಒಂದು ದೋಸೆಯೋ, ಬೇಕರಿಯಿಂದ ಕೇಕೋ ಹೀಗೆ ತಂದು ತಿನ್ನುವಷ್ಟೇ ದೊರಕುವ ಈ ಚಿಲ್ಲರೆ ಕಾಸು ಎಷ್ಟೋ ಬಾರಿ ಖುಷಿ ಕೊಡುತ್ತದೆ. &lt;br /&gt;&lt;br /&gt;ನನಗೋ ಮುಂಚಿನಿಂದಲೂ 'ಆಯುವ' ಖಯಾಲಿ. ಅಂದರೆ ಬೀದಿಯಲ್ಲಿ ಏನೋ ಕಂಡಿತೆಂದರೆ ಸಾಕು ಅದು ಸ್ವಲ್ಪ ವಿಚಿತ್ರವೆನಿಸಿದರೂ ಅದನ್ನು ಮನೆಯಲ್ಲಿ ತಂದು ಪೇರಿಸಿಕೊಳ್ಳುವುದು ನನ್ನ ಹಾಬಿಯೇ ಆಗಿತ್ತು. ತಂದೆ ತಾಯಿಯ ಸತತ ಜಬರಿಸುವಿಕೆ, ಬಯ್ಯುವುಕಿಎಯಿಂದ ಸ್ವಲ್ಪ ಸ್ವಲ್ಪ ವಾಗಿಯೇ ಕಡಿಮೆಯಾಗಿದೆ. ಪ್ರಾಯಶಃ ಮಗ ಓದದೇ ಇಂತಹ ಗುಜರಿ ಅಂಗಡಿಗೆ ಸೇರಿಬಿಡುತ್ತಾನೋ ಎನೋ ಎಂಬ ಭಯ ಅಪ್ಪ ಅಮ್ಮನಲ್ಲಿ ಇದ್ದಿರಬೇಕು. ಕಾರಣ ಅದು ಬೆಂಕಿಪೊಟ್ಟಣದ ಮೇಲಿನ ಚೀಟಿ ಸಂಗ್ರಹಣೆ ಇರಬಹುದು, (phillumeny) ಪಕ್ಷಿಗಳ ಪುಕ್ಕಗಳ ಶೇಖರಣೆ ಇರಬಹುದು, ಚಾಕಲೇಟ್ ಪೇಪರ್ ಸಂಗ್ರಹಣೆ, ಪೇಪರುಗಳಲ್ಲಿ ಅನಿಲ್ ಕುಂಬ್ಳೆ, ಡ್ರಾವಿಡ್, ಫೋಟೋ, ಹಾಗು ಅವರ ಬಗೆಗಿನ ಸಂದರ್ಶನ, ವಿಶೇಷ ಮಾಹಿತಿಯ ಪೇಪರ್ ಕಟಿಂಗ್ ಸಂಗ್ರಹಣೆ, ನ್ಯೂಸ್ ಪೇಪರುಗಳಲ್ಲಿ ಬಂದ ಕನ್ನಡ ಕವಿ-ಸಾಹಿತಿಗಳ ಭಾವಚಿತ್ರವನ್ನು ಪುಸ್ತಕದಲ್ಲಿ ಅಂಟಿಸಿಕೊಳ್ಳುವುದು ಹೀಗೆ ಹಲವಾರು. (ಈಗಿನ ದಿನಗಳಲ್ಲಿ ಪೇಪರ್ ಕಟಿಂಗ್ ಅಂತ ಯಾರೂ ಸಂಗ್ರಹಮಾಡಲಾರರು. e-paper ನಿಂದ ಆ ಲೇಖನವನ್ನೋ, ಭಾವಚಿತ್ರವನ್ನು ತಮ್ಮ ಗಣಕಯಂತ್ರದಲ್ಲಿ ಉಳಿಸಿಕೊಳ್ಳುತ್ತಾರೆ.) ಕೆಲವೊಮ್ಮೆ ಪೇಪರ್ ಅಂಗಡಿಗೆ ಹೋಗಿ ಹಳೆಯ ಪೇಪರನ್ನು ಮಾರಿ, ಅಲ್ಲಿಂದ ಯಾವುದಾದರೂ ಓದದ Readers Digest, CSR, Wisdom, ಪುಸ್ತಕಗಳನ್ನೂ ತರುತ್ತಿದ್ದೆ. ಕೆಲವೊಮ್ಮೆ ಹಳೆಯ ಕ್ಯಾಲೆಂಡರ್ ಎಂದು ಯಾರೋ ತೂಕಕ್ಕೆ ಹಾಕಿದ್ದನ್ನು ಅದರಲ್ಲಿನ ಚಿತ್ರಗಳಿಗೋಸ್ಕರ ಮನೆಗೆ ತಂದದ್ದೂ ಇದೆ. ಕೆಲತಿಂಗಳಿಂದ ಮನೆಯಲ್ಲಿ&amp;nbsp; Renovation ಕಾರ್ಯ ನಡೆಯುತ್ತಿದೆ. ಮನೆಯಲ್ಲಿ ಇದ್ದುಕೊಂಡು ಆ ರಂಪ ರಾಮಾಯಣದೊದಿಗೆ ಪ್ರತಿಯೊಂದು ಮುಖ್ಯಾತಿಮುಖ್ಯ ಸಾಮಾನು-ಸರಂಜಾಮುಗಳನ್ನು ಭದ್ರವಾಗಿ ಒಂದು ಜಾಗದಿಂದ ಮತ್ತೊಂದಕ್ಕೆ ವರ್ಗಾಯಿಸಿ ಅದಕ್ಕೊಂದು ಲುಕ್ ಅಪ್ ಟೇಬಲ್ ಅನ್ನೂ ಸಿದ್ಧಪಡಿಸ್ತುತ್ತಿದ್ದೆವು (ಮರು ವರ್ಗಾವಣೆಯ ಹೊತ್ತಿನಲ್ಲಿ ಈ ಲುಕ್ ಅಪ್ ಟೇಬಲ್ ಸಹಾಯಕ್ಕೆ ಬರುತ್ತದೆ) ಮೊಟ್ಟ ಮೊದಲ ಬಾರಿಗೆ ಓಕುಳಿ ಆಡಿ (SJCITಯ ಸ್ನೇಹಿತರೊಂದಿಗೆ) ಬಣ್ಣಮಯವಾಗಿದ್ದ ಶರ್ಟು, ನನ್ನ ಸ್ನೇಹಿತರು ತಮಗೆ ಬಂದ ಮೊದಲ ಸಂಬಳದಲ್ಲಿ ಕೊಡಿಸಿದ ಶರ್ಟುಗಳು (ಈ ಕೆಲವು ವರ್ಷಗಳಲ್ಲಿ ನನ್ನ ಸುತ್ತಳತೆಯೂ ಏರಿರುವುದರಿಂದ ಆ ಶರ್ಟುಗಳನ್ನು ಹಾಕುವುದು ಕಷ್ಟವಾದರೂ ನೆನಪಿಗೋಸ್ಕರ ಜೋಪಾನ ಮಾಡಿದ್ದೇನೆ), ಯಾವುದೋ ಟ್ರಿಪ್ ಗೆ ಹೋದಾಗ ಅಲ್ಲಿಯ ಊಟದ ಬಿಲ್ಲನ್ನು, ಬಿಲ್ಲಿನೊಂದಿಗೆ ನೆನಪಿಗೋಸ್ಕರ ಬಿಲ್ಲಿನ ಹಿಂಭಾಗದಲ್ಲಿ ಸ್ನೇಹಿತರ ಹಸ್ತಾಕ್ಷರಗಳು, ಏಳನೆಯ ಕ್ಲಾಸಿನಲ್ಲಿ ಉಪಯೋಗಿಸುತ್ತಿದ್ದ ಪೆನ್ನು - ಅದರಲ್ಲಿ ಶಾಹಿ ತುಂಬಿದರೆ ನಿಬ್ಬಿನಿಂದ ಬಿಟ್ಟು ಉಳಿದ ಮೈಯಲ್ಲೆಲ್ಲಾ ಶಾಹಿ ಉಕ್ಕಿ ಹೊರ ಹರಿದರೂ, ೨೦ ವರ್ಷದ ಹಿಂದೆ ಪಕ್ಕದ ಮನೆಯವರು ದೆಹಲಿಗೆ ಹೋಗಿ ಬಂದಾಗ ತಂದ ಸ್ವೆಟರ್ ಎಲ್ಲವೂ ಅಮೂಲ್ಯವೆನಿಸಲಾರಂಭಿಸಿತು. ಹರಗಣಗಳನ್ನು ಹೊರಹಾಕಲು ಪ್ರಯತ್ನಪಟ್ಟರೂ ಪ್ರತಿಯೊಂದನ್ನೂ ಇಟ್ಟುಕೊಳ್ಳಲೇಬೇಕೆಂದೆನಿಸುತ್ತಿತ್ತು.&lt;/span&gt;&lt;/div&gt;&lt;div style="color: blue; text-align: justify;"&gt;&lt;br /&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;ಭಾರತದಾದ್ಯಂತ ಹಳೆಯ ಪಾತ್ರೆ- ಪಗಡಿ, ಬಟ್ಟೆ-ಬರೆ ಯನ್ನು ಯಾರಿಗಾದರೂ ಕೊಟ್ಟು ತಕ್ಕ ಮಟ್ಟಿಗೆ ತಮ್ಮ ಮನೆಯನ್ನು ಕಸದಿಂದ ಶುದ್ಧ ಮಾಡಿಕೊಳ್ಳುವುದು ವಾಡಿಕೆಯೇ. ಹಾಗೆಯೇ ಆ ವಸ್ತುಗಳನ್ನು ತೆಗೆದುಕೊಂಡವನಿಗೂ nostalgia ಇರಲೂ ಬಹುದು. ಅವನು ಹಾಗೆ ಎಲ್ಲ ಮನೆಯಿಂದ ಬಂದ ಇಂತಹ ವಸ್ತುಗಳನ್ನು ತನ್ನ ಮನೆಯಿಂದ, ಅಂಗಡಿಯಿಂದ ಸಾಗಿಹಾಕುತ್ತಾ ಒಂದಷ್ಟನ್ನು ನೆನಪಿಗೋಸ್ಕರ ಹಿಡಿದಿಟ್ಟುಕೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಕಾರಣ ಅದು ಮನುಷ್ಯ ಸಹಜ ಗುಣ. ಯಾವವಸ್ತುವಾದರೂ ಈಗ ಪ್ರಯೋಜನಕ್ಕೆ ಬರದೆ ಇದ್ದರೂ ಮುಂದೆ ಯಾವಾಗಲಾದರೂ ಉಪಯೋಗಕ್ಕೆ ಬರಬಹುದೆಂಬ ಆಲೋಚನೆಯನ್ನಿಟ್ಟುಕೊಂಡೇ ಶೇಖರಿಸುತ್ತಿರುತ್ತಾನೆ, ಹೀಗೆ ಸಂಗ್ರಹಿಸಿದ ವಸ್ತುಗಳನ್ನು ಆಗಾಗ್ಯೆ ನೋಡಿ ಆ ದಿನದ ಮಟ್ಟಿಗೆ ಯಾವುದಾದರೂ ಕೆಲಸಕ್ಕೆ ಬರಬಹುದೋ ಎನೋ ಎಂದು ನಂಬಿ ಒಳಗಿಟ್ಟಿದ್ದ ಆ ವಸ್ತುವನ್ನು&amp;nbsp; ಹೊರತೆಗೆದು ತನ್ನ ಕೆಲಸಕ್ಕೆ ಬಳಸಿಕೊಳ್ಳುತ್ತಾನೆ. ಕೆಲವೊಮ್ಮೆ ಬಟ್ಟೆ, ಪುಸ್ತಕ ಗಳನ್ನು ಮತ್ಯಾರಿಗೋ ದುಡ್ಡಿಗಾಗಿ ಕೊಡುವುದಕ್ಕಿಂತ ಮನೆಯಲ್ಲಿನ ತಮ್ಮ ಕೆಲಸದವರಿಗೋ ಅಥವಾ ಅನಾಥ ಮಕ್ಕಳಿಗೋ ದಾನ ಮಾಡಿ ಪುಣ್ಯ ಕಟ್ಟಿಕೊಳ್ಳುತ್ತಾರೆ.&lt;br /&gt;&lt;br /&gt;೨೦೦೮ ರಲ್ಲಿ ಮೊದಲ ಬಾರಿಗೆ ಅಮೇರಿಕಾಕ್ಕೆ ಹೋದಾಗ ನಮ್ಮ ಪ್ರಬಂಧಕರು ನಮ್ಮೊಂದಿಗೆ ಮಾತನಾಡುತ್ತಾ "ನಿಮಗೆ ಯಾವುದಾದರೂ ಹೊಸ ವಸ್ತುವಿನ ಬೆಲೆ ಹೆಚ್ಚೆನಿಸಿದಲ್ಲಿ ಸೆಕಂಡ್ ಹ್ಯಾಂಡ್ ಐಟಮ್ ಕೊಳ್ಳಬೇಕಾದರೆ ಗ್ಯಾರೇಜ್ ಸೇಲ್ Garage sale ಅಥವಾ ಯಾರ್ಡ್ ಸೇಲ್ yard sale ಅಂತಾರೆ ಅಲ್ಲಿಗೆ ಹೋಗಿ ಕೊಂಡುಕೊಳ್ಳಬಹುದು" ಎಂದು ತಿಳಿಸಿದ್ದರು. ಅಮೇರಿಕನ್ನರು ಸ್ವಲ್ಪ ಜಾಸ್ತಿಯೇ calculative. ತಾವು ಬಳಸಿದ ಅಂಗಿ, ಪ್ಯಂಟ್, ಟೈ ನಿಂದ ಹಿಡಿದು, ಮನೆಯಲ್ಲಿ ಷೋ ಗೋಸ್ಕರವಾಗಿ ಇಡಬಹುದಾದಂತಹ ವರ್ಣಚಿತ್ರಗಳು, ಮಕ್ಕಳ ಆಟದ ಗೊಂಬೆಗಳು, ತಮ್ಮ ಮನೆಗೆ ಹೊಸ ಟೇಬಲ್, ಚೇರ್ ಗಳ ಅವಶ್ಯಕತೆ ಇತ್ತೆಂದರೆ ಹಳೆಯದ್ದನ್ನು ಗ್ಯಾರೇಜ್ ಸೇಲ್ ಗೆ ದಾಟಿಸುತ್ತಾರೆ. ಮೂರನೆಯ ವ್ಯಕ್ತಿಯನ್ನು ನಂಬದೇ ತಮಗೇ ಬೇಡವಾದ್ದನ್ನು ತಮಗೆ ಬೇಕಾದ್ದ ಲಾಭವನ್ನು ಎಣಿಸಿ&amp;nbsp; ಇಂತಹ ಸೇಲನ್ನು ತಮ್ಮ ಮನೆಯಲ್ಲೇ ನಡೆಸುತ್ತಾರೆ. ಮನೆಯಲ್ಲಿದ್ದ ವಸ್ತುಗಳು ಯಾರೂ ಒಯ್ಯದೇ ಇದ್ದಾಗ ಕೆಲವರು ಜಾಹೀರಾತಿನ ಮೊರೆಹೋಗುತ್ತಾರೆ. ನಾನು ನೋಡಿದ ಇಂತಹ ಸೇಲುಗಳಲ್ಲಿ ಅತಿ ಕಡಿಮೆದರದಲ್ಲಿ ಪುಸ್ತಕಗಳು, ಪಿಯಾನೋ, ಗಿಟಾರ್, ಲಾಪ್ ಟಾಪ್, TV,&amp;nbsp; ಹೀಗೆ ಸ್ಮೃತಿಗೆ ಬಂದ ಯಾವುದೇ ವಸ್ತುವನ್ನೂ ನೋಡಬಹುದಾಗಿತ್ತು. ಕೆಲವರು( ನಾನೂ ಸಹ) ಯಾರೋ ಬಳಸಿದ ಬಟ್ಟೆಯನ್ನೇಕೆ ಮಾರಬೇಕು ಎಂದು ಯಾವಾಗಲೂ ಪ್ರತಿಪಾದಿಸುತ್ತಿದ್ದರು. ಅದಕ್ಕೆ ನನ್ನ ಬಳಿಯೇ ಉತ್ತರವೂ ಇತ್ತು. ಅಲ್ಲಿಯಾರೂ ಸ್ಟೀಲ್ ಪಾತ್ರೆ ಸಾಮಾನ್ ಎಂದು ಸೈಕಲ್ ನಲ್ಲಾಗಲಿ, ಕಾರ್ ನಲ್ಲಾಗಲಿ ಕೂಗಿಕೊಂಡು ಹಳೆಯ ಬಟ್ಟೆಗಳಿಗೆ ಹೊಸ ಪಾತ್ರೆ Exchange ಮಾಡುವ ಅಭ್ಯಾಸ ಇರಲ್ಲ ನೋಡಿ. ಆದ್ದರಿಂದ ಆ ಬಟ್ಟೆಗಳನ್ನು ವಿಲೇವಾರಿ ಮಾಡುವ ಏಕೈಕ ಸಾಧನವೇ ಯಾರ್ಡ್ ಸೇಲ್. ಒಂದು ದಿನ ನಮ್ಮಲ್ಲಿಗೆ ಒಂದು ಕಾಟ್ ಬೇಕಾದ್ದರಿಂದ ಹೀಗೆ ಜಾಹೀರಾತನ್ನು ಹುಡುಕುತ್ತ ಈವಿ ಮನೆಗೆ ಫೋನಾಯಿಸಿದೆವು. ಅವಳು ತನ್ನ ಮನೆಯಲ್ಲಿ ಕಾಟ್ ಹಾಗು ಬೆಡ್ ಇದೆ, ಎರಡೂ ೧೫ ದಿವಸದ ಹಿಂದೆಯಷ್ಟೇ ಖರೀದಿ ಮಾಡಿದಿವಿ ಎನ್ನುತ್ತಾ ತನ್ನ ಮನೆಗೆ ಅರ್ಥಾತ್ ತನ್ನ ಮನೆಯ ಯಾರ್ಡ್ ಸೇಲ್ ಗೆ ಆಹ್ವಾನವಿತ್ತಳು. ಅಲ್ಲಿಗೆ ಹೋಗಿ ಅವಳೊಂದಿಗೆ ಮಾತನಾಡಿ ಎಷ್ಟು ಕೊಡುವುದನ್ನು ಚರ್ಚಿಸಿದ ಬಳಿಕ ಮಾತಿಗೆ ಕೇಳಿದೆ "೧೫ ದಿವಸದ ಈ ಹೊಸ ಮಾಲನ್ನು ಯಾಕೆ ಮಾರುತ್ತಿದ್ದೀರೆಂದು" ಅದಕ್ಕೆ ಈವಿ "ನಮ್ಮ ಮಾವ ಬಳಸುತ್ತಿದ್ದ ಕಾಟ್ ಇದು. ಅವರು ಮೊನ್ನೆಯಷ್ಟೇ ತೀರಿಹೋದರು..... " ಎಂದು ಕಣ್ಣಿರಿಡುತ್ತಿದ್ದಾಗ ನಾವು ಸೂತಕದ ಮನೆಗೆ ಬಂದಿದ್ದೇವೆಂದು ತಿಳಿದು ಅಲ್ಲಿಂದ ತಪ್ಪಿಸಿಕೊಳ್ಳುವ ಉಪಾಯ ಮಾಡಲು ಮುಂದಾದೆವು.........&lt;/span&gt;&lt;br /&gt;&lt;span style="font-size: large;"&gt;&lt;/span&gt;&lt;br /&gt;&lt;span style="font-size: large;"&gt;&lt;/span&gt;&lt;br /&gt;&lt;span style="font-size: large;"&gt;&lt;/span&gt;&lt;br /&gt;&lt;span style="font-size: large;"&gt;&lt;br /&gt;&lt;br /&gt;(ಸಶೇಷ)&amp;nbsp;&lt;/span&gt;&lt;br /&gt;&lt;br /&gt;&lt;span style="font-size: large;"&gt;::ವಿ.ಸೂ:: ಈ ಲೇಖನ ಬರೆಯಲು ಮೂಲ ಸ್ಪೂರ್ತಿ ಮನೆಯ ವಸ್ತುಗಳ ವರ್ಗಾವಣೆಯೇ ಆದರೂ, ಅದಕ್ಕೊಂದು ಆಯಾಮ ಕೊಟ್ಟಿದ್ದು ಜೂನ್ ಎರಡರಂದು&amp;nbsp; ’ಕನ್ನಡ ಪ್ರಭ’ ಪತ್ರಿಕೆಯಲ್ಲಿ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ ರವರ ಪ್ರಕಟವಾದ ಲೇಖನ. ಅದನ್ನು ಇಲ್ಲಿ ಓದಬಹುದು.&lt;br /&gt;http://www.kannadaprabha.com/News.asp?Topic=-125&amp;amp;Title=%AB%DA%E0%C1%E6Ml%DF+%AB%E6%E0%DEl&amp;amp;ID=KPO20110601225740&amp;amp;nDate=&lt;/span&gt;&lt;/div&gt;&lt;div style="color: blue; text-align: justify;"&gt;&lt;/div&gt;&lt;div style="color: blue; text-align: justify;"&gt;&lt;br /&gt;&lt;/div&gt;&lt;div style="color: blue; text-align: justify;"&gt;&lt;br /&gt;&lt;/div&gt;&lt;div style="color: blue; text-align: justify;"&gt;&lt;br /&gt;&lt;/div&gt;&lt;div style="color: blue; text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;span style="font-size: large;"&gt;&lt;span style="color: blue;"&gt;ಇಂತಿ ನಿಮ್ಮವ,&lt;/span&gt;&lt;br style="color: blue;" /&gt;&lt;br style="color: blue;" /&gt;&lt;span style="color: blue;"&gt;ಪ್ರ ಕೊ ಪ&lt;/span&gt;&lt;/span&gt;&lt;br /&gt;&lt;br /&gt;&lt;br /&gt;&lt;br /&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-1421176396719440062?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/1421176396719440062/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=1421176396719440062' title='2 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/1421176396719440062'/><link rel='self' type='application/atom+xml' href='http://www.blogger.com/feeds/7468392804788272675/posts/default/1421176396719440062'/><link rel='alternate' type='text/html' href='http://prakopa.blogspot.com/2011/08/blog-post_28.html' title='ಹಳೇ ಪ್ಯಾಪರ್, ರದ್ದಿ ಸಾಮಾನ್ ಓಯ್'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-c9fy6FeAd5w/TlqBhO4A7CI/AAAAAAAAAF4/5waOTugeCPs/s72-c/GS2.JPG' height='72' width='72'/><thr:total>2</thr:total></entry><entry><id>tag:blogger.com,1999:blog-7468392804788272675.post-1035964817536283165</id><published>2011-08-22T07:44:00.000+05:30</published><updated>2011-08-22T07:44:27.134+05:30</updated><title type='text'>ಪ್ರಣಯದ ದಿನಗಳು</title><content type='html'>&lt;div dir="ltr" style="text-align: left;" trbidi="on"&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/--4MkhuuZ7Bc/TlG7LkqYhxI/AAAAAAAAAF0/Q3wNHd5_Pu8/s1600/bears-01.jpg" imageanchor="1" style="margin-left: 1em; margin-right: 1em;"&gt;&lt;img border="0" src="http://1.bp.blogspot.com/--4MkhuuZ7Bc/TlG7LkqYhxI/AAAAAAAAAF0/Q3wNHd5_Pu8/s1600/bears-01.jpg" /&gt;&lt;/a&gt;&lt;/div&gt;&lt;br /&gt;&lt;div style="color: blue; text-align: justify;"&gt;&lt;span style="font-size: large;"&gt;ರಾಜಗೋಪಾಲ ಅಂಕಲ್ (ಹೆಸರು ಬದಲಿಸಿದ್ದೇನೆ)&amp;nbsp; ನಮ್ಮ Family Friend. ನನ್ನ ತಂದೆಗಿಂತ ಸುಮಾರು ೨೨ ವರ್ಷಕ್ಕೆ ಹಿರಿಯರು. ಅವರಿಗೀಗ ೭೦ ವರ್ಷ ವಯಸ್ಸು. ಆಗಾಗ್ಗೆ ಮನೆಗೆ ಬರುತ್ತಿರುತ್ತಾರೆ. ಒಳ್ಳೆಯ ಸ್ನೇಹ ಜೀವಿಯಾದ್ದರಿಂದ, ಮಾತು ಕತೆ ಬೇಕಾದ್ದರಿಂದ ಬಂದಾಗಲೆಲ್ಲಾ ಹೆಚ್ಚು ಸಮಯ ನಮ್ಮೊಂದಿಗೆ ಕಳೆಯುತ್ತಾರೆ. ಕಳೆದ ಭಾನುವಾರ ಮನೆಗೆ ಬಂದಾಗ ನಾನು ಮನೆಯಲ್ಲೇ ಇದ್ದೆ. (!)Engagement&amp;nbsp; ಆದ ನಂತರ ಅರ್ಚೂಳನ್ನು ಭೇಟಿಯಾಗದೇ, ಅವಳ ಜೊತೆ ಮೊಬೈಲ್ ಹರಟೆ ನಡೆಸದೇ, ಎಸ್.ಎಂ.ಎಸ್ ನಲ್ಲಿ ಸಲ್ಲಪ ನಡೆಸದೇ ಇದ್ದ ಒಂದೇ ಒಂದು ದಿನ ಅದು. ಕಾರಣ ಅದು ಸ್ನೇಹಿತರ ದಿನಾಚರಣೆ. ಹೌದು, ಮದುವೆ ನಿಸ್ಚಯವಾದ ಮಧುಮಕ್ಕಳು ಸ್ನೇಹಿತರಾಗಿಯೇ ಉಳಿಯಬೇಕಾದರೂ ಅರ್ಚೂಳ ಹಳೆಯ ಸ್ನೇಹಿತರ ಮಿಲನ್ ಅದೇ ದಿನಕ್ಕೆ ನಿಗಧಿಯಾಗಿತ್ತು. ಹಾಗಾಗಿ ನಮ್ಮಿಬ್ಬರ ಭೇಟಿಗೆ ಒಂದು ಅಡ್ಡಗಾಲು ಇದ್ದೇ ಇತ್ತು. ಅದೇ ಕಾರಣದಿಂದಲೇ ಮೊಬೈಲ್ ನಲ್ಲಿ ಕರೆಯ ಸರಸವೂ ಮಿತಿಗೊಂಡಿತ್ತು. ಸ್ನೇಹಿತರ ದಿನಾಚರಣೆಯ ಅಂಗವಾಗಿ&amp;nbsp; Mobile service provider ಗಳೆಂಬ ಯಾಚಕಮಹಾಶಯರು ಸ್ನೇಹಿತರ ಭಾವನೆಗಳಿಗೆ ಬೆಲೆಕೊಡದೇ ಪ್ರತಿ SMS ಗೂ ಒಂದು ರುಪಾಯಿ charge ಮಾಡುತ್ತಿದ್ದರಿಂದ ಆ SMS ಭಾಗ್ಯವೂ ಕುಂಠಿತವಾಗಿತ್ತು. ಯಡ್ಯೂರಪ್ಪ, ಬಿ.ಜೆ.ಪಿ ಅಂತೆಲ್ಲಾ ಮಾತುಕತೆ ಮುಗಿದ ನಂತರ, ಅಚಾನಕ್ಕಾಗಿ ರಾಜಗೋಪಾಲ ಅಂಕಲ್, "ಏನಯ್ಯಾ ಹೇಗೆ ನಡಿತಾ ಇದೆ post engagement days " ಎಂದು ಕೇಳಿಬಿಟ್ಟರು, ಈ ಪ್ರಶ್ನೆಯನ್ನು ಹಿರಿಯರಾದ ಅವರ ಬಾಯಲ್ಲಿ ಬಂದಾಗ ಖುಶಿ ಹಾಗು ಆಶ್ಚರ್ಯ ಭರಿತ ನನ್ನ ಕಂಠದಲ್ಲಿ "ಹಾಂ ಅಂಕಲ್, ನಡಿತಾ ಇದೆ..... ಆದರೂ ನೀವು ಈ ಪ್ರಶ್ನೆ ಕೇಳಿದ್ರಿ. I am so happy" ಎಂದೆ. ನಾವಾಗಿ ನಾವು ಕೆಲವರನ್ನು Brand ಮಾಡಿರುತ್ತೀವಿ. ಇವರು ಸಂಪ್ರದಾಯಬದ್ಧರು. ಇವರೊಂದಿಗೆ ಮಾತನಾಡುವಾಗ ಹುಷಾರಾಗಿರಬೇಕು, ಅಥವಾ ಇಂತಹ ವಿಷಯವನ್ನು ಇವರೊಂದಿಗೆ ಮಾತನಾಡಿದರೆ ಇವರಿಗೂ ಇರಸು ಮುರಿಸಾಗಬಹುದೆಂದು. ಎಪ್ಪತ್ತರ ಹರೆಯದ ಅಂಕಲ್ ನನಗೆ ಪ್ರಶ್ನೆ ಕೇಳಿದಾಗ ನಾನು ಚಕಿತನಾದದ್ದು ಸಹಜ ಎಂದು ಈಗಲೂ ಭಾವಿಸುತ್ತೇನೆ. ತದನಂತರ ಅಂಕಲ್  ಮತ್ತೊಂದು ಪ್ರಶ್ನೆ ಕೇಳಿದರು. ದಿನಕ್ಕೆ ಎಷ್ಟು ಹೊತ್ತು ಮಾತಾಡ್ತಿರಿ? ಎಷ್ಟು ಸಲ ಮುಖಾಮುಖಿಯಾಗಿ ಸಿಗ್ತೀರಿ ಎಂದು. ಸಲ್ಲಾಪ-ಹರಟೆ ಅಷ್ಟೇ ಮುಖ್ಯವಲ್ಲ. ನಿನ್ನನ್ನು ಅವಳು, ಅವಳನ್ನು ನೀನು ಚೆನ್ನಾಗಿ ಅತಿಕೊಳ್ಳಬೇಕಾದ golden phase ಇದು ಎಂದರು ಅಂಕಲ್...................Post engagement to pre marriage ಸಮಯ ಬಹಳ ಅಮೂಲ್ಯವಾದದ್ದು. ಈ ದಿನಗಳಲ್ಲಿ ನಡೆದ ಪ್ರತಿಯೊಂದು ಘಟನೆಯೂ ನಿನ್ನ ಸ್ಮೃತಿಯಲ್ಲಿ ಉಳಿಯುತ್ತದೆ. ಬಹಳ ಎಂಜಾಯ್ ಮಾಡುವ ಈ ಸಮಯವನ್ನು ಸರಿಯಾಗಿ ಉಪಯೋಗಿಸಿಕೋ ಎಂದು ನನಗೆ ಹೇಳಿದವರು ಬಹಳಷ್ಟು ಸ್ನೇಹಿತರು. ರಾಜೇಶ್ವರಿ, ರಶ್ಮಿ, ಆಗಷ್ಟೇ ಜೀವನವೆಂಬ ನದಿಯಲ್ಲಿ Engagement ಎಂಬ ದೋಣಿ ಏರಿದ್ದ ಶ್ರೀನಿವಾಸ್, ಅರ್ಚೂಳ ಅಕ್ಕ - ಅಪರ್ಣಾ ಎಲ್ಲರೂ ಈ ವಿಷಯವಾಗಿ ಬೋಧಿಸಿದ್ದರು. ಇವರೆಲ್ಲಾ ನನ್ನ ವಾರ್ಗೀಯರು ಅಥವಾ ನನಗಿಂತ ವರ್ಷಕ್ಕೋ ಎರಡು ವರ್ಷಕ್ಕೋ ಹಿರಿಯರು. ಆದರೆ ಇದೇ ಮಾತುಗಳನ್ನು ಅಂಕಲ್ ಹೇಳಿದರು.&amp;nbsp; ಇವರು ನನ್ನ ಇತರೆ ಸ್ನೇಹಿತರಷ್ಟೇ, ನಮ್ಮ ವಯೋಮಾನದವರಷ್ಟೇ ಮುಂದಿದ್ದರು. ನನ್ನ ಭೇಟಿಯ ಕಂಪನಾಂಕ, ಮಾತನಾಡುವ ಕಾಲಾವಧಿಯನ್ನು ಹೇಳುತ್ತಾ ಮುಂದಿನ ನನ್ನ ಪ್ರಶ್ನೆಗಳನ್ನು ಕೇಳಿದೆ - ಅಂಕಲ್ ನಿಮ್ಮ ಕಾಲದಲ್ಲಿ ಹೇಗಿತ್ತು? ಆಗ ಫೋನ್ ಇಲ್ಲದ ಕಾಲದಲ್ಲಿ ಹೇಗೆ ಭೇಟಿ ಆಗುತಿದ್ರಿ? ಹೇಗೆ ಅಲೈನ್ ಆಗುತಿದ್ರಿ? ಅಂಕಲ್ ಹೇಳಿದರು - " ಯಾರದ್ದೋ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದೆಯಂದರೆ ನಾನು ಕಾಗದ ಬರೆದು ತಿಳಿಸುತ್ತಿದ್ದೆ . ನೋಡು ಇಂಥವರ ಮನೆಯಲ್ಲಿ ಪೂಜೆ ಇದೆ. ನನಗೇನು ಖಚಿತವಾಗಿ ಕರೆದಿಲ್ಲವಾದರೂ ನಿನಗೆ ಆ ಮನೆಯವರು ಹೆಚ್ಚು ಗುರುತಿನವರಾದ್ದರಿಂದ ನೀನಂತೂ ಅಲ್ಲಿ ಬಾ. ನಾನು ಬರುತ್ತೇನೆ. ಸಿಕ್ಕೋಣ" ಎಂದು. ಅಲ್ಲಿಗೆ ಬಂದ ತೇಜಸ್ವಿನಿ ಆಂಟಿಯನ್ನು ಮಾತನಾಡಿಸುವ ಧೈರ್ಯ ಇವರಿಗಿರಲಿಲ್ಲ. ಏಕೆಂದರೆ ಅಲ್ಲಿರುವ ಹಿರಿಯರು ಇವರ ಮನೆಯವರಿಗೆ ತಿಳಿಸಿಬಿಟ್ಟರೆ ಗತಿಯೇನು ಎಂಬ ಭಯದಲ್ಲಿ. ಮಾವನವರ ಪೂರ್ವ ಸಿದ್ಧ ಅಪ್ರೂವಲ್ ಇದ್ದರೆ ಮಾತನಾಡುವ/ಭೇಟಿಯಾಗುವ ಅವಕಾಶ ಆ ಕಾಲದಲ್ಲಿತ್ತು. ಸಂಪ್ರದಾಯ ಬದ್ಧ ಕುಟುಂಬದಲ್ಲಿ ಸುಖಾಸುಮ್ಮನೆ ಮನೆಯ ಹೆಣ್ಣು ಮಕ್ಕಳನ್ನು ಹೊರಗೆ ಕಳಿಸುವುದು ನಿಶೇಧಿಸಿದ್ದರು. ಆಗೆಲ್ಲಾ ಪ್ರಾಯಶಃ ಅಳಿಯನಾಗುವವನು ಕಷ್ಟಪಟ್ಟು ಮಾವನನ್ನು ಒಪ್ಪಿಸಬೇಕಿತ್ತು ಅನಿಸುತ್ತೆ. ಪತ್ರ ಬರೆಯುವುದಾದರೆ,..... ಅಳಿಯ ಮಾವನವರಿಗೆ ಪತ್ರ ಬರೆದು ತದನಂತರ ಅದೇ ಪತ್ರದಲ್ಲಿ ಮಡದಿಗೊಂದು ಬರೆಯುತ್ತಿದ್ದರೋ ಏನೋ. ಮಾವನವರು ಓದಿ Censor screening ಆದ ಬಳಿಕ ಪತ್ರವನ್ನು ಮಗಳಿಗೆ ಓದಲು ಕೊಡುತ್ತಿದ್ದರೋ ಎಂಬ ಕಲ್ಪನೆ ಹುಟ್ಟುತ್ತದೆ. ಈಗಿನ ನನ್ನ ಕತೆನೋಡಿ ಇದುವರೆಗೂ ನಾನು ಮಾವನ ಮನೆಗೆ ಹೋದರೂ ಒಮ್ಮೆಯೂ ಮಾವನವರನ್ನು, ಅತ್ತೆಯವರನ್ನು ..... ಅರ್ಚನಾಳನ್ನು ಕರ್ಕೊಂಡು ಹೋಗಬೇಕೆಂದಿದ್ದೇನೆ. ನಿಮ್ಮ ಅನುಮತಿ ಬೇಕಿತ್ತು. ಅಂತ ಕೇಳಿಯೇ ಇಲ್ಲ. ನಾನು, ಅರ್ಚನಾ ಹಿಂದಿನ ದಿನ ಮಾತಾಡಿಕೊಂಡು ಅವಳು ನನ್ನ ಅತ್ತೆ ಮಾವರ ಅನುಮತಿ, ನಾನು ಅವಳ ಅತ್ತೆ ಮಾವರ ಅನುಮತಿ ಪಡಿತೇವೆಯೇ ಹೊರತು ಒಮ್ಮೆಯೂ ನಾನು ಅವರನ್ನು ಕೇಳಿಲ್ಲವಲ್ಲ ಎಂಬ Guilt ಈಗ ಕಾಡುತ್ತಿದೆ. ಈ ಲೇಖನ ಬರೆದ ಮೇಲೆ ಹೊಸದಾಗಿ ಈ ಅನುಮತಿಯ ಆಟ-ನಾಟಕ ವಾಡಿದರೆ ಅದು ಅಸಮಂಜಸವಾಗಬಹುದು. ನನ್ನguilt ಗಿಲೀಟಗಬಹುದು............&lt;/span&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;ಅಂಕಲ್ ಮಾತನಾಡುತ್ತಾ, "ಪಟವರ್ಧನ್, ನಿಮ್ಮ ದಿನಗಳು ಹೇಗಿತ್ರೀ?" ಎಂದು ಕೇಳಿದಾಗ ಅಪ್ಪ ಅಮ್ಮ ಇಬ್ಬರೂ ಸ್ವಲ್ಪ ನಾಚಿಕೆಯಿಂದಲೇ ಉತ್ತರಿಸಿದರು. "ನಾವು (ನನ್ನ ಅಪ್ಪ -ಅಮ್ಮ) ಮುಂಚಿಂದಲೂ ಅಂದರೆ ನಮ್ಮ ಮದುವೆಯ ಸಂಬಂಧ ಬೆಳೆಯುವ ಮುಂಚಿನಿಂದಲೂ ಪರಿಚಿತರೇ. ಭೇಟಿಯಾಗಬೇಕೆಂದರೆ ಪೂರ್ವ ಅನುಮತಿ ಬೇಡಬೇಕಾದ ಪ್ರಮೇಯ ಬರುತ್ತಲಿರಲಿಲ್ಲ. ಆದರೆ ನಾವು ಯಾವತ್ತು ಇಬ್ಬರೇ ಅಂತ ಎಲ್ಲಿಗೂ ಹೋಗಿಲ್ಲ. ನಮ್ಮ ಜೊತೆ ನಮ್ಮ ಇತರೆ ಕಸಿನ್ಸ್ ರನ್ನೂ ಒಟ್ಟುಗೂಡಿಸಿಕೊಂಡು ಹೋಗುತ್ತಿದ್ದೆವು. ಯಾವತ್ತೂ ನಾವಿಬ್ಬರೇ ಮೂವೀಗೆ ಹೋಗಿರುವುದು ನೆನಪಿನಲ್ಲಿ ಇಲ್ಲ.".......ಹಾಗಂತ ನಾನು ವಿಶ್ವಾಸ್, ವೈಶಾಲಿ, ಅಶ್ವಿನಿ, ಮೀನಲ್ ರನ್ನು ಕರೆದುಕೊಂಡು ಅರ್ಚು ಜೊತೆಗೆ ಹೋಗಲಾಗುತ್ತ?????? &lt;/span&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;ಇಷ್ಟೆಲ್ಲಾ ಹೇಳಲು ಕಾರಣ ನೆನ್ನೆ ರಶ್ಮಿ-ರಾಜೇಶರ ಮಗನ ನಾಮಕರಣಕ್ಕೆ ಹೋದಾಗ ಜೊತೆಯಲ್ಲಿ ಅರ್ಚನಾಳನ್ನು ಕರೆದುಕೊಂಡು ಹೋಗಿದ್ದೆ. ರಶ್ಮಿ ಹಾಗು ರಾಜೇಶರಿಂದ ಅವಳಿಗೆ ಕರೆಯೋಲೆಯೂ ಬಂದಿತ್ತು. ಆದರೂ ಮದುವೆಯ ಮುಂಚೆ ಕರೆದುಕೊಂಡು ಹೋದರೆ ಏನಾಗುತ್ತೆ ಯಾರೇನು ಭಾವಿಸುತ್ತಾರೆ, ಎಲ್ಲರ ದೃಷ್ಟಿಯಲ್ಲಿ ನಾನು ಕೆಳಗಾಗುತ್ತೇನಾ ಎಂದು ಯೋಚಿಸದೇ ಅಪ್ಪ ಅಮ್ಮ ನನ್ನು ಪರಿಹಾರ ಕೇಳಿ ಅರ್ಚುಳನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದೆ. ಆದರೂ ಆ ಕಾಲಕ್ಕೂ ಈ ಕಾಲಕ್ಕೂ ಎಂತಹ ವ್ಯತ್ಯಾಸ. ಇದು ಮುಂದುವರೆದಿದ್ದೇವೆಂದು ಬೀಗುವಂತಹ ಬೆಳವಣಿಗೆಯೋ ಅಥವಾ ನಮ್ಮ ಸ್ವಾರ್ಥತೆಯನ್ನು ಬಳಸಿಕೊಳ್ಳುವ ಪರಿಯೋ ತಿಳಿದಿಲ್ಲ. ತಿಳಿಯುವುದೂ ಇಲ್ಲ.&lt;/span&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;ಇಂತಿ ನಿಮ್ಮ,&lt;/span&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;ಪ್ರಕೊಪ&lt;/span&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-1035964817536283165?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/1035964817536283165/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=1035964817536283165' title='7 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/1035964817536283165'/><link rel='self' type='application/atom+xml' href='http://www.blogger.com/feeds/7468392804788272675/posts/default/1035964817536283165'/><link rel='alternate' type='text/html' href='http://prakopa.blogspot.com/2011/08/blog-post_22.html' title='ಪ್ರಣಯದ ದಿನಗಳು'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/--4MkhuuZ7Bc/TlG7LkqYhxI/AAAAAAAAAF0/Q3wNHd5_Pu8/s72-c/bears-01.jpg' height='72' width='72'/><thr:total>7</thr:total></entry><entry><id>tag:blogger.com,1999:blog-7468392804788272675.post-191482125440638957</id><published>2011-08-15T23:36:00.001+05:30</published><updated>2011-08-15T23:43:08.439+05:30</updated><title type='text'>ರಕ್ಷಾ ಬಂಧನ</title><content type='html'>&lt;div dir="ltr" style="text-align: left;" trbidi="on"&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-SqAE35MXFUw/TklfwgtKmTI/AAAAAAAAAFw/uZOmax1cS4M/s1600/rakhi1.jpg" imageanchor="1" style="margin-left: 1em; margin-right: 1em;"&gt;&lt;img border="0" height="237" src="http://1.bp.blogspot.com/-SqAE35MXFUw/TklfwgtKmTI/AAAAAAAAAFw/uZOmax1cS4M/s320/rakhi1.jpg" width="320" /&gt;&lt;/a&gt;&lt;/div&gt;&lt;br /&gt;&lt;br /&gt;&lt;div style="color: blue;"&gt;&lt;span style="font-size: large;"&gt;ಹೆಣ್ಣು ಮಕ್ಕಳಿಗೆ ಪ್ರತಿ ಹಬ್ಬವೂ ಸಂಭ್ರಮವೇ!! ಉಗಾದಿಯಿಂದ ಹೋಳಿ ಹುಣ್ಣಿಮೆಯವರೆಗೂ ದಿನವೂ ಒಂದಿಲ್ಲೊಂದು ಹಬ್ಬ ಇದ್ದೇ ಇರುತ್ತದಲ್ಲ. ಅವೆಲ್ಲಕ್ಕೂ ಅವರು ಅತ್ಯುತ್ಸಾಹದಿಂದ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅದು ಪೂಜೆಗೆ ಅಣಿಮಾಡುವುದಿರಬಹುದು, ಬರೆಯ ಬಾಹ್ಯ ಅಲಂಕಾರವಿರಬಹುದು, ಹಬ್ಬದ ದಿನ ತಯಾರು ಮಾಡುವ ಹೋಳಿಗೆ, ಚಕ್ಕುಲಿ, ಕೋಡುಬಳೆ, ಉಂಡೆ...... ತಯಾರಿಸುವಾಗ ಅಮ್ಮನಿಗೋ, ಅತ್ತೆಗೋ ಮಾಡುವ ಸಹಾಯ, ಕಡೆಗೆ ಎಲ್ಲವೂ ಮುಗಿದ ನಂತರ ಮುತ್ತೈದೆಯರಿಗೆ ಅರಿಷಿಣ-ಕುಂಕುಮ ಕೊಟ್ಟು ಆಶಿರ್ವಾದ ಪಡೆದು ಸಂತಸಗೊಳ್ಳುವುದು ಹೀಗೆ ನಾನಾ ತರಹದಲ್ಲಿ ಸಂತಸದಿಂದ ಓಡಾಡಿಕೊಂಡು ಇರುತ್ತಾರೆ ಹಿಂದು ಹೆಣ್ಣುಮಕ್ಕಳು. ಗಂಡು ಮಕ್ಕಳಿಗೋ ಈ ಹಬ್ಬಗಳ, ದೈನಿಕ ಪಂಚಂಗದ, ಮಾಹಿತಿಯೂ ಇರುವುದಿಲ್ಲ. ಹೆಚ್ಚೆಂದರೆ ಹೆಣ್ಣುಮಕ್ಕಳ ಶಾಪಿಂಗ್ ಹೆಸರಿನಲ್ಲಿ ಸೋದರನಾಗಿಯೋ, ಗಂಡನಾಗಿಯೋ, ಸುತನಾಗಿಯೋ ಸ್ವಲ್ಪ ಕಾರಿನಲ್ಲಿ ಓಡಾಟ, ಖರ್ಚು ಭರಿಸುವುದು ಎಂಬ ಮೇಲ್ವಿಚಾರಕ ಕಾರ್ಯಗಳನ್ನು ಮಾಡಿ ಮಧ್ಯಾಹ್ನದ ಹೊತ್ತಿಗೆ ಮಾಡಿದ ಅಡಿಗೆಯನ್ನು ಹೊಗಳಿ, ಗುಣಗಾನ ಮಾಡಿ, ಹೊಟ್ಟೆತುಂಬುವಷ್ಟು ತಿಂದು ಹಬ್ಬವನ್ನು ಆಚರಿಸುವುದು ಗಂಡಸರ ಪರಿ. &lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;ಆದರೂ ಕೆಲವು ಹಬ್ಬಗಳು ಗಂಡಸರ ಹಬ್ಬವೆಂದೇ ಪರಿಗಣಿಸಲಾಗುತ್ತೆ. ಆ ಹಬ್ಬಗಳಲ್ಲಿ ಗಂಡಸರ ಪಾತ್ರವೇ ಹೆಚ್ಚು. ಉದಾಹರಣೆಗೆ ಬ್ರಾಹ್ಮಣ ಸಮುದಾಯದಲ್ಲಿ ನಡೆಯುವ ಅನಂತಪದ್ಮನಾಭ ವ್ರತ-ಅನಂತನ ಚತುರ್ದಶಿ, ಉಪಾಕರ್ಮ-ನೂಲು ಹುಣ್ಣಿಮೆ. ಮೊನ್ನೆ ಶನಿವಾರವಷ್ಟೇ ನೂಲು ಹುಣ್ಣಿಮೆಯಾದ್ದರಿಂದ ಈ ಲೇಖನವನ್ನು ನೂಲು ಹುಣ್ಣಿಮೆಗೇ ನಿರ್ದಿಷ್ಟಗೊಳಿಸುತ್ತೇನೆ. ಜನಿವಾರಧಾರಿಗಳು ವರ್ಷಕ್ಕೊಮ್ಮೆ ತಮ್ಮ ಜನಿವಾರವನ್ನು ಬದಲಿಸುವ ಪರಿಪಾಠವೇ ನೂಲು ಹುಣ್ಣಿಮೆ. ಅದಕ್ಕೆ ಮತ್ತೊಂದು ಹೆಸರೆಂದರೆ ಉಪಾಕರ್ಮ. ಬ್ರಹ್ಮೋಪದೇಶದ ನಂತರ ಪ್ರತಿವರ್ಷವೂ ಬ್ರಹ್ಮಚಾರಿಗಳು, ಗೃಹಸ್ಥರು ತಮ್ಮ ಜನಿವಾರವನ್ನು ಬದಲಿಸಬೇಕು. ಬ್ರಹ್ಮಚಾರಿಗಳಿಗೆ ಮೂರೆಳೆಯ ಜನಿವಾರ, ಗೃಹಸ್ಥರಿಗೆ ಆರೆಳೆಯ ಜನಿವಾರ. ನನಗೆ ಬ್ರಹ್ಮಚರ್ಯದ ಕೊನೆಯ ಉಪಾಕರ್ಮ ಇದಾಗಿತ್ತು. ಇದೇ ನೂಲು ಹುಣ್ಣಿಮೆಯನ್ನು ರಕ್ಷಾ ಬಂಧನವನ್ನಾಗಿಯೂ ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಇದರ ಮಹತ್ವ ಈಚೆಗೆ ಸ್ವಲ್ಪ ವರ್ಷದಿಂದ ಹೆಚ್ಚಾದಂತಿದೆ. ಸೋದರ ಸಂಬಂಧವನ್ನು ಎತ್ತಿಹಿಡಿಯುವುದು ಈ ಹಬ್ಬದ ವೈಶಿಷ್ಟ್ಯ. ಎಲ್ಲಕಿಂತಲೂ ಮಿಗಿಲಾದ ಈ ಸಂಬಂಧವನ್ನು ಸೋದರಿಯರು&amp;nbsp; ಒಡಹುಟ್ಟಿದ ಅಣ್ಣಂದರಿಗೆ, ತಮ್ಮಂದರಿಗೆ ಕಡ್ಡಾಯವಾಗಿ ಕಟ್ಟಲೇಬೇಕು ಎಂದು ಎಲ್ಲೂ ಶಾಸ್ತ್ರವಿಲ್ಲದಿದ್ದರೂ ತಮ್ಮ ಪ್ರೀತಿ ವಿಶ್ವಾಸವನ್ನು ತನ್ಮೂಲಕ ವ್ಯಕ್ತಪಡಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಸೋದರಿಯರಿಗೆ ಸೋದರನು ಒಂದು ಪುಟ್ಟ ಕಾಣಿಕೆಯನ್ನು ಕೊಡುತ್ತಾನೆ. ಪ್ರತಿ ವರ್ಷವೂ ರಕ್ಷೆ ಕಟ್ಟುವುದಕ್ಕೆ, ಅಣ್ಣ ತಂಗಿ ಅಕ್ಕ-ತಮ್ಮನ ಸಂಬಂಧ Renewal ಅಂತಲೇನೂ ಇರುವುದಿಲ್ಲ. ಪ್ರಾಯಶಃ ಹೆಣ್ಣು ಮಕ್ಕಳು ಈ ಅವಕಾಶವನ್ನು ತಮ್ಮ ಸೋದರನ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ತೋರಿಸಿಕೊಳ್ಳಲು, ಅಥವಾ ಎನಾದರೂ ಸಿಗಬಹುದೆಂಬ ಒಳ ಹುನಾರದಿಂದಲೂ (ತಮಾಷೆಯಷ್ಟೇ)&amp;nbsp; ರಕ್ಷೆ /ರಾಖಿ ಕಟ್ಟುತ್ತಾರೆ. ಅಲೆಕ್ಸಾಂಡರ್ ಭಾರತದ ಮೇಲೆ ಧಾಳಿ ಮಾಡಲು ಬಂದಾಗ ಅವನ ಮಡದಿ ರಾಜ ಪುರೂರುವನಿಗೆ ಒಂದು ರಾಖಿಯನ್ನು ಕಳುಹಿಸಿ ತನ್ನ ಗಂಡನಿಗೆ ಪ್ರಾಣಾಪಾಯವಾಗದಂತೆ ನೋಡಿಕೊ ಎಂದು ಬೇಡಿಕೊಂಡಿದ್ದಳಂತೆ. ಪುರೂರವ ತನ್ನ ತಂಗಿಗೆ, ರಕ್ಷೆಗೆ ವಿಶೇಷ ಮರ್ಯಾದೆ ಕೊಟ್ಟಿದ್ದನೆಂದು ಇತಿಹಾಸ ಹೇಳುತ್ತದೆ.&lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;ಪುರಾಣದಲ್ಲಿ ದ್ರೌಪದಿಯು ತನ್ನ ಸೀರೆಯ ನೂಲನ್ನು ಹರಿದು ಯುದ್ಧದಲ್ಲಿ ಗಾಯಗೊಂಡ ಶ್ರೀಕೃಷ್ಣ ಪರಮಾತ್ಮನ ಕೈಗೆ ಕಟ್ಟಿದ್ದಳಂತೆ. ಆಗ ಎನೂ ಉಡುಗೊರೆ ಕೊಡದಿದ್ದರೂ ದ್ರೌಪದಿಯ ವಸ್ತ್ರಾಪಹರಣವಾದಾಗ&amp;nbsp; ಹೆಣ್ಣಿನ ಅತಿದೊಡ್ಡ ಆಸ್ತಿಯಾದ ಅವಳ ಮಾನ ಕಾಪಾಡಿದವನು ಅವಳ ಅಣ್ಣನಾದ ಶ್ರೀಕೃಷ್ಣ ಪರಮಾತ್ಮನೇ. ಇಷ್ಟೆಲ್ಲಾ ಕತೆಯಿದ್ದರೂ ರಕ್ಷಾ ಬಂಧನಕ್ಕೆ ಹೆಚ್ಚು ಮೆರಗು ಬಂದಿರುವುದು ರಾಣಿ ಕರ್ಣಾವತಿ - ಹುಮಾಯುನ್ ರಕ್ಷಾ ಪ್ರಕರಣದಿಂದ. ಬಹಾದುರ್ ಷಾ ನಿಂದ&amp;nbsp; ತೊಂದರೆ ಅನುಭವಿಸುತ್ತಿದ್ದ ರಾಣಿ ಕರ್ಣಾವತಿ ಮೊಘಲ್ ದೊರೆ ಹುಮಾಯುನ್ ಗೆ ರಕ್ಷೆ ಕಳುಹಿಸಿ, ರಕ್ಷಣೆ ಯಾಚಿಸಿದಳಂತೆ. ಹುಮಾಯುನ್ ಬಹಾದುರ್ ಷಾ ನನ್ನು ಯುದ್ಧದಲ್ಲಿ ಮಣಿಸಿ ಕರ್ಣಾವತಿ ಕಳೆದುಕೊಂಡ ರಾಜ್ಯವನ್ನು ಅವಳ ಮಗನಿಗೆ ದೊರಕುವಂತೆ ಮಾಡಿದನಂತೆ. ಹಾಗೆಯೇ ಯಮರಾಜನ ತಂಗಿ ಯಮುನಾ ಅಮರಳಾಗಿ ಉಳಿಯಲು ಬಹುತೇಕ ಈ ರಕ್ಷೆಯೇ ಕಾರಣ. ಯಮರಾಜನೂ ಇದನ್ನೇ ಹೇಳಿದ್ದಾನೆ. ಭೂಲೋಕದಲ್ಲಿ ಯಾರು ತಮ್ಮ ತಂಗಿಗೆ ರಕ್ಷೆ ನೀಡುತ್ತಾರೋ ಅವರು ಅಮರರಾಗಿ ಉಳಿಯುತ್ತಾರೆಂದು, ಹಾಗಾದರೆ ಸೋದರೆ ಕಟ್ಟುವ ರಾಖಿ ನಿಮ್ಮ ಶ್ರೇಯಸ್ಸಿಗಾಗಿಯೂ ಹೌದು. ನಿಮ್ಮಿಂದ ಅವಳಿಗೆ ಸಿಗುವ ಶ್ರೀರಕ್ಷೆಗಾಗಿಯೂ ಹೌದು. RSS ಶಾಖೆಯಲ್ಲೂ&amp;nbsp; ರಕ್ಷಾ ಬಂಧನ ನಡೆಯುತ್ತದೆ. ಶಾಖೆಯಲ್ಲಿ ದೇಶ ರಕ್ಷಣೆ, ಭ್ರಾತೃತ್ವ, ಹಿಂದು ಧರ್ಮ ರಕ್ಷಣೆ ಮೂಲ ಮಂತ್ರವಾಗಿಸಿಕೊಂಡು, ಸ್ವಯಂಸೇವಕರಾದ ನಾವು ಪರಸ್ಪರ ರಾಖಿ ಕಟ್ಟಿಕೊಳ್ಳುತ್ತೇವೆ, ಪರಸ್ಪರ ರಕ್ಷಣೆಗೆ ಪಣತೊಡುತ್ತೇವೆ.&lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;ನಾವೆಲ್ಲರೂ (ಗಂಡು ಮಕ್ಕಳು) ಶ್ರೀಕೃಷ್ಣನಂತೆ ಒಬ್ಬ ದ್ರೌಪದಿಯನ್ನು ರಕ್ಷಿಸುವಂತಹ ಅಣ್ಣನಾಗಬೇಕು. ಭಾರತಮಾತೆಯ ಹೆಮ್ಮೆಯ ಪುತ್ರರಾಗಬೇಕು. &lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;ನನ್ನ ತಂದೆ-ತಾಯಿಯರಿಗೆ ನಾನೊಬ್ಬನೇ&amp;nbsp; ಮಗನಾದ್ದರಿಂದ ನನಗೆ ಅಕ್ಕ-ತಂಗಿಯ ಭಾಗ್ಯವಿಲ್ಲ. ಆದರೆ ದೊಡ್ಡಪ್ಪನ ಮಗಳಾದ ಅಶ್ವಿನಿ ಈಚೆಗೆ ರಾಖಿ ಕಟ್ಟದಿದ್ದರೂ ಆಕೆ ನನ್ನ ಅಕ್ಕ; ಚಿಕ್ಕಪ್ಪನ ಮಕ್ಕಳಾದ ರಶ್ಮಿ, ರಕ್ಷಾ (ಹೆಸರಲ್ಲೇ ರಕ್ಷೆ ಇದೆ) ಯರಿಗೆ ನಾನು ಅಣ್ಣ............ ನನಿತಾ, ಸೌಮ್ಯಶ್ರೀ, ಶಿಲ್ಪಾ ಬಿ ಕೆ, ಶಾಂತಿ, ಸ್ನೇಹಿತರೆಂದು ಹೇಳಿಕೊಳ್ಳುವುದಕ್ಕಿಂತ ನನ್ನ ಅಕ್ಕ ತಂಗಿಯರು ಎಂದು ಹೇಳಿಕೊಳ್ಳುವುದರಲ್ಲಿ ಖುಷಿ ಇದೆ. ವೇದಾವತಿ, ಅರ್ಚನಾ ಹಂಚಾಟೇ (ದಯಮಾಡಿ ಸರಿಯಾಗಿ ಹೆಸರು ಓದಿ), ಲಕ್ಷ್ಮಿ ಕದ್ರೊಳ್ಳಿ, ನಂದಿನಿ ಗೋವಿಂದಪ್ಪ,&amp;nbsp; ಅಂಬಿಕಾ ವರ್ಣೆ, ನನಗೆ ಪ್ರತಿವರ್ಷವೂ ರಾಖಿ ಕಟ್ಟುವ, ಕಟ್ಟದಿದ್ದರೂ ಅವರೆಲ್ಲರೂ ನನ್ನ ಸೋದರಿಯರೆಂದು ನಂಬಿರುವವನು ನಾನು. ನನ್ನಿಂದ ಅವರಿಗೇನು ಒಳಿತಾಗಿದೆಯೋ ನಾನರಿರೆ ಆದರೆ ನನ್ನಿಂದ ಕೆಡುಕಾಗದಂತೆ ನನ್ನ ಪ್ರಯತ್ನ ನಾನು ಮಾಡುತ್ತಿದ್ದೇನೆ. ನನಗನಿಸುವಂತೆ, ಇದೊಂದು ದಿನ ಗಂಡಸಾಗಿ ನಿಮ್ಮ ಸುತ್ತಲೂ ಹೆಚ್ಚು ಹುಡುಗಿಯರಿದ್ದರೆ ನಿಮ್ಮನ್ನು ಯಾರ್ಯಾಯೂ ಕುಚೋದ್ಯ ಮಾಡುವ ಸಲುಗೆ ಮಾಡುವುದಿಲ್ಲ. ಕಾರಣ ಇದು ಅತಿ ಪವಿತ್ರವಾದ ಸೋದರ-ಸೋದರಿಯ ಸಂಬಂಧ. ................&lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;ಈ ವರ್ಷ ರಾಖಿ ಕಟ್ಟಿದ ಸೌಮ್ಯಶ್ರೀ, ನನಿತಾ ಕಟ್ಟಲು ಕಾಯುತ್ತಿರುವ ವೇದಾವತಿ, ಕಟ್ಟದೆಯೇ&amp;nbsp; SMS ನಲ್ಲಿ ನನಗೆ ಶುಭ ಹಾರೈಸಿದ ರಾಧಿಕಾ, ಅರ್ಚನಾ ಹಂಚಾಟೆ, ಶಿಲ್ಪಾ ಬಿಕೆ ಗೆ ನನ್ನ ಅನಂತಾನಂತ ಧನ್ಯವಾದಗಳು.&lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;ಇಂತಿ ನಿಮ್ಮವ,&lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;ಪ್ರಕೊಪ &lt;/span&gt;&lt;/div&gt;&lt;div style="color: blue;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;span style="font-size: large;"&gt;&lt;br /&gt;&lt;/span&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-191482125440638957?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/191482125440638957/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=191482125440638957' title='3 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/191482125440638957'/><link rel='self' type='application/atom+xml' href='http://www.blogger.com/feeds/7468392804788272675/posts/default/191482125440638957'/><link rel='alternate' type='text/html' href='http://prakopa.blogspot.com/2011/08/blog-post.html' title='ರಕ್ಷಾ ಬಂಧನ'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-SqAE35MXFUw/TklfwgtKmTI/AAAAAAAAAFw/uZOmax1cS4M/s72-c/rakhi1.jpg' height='72' width='72'/><thr:total>3</thr:total></entry><entry><id>tag:blogger.com,1999:blog-7468392804788272675.post-2600360734344980222</id><published>2011-07-31T23:25:00.001+05:30</published><updated>2011-07-31T23:29:45.040+05:30</updated><title type='text'>ಹೆಸರಲ್ಲೇನಿದೆ ರೀ..............................</title><content type='html'>&lt;div dir="ltr" style="text-align: left;" trbidi="on"&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-DGV4x0ec_pY/TjWW59dLZwI/AAAAAAAAAFI/LKcw5zvPcKE/s1600/nn.jpeg" imageanchor="1" style="margin-left: 1em; margin-right: 1em;"&gt;&lt;img border="0" src="http://1.bp.blogspot.com/-DGV4x0ec_pY/TjWW59dLZwI/AAAAAAAAAFI/LKcw5zvPcKE/s1600/nn.jpeg" /&gt;&lt;/a&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;"ಹೊಸದೊಂದು ಹೆಸರಿಡು ನನಗೆ ನಿನಗಿಷ್ಟಾ ಆಗುವ ಹಾಗೆ. ಮುದ್ದಾಗಿ ಅದರಲ್ಲೆ ನನ್ನ ಕರೆಯೇ..............." ಎಂಬ ಹಾಡು ಹಾಡುವ ಸಮಯ ಹುಟ್ಟಿದ್ದು ಜೂನ್ ೨೬ ರಿಂದ ಪ್ರಣಯದ ದಿನಗಳು (courtship days) ಪ್ರಾರಂಭವಾದಾಗಿನಿಂದ. ನನಗಂತೂ ಅರ್ಚನಾ 'ಅರ್ಚು' ಆಗಿಬಿಟ್ಟಿದ್ದಳು. ಹಾಗೆಯೇ ನನಗೊಂದು ಹೆಸರು ಬೇಕಿತ್ತು. ಮುಂಚಿಂದಲೂ ನನಗೆ ಪೆಟ್ ನೇಮ್ ಅಂತ ಯಾರೂ ಹೆಸರಿಸಲೇ ಇಲ್ಲ. ಅರ್ಚನಾ ಇದನ್ನು ಕೇಳಿ ಸ್ವಲ್ಪ ಗಾಬರಿಯಾದ್ಲು. Usually ಎಲ್ಲರಿಗೂ ಪೆಟ್ ನೇಮ್ ಅಂತ  ಇದ್ದೇ ಇರುತ್ತೆ ರೀ!!!! ಎಂದು ಅಭಿಪ್ರಾಯಪಟ್ಟಳು. ಊರಲ್ಲಿ ಅಜ್ಜನೋ, ಸತೀಶ್ ಕಾಕಾ ನೋ (ನೆನಪಿಲ್ಲ !!) ನನ್ನನ್ನು ಪ್ರವೀಣಪ್ಪ ಎಂದು ಕರೆಯುತ್ತಿದ್ದರು. ಆ ಹೆಸರೇ ಗಟ್ಟಿಯಾಯಿತು. ಅಜ್ಜ, ಕೆಲವೊಮ್ಮೆ ಅಪ್ಪ-ಅಮ್ಮ, ದೊಡ್ಡಮ್ಮ(ಅಜ್ಜಿ), ವೆಂಕಟೇಶ್ ದೊಡ್ಡಪ್ಪ, ಅತ್ತೆಯರು ನನ್ನ ಕಸಿನ್ಸ್ ಎಲ್ಲರೂ ಪ್ರವೀಣಪ್ಪ ಎಂದೇ ಕರೆಯುತ್ತಿದ್ದರು. ರಮೇಶ ರಮ್ಮಿ ಆಗ್ತಾನೆ, ವೆಂಕಟೇಶ ವೆಂಕಿ, ವೆಂಕು ಆಗ್ತಾನೆ ಆದರೆ ಪ್ರವೀಣ್ ಎಂಬ ನನ್ನ ಹೆಸರನ್ನು ಯಾರ್ಯಾರೂ ಮೊಟಕುಗೊಳಿಸಿ, ಪ್ರಾವ್, ಪ್ರಾವ್ಸ್ (ಶ್ರಾವಣಿ ಶ್ರಾವ್ಸ್ ಆಗ್ತಾಳೆ ಅಲ್ವೆ ಹಾಗೆ), ಪ್ರವೀ, ಪ್ರವು ಎಂದು ಕರೆದಿರಲಿಲ್ಲ.&amp;nbsp; ನನಗೂ ಈ ಹೆಸರಿನ ಕಲ್ಪನೆಗಳು / ಹೆಸರುಗಳು(!!) :-) ಬಂದಿದ್ದು&amp;nbsp; ಈಗ್ಗೆ ಸ್ವಲ್ಪ ದಿನಗಳ ಹಿಂದೆಯಷ್ಟೇ..... ನನ್ನ ಪೆಟ್ ನೇಮ್ ಅಲ್ಲದಿದ್ದರೂ ಪೆನ್ ನೇಮ್ ಅಂತ ಪ್ರವೀಣ್ ಕೊಳವಳ್ಳಿ ಅಚ್ಯುತ ಪಟವರ್ಧನ್ ಅನ್ನು ಪ್ರಕೊಪ (PrAKoPa) ಮಾಡಿಕೊಂಡಿದ್ದೆ. &amp;nbsp; ಕುವೆಂಪು, ಪು.ತಿ.ನ, ಪೂಚಂತೇ, ತಿ.ನಂ.ಶ್ರೀ, ಬಿ.ಎಂ.ಶ್ರೀ&amp;nbsp; ಗಳಂತೆ&amp;nbsp; ನಮ್ಮ ಕಟುಂಬ ಸ್ನೇಹಿತರಾದ - ಗಿರೀಶ್ ಕುಮಾರ್ ಕಲ್ಕುಂದ ಗಿಕುಕ ಎಂದು ಕರೆದುಕೊಳ್ಳುತ್ತಿದ್ದರು. ಪ್ರಾಯಶಃ ಇವರೆಲ್ಲರೂ ನಾನು ಪ್ರಕೊಪ ಆಗಲು ಸ್ಪೂರ್ತಿ. ಪ್ರಾಣೇಶ್ ಎಂಬ ಗಂಗಾವತಿಯ ಹಾಸ್ಯ ಭಾಷಣಕಾರರ ಒಂದು&amp;nbsp; ಎಂದೂ&amp;nbsp; ಮಿಸ್ ಆಗದ ಜೋಕ್ ಇದು ".....ಉತ್ತರ ಕರ್ನಾಟಕದ ಹೆಸರು ಮೊಟಕಿಸುವ ಶೈಲಿಯಲ್ಲಿ ಬಸವರಾಜ್ ಬಸ್ಯ ಆಗ್ತಾನಾ, ಶ್ರೀನಿವಾಸ ಸೀನ್ಯಾ ಆಗ್ತಾನಾ, ಲಲಿತಾ ಲಲ್ಲಿ ಅಕ್ಕಾಳ, ಸುಮಿತ್ರಾ ಸುಮಿ ಅಕ್ಕಾಳ, ಮಂದಾಕಿನಿ ಮಂದಿ ಆಗ್ಯಾಳ. ಯಾರ್ ಮನೀಗ್ ಹೋಗೀಲೇ ಅಂತ ಕೇಳಿದ್ರ ’ಮಂದಿ’ ಮನಿಗಾ ಅನ್ನೋ ಉತ್ರಾ ಬರಾತಿತ್ತು. ಇವು ಯಾರ ಮಕ್ಳೋಲ್ಲೇ ಅಂತ್ ಕೇಳಿದ್ರಾ ಮಂದಿ ಮಕ್ಕ್ಳು ಅಂತಿದ್ರು......"&amp;nbsp; ಕಾರ್ಮಿಕ್ ನಲ್ಲಿ ಇದ್ದ ಮತ್ತೊಬ್ಬ ಪ್ರವೀಣ್ ಗೆ ಉತ್ತರ ಕರ್ನಾಟಕ ಮಿತ್ರರು ಪವ್ಯಾ ಎಂದು ಮರು ನಾಮಕರಣ ಮಾಡಿದ್ದರು ಎಂಬುದಿಲ್ಲ ಸ್ಮರಿಸಿಕೊಳ್ಳುತ್ತೇನೆ.&lt;br /&gt;&lt;br /&gt;ಪ್ರವೀಣ್ ಪಟವರ್ಧನ್ ಎಂಬ ನನ್ನ ಹೆಸರನ್ನು ಮೊಟಕುಗೊಳಿಸಿದ್ದು ಶಿಲ್ಪಾ ಪಲ್ಲೇದ್, ನಂದಿನಿ ಗೋವಿಂದಪ್ಪ, ಕಾವೇರಿ ಕಂಟಿಮಠ, ಎಂಬ&amp;nbsp; ನನ್ನ ಕಾರ್ಮಿಕ್ ನBatchmates. ಪಟವರ್ಧನ್ ಎಂಬ ನಮ್ಮ ಮನೆತನದ ಹೆಸರನ್ನು ಪಟ - ಅವರೇ, ಪಟ- ರೀ ಎಂದು Modify ಮಾಡುತ್ತಾ ಪಟ್ರಿ ಎಂದಾಗಿಸಿದ ಕಥೆಯನ್ನು ಸಾವಿರಾರು ಬಾರಿ ಹೇಳಿಕೊಂಡಿದ್ದೇನೆ. ಪಟ್ರಿ ಎಂಬುದೇ ನನ್ನ ಮೂಲ ಹೆಸರು ಎಂದು ಭಾವಿಸಿದ ಕೆಲವರು ನನ್ನನ್ನು ಪಟ್ರಿ ಸಾರ್ ಎಂದು ಸಂಬೋಧಿಸುತ್ತಿದ್ದರು. ಪ್ರವೀಣ್ ಕೆ.ಎ ಇಂದ ಪ್ರವೀಣ್ ಪಟವರ್ಧನ್ ಆಗಿ ಬದಲಾಗಬೇಕಾದರೆ ನೋಟರಿಯ ಮೊರೆ ಹೋಗಿದ್ದು ನೆನಪಾಗುತ್ತದೆ. ನಾನು ಹೆಸರು ಬದಲಿಸಿಕೊಂಡಂತೆ ತಮಗೆ ಸಿಕ್ಕ ಯಶಸ್ಸಿನ ಮೇರೆಗೆ, ಜ್ಯೋತಿಷಿಗಳ ನಿರ್ದೇಶನದಂತೆ (ಪಂಚಾಕ್ಷರಿ ಯಡಿಯೂರಪ್ಪ, ಚತುರಾಕ್ಷರಿ ಯಡ್ಯೂರಪ್ಪ ಆಗಿದ್ದು ಗೊತ್ತಲ್ಲ!!! ) ಮದುವೆಯ ನಂತರ ಗಂಡನ ಹೆಸರನ್ನು ಸೇರಿಸಿಕೊಳ್ಳಲೋಸುಗ ಹಲವರು ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. "ಮುಖ್ಯಮಂತ್ರಿ" ಎಂಬ&amp;nbsp; ಹುದ್ದೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದು ಚಂದ್ರು ನಾಟಕವೊಂದರಲ್ಲಿ "ಮುಖ್ಯಮಂತ್ರಿ" ಯ ಪಾತ್ರ ನಿರ್ವಹಿಸಿದ ನಂತರ. ಜನರು ಅವರನ್ನು "ಮುಖ್ಯಮಂತ್ರಿ"ಯಾಗಿಯೇ ಗುರುತಿಸಲು ಆರಂಭಿಸಿದಾಗ . ಶ್ರೀನಿವಾಸ್ 'ತೂಗುದೀಪ' ಶ್ರೀನಿವಾಸ್ ಆಗಿದ್ದು, ಸೀತಾರಾಮು 'ಉಪಾಸನಾ' ಸೀತಾರಾಮು ಆಗಿದ್ದು&amp;nbsp; ಎಲ್ಲರಿಗೂ ಗೊತ್ತು. ಆ ಹೆಸರುಗಳು ತಾವು ಅಭಿನಯಿಸಿದ ಚಲನಚಿತ್ರಗಳು ಎಂಬುದು ಹಲವರಿಗೆ ಗೊತ್ತಿಲ್ಲ. ತಮಾಷೆ ನೋಡಿ. ಶ್ರೀನಿವಾಸ್ ರ ಮಕ್ಕಳು ದರ್ಶನ್, ದಿನಕರ್ ತಮ್ಮ ಹೆಸರುಗಳಿಗೆ ಅಂತ್ಯದಲ್ಲಿ "ತೂಗುದೀಪ" ಎಂಬ ಹೆಸರು ಸೇರಿಸಿಕೊಂಡಿದ್ದಾರೆ. 'ತೂಗುದೀಪ' ಅವರ ಮನೆತನದ ಹೆಸರೇ ಆಗಿಬಿಟ್ಟಿದೆ. &lt;br /&gt;&lt;br /&gt;&lt;br /&gt;ಮಗು ಹುಟ್ಟಿದಾಗ ತಂದೆ ತಾಯಿಯರು ಎಷ್ಟೆಲ್ಲಾ ರಿಸರ್ಚ್ ಮಾಡ್ತಾರೆ ಅಂದ್ರೆ ಯಾರೂ ಯಾರ ಮಕ್ಕಳಿಗೂ ಹೆಸರಿಡದ ಹೆಸರನ್ನು ಅವರ ಮಕ್ಕಳಿಗೆ ಇಡಬೇಕೆಂಬ ಬಯಕೆ ಅವರಿಗೆ. ಈ ಸುಸಂದರ್ಭದಲ್ಲಿ ಎಷ್ಟೆಲ್ಲಾ ಓದುತ್ತಾರೆ ಅಂದರೆ ಸಂಸ್ಕೃತ, ಕನ್ನಡ ನಿಘಂಟುಗಳನ್ನು ನಾಲ್ಕಾರು ಬಾರಿಯಾದರೂ ಓದಿ ಒಂದೊಳ್ಳೆಯ ಹೆಸರಿಡುತ್ತಾರೆ. ಕೆಲವರು ಪೌರಾಣಿಕ ಹೆಸರುಗಳನ್ನು ಸೂಚಿಸುತ್ತಾರೆ. ನಾಮಕರಣ ಮಾಡುತ್ತಾರೆ - ಉದಾಹರಣೆಗೆ ಸರಯೂ (ಅಯೋಧ್ಯೆ ನಗರಿಯಲ್ಲಿ ಹರಿಯುವ ನದಿಯ ಹೆಸರು), ಪರೀಕ್ಷಿತ,&amp;nbsp; ಪ್ರಹ್ಲಾದ, ಭೀಮ, ಅರ್ಜುನ, ಕೃಪಾ..... ಮತ್ತೆ ಕೆಲವರು ಈಗಾಗಲೇ ಹೆಸರು ಮಾಡಿದ ಹಿರಿಯ ಚೇತನರ ಹೆಸರನ್ನು ಅವರ ಮಕ್ಕಳಿಗೆ ನಾಮಕರಣ ಮಾಡುತ್ತಾರೆ. ನರೇಂದ್ರ (ಸ್ವಾಮಿ ವಿವೇಕಾನಂದ ರ ಮೊದಲಿನ ಹೆಸರು), ಕೆಂಪೇ ಗೌಡ, ಮೋಹನದಾಸ (ಗಾಂಧೀಜಿ ಯ ಮೂಲ ಹೆಸರು)...... ಹೀಗೆ. ಕೊನೆಯದಾಗಿ ಒಂದು ವರ್ಗದ ಜನರಿದ್ದಾರೆ ಹೆಸರಿನ ಮೊದಲ ಹೆಸರನ್ನಷ್ಟೇ&amp;nbsp; ( call name ) ತಮ್ಮ ಮಕ್ಕಳಿಗೆ ನಾಮಕರಣ ಮಾಡುವುದಿಲ್ಲ ಬದಲಿಗೆ ಅವರ ಪೂರ್ಣ ನಾಮವನ್ನೇ ಹೆಸರಾಗಿಸಿಬಿಡುತ್ತಾರೆ. ಶೃಂಗೇರಿ ಮೂಲದ ಕೆ.ವಿ. ರವೀಂದ್ರನಾಥ ಟಾಗೋರ್ ಎಂಬ ಹೆಸರಿನ ಡಿ.ಜಿ.ಪಿ ಒಬ್ಬರಿದಾರೆ ಅಂತ ಗೊತ್ತಿತ್ತಾ? ಕೆಲವರು ರಾಮ್ ಮನೋಹರ್ ಲೋಹಿಯ (ಸೋಷಿಯಲಿಸ್ಟ್ ನಾಯಕ), ಎಂ.ಕೆ.ಗಾಂಧಿ, ಅಂಬೇಡ್ಕರ್, ನೆಹರು ಅಂತೆಲ್ಲಾ ಹೆಸರಿಟ್ಟು ಕೊಂಡಿರುತ್ತಾರೆ ಅಂತ ನನಗು ಸ್ವಲ್ಪ ವರ್ಷದ ಹಿಂದೆ ತಿಳಿಯಿತು. ಪುಣ್ಯಕ್ಕೆ 'ಗಾಂಧೀಜಿ' ಅಂತಲೋ 'ಮಹಾತ್ಮಾ ಗಾಂಧಿ' ಅಂತಲೋ ಹೆಸರಿಟ್ಟುಕೊಂಡಿಲ್ಲ ನೋಡಿ.....&lt;br /&gt;&lt;br /&gt;ಅದಿರಲಿ ನಾನು ಚಿಕ್ಕ ವಯಸ್ಸಿನಿಂದಲೂ ಈ ಪ್ರಶ್ನೆ ನನ್ನಲ್ಲಿತ್ತು. ಯಡಿಯೂರಪ್ಪ ಅಂತ ಹೆಸರು ಅವರ ಪೋಷಕರು ಯಾಕೆ ಇಟ್ಟ್ರು, ಮುಂಚೆ ಎಲ್ಲೂ ಈ ಹೆಸರನ್ನು ಕೇಳೆ ಇಲ್ಲವಲ್ಲ? ಕಡೆಗೆ ತಿಳಿಯಿತು ಅವರ ಕುಟುಂಬ ಯಡಿಯೂರು ಸಿದ್ಧಲಿಂಗೇಶ್ವರನ ಭಕ್ತರೆಂದು. ನಮ್ಮ ಮಾಜಿ ಮುಖ್ಯಮಂತ್ರಿಯೊಬ್ಬರ ಹೆಸರೊಂದೇ ಆಗಿತ್ತು. ಹೆಸರು ಹಾಗು ವ್ಯಕ್ತಿ ಎರಡೂ patented ಆಗಿಬಿಟ್ಟಿತ್ತೇ? ಇನ್ಯಾರಿಗೂ ಈ ಹೆಸರು ಇಟ್ಟಿದ್ದನ್ನು ನಾನು ನೋಡಿರಲಿಲ್ಲ ಇನ್ನಂತು ಖಡಾಖಂಡಿತವಾಯಿತು. ಯಾರೂ ಯಡಿಯೂರಪ್ಪನವರ ಹೆಸರನ್ನು ತಮ್ಮ ಮಕ್ಕಳಿಗೆ ನಾಮಕರಣ ಮಾಡುತ್ತಾರೆಂದು ನಾನು ನಂಬುವುದಿಲ್ಲ. ಭ್ರಷ್ಟ, ಅಧಿಕಾರ ದಾಹಿ, ಧನದಾಹಿ, ಸ್ವಜನ ಪಕ್ಷಪಾತಿ ಎಂಬ ನಾನಾ ವಿಷೇಷಣಗಳಿಗೆ "ಯಡಿಯೂರಪ್ಪ" ಎಂಬ ಹೊಸ ಪದ ನಿಘಂಟಿಗೆ ಸೇರಿಕೊಳ್ಳುತ್ತದೋ ನೋಡಬೇಕು. ಹಾಗಾದರೆ ಅದಕ್ಕಿಂತ ಅವಮಾನಕರ ಸಂಗತಿ ಮತ್ತೊಂದಿಲ್ಲ. &lt;br /&gt;&lt;br /&gt;ನೀವು Vanity Search, Ego surfing ಬಗ್ಗೆ ಕೇಳಿದ್ದೀರಾ? ನಿಮ್ಮ ಹೆಸರನ್ನು ಗೂಗಲ್ ನಲ್ಲಿ ಟೈಪಿಸಿ ಅಲ್ಲೊಂದು ಹುಡುಕಾಟ ನಡೆಸಿ. ಎಷ್ಟು ಪುಟಗಳು ಹುಟ್ಟುಕೊಳ್ಳುತ್ತವೆ ಗಮನಿಸಿ. ಅದಕ್ಕೆ ಕೊಟ್ಟಿರುವ ಹೆಸರೇ ವ್ಯಾನಿಟಿ ಸರ್ಚ್. ನನ್ನ ಹಳೆಯ ಕಂಪನಿಯ ಪ್ರಬಂಧಕರಾದ ಮಹಾಂತ್ ಶೆಟ್ಟಿ, ಹಾಗು ಈಗಿನ ಕಂಪನಿಯ ಹಿರಿಯ ಆದ&amp;nbsp; Senior Research Engineer ಮದಬೂಸಿ ಗೋವಿಂದರಾಜನ್ ಸಹಿತ ವ್ಯಾನಿಟಿ ಸರ್ಚ್ ಅನ್ನು ಅನುಮೋದಿಸುತ್ತಾರೆ. ಆದರೆ ಮತ್ತೆ ಕೆಲವರು ವಾದಿಸುತ್ತಾರೆ - ಹೆಸರು ಮಾಡಬೇಕೆಂದು ಸಾಧನೆ ಮಾಡುವುದು ಯಾವ ನ್ಯಾಯ ಎಂದು.........................&lt;br /&gt;&amp;nbsp;&lt;/span&gt;&lt;/div&gt;&lt;div style="color: blue; text-align: justify;"&gt;&lt;span style="font-size: large;"&gt;ಹೆಸರಲ್ಲೇನಿದೆ ರೀ???&lt;br /&gt;&lt;br /&gt;ಇಂತಿ ನಿಮ್ಮವ,&lt;br /&gt;&lt;br /&gt;ಪ್ರಕೊಪ&lt;/span&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-2600360734344980222?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/2600360734344980222/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=2600360734344980222' title='5 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/2600360734344980222'/><link rel='self' type='application/atom+xml' href='http://www.blogger.com/feeds/7468392804788272675/posts/default/2600360734344980222'/><link rel='alternate' type='text/html' href='http://prakopa.blogspot.com/2011/07/blog-post_31.html' title='ಹೆಸರಲ್ಲೇನಿದೆ ರೀ..............................'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/-DGV4x0ec_pY/TjWW59dLZwI/AAAAAAAAAFI/LKcw5zvPcKE/s72-c/nn.jpeg' height='72' width='72'/><thr:total>5</thr:total></entry><entry><id>tag:blogger.com,1999:blog-7468392804788272675.post-6989683457520351703</id><published>2011-07-25T07:28:00.000+05:30</published><updated>2011-07-25T07:28:54.803+05:30</updated><title type='text'>ಯಲಹಂಕದಲ್ಲಿ ಐ.ಟಿ. ಮಿಲನ್ ಆರಂಭ!!!!</title><content type='html'>&lt;div dir="ltr" style="text-align: left;" trbidi="on"&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-T4TzSGaJIdE/TizNOjzmiZI/AAAAAAAAAFE/Rr0PfrnW1RY/s1600/imagess.jpeg" imageanchor="1" style="margin-left: 1em; margin-right: 1em;"&gt;&lt;img border="0" src="http://2.bp.blogspot.com/-T4TzSGaJIdE/TizNOjzmiZI/AAAAAAAAAFE/Rr0PfrnW1RY/s1600/imagess.jpeg" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-QOtredZ_48A/TizMP3vHLnI/AAAAAAAAAE4/BYIxNKMriH0/s1600/276471_119155401510349_3776270_n.jpg" imageanchor="1" style="margin-left: 1em; margin-right: 1em;"&gt;&lt;img border="0" src="http://2.bp.blogspot.com/-QOtredZ_48A/TizMP3vHLnI/AAAAAAAAAE4/BYIxNKMriH0/s1600/276471_119155401510349_3776270_n.jpg" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-66h38AFU42o/TizMQPTPTlI/AAAAAAAAAE8/xYqpmtcrtQA/s1600/images.jpeg" imageanchor="1" style="margin-left: 1em; margin-right: 1em;"&gt;&lt;img border="0" src="http://1.bp.blogspot.com/-66h38AFU42o/TizMQPTPTlI/AAAAAAAAAE8/xYqpmtcrtQA/s1600/images.jpeg" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-bpPrLxnJJfg/TizMQtF-XmI/AAAAAAAAAFA/-d2tfZSiSzA/s1600/index.jpeg" imageanchor="1" style="margin-left: 1em; margin-right: 1em;"&gt;&lt;img border="0" src="http://2.bp.blogspot.com/-bpPrLxnJJfg/TizMQtF-XmI/AAAAAAAAAFA/-d2tfZSiSzA/s1600/index.jpeg" /&gt;&lt;/a&gt;&lt;/div&gt;&lt;br /&gt;&lt;br /&gt;ಯಲಹಂಕದಲ್ಲಿ ಶಾಖೆ ಪುನಃ ಪ್ರಾರಂಭವಾಗಿದೆ. ಐಟಿ ಮಿಲನ್ ಹೆಸರಿನಲ್ಲಿ ಭಾನುವಾರ ೮ ಸ್ವಯಂಸೇವಕರು ಸೇರಿದ್ದೆವು. ನಿತ್ಯ ಶಾಖೆಗಳು ಕ್ರಮೇಣ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ - ಜನರಿಗೆ ಶಾಖೆಯ ಮೇಲಿನ ಪ್ರೀತಿ, ಅಭಿಮಾನ ಕಡಿಮೆಯಾಯಿತೋ, ಜನರಿಗೆ ದಿನದಲ್ಲಿ ಒಂದು ಗಂಟೆಯನ್ನೂ ಮೀಸಲಿಡದಷ್ಟು ubiquitous ಆದರೋ, ಮಕ್ಕಳೋ ಗ್ರಾಮೀಣ ಆಟಗಳಲ್ಲಿ ದೇಹದಾಡ್ಯತೆ ಬೆಳೆಸಲಾಗುವುದಿಲ್ಲ ಕೇವಲ ಫುಟ್ಬಾಲ್ ಕಿಕ್, ವಾಲಿಬಾಲ್ ಸ್ಮಾಶ್, ಕ್ರಿಕೆಟ್ ಶಾಟ್ ನಲ್ಲಿ ಮಜಸಿಗುತ್ತದೆಂದು ಭಾವಿಸಿದ್ದಾರೋ ಗೊತ್ತಿಲ್ಲ. ಇವೆಲ್ಲವನ್ನು ಮರೆಮಾಚಿಸುವ ಕಾಂಪೆಟಿಷನ್ ಯುಗದಲ್ಲಿ ಮಕ್ಕಳಿಗೆ ಆಟಕ್ಕೆ ಟೈಮ್ ಸಿಗುತ್ತಿರುವುದೇ ಹೆಚ್ಚು - ಶಾಲಿಯಲ್ಲಿ ಓದಬೇಕು, ಮನೆಗೆ ಬಂದು ಓದಬೇಕು, ತದನಂತರ ಟ್ಯೂಷನ್, ಅಮೇಲೆ ಸಂಗೀತ-ಕೊಳಲು,ಪಿಟೀಲು, ಗಿಟಾರ್ ಅಂತ ಒಂದು ವಾದ್ಯ ಕಲಿಯಬೇಕು....... ಇಷ್ಟೆಲ್ಲಾ ಆದಮೇಲೆ ಒಂದು ಗಂಟೆ ಎಲ್ಲಿ ಸಿಗಬೇಕು??? ಮತ್ಯಾರೋ ವಿಜ್ಞಾನಿ ಬಂದು ದಿನಕ್ಕೆ ೨೪ ಗಂಟೆ ಇದೆ ಎಂದು ನಿಮ್ಮನ್ನು ಇಷ್ಟು ದಿನ ರೈಲು ಹತ್ತಿಸಿದ್ದಾರೆ ದಿನದಲ್ಲಿ ೩೦ ಗಂಟೆಗಳಿವೆ ಎಂದು re-calculate ಮಾಡಿ ಹೇಳಿದರೆ ಮಕ್ಕಳಿಗೆ ಕಾರ್ಟೂನ್ ನೆಟ್ವರ್ಕ್, ಪೋಗೋ ನೋಡಿ, ಮತ್ತೆರಡು ಗಂಟೆ ನಿದ್ದೆ ಸಿಕ್ಕಿದಮೇಲೆ ಅರ್ಧ ಗಂಟೆ ಸಿಗಬಹುದು ಶಾಖೆಗಾಗಿ ಮೀಸಲಿಡಲು. ವಾರದ ಐದೂ ದಿನಗಳು busy ಆಗಿದ್ದು ವಾರಂತ್ಯದಲ್ಲಿ ಶಾಖೆಗಾಗಿ ಮೀಸಲಿಡುವ ಸಲುವಾಗಿಯೇ ಐ.ಟಿ.ಮಿಲನ್ ಪ್ರಾರಂಭವಾಗಿದ್ದು. ಇಲ್ಲಿ ಕಟ್ಟು ನಿಟ್ಟಿನ ಸಮವಸ್ತ್ರ advocate ಮಾಡುವುದಿಲ್ಲ - ಸಂಘದ ಸಮವಸ್ತ್ರ ನಿಮಗೆ ಗೊತ್ತಿರಬಹುದು - ಕಪ್ಪು ಟೊಪ್ಪಿ, ಬಿಳಿ ಬಣ್ಣದ ಅಂಗಿ, ಕಾಖಿ ಬಣ್ಣದ ಚೊಣ್ಣ, ಕಂದು ಬಣ್ಣದ ಕಾಲುಚೀಲ, ಕರೀ ಬೂಟು, ಕೈಲೊಂದು ದಂಡ. ಇವ್ಯಾವುದೂ ಇಲ್ಲದೇ ನಿಮಗಿಷ್ಟವಾದ ಬಟ್ಟೆ ಧರಿಸಿ ಬನ್ನಿ ಎಂದು ಐ.ಟಿ.ಮಿಲನ್ ಐ.ಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹಾಗು ಇತರರಿಗೆ ಅಹ್ವಾನಿಸುತ್ತದೆ. ಆದರೂ ಸಂಘದ typical ಸಮವಸ್ತ್ರದಲ್ಲಿ ವಿಜಯದಶಮಿಯ ದಿನ ಪಥ ಸಂಚಲನ ನೋಡುವುದು ಕಣ್ಣಿಗೆ ಹಬ್ಬ!!!!!&lt;br /&gt;ಮೈಸೂರಿನಲ್ಲಿ ಇಂಥಹದ್ದೇ ಶಾಖೆ ನೋಡುವ ಭಾಗ್ಯ ನನ್ನದಾಗಿತ್ತು - ರಶ್ಮಿ ರಾಜೇಶ ರ ಮದುವೆ ನಡೆದ ಕಲ್ಯಾಣ ಮಂಟಪದ ಎದುರಿದ್ದ ದೊಡ್ಡ ಮೈದಾನದಲ್ಲಿ ಒಂದಷ್ಟು ಹುಡುಗರು ಸಾಂಘಿಕ್ ನಡೆಸುತ್ತಿದ್ದರು. ಸಾಂಘಿಕ್ ನಡೆದ ಬಳಿಕ ಅವರನ್ನು ಮಾತನಾಡಿಸಲು ಹೊರಟಾಗ "ನಮಸ್ತೆ" ಕೇಳಿಸಲೇ ಇಲ್ಲ, ನನ್ನ ಕನ್ನಡದ ಪ್ರಶ್ನೆಗಳಿಗೆ ಇಂಗ್ಲಿಷ್ ನಲ್ಲಿ ಉತ್ತರ, ರೀಬಾಕ್ - ಅಡಿದಾಸ್ ಶಿರ್ಟ್ ಧರಿಸಿದವರು ಬಾಯ್ ಡೂಡ್ ಎಂದು ಹೇಳಿ ಹೊರಟರು. ಸಂಘದಲ್ಲಿ ವಿದಾಯ ಹೇಳುವುದು "ರಾಮ್ ರಾಮ್" ಎಂದು. ನನ್ನ ಬಾಯಲ್ಲಿ ರಾಮ್ ರಾಮ್ ಬಂತಾದರೂ ಬಾಯ್ ಡೂಡ್ ನನ್ನನ್ನು ಮೂಕವಿಸ್ಮಿತನಾಗಿ ಮಾಡಿತ್ತು. ಕಡೆಗೆ ನಾನೇ ಸಮಾಧಾನ ಪಟ್ಟುಕೊಂಡೆ. ಬದಲಾವಣೆ ಒಳ್ಳೆಯದಕ್ಕೇ ಇರಬೇಕೆಂದು........&lt;br /&gt;&lt;br /&gt;&lt;br /&gt;ನೆನ್ನೆ ವಿನಯ್ ಜಿ, ಸಾಗರ್ ಜೀ, ಚೇತನ್, ಅನೂಪ್, ಧ್ವಜ ಪ್ರಣಾಮ್ ಮಾಡುತ್ತಿರುವಂತೆಯೇ&amp;nbsp; ಜಗದೀಶ್ ಜೀ, ಹರೀಶ್ ಹಾಗು ನಾನು ಮಂಡಲಕ್ಕೆ ಪ್ರಣಾಮ್ ಮಾಡಿ ಸೇರಿಕೊಂಡೆವು. ಲಘು ವ್ಯಾಯಾಮ್, ಸೂರ್ಯನಮಸ್ಕಾರ್, ಗೀತಯ ಬಳಿಕ, ಒಂದೆರೆಡು ಆಟಗಳು - ರೈತ ನರಿ, ಹುಲಿ ಕುರಿ ಆಟಗಳನ್ನಾಡಿ ಸಂತೋಷ ಪಟ್ಟೆವು. ವರ್ಷದಲ್ಲಿ RSS ಶಾಖೆಗಳಲ್ಲಿ ಆರು ಮುಖ್ಯ ಹಬ್ಬಗಳೆಂದರೆ - ಯುಗಾದಿ, ಗುರು ಪೂರ್ಣಿಮೆ, ಹಿಂದು ಸಾಮ್ರಾಜ್ಯೋತ್ಸವ (ಶಿವಾಜಿ ಮಹರಾಜ್ ಚತ್ರಪತಿಯಾದ ದಿವಸ) ರಕ್ಷಾ ಬಂಧನ, ವಿಜಯದಶಮಿ, ಸಂಕ್ರಮಣ. ನೆನ್ನೆಯ ಐ.ಟಿ ಮಿಲನ್ ನಲ್ಲಿ ನೆನ್ನೆ ಗುರು ಪೂರ್ಣಿಮೆಯ ದಿವಸವಾಗಿದ್ದು, ಸಾಗರ್ ಜೀ ಯವರ ಬೌದ್ಧಿಕ್ ಏರ್ಪಾಟಾಗಿತ್ತು. ಸಂಘದಲ್ಲಿ ಗುರುವಿಗಿರುವ ಮರ್ಯಾದೆ, (ಸಂಘದಲ್ಲಿ ಗುರು ಎಂದರೆ ಭಾಗವ ಧ್ವಜ ಏಕೆಂದರೆ ಅದು ಅಮರ. ಮನುಷ್ಯನನ್ನು ಗುರು ಮಾಡಿಕೊಂಡರೆ ಅದಕ್ಕೊಂದು ಆಯಸ್ಸು ಇರುತ್ತದೆ ಆದರೆ ಭಾಗವ ಅಮರವೆಂದು ಡಾ|| ಹೆಡಗೇವಾರ್ - ಸಂಘದ ಸಂಸ್ಥಾಪಕರು ಭಾಗವ ಧ್ವಜವನ್ನು ಗುರು ಸ್ಥಾನದಲ್ಲಿ ಇರಿಸಿದರು), ನಮ್ಮ ಜೀವನದಲ್ಲಿ ಗುರುವಿಗಿರುವ ಮಹತ್ವವನ್ನು ಹೇಳಿದರು. ತದನಂತರ "ನಮಸ್ತೇ ಸದಾ ವತ್ಸಲೇ ಮಾತೃಭೂಮೆ....... " ಪ್ರಾರ್ಥನೆ, ಅಮೃತವಚನ, ಪಂಚಂಗ ಪಠಿಸಿ ಸಂಪರ್ಕಕ್ಕೆ ಹೊರಟೆವು.&lt;br /&gt;&lt;br /&gt;&amp;nbsp; ಬಾಲ್ಯದಿಂದಲೂ ಸ್ವಯಂಸೇವಕ ಎಂಬ ಹಣೆಪಟ್ಟಿ&amp;nbsp; ರಕ್ಷಾ ಬಂಧನದಲ್ಲೋ, ಗುರುಪೂರ್ಣಿಮೆ ಉತ್ಸವದಲ್ಲೋ ಹೇಳುವ ಪರಿಪಾಠ ಇದ್ದಿತಾದರೂ, ತದನಂತರ ಶಾಖೆಯಕಡೆ ಮುಖ ಮಾಡದೇ ಇರುವುದು ನಮ್ಮಲ್ಲಿ ಹಲವರ ಅನುಭವ. ನನ್ನದಂತೂ ಇದೇ ಅನುಭವ. ತಾಯಿಯ ಮನೆಯಲ್ಲಿ ಅಜ್ಜ, ಮಾವ ಆರ್ ಎಸ್ ಎಸ್ ಕಟ್ಟಾಳುಗಳು. ಹಾಗೆಯೇ ನನ್ನ ದೊಡ್ಡಪ್ಪ, ಅಜ್ಜ ಮಾವನನ್ನು compete ಮಾಡುವಷ್ಟು ಸಂಘದ&amp;nbsp; dedicated ಸ್ವಯಂಸೇವಕರು. ನನ್ನ ತಂದೆಯೂ ಬೆಂಗಳೂರಿಗೆ ಬರುವ ವರೆಗೂ ಸಂಘದ ಸಂಪರ್ಕದಲ್ಲಿದ್ದವರು. ನನ್ನ ಪ್ರಕಾರ ತೀರ್ಥಹಳ್ಳೀಯಲ್ಲಿ ಅಪ್ಪ ಕಾರ್ಯವಾಹರೋ, ವಲಯದ ಪ್ರಮುಖರೋ ಆಗಿದ್ದವರು. ಬೆಂಗಳೂರಿಗೆ ಬಂದ ಮೇಲೆ, ಎಸ್ಕಾರ್ಟ್ಸ್ ನಲ್ಲಿ management ರೋಲ್ ನಲ್ಲಿ ಬಂದ ನಂತರ ಸಂಘದ ಸಂಪರ್ಕ ಕಡಿಮೆಯಾಯಿತು. ಕಾರಣ ಊಹಿಸಬಲ್ಲಿರಿ. ಹೌದು managementನಲ್ಲಿದ್ದುಕೊಂಡು trade union ಗಳ ಜೊತೆ ಗಲಾಟೆಗಳು ರಂಪಗಳು ಅಪ್ಪನಿಗೆ ಇಷ್ಟವಿರಲಿಲ್ಲ. ಅವರೋ ತಮ್ಮ ಕೆಲಸದಲ್ಲಿ ನಿಷ್ಟೆ ಇಟ್ಟುಕೊಂಡವರು.&lt;br /&gt;&lt;br /&gt;ಅಪ್ಪನ, ದೊಡ್ಡಪ್ಪನ ಸ್ನೇಹಿತರದ ಮತ್ತೊಬ್ಬ ಹಿರಿಯ ಸಂಘದ ಕಾರ್ಯಕರ್ತರೆಂದರೆ ಪ್ರಕಾಶ್ ಶೆಣೈ. (ಪ್ರಕಾಶ್ ಮಾಮಾ). ಇವರು ಕೆನರಾ ಬ್ಯಾಂಕ್&amp;nbsp; ನಲ್ಲಿದ್ದುಕೊಂಡು ಸಂಘದ ಕೆಲಸ ಮಾಡುತ್ತಿದ್ದರು. ಇವರ ಮಕ್ಕಳು - ಪ್ರದೀಪ್ ಶೆಣೈ ಹಾಗು ರಾಮನಾಥ್ ಶೆಣೈ(ನನ್ನ ಓರಗೆಯವನು) ಕೆಲಕಾಲ ಯಲಹಂಕದಲ್ಲಿದ್ದಾಗ ಸಂಘಕ್ಕೊಂದು ಮೆರಗು ತಂದಿದ್ದರು. ಪ್ರದೀಪ್ ಮುಖ್ಯ ಶಿಕ್ಷಕ್ ಆಗಿದ್ದ. ಅವನ ಅನುಪಸ್ಥಿತಿಯಲ್ಲಿ ನಾನು ಮುಖ್ಯ ಶಿಕ್ಷಕ್ ಆಗಿರುತ್ತಿದ್ದೆ. ಉಳಿದಂತೆ ನಿತ್ಯ ಶಾಖೆಗೆ ಪ್ರಾರ್ಥನಾ ಪ್ರಮುಖ್ ಸಹಿತ ನಾನೇ ಆಗಿದ್ದೆ. ನನ್ನ ಪ್ರಾರ್ಥನಾ ಶೈಲಿ ಬದಲಾದದ್ದು ಶ್ರೀ ದ ಮ ರವೀಂದ್ರ ಜೀ ಎಂಬ ಹಿರಿಯ ಪ್ರಚಾರಕರು ನಮ್ಮ ಶಾಖೆಗೆ ಭೇಟಿ ಕೊಟ್ಟಾಗಲೇ. ಈ ಬದಲಾದ ಶೈಲಿಯ ಪ್ರಾರ್ಥನೆಯನ್ನೇ ನೆನ್ನೆ ನಾನು ಪ್ರಾರ್ಥನ ಪ್ರಮುಖ್ ಆಗಿ ಪ್ರಾರ್ಥನೆ ಹೇಳಿಕೊಟ್ಟೆ......................&lt;br /&gt;&lt;br /&gt;&lt;span style="font-size: large;"&gt;&lt;u style="color: orange;"&gt;&lt;b&gt;ಯಲಹಂಕದಲ್ಲಿ ವಾಸ ಇರುವವರು ದಯಮಾಡಿ ಐ.ಟಿ ಮಿಲನ್ ಗೆ ಬನ್ನಿ. ಇದು ನಡೆಯುವುದು ಪ್ರತಿ ಭಾನುವಾರ ಬೆಳಿಗ್ಗೆ ೮ ರಿಂದ ೯ ಗಂಟೆಯವರೆಗೆ, ವಿವೇಕ ಬಾಲ ಮಂದಿರ ಶಾಲಾ ಆವರಣದಲ್ಲಿ.&lt;/b&gt;&lt;/u&gt;&lt;/span&gt;&lt;br /&gt;ಮೇಲ್ಹೇಳಿದ ಎಷ್ಟೋ ಪದ ಪ್ರಯೋಗಗಳು ನಿಮಗೆ ಹೊಸತೆನಿಸಿದಲ್ಲಿ ಇಲ್ಲಿದೆ&amp;nbsp; glossary&lt;br /&gt;&lt;br /&gt;ಶಾಖೆ -&amp;nbsp; RSSನ ಸ್ವಯಂಸೇವಕರು ಭೇಟಿಯಾಗುವ, ಗೀತೆ, ವ್ಯಾಯಾಮ, ಆಟ, ಬೌದ್ಧಿಕ್ ನಡೆಯುವ ಕಾರ್ಯಕ್ರಮ&lt;br /&gt;ಪ್ರಾತಃ ಶಾಖೆ - ಬೆಳಿಗ್ಗೆ ನಡೆಯುವ ಶಾಖೆ&lt;br /&gt;ಸಾಯಂ ಶಾಖೆ - ಸಾಯಂಕಾಲ ನಡೆಯುವ ಶಾಖೆ&lt;br /&gt;ಸಾಂಘಿಕ್ - ಭಾನುವಾರ ನಡೆಯುವ ಶಾಖೆ. ಈ ಶಾಖೆಯಲ್ಲಿ ಸಾಧಾರಣವಾಗಿ ಒಂದೇ ಊರಿನಲ್ಲಿ ನಡೆಯುವ ಮೂರ್ನಾಲ್ಕು ಶಾಖೆಗಳು ಸೇರಿ ನಡೆಸುವ ದೊಡ್ಡ ಮಟ್ಟದ ಶಾಖೆ.&lt;br /&gt;ಬೌದ್ಧಿಕ -&amp;nbsp; Discussion / ಭಾಷಣ ಎಂದು ಬಹಳ simple ಆಗಿ ಭಾಷಾಂತರಿಸಬಹುದು.&lt;br /&gt;ಮುಖ್ಯ ಶಿಕ್ಷಕ - ಶಾಖೆಯ ಶಿಸ್ತು (ಶಿಸ್ತು ಶಾಖೆಯ ಮೂಲ ಮಂತ್ರ) ನೋಡಿಕೊಳ್ಳುವ Leader&lt;br /&gt;ಸಂಪರ್ಕ ಹೋಗುವುದು - ಹೆಚ್ಚು ಜನರನ್ನು ಶಾಖೆಗೆ ಬರುವಂತೆ ಮಾಡಲೋಸುಗ ಸ್ನೇಹಿತರ ಮನೆಗಳಿಗೆ ಹೋಗಿ ಮಾತನಾಡಿಸಿ ಶಾಖೆಗೆ ಬರುವಂತೆ ಮಾಡುವುದು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-6989683457520351703?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/6989683457520351703/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=6989683457520351703' title='3 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/6989683457520351703'/><link rel='self' type='application/atom+xml' href='http://www.blogger.com/feeds/7468392804788272675/posts/default/6989683457520351703'/><link rel='alternate' type='text/html' href='http://prakopa.blogspot.com/2011/07/blog-post_25.html' title='ಯಲಹಂಕದಲ್ಲಿ ಐ.ಟಿ. ಮಿಲನ್ ಆರಂಭ!!!!'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/-T4TzSGaJIdE/TizNOjzmiZI/AAAAAAAAAFE/Rr0PfrnW1RY/s72-c/imagess.jpeg' height='72' width='72'/><thr:total>3</thr:total></entry><entry><id>tag:blogger.com,1999:blog-7468392804788272675.post-565365157281628448</id><published>2011-07-09T12:27:00.000+05:30</published><updated>2011-07-09T12:27:23.931+05:30</updated><title type='text'>ತಪ್ಪಾಗಿದೆ ಅಂತ ನಾನು ನಂಬುತ್ತೇನೆ, ತಿದ್ದಿಕೊಳ್ಳುವುದು ನಿಮಗೆ ಬಿಟ್ಟದ್ದು.........</title><content type='html'>&lt;div class="separator" style="clear: both; text-align: center;"&gt;&lt;a href="http://4.bp.blogspot.com/-vxhry8AKOwY/Thf7ezcEMoI/AAAAAAAAAE0/ObFUhMURiWI/s1600/maja.jpg" imageanchor="1" style="margin-left: 1em; margin-right: 1em;"&gt;&lt;img border="0" height="206" src="http://4.bp.blogspot.com/-vxhry8AKOwY/Thf7ezcEMoI/AAAAAAAAAE0/ObFUhMURiWI/s320/maja.jpg" width="320" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-HjogJBUvUnU/Thf6Y6Gv0OI/AAAAAAAAAEs/s8gP3LvMJe4/s1600/saja.jpg" imageanchor="1" style="margin-left: 1em; margin-right: 1em;"&gt;&lt;br /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-HjogJBUvUnU/Thf6Y6Gv0OI/AAAAAAAAAEs/s8gP3LvMJe4/s1600/saja.jpg" imageanchor="1" style="margin-left: 1em; margin-right: 1em;"&gt;&lt;img border="0" height="320" src="http://2.bp.blogspot.com/-HjogJBUvUnU/Thf6Y6Gv0OI/AAAAAAAAAEs/s8gP3LvMJe4/s320/saja.jpg" width="133" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-6eNtm5BnYAs/Thf6chOlsxI/AAAAAAAAAEw/tToB1PBvdRo/s1600/TT.jpg" imageanchor="1" style="margin-left: 1em; margin-right: 1em;"&gt;&lt;img border="0" height="320" src="http://1.bp.blogspot.com/-6eNtm5BnYAs/Thf6chOlsxI/AAAAAAAAAEw/tToB1PBvdRo/s320/TT.jpg" width="144" /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;a href="http://1.bp.blogspot.com/-6eNtm5BnYAs/Thf6chOlsxI/AAAAAAAAAEw/tToB1PBvdRo/s1600/TT.jpg" imageanchor="1" style="margin-left: 1em; margin-right: 1em;"&gt;&lt;br /&gt;&lt;/a&gt;&lt;/div&gt;&lt;span id="goog_665879275"&gt;&lt;/span&gt;&lt;span id="goog_665879276"&gt;&lt;/span&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-SevRsVY5ebE/Thf6UxgFHUI/AAAAAAAAAEo/sFcHvLi0hII/s1600/maja.jpg" imageanchor="1" style="margin-left: 1em; margin-right: 1em;"&gt;&lt;br /&gt;&lt;/a&gt;&lt;/div&gt;&lt;div class="separator" style="clear: both; text-align: center;"&gt;&lt;/div&gt;"ಕನ್ನಡ ಪ್ರಭ" ದಲ್ಲಿ ಜುಲೈ ೬ ನೇ ತಾರೀಖು ಒಂದು ವಿಶೇಷ ಪತ್ರಗಳ ಅಂಕಣ ಪ್ರಕಟವಾಗಿತ್ತು. ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡ್ಯೂರಪ್ಪ ನವರಿಗೆ ಶಾಲಾ ಮಕ್ಕಳು ಕಾಗದಗಳನ್ನು ಬರೆದು ಸಿ.ಎಂ ಆಗಿ ಬಿ.ಎಸ್.ವೈ ಮಾಡುತ್ತಿದ್ದ ಲಜ್ಜೆಗೇಡಿತನವನ್ನು ಎತ್ತಿಹಿಡಿಯುವ ಮುದ್ದಾದ ಲೇಖನಗಳು ಅವು. ಈ ಪತ್ರಗಳು&amp;nbsp; ಪತ್ರಿಕೆಯ ಮೊದಲನೆಯ ಪುಟದಲ್ಲಿ ಪ್ರಕಟಿಸಿದ್ದರು. ತದನಂತರ ಮೂರನೆಯ ಪುಟದಲ್ಲಿ ಸಿ.ಎಂ "ಶಾಲಾ ವಾಸ್ತವ್ಯ"ದ ಬಗ್ಗೆ ಒಂದು ವರದಿ ಪ್ರಕಟವಾಗಿತ್ತು. ಅದರ ಜೊತೆಗೆ, ಎರಡು&amp;nbsp; ಫೋಟೋಗಳು ಪ್ರಕಟವಾಗಿತ್ತು. (Maja.jpg , Saja.jpg) ಈ ಫೋಟೊ ಜೊತೆಗಿದ್ದ ಅಡಿಬರಹವನ್ನು ಕುರಿತು ಸಂಪಾದಕರಾದ ವಿಶ್ವೇಶ್ವರ ಭಟ್ಟರಿಗೆ ಪತ್ರವೊಂದು ಬರೆದಿದ್ದೆ. ಆ ಪತ್ರವೇ ೯ನೇ ಜುಲೈ ಕನ್ನಡಪ್ರಭ ದ "ತಪ್ಪಾಯ್ತು ತಿದ್ಕೊತೀವಿ" ಅಂಕಣದಲ್ಲಿ ಪ್ರಕಟವಾಯ್ತು. &lt;br /&gt;&lt;br /&gt;'ತಪ್ಪಾಯ್ತು ತಿದ್ಕೊತೀವಿ' ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ ಅನಿಸುತ್ತೆ. ಶೀರ್ಷೆಕೆಯೇ ಹೇಳುವಂತೆ, ಹಿಂದಿನ ಸಂಚಿಕೆಗಳಲ್ಲಿ ತಪ್ಪಾಗಿ ಪ್ರಕಟವಾದದ್ದನ್ನು ಸಾಮಾನ್ಯವಾಗಿ ಎಲ್ಲಾ ಪತ್ರಿಕೆಗಳು ಒಂದು ಪುಟ್ಟ ಬಾಕ್ಸ್ ಐಟಮ್ ಆಗಿ ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತಾರೆ. ಆದರೆ ಭಟ್ಟರು, "ಕನ್ನಡ ಪ್ರಭ" ದ ಲಗಾಮು ಹಿಡಿಯುತ್ತಿದ್ದಂತೆ ಅದಕ್ಕೆ ಒಂದು ಕಾಲಂ ಮೀಸಲಿಟ್ಟರು. ಯಾರಿಗೂ ಗೊತ್ತಾಗದೇ ನುಸುಳುವ ತಪ್ಪುಗಳನ್ನು ತಿದ್ದುತ್ತಾ, ಮುಂದಿನ ಸಂಚಿಕೆಗಳಲ್ಲಿ ಅದೇ ತಪ್ಪುಗಳ ಪುನರಾವರ್ತನೆ ಆಗದಂತೆ "ಕನ್ನಡ ಪ್ರಭ" ಒಂದು ಒಳ್ಳೆಯ ಪ್ರಯತ್ನ ಮಾಡುತ್ತಿದೆ.......&lt;br /&gt;&lt;br /&gt;ಪತ್ರವನ್ನು ಓದಿ ಮನ್ನಣೆ ನೀಡಿ ಪ್ರಕಟಿಸಿದ ಭಟ್ಟರಿಗೆ ನಾನು ಆಭಾರಿ :-)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-565365157281628448?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/565365157281628448/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=565365157281628448' title='2 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/565365157281628448'/><link rel='self' type='application/atom+xml' href='http://www.blogger.com/feeds/7468392804788272675/posts/default/565365157281628448'/><link rel='alternate' type='text/html' href='http://prakopa.blogspot.com/2011/07/blog-post.html' title='ತಪ್ಪಾಗಿದೆ ಅಂತ ನಾನು ನಂಬುತ್ತೇನೆ, ತಿದ್ದಿಕೊಳ್ಳುವುದು ನಿಮಗೆ ಬಿಟ್ಟದ್ದು.........'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-vxhry8AKOwY/Thf7ezcEMoI/AAAAAAAAAE0/ObFUhMURiWI/s72-c/maja.jpg' height='72' width='72'/><thr:total>2</thr:total></entry><entry><id>tag:blogger.com,1999:blog-7468392804788272675.post-7897598482613189886</id><published>2011-06-20T23:20:00.003+05:30</published><updated>2011-06-20T23:32:05.915+05:30</updated><title type='text'>"ನ್ಯೂಸ್ ಪಿಂಟ್" ನ ಲೇಖನಗಳು ಕೊಟ್ಟ ಕಿಕ್ ೬ ಗಂಟೆಗಳಲ್ಲಿ ಈ ಪುಸ್ತಕವನ್ನು ಓದಿ ಮುಗಿಸುವಂತಾಗಿತ್ತು......</title><content type='html'>&lt;div dir="ltr" style="text-align: left;" trbidi="on"&gt;&lt;div style="color: blue;"&gt;&lt;span style="font-size: large;"&gt;ಎಲ್ಲರಿಗೂ ನಮಸ್ಕಾರಗಳು!!&lt;/span&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-QEgaToQovR4/Tf-IDs08L8I/AAAAAAAAAEk/JdzXVd1waT4/s1600/newspint2.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="108" src="http://4.bp.blogspot.com/-QEgaToQovR4/Tf-IDs08L8I/AAAAAAAAAEk/JdzXVd1waT4/s320/newspint2.jpg" width="320" /&gt;&lt;/a&gt;&lt;/div&gt;&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-gkjc7Zgs4yk/Tf-IDUCb5VI/AAAAAAAAAEc/GiSTZXebteA/s1600/news-pint-cover-page1.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="242" src="http://2.bp.blogspot.com/-gkjc7Zgs4yk/Tf-IDUCb5VI/AAAAAAAAAEc/GiSTZXebteA/s320/news-pint-cover-page1.jpg" width="320" /&gt;&lt;/a&gt;&lt;/div&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;div style="color: #073763;"&gt;&lt;br /&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;ಜೂನ್ 12ಕ್ಕೆ ಅಂಕಿತ ಪುಸ್ತಕ ಪ್ರಕಾಶನದವರ ೪ ಪುಸ್ತಕಗಳು ಬಿಡುಗಡೆಯಾಗಲಿತ್ತು. ನನ್ನ ಸಂಬಂಧಿ ಸುಘೋಷ್ ಎಸ್ ನಿಗಳೆ ಯ "ನ್ಯೂಸ್ ಪಿಂಟ್" ಎಂಬ ಪುಸ್ತಕವೂ ಬಿಡುಗಡೆಯಾಗಲಿತ್ತು. ಈ ಬಗ್ಗೆ ಸುಘೋಷ್ ಅಣ್ಣ ಮುಂಚಿತವಾಗಿಯೇ ತಿಳಿಸಿದ್ದರು. ನನ್ನ ಹವ್ಯಾಸಗಳಲ್ಲಿ ಇದೂ ಒಂದು. - ಪುಸ್ತಕ ಬಿಡುಗಡೆ ಕಾರ್ಯಕ್ರಮ, ಸಾಧಕರ ಅಭಿನಂದನಾ ಸಮಾರಂಭ, ಸಂವಾದ ಕಾರ್ಯಕ್ರಮಗಳಿಗೆ ನನ್ನ ಉಪಸ್ಥಿತಿಯನ್ನು ಖಾತ್ರಿ ಮಾಡಿಕೊಳ್ಳುವುದು. ತೀರಾ ಹತ್ತಿರದವರ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳುವುದು ನನಗೂ ಇಷ್ಟವಿಲ್ಲ.&lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;ಬಿಡುಗಡೆಯಾಗಲಿದ್ದವು ಶ್ರೀಮತಿ ಪೂರ್ಣಿಮಾರವರ ಕವನ ಸಂಕಲನ ಸೇರಿದಂತೆ ಸುಘೋಷರ "ನ್ಯೂಸ್ ಪಿಂಟ್", ಶ್ರೀನಿವಾಸ್ ಗೌಡರ "ಮೀಡಿಯಾ ಡೈರಿ", ಚಿದಂಬರ ಬೈಕಂಪಾಡಿಯವರ "ಇದು ಮುಂಗಾರು" ಮೀಡಿಯಾ ಮಾಲಿಕೆಯ  ಮೂರು ಕಿರು ಹೊತ್ತಿಗೆಗಳು.  ಈ ಮೂರೂ ಪುಸ್ತಕಗಳ ಸಂಪಾದಕರು ಶ್ರೀ ಜಿ ಎನ್ ಮೋಹನ್ ರವರು. ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್, ವಿಶು ಕುಮಾರ್, ಲೇಖಕರು, ಜಿ. ಎನ್. ಮೋಹನ್ ಹಾಗು "ಅಂಕಿತ" ದ ಕಂಬತ್ತಳ್ಳಿ ದಂಪತಿಗಳ ಸಮ್ಮುಖದಲ್ಲಿ ಪುಸ್ತಕ ಬಿಡುಗಡೆಯಂತೂ ಅದ್ಧೂರಿಯಾಗಿ ನಡೆಯಿತು. ನಾಗತಿಯವರ ಭಾಷಣದ ಅನ್ವಯ ಶ್ರೀನಿವಾಸ್ ಗೌಡರ "ಮೀಡಿಯಾ ಡೈರಿ" ಹಾಗು ಸುಘೋಷರ "ನ್ಯೂಸ್ ಪಿಂಟ್" ಎರಡನ್ನೂ ಅಂದೇ ಖರೀದಿಸಿ ಓದಲೂ ಪ್ರಾರಂಭಿಸಿದೆ.&lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;ಪುಸ್ತಕ ಓದುವ ಹವ್ಯಾಸ, ಪುಸ್ತಕದ ಬಗೆಗಿನ ತಮ್ಮ ಟಿಪ್ಪಣಿ ಕೊಡುವವರು ಸಾಮಾನ್ಯವಾಗಿ "ಎಡೆಬಿಡದೆ ಓದಿದೆ. ಇಂತಿಷ್ಟು ಗಂಟೆಯಲ್ಲೆ ಇಡೀ ಪುಸ್ತಕ ಮುಗಿಸಿಬಿಟ್ಟೆ." ಎಂದು ಪುಸ್ತಕದ ಬಗ್ಗೆ ಮಾತನಾಡುತ್ತಾ ಹೇಳುವುದು ಸಹಜ. ಹಾಗೆಲ್ಲಾ ವಿಮರ್ಶಕರು, ಹವ್ಯಾಸಿಗಳು ಹೇಳಿದಾಗ "....ಹಾಂ!!! ಹಾಗ್ಹೇಗೆ ಓದಿ ಮುಗಿಸಿದರು? ಪುಸ್ತಕದಲ್ಲಿ ಚಿತ್ರಗಳು, ಖಾಲಿ ಪುಟಗಳೇ ಹೆಚ್ಚಿದ್ದವೇನು? ಅಥವಾ ಉತ್ಪ್ರೇಕ್ಷೆಯ ಮಾತುಗಳೇ ಇವು? ಅಥವಾ ನಾವು ಓದುವಾಗ  ವಹಿಸದ ವಿಶೇಷ ಮುತುವರ್ಜಿ ಅವರುಗಳು ವಹಿಸುತ್ತಾರಾ........" ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಿದ್ದವು. ಕಳೆದ ವರ್ಷ ಬಿಡುಗಡೆಯಾದ ನನ್ನ ದೊಡ್ಡಪ್ಪ - ಕೆ.ವಿ.ಘನಶ್ಯಾಮ ಅವರ ಆತ್ಮ ಕಥನ, ಶ್ರೀ ಗುರುಪ್ರಸಾದರ "Director's Special" ಓದುವಾಗ, ಅದು ತೆಗೆದುಕೊಂಡ ಸಮಯ ಗಮನಿಸಿದಾಗಲೇ ತಿಳಿಯಿತು ಯಾಕೆ ಗಂಟೆಗಳಲ್ಲೇ ಒಂದು ಆತ್ಮಕಥನ, ಕಾದಂಬರಿ, ಸ್ವಗತ, ಕಥೆಗಳನ್ನು ಓದಿಮುಗಿಸಲು ಸಾಧ್ಯವಾಗುತ್ತದೆಂದು. ಕೆ.ವಿ.ಜಿ ಯವರ ಆತ್ಮಕಥನದಲ್ಲಿ ಕೊಳವಳ್ಳಿಯ ಕಥೆಗಳು ಅವರ ಬಾಲ್ಯದ ಕಥೆಗಳು, ನನಗೆ ತಿಳಿದ, ತಿಳಿಯದ ಸಂಬಂಧಿಗಳ ರೋಚಕ ಕಥೆಗಳು ಎಲ್ಲವೂ ನನ್ನನ್ನು ಮತ್ತೂ ಓದಿಸಿಕೊಂಡು ಹೋಗುವಂತೆಮಾಡಿತ್ತು. ಕೆ.ಎನ್. ಗಣೇಶಯ್ಯ ನವರ "ಕರಿಸಿರಿಯಾನ", "ಶಾಲಭಂಜಿಕೆ", "ಪದ್ಮಪಾಣಿ", ಯಂಡಮೂರಿ ವೀರೇಂದ್ರನಾಥರ "ತುಳಸಿ" "ತುಳಸಿ ದಳ", "ಬೆಳದಿಂಗಳ ಬಾಲೆ" ಓದುವಾಗ ಎದುರಾಗುವ ಸಸ್ಪೆನ್ಸ್ ನನ್ನನ್ನು ಹಿಡಿದಿಟ್ಟುಕೊಂಡು ಹೋಗುತ್ತಿತ್ತು. "Director's Special" ಎಂಬ ಅಂಕಣ ಬರಹದ ಪುಸ್ತಕದಲ್ಲಿ ಪ್ರತ್ಯೇಕ ಕಥೆಗಳೇ ಇದ್ದರೂ ಈ ಕಥೆಗಿಂತ ಮುಂದಿನ ಕಥೆ ಎಷ್ಟು ಭಿನ್ನವಾಗಿದೆ ಎಂದು ಕುತೂಹಲ ಪೂರಕವಾಗಿ ಓದಿಸಿಕೊಂಡು ಹೋಗುತ್ತಿತ್ತು. ಕಡೆಗೆ ಕಾಗದದಲ್ಲಿ ಎಷ್ಟು ಗಂಟೆಯಲ್ಲಿ ಓದಿದೆಯೆಂದು ಗುರುತುಹಾಕಿಕೊಳ್ಳಲು ಒಂದು ದಿನ ಅಥವಾ ಹೆಚ್ಚೆಂದರೆ ಎರಡು ದಿನದಲ್ಲಿ ಓದಿಮುಗಿದುಬಿಡುತ್ತಿತ್ತು. "ನ್ಯೂಸ್ ಪಿಂಟ್" ನ ಲೇಖನಗಳು ಕೊಟ್ಟ ಕಿಕ್ ೬ ಗಂಟೆಗಳಲ್ಲಿ ಈ ಪುಸ್ತಕವನ್ನು ಓದಿ ಮುಗಿಸುವಂತಾಗಿತ್ತು.&lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;ಸುಘೋಷ್ ರವರು ಈ-ಟಿವಿಯಲ್ಲಿ, ಟೈಮ್ಸ್ ಆಫ ಇಂಡಿಯಾ, ವಿಜಯಾ ಟೈಮ್ಸ್ ನಲ್ಲಿ ಕೆಲಸ ಮಾಡಿದ್ದು, ಈಗ Freelance journalist ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ 'ಕನ್ನಡ ಪ್ರಭ' ಸುಘೋಷರು ನಡೆಸಿದ ಎನ್. ಆರ್. ನಾರಾಯಣಮೂರ್ತಿಯವರ ಸಂದರ್ಷನ ಪ್ರಕಟಗೊಳಿಸಿತ್ತು. ನೀವೂ ಓದಿರಬಹುದು.&lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;ನ್ಯೂಸ್ ಪಿಂಟ್ ಹೌದು ಹೌದು. ನ್ಯೂಸ್ ಪಿಂಟ್!!!ಪ್ರಿಂಟ್ ಮಿಸ್ಟೇಕ ಅಲ್ಲ. ನ್ಯೂಸ್ ಪಿಂಟ್ ಬಗ್ಗೆ ಬರೆಯುವುದಾದರೆ, ಸುಘೋಷರು ಅತ್ಯಂತ  ಸ್ವಾರಸ್ಯಕರವಾಗಿ ತಮ್ಮ ವೃತ್ತಿ ಜೀವನದಲ್ಲಿನ ನಾನಾ ವಿಚಿತ್ರ, ಅಪರೂಪ, ರೋಚಕ ಘಟನೆಗಳನ್ನು ದಾಖಲಿಸಿದ್ದಾರೆ. ತಮ್ಮ ಪುಸ್ತಕದಲ್ಲಿನ ಲೇಖನಗಳನ್ನು ಮೂರು ಭಾಗವನ್ನಾಗಿಸಿ - ಮೊದಲನೆಯದರಲ್ಲಿ ಮಾಧ್ಯಮ ಲೋಕದಲ್ಲಿನ ಸ್ವಾರಸ್ಯಕರ ಘಟನೆಯನ್ನು, ಎರಡನೆಯದರಲ್ಲಿ ಈ ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಟಿ. ಎನ್. ಸೀತಾರಾಮ್ ರ ಮುಕ್ತ ಮುಕ್ತ ದ ದೇವಾನಂದಸ್ವಾಮಿಯಾಗಿ ನಿವೇದಿಸಿಕೊಂಡಿದ್ದಾರೆ. ಕಡೆಯ ಭಾಗದಲ್ಲಿ ಅವರಿಗೆ ಕಿಡ್ನಿಸ್ಟೋನ್ ಆಗಿ ನರಳಿ ಆಸ್ಪತ್ರೆ-ಮನೆ-ಮದ್ದುಗಳ ಬಗ್ಗೆ, ಸ್ಟೋನ್ ಕರಗಲು ವೈದ್ಯರು ಅಭಿಪ್ರಾಯಪಟ್ಟ ಸಿಸ್ಟೋಸ್ಕಾಪಿಯ ಬಗ್ಗೆ ಸವಿಸ್ತಾರವಾಗಿ ಬರೆದಿದ್ದಾರೆ.&lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;"ಮಾಧ್ಯಮ ಲೋಕದೊಳಗೆ" ಭಾಗದಲ್ಲಿ, ನಡೆಯಬಹುದಾದ "ಬೈಟ್ ಬೇಟೆ" ಯ ಬಗ್ಗೆ, ಬೈಟ್ ತೆಗೆದುಕೊಳ್ಳುವಾಗ ಆದ ಅವಾಂತರಗಳು, ಹಾಸ್ಯಾಸ್ಪದ ಘಟನೆಗಳು, ಒಳ್ಳೆಯ 'ಮತ್ತು' ಕೊಡುವುದರಲ್ಲಿ ಯಾವ ಸಂದೇಹವೂ ಇಲ್ಲ. ಬೆನ್ನಿ ಹಿನ್ ಎಂಬ Evangelist ಬಗ್ಗೆ, ದೇವೇ ಗೌಡರೆಂಬ ಗತ್ತು-ಗಮ್ಮತ್ತಿನ politician ಬಗ್ಗೆ, ಸಾಹಿತಿಗಳ ಜೊತೆಗಿನ  ಬೈಟ್ ವಿಚಾರಗಳ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ ಸುಘೋಷ್. ಅವರೇ ಹೇಳುವ ಹಾಗೆ - "ತನಗೆ ಸಿಕ್ಕ ಬೈಟ್ ಮತ್ತೊಬ್ಬರಿಗೆ ಸಿಗಬಾರದು ಅಥವಾ ಮತ್ತೊಬ್ಬರಿಗೆ ಸಿಕ್ಕ ಬೈಟ್ ತನಗೂ ಸಿಗಬೇಕು ಎಂಬ ಆತಂಕ, ಹಲವು ಬಾರಿ ವರದಿಗಾರರು ಎಲ್ಲರ ಬೈಟ್ ತೆಗೆದುಕೊಳ್ಳುವಂತೆ ಮಾಡುತ್ತದೆ." ಇದು ಕೇವಲ ಮೀಡಿಯಾ ಗೆ ಸಂಬಂಧಪಟ್ಟ ಸೂತ್ರವೇನಲ್ಲ. ಈ ತರಹದ ಕುಸ್ತಿ ಪ್ರತಿ ರಂಗದಲ್ಲೂ ಇದ್ದೇ ಇರುತ್ತದೆ. ಏಕೆಂದರೆ ಇದು Competition ಯುಗ. ಹೀಗೆ ವರದಿಗಾರನ ಸಿದ್ಧಾಂತ್ ಇದ್ದಾಗ ಸಾಮಾನ್ಯ ಜನರೂ ಅದಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಾರೆ. ವೆಂಕಟೇಶನೆಂಬ ನಾಗರಿಕ ತನ್ನ ಅಕ್ಕನ ಆತ್ಮಹತ್ಯೆ ವಿಚಾರವಾಗಿ ಈ-ಟಿವಿಯ ಸುಘೋಷ್ ಗೆ ಬೈಟ್ ಕೊಟ್ಟು, ತನ್ನ ತಂದೆ ತಾಯಿಯರಿಂದಲೂ ಬೈಟ್ ಕೊಡಿಸಿ ಕೊನೆಗೆ ಎಷ್ಟು ಹೊತ್ತಿಗೆ ಈ ವಾರ್ತೆ ಈ-ಟಿವಿ ಯಲ್ಲಿ ಪ್ರಸಾರವಾಗುತ್ತದೆಂದು ಖಾತ್ರಿಪಡಿಸಿಕೊಂಡದ್ದನ್ನು ಸುಘೋಷ್ ತಮ್ಮ ಒಂದು ಲೇಖನದಲ್ಲಿ ವಿವರಿಸುತ್ತಾರೆ. ಎನೂ ಸ್ವಾರಸ್ಯವಿಲ್ಲದ ಸುದ್ಧಿ ತಮ್ಮಲ್ಲಿದ್ದರೂ ವರದಿಗಾರರಿಗೆ ಫೋನಾಯಿಸಿ ದೊಡ್ಡದೊಂದು ಸಾಧನೆಯನ್ನು ಮಾಡಿರುವುದಾಗಿ ಕೊಚ್ಚಿಕೊಳ್ಳುತ್ತಾ, ಕೊನೆಗೆ ಪೊಳ್ಳು ಬೈಟ್ ಗಾಗಿ ಬಂದ ವರದಿಗಾರರ ಸಂಕಷ್ಟಗಳನ್ನು ಮತ್ತೊಂದು ಲೇಖನದಲ್ಲಿ ದಾಖಲಿಸಿದ್ದಾರೆ. ಹೆಣವನ್ನು ಸುಡಲು ಲಂಚ ಕೇಳುತ್ತಿದ್ದವನ ಬಗ್ಗೆ ರಿಪೋರ್ಟ್ ಮಾಡಲಾಗಲಿಲ್ಲವೆಂಬ ಕೊರಗನ್ನು, (ಐಶ್ವರ್ಯ ರೈ - ಅಭಿ ಮದುವೆಯ ದಿನ) ರಾಮಚಂದ್ರಾಪುರ ಮಠಕ್ಕೆ ಬಂದ ವಿವೇಕ್ ಓಬಿರಾಯ್ ನನ್ನು ಬೈಟ್ ಗಾಗಿ ಮಾತನಾಡಿಸಿ "ಐಶ್ವರ್ಯ ಮದುವೆಗೇಕೆ ಹೋಗಲಿಲ್ಲ?" ಎಂಬ ಎದೆಗಾರಿಕೆ ಮೆರೆದದ್ದನ್ನೂ ಬರೆದಿದ್ದಾರೆ ಸುಘೋಷ್. &lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;ಸುಘೋಷ್ ಈಚಿಗಿನ ದಿನಗಳಲ್ಲಿ ಮುಕ್ತ ಮುಕ್ತ ಧಾರಾವಾಹಿಯಲ್ಲಿಯೂ ಮಿಂಚುತ್ತಿದ್ದಾರೆ. ಕಿರುತೆರೆ ನಟರನ್ನು ಜನರು ಪಾತ್ರದ ಹೆಸರಿಂದಲೇ ಗುರುತಿಸುತ್ತಾರೆಯೇ ವಿನಃ ನಿಜವಾದ ಹೆಸರುಗಳನ್ನು ಮರೆತಿರುತ್ತಾರೆ. ಜೊತೆಗೆ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿಬರುತ್ತಿದ್ದರೆ, ಆ ಪಾತ್ರಕ್ಕೆ ಖಂಡಪಟ್ಟೆ value ಇದ್ದಿತೆಂದರೆ ರಸ್ತೆಯಲ್ಲಿ ಹೋಗುವ ಅಭಿಮಾನಿಗಳು ಅವರನ್ನು ಮಾತಾಡಿಸಿ ಹಸ್ತಾಕ್ಷರವನ್ನು ಹಾಕಿಸಿಕೊಳ್ಳುವುದು, ಒಂದು ಫೋಟೊ ತೆಗೆಸಿಕೊಳ್ಳುವುದು ಅತಿ ಸಹಜ, ದೇವಾನಂದಸ್ವಾಮಿಗಳಿಗೂ (ಸುಘೋಷರ ಪಾತ್ರದ ಹೆಸರು) ಇಂತಹದ್ದೇ ಅನುಭವಗಳಲ್ಲಿ ಒಂದು ಅನುಭವವೆಂದರೆ ತಮ್ಮ ಪಕ್ಕದಲ್ಲಿ ಕುಳಿತಿದ್ದವನೊಬ್ಬ ಇವರನ್ನು ಹೆಚ್ಚಾಗಿ "ಗಮನಿಸಿ"ಕೊಳ್ಳದಕಾರಣ ದೇವಾನಂದ ಸ್ವಾಮಿಗಳೇ ಮಾತು ಮುಂದುವರೆಸಿದ್ದಕ್ಕೆ, "ಸಾರ್ ನನಗೆ ವಿಪರೀತ ಹಲ್ಲು ನೋವು. ಮಾತನಾಡಲಾಗುವುದಿಲ್ಲ ಕ್ಷಮಿಸಿ" ಎಂದು ಬೈಟ್ ನ್ನು bite ಮಾಡಿದ ಲೇಖನವು ಗಮ್ಮತ್ತಾಗಿದೆ.&lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: #073763; text-align: justify;"&gt;&lt;span style="font-size: large;"&gt;ಹೀಗೆ ಪ್ರತಿಯೊಂದು ಲೇಖನದಲ್ಲೂ ಒಂದು ಪಂಚ್ ಅಡಗಿಸಿದ್ದಾರೆ ಸುಘೋಷ್. ಎಲ್ಲರೂ ಓದಲೇ ಬೇಕಾದ ಪುಸ್ತಕ. ಸುಘೋಷರಿಗೆ ಒಳ್ಳೆಯದಾಗಲಿ. ಮತ್ತಷ್ಟು ಪುಸ್ತಕಗಳನ್ನು ಬರೆಯಲಿ ಎಂದು ಹಾರೈಸುವ,&lt;/span&gt;&lt;/div&gt;&lt;div style="color: #073763;"&gt;&lt;span style="font-size: large;"&gt;&lt;br /&gt;&lt;/span&gt;&lt;/div&gt;&lt;div style="color: #073763;"&gt;&lt;span style="font-size: large;"&gt;-&lt;/span&gt;&lt;/div&gt;&lt;div style="color: #741b47;"&gt;&lt;span style="font-size: large;"&gt;ಪ್ರ ಕೊ ಪ&lt;/span&gt;&lt;/div&gt;&lt;div style="color: #741b47;"&gt;&lt;span style="font-size: large;"&gt;(ಪ್ರವೀಣ್ ಪಟವರ್ಧನ್)&lt;/span&gt;&lt;/div&gt;&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-7897598482613189886?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/7897598482613189886/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=7897598482613189886' title='3 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/7897598482613189886'/><link rel='self' type='application/atom+xml' href='http://www.blogger.com/feeds/7468392804788272675/posts/default/7897598482613189886'/><link rel='alternate' type='text/html' href='http://prakopa.blogspot.com/2011/06/blog-post.html' title='&quot;ನ್ಯೂಸ್ ಪಿಂಟ್&quot; ನ ಲೇಖನಗಳು ಕೊಟ್ಟ ಕಿಕ್ ೬ ಗಂಟೆಗಳಲ್ಲಿ ಈ ಪುಸ್ತಕವನ್ನು ಓದಿ ಮುಗಿಸುವಂತಾಗಿತ್ತು......'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-QEgaToQovR4/Tf-IDs08L8I/AAAAAAAAAEk/JdzXVd1waT4/s72-c/newspint2.jpg' height='72' width='72'/><thr:total>3</thr:total></entry><entry><id>tag:blogger.com,1999:blog-7468392804788272675.post-6331835326340940980</id><published>2011-04-12T15:07:00.001+05:30</published><updated>2011-04-12T15:41:00.529+05:30</updated><title type='text'>"ಕನ್ನಡ ಪ್ರಭ" ದಲ್ಲಿ ಪತ್ರ ವ್ಯವಹಾರ :-)</title><content type='html'>&lt;div dir="ltr" style="text-align: left;" trbidi="on"&gt;&lt;/div&gt;ಕನ್ನಡ ಪ್ರಭ ವಾರ್ತಾಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ್ ಭಟ್ ರವರ ಜನಪ್ರಿಯ ಅಂಕಣ "ನೂರೆಂಟು ಮಾತು" ಏಪ್ರಿಲ್ 7, 2011 ರ ಅಂಕಣದ snapshot ಇಲ್ಲಿದೆ.....&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-vD4XfC7CZ_E/TaQc9CaFMVI/AAAAAAAAAEI/r2WdPHepC_Y/s1600/VB.jpg" imageanchor="1" style="clear:left; float:left;margin-right:1em; margin-bottom:1em"&gt;&lt;img border="0" height="320" width="293" src="http://4.bp.blogspot.com/-vD4XfC7CZ_E/TaQc9CaFMVI/AAAAAAAAAEI/r2WdPHepC_Y/s320/VB.jpg" /&gt;&lt;/a&gt;&lt;/div&gt;&lt;br /&gt;ಅದಕ್ಕೆ ಉತ್ತರವಾಗಿ ನಾನು ಬರೆದ ಪತ್ರ ಮರುದಿನ ’ಕನ್ನಡ ಪ್ರಭ’ ಪತ್ರಿಕೆಯ ಪತ್ರಪ್ರಭದಲ್ಲಿ ಪ್ರಕಟವಾಯಿತು. ಏಪ್ರಿಲ್ 8, 2011ರ ಪತ್ರದ snapshot ಇಲ್ಲಿದೆ......&lt;br /&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/-Lf1vNY3vfkQ/TaQdQXqO08I/AAAAAAAAAEQ/l641Wdv7ryo/s1600/pp_vb_LTE.jpg" imageanchor="1" style="clear:left; float:left;margin-right:1em; margin-bottom:1em"&gt;&lt;img border="0" height="320" width="170" src="http://2.bp.blogspot.com/-Lf1vNY3vfkQ/TaQdQXqO08I/AAAAAAAAAEQ/l641Wdv7ryo/s320/pp_vb_LTE.jpg" /&gt;&lt;/a&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-6331835326340940980?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/6331835326340940980/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=6331835326340940980' title='1 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/6331835326340940980'/><link rel='self' type='application/atom+xml' href='http://www.blogger.com/feeds/7468392804788272675/posts/default/6331835326340940980'/><link rel='alternate' type='text/html' href='http://prakopa.blogspot.com/2011/04/blog-post.html' title='&quot;ಕನ್ನಡ ಪ್ರಭ&quot; ದಲ್ಲಿ ಪತ್ರ ವ್ಯವಹಾರ :-)'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-vD4XfC7CZ_E/TaQc9CaFMVI/AAAAAAAAAEI/r2WdPHepC_Y/s72-c/VB.jpg' height='72' width='72'/><thr:total>1</thr:total></entry><entry><id>tag:blogger.com,1999:blog-7468392804788272675.post-8051558506302726114</id><published>2011-02-08T09:34:00.000+05:30</published><updated>2011-02-08T09:34:21.361+05:30</updated><title type='text'>"ಉದಯವಾಣಿ" ದೈನಿಕದಲ್ಲಿ ಪ್ರಕಟವಾದ ನನ್ನ ಒಂದು ಲೇಖನ - "ಕರೆಂಟ್ ಕೈಕೊಟ್ಟಾಗ"</title><content type='html'>&lt;div dir="ltr" style="text-align: left;" trbidi="on"&gt;&lt;div class="separator" style="clear: both; text-align: center;"&gt;&lt;a href="http://2.bp.blogspot.com/_b18KAcSIZ5o/TVDAGBuM1JI/AAAAAAAAAEA/vqt7sX6TXYM/s1600/UV_1.jpg" imageanchor="1" style="margin-left: 1em; margin-right: 1em;"&gt;&lt;img border="0" height="201" src="http://2.bp.blogspot.com/_b18KAcSIZ5o/TVDAGBuM1JI/AAAAAAAAAEA/vqt7sX6TXYM/s320/UV_1.jpg" width="320" /&gt;&lt;/a&gt;&lt;a href="http://4.bp.blogspot.com/_b18KAcSIZ5o/TVDAJnPRapI/AAAAAAAAAEE/jWxEvPPZp3w/s1600/UV_2.jpg" imageanchor="1" style="margin-left: 1em; margin-right: 1em;"&gt;&lt;img border="0" height="320" src="http://4.bp.blogspot.com/_b18KAcSIZ5o/TVDAJnPRapI/AAAAAAAAAEE/jWxEvPPZp3w/s320/UV_2.jpg" width="211" /&gt;&lt;/a&gt;&lt;/div&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-8051558506302726114?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/8051558506302726114/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=8051558506302726114' title='0 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/8051558506302726114'/><link rel='self' type='application/atom+xml' href='http://www.blogger.com/feeds/7468392804788272675/posts/default/8051558506302726114'/><link rel='alternate' type='text/html' href='http://prakopa.blogspot.com/2011/02/blog-post.html' title='&quot;ಉದಯವಾಣಿ&quot; ದೈನಿಕದಲ್ಲಿ ಪ್ರಕಟವಾದ ನನ್ನ ಒಂದು ಲೇಖನ - &quot;ಕರೆಂಟ್ ಕೈಕೊಟ್ಟಾಗ&quot;'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_b18KAcSIZ5o/TVDAGBuM1JI/AAAAAAAAAEA/vqt7sX6TXYM/s72-c/UV_1.jpg' height='72' width='72'/><thr:total>0</thr:total></entry><entry><id>tag:blogger.com,1999:blog-7468392804788272675.post-5272478968979796470</id><published>2010-12-29T10:41:00.000+05:30</published><updated>2011-01-07T23:07:45.601+05:30</updated><category scheme='http://www.blogger.com/atom/ns#' term='ಪುಸ್ತಕ ವಿಮರ್ಷೆ'/><title type='text'>ಕರಿಸಿರಿಯಾನ</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_b18KAcSIZ5o/TRrFtekPuFI/AAAAAAAAAD0/piSYgjY7fG0/s1600/ksy.jpg"&gt;&lt;img style="margin: 0pt 10px 10px 0pt; float: left; cursor: pointer; width: 108px; height: 144px;" src="http://1.bp.blogspot.com/_b18KAcSIZ5o/TRrFtekPuFI/AAAAAAAAAD0/piSYgjY7fG0/s320/ksy.jpg" alt="" id="BLOGGER_PHOTO_ID_5555970475404802130" border="0" /&gt;&lt;/a&gt;&lt;br /&gt;&lt;br /&gt;&lt;span style="font-size:130%;"&gt;&lt;span style="color: rgb(204, 0, 0);"&gt;ನಿಮ್ಮ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸ್ನೇಹಿತರು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಯಾವುದೋ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹೊಸ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಜಾಗಕ್ಕೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪ್ರವಾಸ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮಾಡಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬಂದರೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಇತರರಿಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ರಸವತ್ತಾಗಿ&lt;/span&gt;&lt;span style="color: rgb(204, 0, 0);"&gt;ಹೇಳುವುದನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕಂಡಿರುತ್ತೀರ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪ್ರವಾಸ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ದಿನದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮಟ್ಟಿಗಾಗಿದ್ದರೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಿಮಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಿಗುವ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮಾಹಿತಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅತ್ಯಲ್ಪ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ವಾರದ&lt;/span&gt;&lt;span style="color: rgb(204, 0, 0);"&gt;ಕಾರ್ಯಕ್ರಮವಾದರೆ&lt;/span&gt;&lt;span style="color: rgb(204, 0, 0);"&gt;, &lt;/span&gt;&lt;span style="color: rgb(204, 0, 0);"&gt;ಕೆಲವರು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕ್ಷೇತ್ರದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮಹಿಮೆಯ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬಗ್ಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅಥವಾ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪ್ರವಾಸದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅದ್ಭುತ&lt;/span&gt;&lt;span style="color: rgb(204, 0, 0);"&gt;ಕಥನವನ್ನೊಳಗೊಂಡ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕಿರು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಲೇಖನವನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬರೆಯುತ್ತಾರೆ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ನಿಮ್ಮೊಟ್ಟಿಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಂಚಿಕೊಳ್ಳುತ್ತಾರೆ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಮತ್ತೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೆಲವರು&lt;/span&gt;&lt;span style="color: rgb(204, 0, 0);"&gt;ಆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸ್ಥಳದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಚಿತ್ರಗಳನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ತಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಒಂದೊಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಚಿತ್ರದಬಗ್ಗೆಯೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಿಮಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮಾಹಿತಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನೀಡುತ್ತಾ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಿಮ್ಮಲ್ಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅದೇ&lt;/span&gt;&lt;span style="color: rgb(204, 0, 0);"&gt;ಜಾಗಕ್ಕೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹೋಗಲೇಬೇಕೆಂಬ&lt;/span&gt;&lt;span style="color: rgb(204, 0, 0);"&gt; "MOOD" &lt;/span&gt;&lt;span style="color: rgb(204, 0, 0);"&gt;ಮೂಡಿಸುತ್ತಾರೆ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಹೀಗೆಯೇ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮೂಡಿರುವ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪ್ರವಾಸ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕಥನಗಳಲ್ಲಿ&lt;/span&gt;&lt;span style="color: rgb(204, 0, 0);"&gt; "&lt;/span&gt;&lt;span style="color: rgb(204, 0, 0);"&gt;ಅಮೇರಿಕಾದಲ್ಲಿ&lt;/span&gt;&lt;span style="color: rgb(204, 0, 0);"&gt;ಗೊರೂರು&lt;/span&gt;&lt;span style="color: rgb(204, 0, 0);"&gt;"  &lt;/span&gt;&lt;span style="color: rgb(204, 0, 0);"&gt;ಸಹ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಒಂದು&lt;/span&gt;&lt;span style="color: rgb(204, 0, 0);"&gt; (&lt;/span&gt;&lt;span style="color: rgb(204, 0, 0);"&gt;ಶೀ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಗೊರೂರು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ರಾಮಸ್ವಾಮಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅಯ್ಯಂಗಾರ್&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ರವರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪುಸ್ತಕ&lt;/span&gt;&lt;span style="color: rgb(204, 0, 0);"&gt;) .......&lt;/span&gt;&lt;br /&gt;&lt;br /&gt;&lt;span style="color: rgb(204, 0, 0);"&gt;ನೀವೆಲ್ಲರೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವಿಜಯನಗರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಾಮ್ರಾಜ್ಯದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಂಪಿಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಈಗಾಗಲೇ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಭೇಟಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನೀಡಿರಬಹುದು&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಅಲ್ಲಿಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹೋದಾಗ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಖಂಡಿತವಾಗಿಯೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಒಬ್ಬ&lt;/span&gt;&lt;span style="color: rgb(204, 0, 0);"&gt;ಗೈಡ್&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನನ್ನೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಹ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಿಗಧಿಪಡಿಸಿಕೊಂಡಿರುತ್ತೀರಿ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಅಲ್ಲಿಯ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಯಾವುದೇ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಗೈಡ್&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಆಗಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಿಮ್ಮನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೇಳುವ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪ್ರಶ್ನೆಗಳಲ್ಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೆಲವು&lt;/span&gt;&lt;span style="color: rgb(204, 0, 0);"&gt;ಹೀಗಿರುತ್ತವೆ&lt;/span&gt;&lt;span style="color: rgb(204, 0, 0);"&gt; - "&lt;/span&gt;&lt;span style="color: rgb(204, 0, 0);"&gt;ಎಷ್ಟು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ದಿನ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಂಪಿಯಲ್ಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಇರುತ್ತೀರಿ&lt;/span&gt;&lt;span style="color: rgb(204, 0, 0);"&gt;?...... &lt;/span&gt;&lt;span style="color: rgb(204, 0, 0);"&gt;ನಿಮ್ಮಲ್ಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎಷ್ಟು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಮಯವಿದೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎಂಬುದನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಖಾತ್ರಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪಡಿಸಿಕೊಂಡು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಾವು&lt;/span&gt;&lt;span style="color: rgb(204, 0, 0);"&gt;ನಿಮಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪ್ರೋಗ್ರಾಂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಿದ್ಧಪಡಿಸುತ್ತೇವೆ&lt;/span&gt;&lt;span style="color: rgb(204, 0, 0);"&gt; .......&lt;/span&gt;&lt;span style="color: rgb(204, 0, 0);"&gt;ಇತಿಹಾಸದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬಗ್ಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಿಮಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಿಜವಾಗಿಯೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಆಸಕ್ತಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಇದೆಯೇ&lt;/span&gt;&lt;span style="color: rgb(204, 0, 0);"&gt;...... &lt;/span&gt;&lt;span style="color: rgb(204, 0, 0);"&gt;ಹಂಪಿಯನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪೂರ್ತಿ&lt;/span&gt;&lt;span style="color: rgb(204, 0, 0);"&gt;ಸುತ್ತಾಡಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮಾಹಿತಿಗಳನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ತಿಳಿದುಕೊಳ್ಳಲು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಿಮ್ಮಲ್ಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಶಕ್ತಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಇದೆಯೆ&lt;/span&gt;&lt;span style="color: rgb(204, 0, 0);"&gt;?......" &lt;/span&gt;&lt;span style="color: rgb(204, 0, 0);"&gt;ಈ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪ್ರಶ್ನೆಗಳು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅತಿಶಯೋಕ್ತಿಗಳೇನೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅಲ್ಲ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ನಮ್ಮ&lt;/span&gt;&lt;span style="color: rgb(204, 0, 0);"&gt;ಪ್ರವಾಸದಲ್ಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಮಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಗೈಡ್&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಆಗಿದ್ದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ರಾಜುರವರು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಮಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹೇಳಿದ್ದನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಯಥಾವತ್ತಾಗಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹೇಳಲು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪ್ರಯತ್ನಿಸುತ್ತೇನೆ&lt;/span&gt;&lt;span style="color: rgb(204, 0, 0);"&gt;, "&lt;/span&gt;&lt;span style="color: rgb(204, 0, 0);"&gt;ನಿಮಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪೂರ್ತಿ&lt;/span&gt;&lt;span style="color: rgb(204, 0, 0);"&gt;ಹಂಪಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನೋಡಬೇಕಂದ್ರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;೫&lt;/span&gt;&lt;span style="color: rgb(204, 0, 0);"&gt;-&lt;/span&gt;&lt;span style="color: rgb(204, 0, 0);"&gt;೬&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ತಿಂಗಳು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಿಡಿತತ್ತಿ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ನೀವು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬಂದಿರಾದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;೧&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ದಿನಕ್ಕ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಭಾಳ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸ್ಪೆಷಲ್&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಏನೇನ್&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅವೋ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅವುನ್ನ&lt;/span&gt;&lt;span style="color: rgb(204, 0, 0);"&gt;ತೋರಿಸ್ತೀನಿ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಆದ್ರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಒಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ದಿನದಾಗ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಂಪಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನೋಡೇವಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅಂತ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮೆರಿಬ್ಯಾಡ್ರಿ&lt;/span&gt;&lt;span style="color: rgb(204, 0, 0);"&gt;, &lt;/span&gt;&lt;span style="color: rgb(204, 0, 0);"&gt;ಯಾರಿಗೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹೇಳಲೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬ್ಯಾಡ್ರೀ&lt;/span&gt;&lt;span style="color: rgb(204, 0, 0);"&gt;............ &lt;/span&gt;&lt;span style="color: rgb(204, 0, 0);"&gt;ನಕ್ಕಾರು&lt;/span&gt;&lt;span style="color: rgb(204, 0, 0);"&gt;.... &lt;/span&gt;&lt;span style="color: rgb(204, 0, 0);"&gt;ಮತ್ತೊಮ್ಮೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಇಲ್ಲಿಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನೋಡಿಹೋಗ್ರಲ್ಲ&lt;/span&gt;&lt;span style="color: rgb(204, 0, 0);"&gt;.... "&lt;/span&gt;&lt;br /&gt;&lt;br /&gt;&lt;span style="color: rgb(204, 0, 0);"&gt;ಇಂತಹ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವಿಜಯನಗರದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಂಪಿಯನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನೋಡಲೆಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹೋದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಲೇಖಕರಾದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎನ್&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಗಣೇಶಯ್ಯ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸೊಗಸಾದ&lt;/span&gt;&lt;span style="color: rgb(204, 0, 0);"&gt;ಕಾದಂಬರಿಯೊಂದನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬರೆದಿದ್ದಾರೆ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಈ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪತ್ತೇದಾರಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕಾದಂಬರಿಯಲ್ಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬರುವ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎಲ್ಲ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪಾತ್ರಗಳು&lt;/span&gt;&lt;span style="color: rgb(204, 0, 0);"&gt;, &lt;/span&gt;&lt;span style="color: rgb(204, 0, 0);"&gt;ಸನ್ನಿವೇಷಗಳು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೇವಲ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕಾಲ್ಪನಿಕ&lt;/span&gt;&lt;span style="color: rgb(204, 0, 0);"&gt;ಎಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎಲ್ಲಿಯೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಇಲ್ಲದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕಾರಣ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನೀವು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಈ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕಾದಂಬರಿಯನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಓದಓದುತ್ತಾ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಇಂತಹ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವಿಷಯಗಳೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅಡಗಿವೆಯೇ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎಂದು&lt;/span&gt;&lt;span style="color: rgb(204, 0, 0);"&gt;ಆಶ್ಚರ್ಯಪಡಲಾರಂಭಿಸುವಿರಿ&lt;/span&gt;&lt;span style="color: rgb(204, 0, 0);"&gt;......&lt;/span&gt;&lt;span style="color: rgb(204, 0, 0);"&gt;ನಿಸ್ಸಂದೇಹವಾಗಿ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;br /&gt;&lt;br /&gt;&lt;span style="color: rgb(204, 0, 0);"&gt;ಕೃಷ್ಣದೇವರಾಯನ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕಾಲದಲ್ಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಮೃದ್ಧವಾಗಿದ್ದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಮ್ಮ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಂಪಿಯ&lt;/span&gt;&lt;span style="color: rgb(204, 0, 0);"&gt; (&lt;/span&gt;&lt;span style="color: rgb(204, 0, 0);"&gt;ಅಸಲಿಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಇಡಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ದಕ್ಷಿಣ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಭಾರತ&lt;/span&gt;&lt;span style="color: rgb(204, 0, 0);"&gt;) &lt;/span&gt;&lt;span style="color: rgb(204, 0, 0);"&gt;ಮೇಲೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೄರಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮುಸಲ್ಮಾನ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ರಾಜರ&lt;/span&gt;&lt;span style="color: rgb(204, 0, 0);"&gt;ಕೆಟ್ಟ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕಣ್ಣುಗಳು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬಿದ್ದಿತ್ತೆಂಬುದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಿಮಗೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ತಿಳಿದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವಿಷಯ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಕೃಷ್ಣದೇವರಾಯನ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕಾಲದಲ್ಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವಜ್ರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವೈಢೂರ್ಯವನ್ನೇಲ್ಲಾ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬೀದಿಯಲ್ಲಿ&lt;/span&gt;&lt;span style="color: rgb(204, 0, 0);"&gt;ಮಾರಾಟವಾಗುತ್ತಿತ್ತೆಂಬುದೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಿಮಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಗೊತ್ತಿರುವ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವಿಷಯ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಬಿಜಾಪುರದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸುಲ್ತಾನರು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಂಪಿಯನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ತಮ್ಮ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವಷಕ್ಕೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ತೆಗೆದುಕೊಳ್ಳಲು&lt;/span&gt;&lt;span style="color: rgb(204, 0, 0);"&gt;ಹರಸಾಹಸ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪಟ್ಟರಲ್ಲವೇ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಅಂತೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಇಂತೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೃಷ್ಣದೇವರಾಯನ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅಳಿಯ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ರಾಮರಾಯನ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಆಳ್ವಿಕೆಯಲ್ಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವಯಸ್ಸಾದ&lt;/span&gt;&lt;span style="color: rgb(204, 0, 0);"&gt;ರಾಮರಾಯನನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೊಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಈಟಿಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅವನ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ತಲೆಯನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಚುಚ್ಚಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೄರತೆಯನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮೆರೆದು&lt;/span&gt;&lt;span style="color: rgb(204, 0, 0);"&gt; "......&lt;/span&gt;&lt;span style="color: rgb(204, 0, 0);"&gt;ಇಲ್ಲಿಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಿಂದೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ರಾಜನ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೊನೆಯೇ&lt;/span&gt;&lt;span style="color: rgb(204, 0, 0);"&gt;" &lt;/span&gt;&lt;span style="color: rgb(204, 0, 0);"&gt;ಎಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅಟ್ಟಹಾಸ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮೆರೆದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬಿಜಾಪುರಕ್ಕೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ತೆರಳಿದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಆದಿಲ್&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಶಾಹಿ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಹೆನ್ರಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹೆರಾಸ್&lt;/span&gt;&lt;span style="color: rgb(204, 0, 0);"&gt;, &lt;/span&gt;&lt;span style="color: rgb(204, 0, 0);"&gt;ರಾಬೆರ್ಟ್&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸೆವೆಲ್&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎಂಬ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಇತಿಹಾಸ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ತಜ್ಞರ&lt;/span&gt;&lt;span style="color: rgb(204, 0, 0);"&gt;ಪುಸ್ತಕಗಳು&lt;/span&gt;&lt;span style="color: rgb(204, 0, 0);"&gt; "South India under Vijayanagara empire" &lt;/span&gt;&lt;span style="color: rgb(204, 0, 0);"&gt;ಹಾಗು&lt;/span&gt;&lt;span style="color: rgb(204, 0, 0);"&gt; "A Forgotten Empire" &lt;/span&gt;&lt;span style="color: rgb(204, 0, 0);"&gt;ಪ್ರಕಾರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಈ&lt;/span&gt;&lt;span style="color: rgb(204, 0, 0);"&gt;ಮುಸಲ್ಮಾನ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ರಾಜರುಗಳು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ರಾಮರಾಯನನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೊಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬಿಜಾಪುರಕ್ಕೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ತೆರಳುತ್ತಾರೆ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;೩&lt;/span&gt;&lt;span style="color: rgb(204, 0, 0);"&gt;-&lt;/span&gt;&lt;span style="color: rgb(204, 0, 0);"&gt;೪&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ದಿನಗಳ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಂತರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅವರು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪುನಃ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಂಪಿಗೆ&lt;/span&gt;&lt;span style="color: rgb(204, 0, 0);"&gt;ಬಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಐಶ್ವರ್ಯವನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೊಳ್ಳೆಹೋಡೆಯಲು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಯತ್ನಿಸುತ್ತಾರೆ&lt;/span&gt;&lt;span style="color: rgb(204, 0, 0);"&gt;, &lt;/span&gt;&lt;span style="color: rgb(204, 0, 0);"&gt;ಆದರೇ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅಷ್ಟರಲ್ಲಗಲೇ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಂಪಿಯಿಂದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಈ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವಜ್ರ&lt;/span&gt;&lt;span style="color: rgb(204, 0, 0);"&gt;-&lt;/span&gt;&lt;span style="color: rgb(204, 0, 0);"&gt;ವೈಡೂರ್ಯಗಳನ್ನು&lt;/span&gt;&lt;span style="color: rgb(204, 0, 0);"&gt;ರಾಜರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮನೆತನದವರು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅಲ್ಲಿಂದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎಲ್ಲಿಗೋ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಾಗಿಸುತ್ತಾರೆ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;೪&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ದಿನಗಳ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಂತರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬಂದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಆದಿಲ್&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಶಾಹಿಯ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸೈನ್ಯ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ತಮಗೇನೂ&lt;/span&gt;&lt;span style="color: rgb(204, 0, 0);"&gt;ಸಿಗದಿದ್ದಾಗ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅಲ್ಲಿದ್ದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ದೇವಸ್ಥಾನಗಳನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಾಳುಮಾಡಿದರು&lt;/span&gt;&lt;span style="color: rgb(204, 0, 0);"&gt;, &lt;/span&gt;&lt;span style="color: rgb(204, 0, 0);"&gt;ವಿಗ್ರಹಗಳನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಭಿನ್ನ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮಾಡಿದರು&lt;/span&gt;&lt;span style="color: rgb(204, 0, 0);"&gt;. (&lt;/span&gt;&lt;span style="color: rgb(204, 0, 0);"&gt;ಈ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವಿಷಯವಾಗಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎರಡು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವಿರುದ್ಧ&lt;/span&gt;&lt;span style="color: rgb(204, 0, 0);"&gt;ಥಿಯರಿಗಳಿವೆ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಕೆಲವರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪ್ರಕಾರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅವರು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವಜ್ರ&lt;/span&gt;&lt;span style="color: rgb(204, 0, 0);"&gt;-&lt;/span&gt;&lt;span style="color: rgb(204, 0, 0);"&gt;ಐಶ್ವರ್ಯ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಗಳನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹುಡುಕಲೆಂದೇ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಉಗ್ರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನರಸಿಂಹ&lt;/span&gt;&lt;span style="color: rgb(204, 0, 0);"&gt;, &lt;/span&gt;&lt;span style="color: rgb(204, 0, 0);"&gt;ಕಡಲೆಕಾಯಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಗಣಪತಿ&lt;/span&gt;&lt;span style="color: rgb(204, 0, 0);"&gt;, &lt;/span&gt;&lt;span style="color: rgb(204, 0, 0);"&gt;ಸಾಸಿವೆ&lt;/span&gt;&lt;span style="color: rgb(204, 0, 0);"&gt;ಕಾಳು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಗಣಪತಿ&lt;/span&gt;&lt;span style="color: rgb(204, 0, 0);"&gt;....... &lt;/span&gt;&lt;span style="color: rgb(204, 0, 0);"&gt;ಎಲ್ಲವನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಒಡೆದರೆಂದು&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಮತ್ತೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೆಲವರು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮುಸಲ್ಮಾನರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಾಮ್ರಾಜ್ಯವನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕಟ್ಟಲೋಸುಗವೇ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಈ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ದುಶ್ಕೃತ್ಯಕ್ಕೆ&lt;/span&gt;&lt;span style="color: rgb(204, 0, 0);"&gt;ಕೈ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಾಕಿದರೆಂದು&lt;/span&gt;&lt;span style="color: rgb(204, 0, 0);"&gt; ..... &lt;/span&gt;&lt;span style="color: rgb(204, 0, 0);"&gt;ಎರಡು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಥಿಯರಿಗಳಿಗೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಾಕಷ್ಟು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪುರಾವೆಗಳಿವೆ&lt;/span&gt;&lt;span style="color: rgb(204, 0, 0);"&gt;)&lt;/span&gt;&lt;br /&gt;&lt;br /&gt;&lt;span style="color: rgb(204, 0, 0);"&gt;ಅದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಾಗಿರಲಿ&lt;/span&gt;&lt;span style="color: rgb(204, 0, 0);"&gt;, &lt;/span&gt;&lt;span style="color: rgb(204, 0, 0);"&gt;ಹೀಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಂಪಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಇಂದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮರೆಮಾಡಲಾದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ವಜ್ರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅಸಲಿಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎಲ್ಲಿಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹಾಗು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹೇಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಒಯ್ದಿರಬಹುದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನೀವು&lt;/span&gt;&lt;span style="color: rgb(204, 0, 0);"&gt;ಪ್ರಶ್ನಿಸಿದರೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅದಕ್ಕೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಉತ್ತರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸೆವೆಲ್&lt;/span&gt;&lt;span style="color: rgb(204, 0, 0);"&gt;, &lt;/span&gt;&lt;span style="color: rgb(204, 0, 0);"&gt;ಹೆರಾಸ್&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹೇಳುವುದು&lt;/span&gt;&lt;span style="color: rgb(204, 0, 0);"&gt; "&lt;/span&gt;&lt;span style="color: rgb(204, 0, 0);"&gt;ಕರಿಸಿರಿಯಾನ&lt;/span&gt;&lt;span style="color: rgb(204, 0, 0);"&gt;" &lt;/span&gt;&lt;span style="color: rgb(204, 0, 0);"&gt;ಅಂದರೆ&lt;/span&gt;&lt;span style="color: rgb(204, 0, 0);"&gt;, &lt;/span&gt;&lt;span style="color: rgb(204, 0, 0);"&gt;ಕರಿ&lt;/span&gt;&lt;span style="color: rgb(204, 0, 0);"&gt;=&lt;/span&gt;&lt;span style="color: rgb(204, 0, 0);"&gt;ಆನೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಿರಿ&lt;/span&gt;&lt;span style="color: rgb(204, 0, 0);"&gt;=&lt;/span&gt;&lt;span style="color: rgb(204, 0, 0);"&gt;ಸಿರಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಯಾನ&lt;/span&gt;&lt;span style="color: rgb(204, 0, 0);"&gt;=&lt;/span&gt;&lt;span style="color: rgb(204, 0, 0);"&gt;ಪ್ರಯಾಣ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಸಾವಿರಾರು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಆನೆಗಳ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮೇಲೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಈ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಿರಿಯನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಾಗಿಸಿದ್ದಾರೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎಂದು&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಡಾ&lt;/span&gt;&lt;span style="color: rgb(204, 0, 0);"&gt;|| &lt;/span&gt;&lt;span style="color: rgb(204, 0, 0);"&gt;ಕೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎನ್&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಗಣೇಶಯ್ಯಾ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಇತಿಹಾಸದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಇಂಥಹ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪುಟ್ಟ&lt;/span&gt;&lt;span style="color: rgb(204, 0, 0);"&gt;ಎಳೆಯನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕುರಿತು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಒಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕಾದಂಬರಿಯನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ರಚಿಸಿದ್ದಾರೆ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಅದರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹೆಸರು&lt;/span&gt;&lt;span style="color: rgb(204, 0, 0);"&gt; "&lt;/span&gt;&lt;span style="color: rgb(204, 0, 0);"&gt;ಕರಿಸಿರಿಯಾನ&lt;/span&gt;&lt;span style="color: rgb(204, 0, 0);"&gt;". &lt;/span&gt;&lt;span style="color: rgb(204, 0, 0);"&gt;ಈ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕಾದಂಬರಿಯಲ್ಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಾಯಕಿಯೂ&lt;/span&gt;&lt;span style="color: rgb(204, 0, 0);"&gt;ಇತಿಹಾಸ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪ್ರಿಯೆ&lt;/span&gt;&lt;span style="color: rgb(204, 0, 0);"&gt;... &lt;/span&gt;&lt;span style="color: rgb(204, 0, 0);"&gt;ಈ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಿರಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎಲ್ಲಿರಬಹುದೆಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹುಡುಕಲು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಮುಂದಾಗುತ್ತಳೆ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಈ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಿರಿಯನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ದೋಚಲು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೆಲವು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪ್ರಭಾವೀ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಜನರು&lt;/span&gt;&lt;span style="color: rgb(204, 0, 0);"&gt;ಪ್ರಯತ್ನಿಸುತ್ತಾರೆ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಇವೆಲ್ಲವನ್ನೂ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸೂಕ್ಷ್ಮವಾಗಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಅರಿತ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಬಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಐ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ದುಷ್ಟರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಿಗ್ರಹಕ್ಕೆ&lt;/span&gt;&lt;span style="color: rgb(204, 0, 0);"&gt;  &lt;/span&gt;&lt;span style="color: rgb(204, 0, 0);"&gt;ಒಂದು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪಡೆಯನ್ನೇ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಿಯೋಜಿಸುತ್ತಾರೆ&lt;/span&gt;&lt;span style="color: rgb(204, 0, 0);"&gt;. &lt;/span&gt;&lt;span style="color: rgb(204, 0, 0);"&gt;ಅಂತ್ಯದಲ್ಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನಾಯಕಿಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಿರಿಯ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸುಳಿವು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಿಗುತ್ತದೆಯೇ&lt;/span&gt;&lt;span style="color: rgb(204, 0, 0);"&gt;, &lt;/span&gt;&lt;span style="color: rgb(204, 0, 0);"&gt;ಅಸಲಿಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಸಿರಿಯನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಯಾರು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಹೇಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎಲ್ಲಿಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಒಯ್ದಿರಬಹುದು&lt;/span&gt;&lt;span style="color: rgb(204, 0, 0);"&gt;ಎಂಬುದನ್ನು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ತಿಳಿಯಲು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಖಂದಿತವಾಗಿಯೂ&lt;/span&gt;&lt;span style="color: rgb(204, 0, 0);"&gt; "&lt;/span&gt;&lt;span style="color: rgb(204, 0, 0);"&gt;ಕರಿಸಿರಿಯಾನ&lt;/span&gt;&lt;span style="color: rgb(204, 0, 0);"&gt;" &lt;/span&gt;&lt;span style="color: rgb(204, 0, 0);"&gt;ಓದಲೇಬೇಕು&lt;/span&gt;&lt;span style="color: rgb(204, 0, 0);"&gt;. &lt;/span&gt;&lt;br /&gt;&lt;br /&gt;&lt;span style="color: rgb(204, 0, 0);"&gt;ನಿಮಗೆ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಈ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪುಸ್ತಕ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಓದಬೇಕೆನಿಸಿದಲ್ಲಿ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ನನ್ನ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪುಟ್ಟ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಗ್ರಂಥಾಲಯದಿಂದ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಎರವಲು&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪಡೆಯಬಹುದು&lt;/span&gt;&lt;span style="color: rgb(204, 0, 0);"&gt;.........&lt;/span&gt;&lt;br /&gt;&lt;br /&gt;&lt;span style="color: rgb(204, 0, 0);"&gt;ನಿಮ್ಮವ&lt;/span&gt;&lt;span style="color: rgb(204, 0, 0);"&gt;,&lt;/span&gt;&lt;br /&gt;&lt;span style="color: rgb(204, 0, 0);"&gt;ಪ್ರ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಕೊ&lt;/span&gt;&lt;span style="color: rgb(204, 0, 0);"&gt; &lt;/span&gt;&lt;span style="color: rgb(204, 0, 0);"&gt;ಪ&lt;/span&gt;&lt;br /&gt;&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-5272478968979796470?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/5272478968979796470/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=5272478968979796470' title='0 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/5272478968979796470'/><link rel='self' type='application/atom+xml' href='http://www.blogger.com/feeds/7468392804788272675/posts/default/5272478968979796470'/><link rel='alternate' type='text/html' href='http://prakopa.blogspot.com/2010/12/blog-post.html' title='ಕರಿಸಿರಿಯಾನ'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_b18KAcSIZ5o/TRrFtekPuFI/AAAAAAAAAD0/piSYgjY7fG0/s72-c/ksy.jpg' height='72' width='72'/><thr:total>0</thr:total></entry><entry><id>tag:blogger.com,1999:blog-7468392804788272675.post-8950274988068170015</id><published>2010-09-05T10:38:00.000+05:30</published><updated>2010-12-17T11:10:42.790+05:30</updated><category scheme='http://www.blogger.com/atom/ns#' term='ಚಲನಚಿತ್ರ ವಿಮರ್ಷೆ'/><title type='text'>"ಪಂಚರಂಗಿ" ಮೂವಿ ಇಷ್ಟೇನೇ.....</title><content type='html'>&lt;a href="http://3.bp.blogspot.com/_b18KAcSIZ5o/TIMojHRlOPI/AAAAAAAAADo/XgYNIOwl1uk/s1600/Pancharangi.jpg"&gt;&lt;img style="float:left; margin:0 10px 10px 0;cursor:pointer; cursor:hand;width: 209px; height: 320px;" src="http://3.bp.blogspot.com/_b18KAcSIZ5o/TIMojHRlOPI/AAAAAAAAADo/XgYNIOwl1uk/s320/Pancharangi.jpg" border="0" alt=""id="BLOGGER_PHOTO_ID_5513294952544942322" /&gt;&lt;/a&gt;&lt;br /&gt;&lt;br /&gt;&lt;div align="justify"&gt;&lt;/div&gt;&lt;br /&gt;ಎಲ್ಲರಿಗೂ ನಮಸ್ಕಾರಗಳು.&lt;br /&gt;&lt;br /&gt;ಬಹಳ ದಿನಗಳ "ತಿಂಡಿ" ಅಂತೂ ಮುಗಿಯಿತು. ಆ ತಿಂಡಿ - ಯೋಗರಾಜ್ ಭಟ್ಟರ ಪಂಚರಂಗಿ ಚಿತ್ರವನ್ನು ವೀಕ್ಷಿಸುವುದು.&lt;br /&gt;&lt;br /&gt; ಪಂಚರಂಗಿ ಎಂಬ ಹೊಸ ಚಲನಚಿತ್ರದ ರಿವ್ಯೂ ನೀಡಲೆಂದು ಈ ಬ್ಲಾಗ್ ಪೋಸ್ಟ್ ಸಿದ್ಧಪಡಿಸಿದ್ದೇನೆ. ಅಸಲಿಗೆ ಯೋಗರಾಜ್ ಭಟ್ಟರೇ ಈ ಚಲನಚಿತ್ರಕ್ಕೆ ಕಥೆಯೇ ಇಲ್ಲ ಎಂದು ಘೋಷಿಸಿ ಆಗಿತ್ತು. ಅದನ್ನು ಕೇಳಿ ಅರಿತೂ ನಾವುಗಳು - ಸೌಮ್ಯ, ಶ್ರ್‍ಈನಿವಾಸ್, ಮನೋಹರ್, ರಾಕೇಶ್, ಹಾಗು ನಾನು ಈ ಚಲನಚಿತ್ರವನ್ನು ವೀಕ್ಷಿಸಲೇಬೇಕೆಂದು ಮಲ್ಲೇಶ್ವರದ ಐನಾಕ್ಸ್ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟೆವು. ಕಥೆ ಇಲ್ಲದಿದ್ದರೂ ಸಿನೆಮಾದಲ್ಲಿ ವ್ಯಥೆ ಇರಲಿಕ್ಕೆ ಇಲ್ಲ ಎಂಬ ನಂಬಿಕೆಯಲ್ಲಿ ನಾವಿದ್ದೆವು. ಆದರೆ ಆ ಚಿತ್ರ ನೋಡಿದ ಮೇಲೆ ಚಿತ್ರವನ್ನು ಹೊಗಳಬೇಕೋ, ತೆಗಳಬೇಕೋ, ಅಳಬೇಕೋ, ನಗಬೇಕೋ, ಟಿಕೆಟ್ ಗೆ ೧೯೦ ರೂ ಕಳೆದುಕೊಂಡಕ್ಕೆ ಅಸಹ್ಯರಾಗಬೇಕೋ ತಿಳಿಯದಂತಾಗಿತ್ತು. ಸಾಧಾರಣವಾಗಿ ಏಳು ಎಂಟು ಮಂದಿ ಸಿನೆಮಾ ನೋಡಿಬಂದು ಚಿತ್ರಮಂದಿರದ ಹೊರಗೆ ಅದರ Review ನಡೆಸುವುದು ಸಾಮಾನ್ಯ. ಹಾಗೆಯೇ ನಾವೂ ಕೂಡ ಅದೇ ಕಾರ್ಯದಲ್ಲಿ ತೊಡಗಿದ್ದೆವು. ಯಾರಿಗೂ ಎನೂ ಹೇಳಬೇಕೆಂದು ತಿಳಿಯದೇ ತೊದಲುತ್ತಿದ್ದರು. &lt;br /&gt;&lt;br /&gt;ಪಂಚರಂಗಿಯನ್ನು "ಲೈಫ಼ು ಇಷ್ಟೇನೆ" ಎಂದು ಹೆಸರಿಸಿದ್ದರೆ ಸೂಕ್ತ ಅಂತ ನನ್ನ ಅಭಿಪ್ರಾಯ. ಹಾಗೆಯೇ ಈ ಚಿತ್ರವನ್ನು ಸಾಕ್ಷ್ಯಚಿತ್ರದ Categoryಯಲ್ಲಿ ವಿಂಗಡಿಸಿ, ಒಂದು ಒಳ್ಳೆ Philosophical write-up ಭಟ್ಟರು ಕೊಟ್ಟಿದ್ದರೆ ಪ್ರಾಯಶಃ ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯವೂ ಇವರಿಗೆ PhD( Doctor of Philosophy)ದಯಪಾಲಿಸಿರುತ್ತಿದ್ದರು. ಈಗ ಇಂತಹ ಚಿತ್ರ ನೋಡಿ ನಮಗೆ PhD.ಪದವಿ (Partial Head Damage)ದೊರೆತಿದೆ. ಅದೇನೇ ಇರಲಿ ಚಿತ್ರದಲ್ಲಿ ಇರುವ ಹೂರಣವನ್ನು (Dialogues) ಮೆಚ್ಚಲೇ ಬೇಕು. ಸಂಭಾಷಣೆಯಲ್ಲಿ ಭಟ್ಟರು ಎಂದಿನಂತೆ ಮಿಂಚುತ್ತಾರೆ. ಗೀತ ಸಾಹಿತ್ಯದಲ್ಲಿ ಯೋಗರಾಜ್ ಹಾಗು ಜಯಂತ್ ಕಾಯ್ಕಿಣಿ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಮನೋಮೂರ್ತಿ ಸಾಹಿತ್ಯಕ್ಕೆ ತಕ್ಕ ಸಂಗೀತ ನೀಡಿದ್ದಾರೆ. ಸಿನೆಮಾದ "ಲೈಫು ಇಷ್ಟೇನೇ" "ಪಂಚರಂಗಿ ಹಾಡುಗಳು" ಸಿಕ್ಕಪಟ್ಟೆ ಜನಮನ್ನಣೆ ಪಡೆದಿವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಈ ಚಿತ್ರದ ಥೀಮ್ "life ಹಾಗು philosophy". ದಿನನಿತ್ಯದ ಜೀವನದಲ್ಲಿ ಏನೆಲ್ಲಾ ಆಗಬಹುದೆಂದು ಸಿಕ್ಕಪಟ್ಟೆ ತಲೆಕೆಡಿಸಿಕೊಂಡು ಒಂದು ಚಿತ್ರಕಥೆ ಸಿದ್ಧಪಡಿಸಿದ್ದಾರೆ.&lt;br /&gt;&lt;br /&gt;&lt;br /&gt;ದೂಧ್ ಪೇಡ - ದಿಗಂತ್ ಬಹಳ ಚಂದದ ಅಭಿನಯ ನೀಡಿದ್ದಾರೆ. ಅವರ ಬಾಯಲ್ಲಿ ಮೊಳಗುವ "ಗಳು" ಘೋಶ್ ತುಂಬ ತುಂಬ ಚೆನ್ನಾಗಿದೆ. ನಿಧಿ ಸುಬ್ಬಯ್ಯ ಚೆನ್ನಾಗಿ ಕಾಣುತ್ತಾರೆ. ಅಭಿನಯ ಸಾಧಾರಣವಾಗಿದೆ. ರಾಜು ತಾಳಿಕೋಟಿಗೂ Super dialogues ಇರುವುದರಿಂದ ಅವರೂ ಮಿಂಚುತ್ತಾರೆ. ಪದ್ಮಜಾ ರಾವ್ ಎಂದಿನಂತೆ ಎಗರಾಡುವ ಪಾತ್ರ. ಉಳಿದಂತೆ ಅನಂತನಾಗ್, ನಾಗೇಂದ್ರ ಷಾ, ಸುಧಾ ಬೆಳವಾಡಿ, ರಮ್ಯ ಎಲ್ಲರೂ ಒಳ್ಳೆಯ ಅಭಿನಯ ನೀಡಿದ್ದಾರೆ. &lt;br /&gt;&lt;br /&gt;&lt;strong&gt;ಎಲ್ಲವುಗಳೂ ಚೆನ್ನಾಗಿವೆ. ಹಾಡುಗಳು, ಅಭಿನಯಗಳು, ತಮಾಷೆಗಳು, ಸತ್ಯದ ಮತ್ತೊಂದು ಮುಖಗಳು, ಪಾತ್ರಗಳು, ಪಾತ್ರಕ್ಕೆ ತಕ್ಕ ಪೋಶಾಕುಗಳು. ಕೆಲವೊಮ್ಮೆ ಅವುಗಳೇ Anacinಗಳು, Crocin pain reliefಗಳು Saridonಗಳು . ಇಂತಹ ಸಂದರ್ಭದಲ್ಲಿ ನಾವುಗಳು ಬ್ಲಾಗ್ ಬರೆಯುತ್ತಿದ್ದೇವೆ. ನೀವುಗಳು ಓದುತ್ತಿದ್ದೀರಿ.&lt;/strong&gt; &lt;br /&gt;ಮತ್ತೊಮ್ಮೆ ಇದೇ ಚಲನಚಿತ್ರವನ್ನು ಮತ್ತೂ ಶಾಂತ ರೀತಿಯಲ್ಲಿ ಕುಳಿತು ವೀಕ್ಷಿಸಬೇಕೋ ಎನೋ. ಆಗೇನಾದರೂ ಅರ್ಥವಾದರೆ, ಏನು ಬರೆಯಬೇಕೆಂದು ತೋಚಿದರೆ ಮತ್ತೊಂದು ಬ್ಲಾಗ್ ಬರೆಯುತ್ತೇನೆ. ನಿಮಗೇನಾದರೂ ಈಗಾಗಲೇ ಅರ್ಥವಾಗಿದ್ದರೆ ದಯವಿಟ್ಟು ತಿಳಿಸಿ.&lt;br /&gt;&lt;br /&gt;ಇಂತಿ ನಿಮ್ಮ ಪ್ರೀತಿಯ,&lt;br /&gt; ಪ್ರ ಕೊ ಪ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-8950274988068170015?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/8950274988068170015/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=8950274988068170015' title='7 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/8950274988068170015'/><link rel='self' type='application/atom+xml' href='http://www.blogger.com/feeds/7468392804788272675/posts/default/8950274988068170015'/><link rel='alternate' type='text/html' href='http://prakopa.blogspot.com/2010/09/blog-post.html' title='&quot;ಪಂಚರಂಗಿ&quot; ಮೂವಿ ಇಷ್ಟೇನೇ.....'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_b18KAcSIZ5o/TIMojHRlOPI/AAAAAAAAADo/XgYNIOwl1uk/s72-c/Pancharangi.jpg' height='72' width='72'/><thr:total>7</thr:total></entry><entry><id>tag:blogger.com,1999:blog-7468392804788272675.post-8573797444924896457</id><published>2010-04-27T22:24:00.000+05:30</published><updated>2010-12-17T11:10:42.791+05:30</updated><category scheme='http://www.blogger.com/atom/ns#' term='ಚಲನಚಿತ್ರ ವಿಮರ್ಷೆ'/><title type='text'>"ಪೃಥ್ವಿ" ಎಂಬ ಹೊಸ ಸಿನೆಮಾ</title><content type='html'>&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_b18KAcSIZ5o/S9cYdUlfFuI/AAAAAAAAAC4/KtMqGGAIZ9M/s1600/09-puneet-parvathi-091009.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 200px; height: 150px;" src="http://2.bp.blogspot.com/_b18KAcSIZ5o/S9cYdUlfFuI/AAAAAAAAAC4/KtMqGGAIZ9M/s320/09-puneet-parvathi-091009.jpg" border="0" alt="" id="BLOGGER_PHOTO_ID_5464863564858595042" /&gt;&lt;/a&gt;&lt;br /&gt;&lt;div style="text-align: justify;"&gt;&lt;span class="Apple-style-span"  style="color:#000099;"&gt;&lt;span class="Apple-style-span"  style="font-size:large;"&gt;"ಪೃಥ್ವಿ" ಎಂಬ ಹೊಸ ಸಿನೆಮಾ ತೆರೆಕಂಡಿತು ಅಣ್ಣಾವ್ರ ಹುಟ್ಟುಹಬ್ಬದಂದು. ಶುಕ್ರವಾರ ರಜವಿಲ್ಲದಿದ್ದರೆ "First day First show IMPOSSIBLE" ಎಂದರೆ ನೀವೂ ನನ್ನ ಅಭಿಪ್ರಾಯವನ್ನು ತಳ್ಳಿಹಾಕುವುದಿಲ್ಲ ಎಂದು ನಂಬಿದ್ದೇನೆ. ವೀಕೆಂಡ್ ಇರುವುದೇ ಮಜಾ ಮಾಡೋಕ್ಕೆ. ಆದ್ದರಿಂದ "ಪೃಥ್ವಿ"ಯನ್ನು ಆವರಿಸಲು ಉಡುಪಿಯ ಅಲಂಕಾರ್ ಟಾಕೀಸ್ ಗೆ ಹೋದೆವು. ಇಷ್ಟೆಲ್ಲಾ ಸಿನೆಮಾಗಳನ್ನು ನೋಡಿರುವ ಉಡುಪಿಯ ಚಿತ್ರ ಮಂದಿರಗಳ ಬಗ್ಗೆ ಒಂದೇ ಮಾತಿನಲ್ಲಿ ತುಳುವಿನಲ್ಲಿ ಹೇಳಬೇಕಾದರೆ "ಸುಖ ಇಜ್ಜಿ ಮಾರ್ರೇ" ಕೊಂಕಣಿಯಲ್ಲಿ ಹೇಳುವುದಾದರೆ "ಬುರ್ನಾಸ್" ಕನ್ನಡದಲ್ಲಿ ಇವೆಲ್ಲವನ್ನೂ ಅರ್ಥೈಸುವುದಾದರೆ, "ಗಾಳಿಯಾಡದ.... ಕೆಲವೊಮ್ಮೆ ಮಾತೂ/ಹಾಡುಗಳು ಕೇಳಿಸದ, ಮೊಬ್ಬಾದ ಪರದೆಯುಳ್ಳ, ನೆಲ-ಗೋಡೆ ಎಲ್ಲೆಲ್ಲೂ ಬೀಡಾ-ಜರದಾ ಗಳ ರಂಗೋಲಿಗಳುಳ್ಳ, ಕೆಲವೊಮ್ಮೆ ಸೀಟ್ ಗಳಲ್ಲಿ ಕೂತಹಾಗೆಯೇ ಬಿದ್ದು ಹೋಗುತ್ತೇವೆಯೋ ಎಂಬ ಹೆದರಿಕೆ ಹುಟ್ಟಿಸುವ ಚಿತ್ರಮಂದಿರಗಳು......."&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span class="Apple-style-span"  style="color:#000099;"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span class="Apple-style-span"  style="color:#000099;"&gt;&lt;span class="Apple-style-span"  style="font-size:large;"&gt;ಅದೇನೇ ಇರಲಿ "ಅಲಂಕಾರ್" ನಲ್ಲಿ ನೋಡಿದ ಸಿನೆಮಾ ಹೀಗಿತ್ತು : ಕತೆ ನೂತನವಾಗಿದೆ. ಸ್ವಲ್ಪ ಮಂದಗತಿಯಲ್ಲಿ ಸಾಗುತ್ತದೆ. ಜೇಕಬ್ ವರ್ಗೀಸ್ ರ ನಿರ್ದೇಶನ ಪಕ್ವವಾಗಿದೆ. ಸಾಧಾರಣವಾಗಿ ಬರುವ ಎಲ್ಲಾ ಸಿನೆಮಾಗಳ ಮೂಲ ಮಂತ್ರ "ಲವ್ ಸ್ಟೋರಿ" ಗೆ ಹೆಚ್ಚು ಒತ್ತು ನೀಡದ ಜೇಕಬ್ ಮತ್ತೊಂದು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಮಣಿಕಾಂತ್ ಕದ್ರಿಯ ಹಿನ್ನೆಲೆ ಸಂಗೀತ ನಿಮ್ಮನ್ನು ಸಂಗೀತಪ್ರಿಯರನ್ನಾಗಿ ಮಾಡಿಸುತ್ತದೆ. ಪುನೀತ್ ರಾಜ್ ಕುಮಾರ್ ತಮ್ಮ ಎಲ್ಲಾ ಚಿತ್ರಗಳಲ್ಲೂ ತಮ್ಮ ನಟನಾ-ನೃತ್ಯ-ಆಕ್ಷನ್ ಇಲಾಖೆಗಳಲ್ಲಿ ತಮ್ಮ ಛಾಪು ಮೂಡಿಸಿದವರೇ. ಈ ಚಿತ್ರದಲ್ಲೂ ಅಂತೆಯೇ. ಮುಗುಳು ನಗೆಯೊಂದಿಗೆ ಅತ್ಯುತ್ತಮ್ ನಟನೆಯನ್ನು ಪ್ರದರ್ಶಿಸಿದ್ದಾರೆ. ಪಾರ್ವತಿ ಮೆನನ್ ಮುದ್ದಗಿದ್ದರೆ!! ಮುದ್ದಾಗಿ ಕಾಣಿಸುತ್ತಾರೆ ಕೂಡ. ಸಾಧು ಕೋಕಿಲ ಖಂಡಾಪಟ್ಟೆ ನಗಿಸುವುದಿಲ್ಲವಾದರೂ ತಮ್ಮ ಪಾತ್ರಕ್ಕೆ ಯಾವುದೇ ಮೋಸ ಮಾಡಿಲ್ಲ. ಉಳಿದಂತೆ ಶ್ರ್‍ಈನಿವಾಸಮೂರ್ತಿ, ಅಚ್ಯುತ್ ರಾವ್, ಅವಿನಾಶ್, ರಮೇಶ್ ಭಟ್, ಸಿ. ಆರ್. ಸಿಂಹ ತಂತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span class="Apple-style-span"  style="color:#000099;"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span class="Apple-style-span"  style="color:#000099;"&gt;&lt;span class="Apple-style-span"  style="font-size:large;"&gt;ನಾಯಕನಿಗೆ ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸುವ ಹೆಬ್ಬಯಕೆ. ಓದಿನಲ್ಲಿ ಮುಂದಿದ್ದ ಅವನು ಐ.ಎ.ಎಸ್ ಅಧಿಕಾರಿಯೂ ಆಗುತ್ತಾನೆ. ಎಲ್ಲವೂ ಸಾಧಾರಣವಾಗಿ ನಡೆಯುತ್ತಿರುವಾಗ ನಾಯಕ ತನ್ನ ಪತ್ನಿಯೊಂದ್ದಿಗೆ ರಣ ರಣ ಬಿಸಿಲಿನ, ಸಮಸ್ಯೆಗಳ ಆಗರಗಳಾದ, ಗಣಿ-ಧಣಿಗಳ ಭದ್ರ ಕೋಟೆಯಾದ ಬೆಳ್ಳಾರಿಗೆ ಡಿ.ಸಿ. ಯಾಗಿ ವರ್ಗವಾಗಿ ಹೋಗುತ್ತಾನೆ . ಬೆಳ್ಳಾರಿಯ ಜನರ ವಂಚಿತ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಲು ನಾಯಕ ಮುಂದಾಗುತ್ತಿರುವಂತೆಯೇ ರಾಜಕೀಯ ವ್ಯಕ್ತಿಗಳ ಅಸಹ್ಯಕರ ಕಿರಿಕಿರಿ, ಕಾಟ, ಕಿರುಕುಳ  ಪ್ರಾರಂಭವಾಗುತ್ತದೆ. ನೀರು, ನೆಲ, ಭ್ರಷ್ಟಾಚಾರ ಗಳನ್ನು ತಕ್ಕಮಟ್ಟಿಗೆ Highlight ಮಾಡಿದ್ದಾರೆ. ಒಬ್ಬ ನಿಷ್ಠಾವಂತ ಅಧಿಕಾರಿಗೆ ನೀಡುವ ಎಲ್ಲಾ ತರಹದ ತೊಂದರೆಗಳೂ ಇಲ್ಲಿ ಬಿಂಬಿತ. ಪ್ರಸ್ತುತ ರಾಜ್ಯ ಸರ್ಕಾರದ 3 idiots ಗಳಾದ (ಅವರು ಮೂರ್ಖರಲ್ಲ! ಸರ್ಕಾರವನ್ನು ಹೇಗೆ ನಡೆಸಬೇಕೆಂದು ತಿಳಿದಿರುವ ಚಾಣಕ್ಯರುಗಳು!!) ರೆಡ್ಡಿ ಸಹೋದರರ ಬಣ್ಣ ಹೊರಗೆಳೆಯಲೆಂದೇ ಮಾಡಿರುವ ಚಿತ್ರವನ್ನು ಖಂಡಿತವಾಗಿ ಒಮ್ಮೆ ನೋಡಬಹುದು. ಚಿತ್ರ ಮಂದಗತಿಯಲ್ಲಿ ಸಾಗುತ್ತದೆ, ಆದರೆ "ಶುಭಂ" ಮಾತ್ರ ತೀರಾ Abrupt ಎನಿಸುತ್ತದೆ. ಆದರೂ ಜೇಕಬ್ ವರ್ಗೀಸ್ ತಮ್ಮ ಗೆಲುವಿನ "ಸವಾರಿ" ಯನ್ನು ನಡೆಸುತ್ತಾರೆಂಬ ಅಪಾರ ನಂಬಿಕೆ ಇದ್ದೇ ಇದೆ.&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span class="Apple-style-span"  style="color:#000099;"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span class="Apple-style-span"  style="color:#000099;"&gt;&lt;span class="Apple-style-span"  style="font-size:large;"&gt;ಮುಗಿಸುವ ಮುನ್ನ..... &lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span class="Apple-style-span"  style="color:#000099;"&gt;&lt;span class="Apple-style-span"  style="font-size:large;"&gt;ನಮ್ಮ ದೇಶದ ಹಣೆಬರಹವೇ ಹಾಗೆ. ಸರ್ಕಾರವು ಬುದ್ಧಿವಂತ, ನಿಷ್ಠಾವಂತ ಅಧಿಕಾರಿಗಳಿಗೆ ತಮ್ಮ Reporting officerಆಗಿ ಒಬ್ಬ ಹೆಡ್ಡನನ್ನು, ದುರುಳನನ್ನೂ, ಅಸಲಿಗೆ ಒಬ್ಬ ಅಪ್ರಯೋಜಕನನ್ನು ನೇಮಿಸಿರುತ್ತದೆ......&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span class="Apple-style-span"  style="color:#000099;"&gt;&lt;span class="Apple-style-span"  style="font-size:large;"&gt;ಐ.ಎ.ಎಸ್ ಓದಿದ ಡಿ.ಸಿ. ಎಸ್.ಎಸ್.ಎಲ್.ಸಿ. ನಪಾಸಾದ ಸಚಿವನಿಗೋ, ಮಂತ್ರಿಗೋ ರಿಪೋರ್ಟ್ ಆಗುವ ವರೆಗೂ..................&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span class="Apple-style-span"  style="color:#000099;"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span class="Apple-style-span"  style="color:#000099;"&gt;&lt;span class="Apple-style-span"  style="font-size:large;"&gt;&lt;br /&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span class="Apple-style-span"  style="color:#000099;"&gt;&lt;span class="Apple-style-span"  style="font-size:large;"&gt;&lt;div style="text-align: justify;"&gt;ಇಂತಿ ನಿಮ್ಮ,&lt;/div&gt;&lt;div style="text-align: justify;"&gt;ಪ್ರ ಕೊ ಪ&lt;/div&gt;&lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-8573797444924896457?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/8573797444924896457/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=8573797444924896457' title='3 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/8573797444924896457'/><link rel='self' type='application/atom+xml' href='http://www.blogger.com/feeds/7468392804788272675/posts/default/8573797444924896457'/><link rel='alternate' type='text/html' href='http://prakopa.blogspot.com/2010/04/blog-post.html' title='&quot;ಪೃಥ್ವಿ&quot; ಎಂಬ ಹೊಸ ಸಿನೆಮಾ'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_b18KAcSIZ5o/S9cYdUlfFuI/AAAAAAAAAC4/KtMqGGAIZ9M/s72-c/09-puneet-parvathi-091009.jpg' height='72' width='72'/><thr:total>3</thr:total></entry><entry><id>tag:blogger.com,1999:blog-7468392804788272675.post-6565981926440386102</id><published>2010-03-07T22:18:00.000+05:30</published><updated>2010-03-07T22:27:17.687+05:30</updated><title type='text'>ಚಾರ್ (೪) ಚಾವಿ ಪ್ರಸಂಗಗಳು....................</title><content type='html'>&lt;div align="justify"&gt;&lt;br /&gt;&lt;br /&gt;&lt;span style="font-size:130%;"&gt;&lt;span style="color:#000099;"&gt;ಒಂದು ಕ್ಷಣ ಯೋಚಿಸಿ. ನೀವು ಸುಸ್ತಾಗಿ ರಾತ್ರಿ ನಿಮ್ಮ ಮನೆಗೆ ಬಂದಿದ್ದೀರಿ ಒಂದು ಭರ್ಜರಿ Busy ದಿನವನ್ನು ಮುಗಿಸಿಕೊಂಡು. ಬೆಳಿಗ್ಗೆಯ ಬಸ್ ಪ್ರಯಾಣವೇ ನಿಮ್ಮನ್ನು ಸತಾಯಿಸಿತ್ತು. ಅದರೊಂದಿಗೆ ನಿಮ್ಮ ಮುದ್ದಿನ ಹುಡುಗಿ ನಿಮ್ಮ ಮಾತನ್ನು ಲೆಕ್ಕಿಸದೇ ನಿಮಗೆ ಸ್ವಲ್ಪವೂ ಇಷ್ಟವಾಗದ ಚಲನಚಿತ್ರಕ್ಕೆ ಕರೆದುಕೊಂಡು ಹೋಗಿದ್ದಾಳೆ. ಸಿನಿಮಾ ಕೆಟ್ಟದಾದರೇನಂತೆ ಅವಳ ಸನಿಯದಲ್ಲಿ ಹಾಯಾಗಿ ಕೂತು, ಕೈಯಲ್ಲಿ ಕೈಹಿಡಿದು ಪ್ರೇಮಿಸೋಣವೆನ್ನುವಷ್ಟರಲ್ಲಿ ನಿಮ್ಮ ಪಕ್ಕದ ಮನೆಯ ಗೊಡ್ಡು ಸಂಪ್ರದಾಯದ ಅಜ್ಜ-ಅಜ್ಜಿಯರೂ ಬಂದು ನಿಮ್ಮ ಹಿಂದಿನ ಸೀಟಿನಲ್ಲಿ ಕೂತಿದ್ದಾರೆ. ಅವರೇನೂ ನಿಮ್ಮನ್ನು ಗುರುತು ಹಿಡಿಯುವಷ್ಟು ಚಾಲೂಗಳಲ್ಲದಿದ್ದರೂ ನಿಮಗೋ ಒಂದು ಅಂಜಿಕೆ, ೩ ಗಂಟೆಯ ಅತ್ಯಾಚಾರದ ನಂತರ ಅದ್ಯಾವುದೋ ಹೊಟೇಲಿಗೆ ಹೋದರೆ ಅಲ್ಲಿನ ಮಾಣಿಯೂ ನಿಮ್ಮನ್ನು ಕುಪಿತರನ್ನಾಗಿ ಮಾಡಿದ್ದಾನೆ. ರಾತ್ರಿ ಮುದ್ದಿನ ನಿಮ್ಮ ಗೆಳತಿಯನ್ನು ಅವಳ ಮನೆಯ ಮುಖ್ಯರಸ್ತೆಯಲ್ಲೇ ಬೀಳ್ಕೊಟ್ಟು ನಿಮ್ಮ ಮನೆಗೆ ಬಂದು ಜೇಬಿನಲ್ಲಿ ಕೈಯ್ಯಾಡಿಸಿದರೆ ಅಲ್ಲೆಲ್ಲಿದೆ ಚಾವಿ? ವಿಧಿಯೂ ಗಹಗಹಿಸಿ ನಗುತ್ತಿದೆ ---- "ಕಳೆದುಕೊಡೆಯಾ ಮನೆಯ ಚಾವಿಯನ್ನು.... ಅನುಭವಿಸೀಗ" ಎಂದು.&lt;br /&gt;&lt;br /&gt;ಆ ರಾತ್ರಿ ನೀವು ಮಾಡಬಹುದಾದುದೆಂದರೆ ಪಕ್ಕದಮನೆಗೆ ಹೋಗಿ ಅವರ ಮನೆಯಲ್ಲೇನಾದರೂ ನಿಮ್ಮ ಮನೆಯ ಚಾವಿ ಇದ್ದೀತೇ ಎಂದು ವಿಚಾರಿಸುವುದು, ಡ್ಯೂಪ್ಲಿಕೇಟ್ ಚಾವಿ ಮಾಡುವವನನ್ನು ಹುಡುಕುವುದು, ಇಲ್ಲವಾದರೆ ನಿಮ್ಮ ಗೆಳೆಯನ ಮನೆಗೆ ಹೋಗಿ ಮಲಗುವುದು, ಮತ್ತಿಲ್ಲವಾದರೆ ಮನೆಯ ಬಾಗಿಲಿನ ಪಕ್ಕದಲ್ಲಿನ ಕಿಟಕಿಯಿಂದ ಎನಾದರೂ ಸಾಹಸ ಮಾಡಬಹುದೇ ಎಂದು ಪ್ರಶ್ನಿಸಿ ಅದರ ಬಗ್ಗೆ ಸ್ವಲ್ಪ ಕಷ್ಟಪಡುವುದು, ಮೇಲ್ಹೇಳಿದ ಎಲ್ಲವೂ ನಿಮ್ಮ ಆ ದಿನದ ಬೆಳಗ್ಗಿನ ಎಡ ಮಗ್ಗುಲಿಗೆ ಸಂಬಂಧಿಸಿದ್ದರೆ ಮನೆಯ ಬಾಗಿಲ ಬಳಿಯಲ್ಲೇ ಚಪ್ಪಲಿಗಳನ್ನು ಸರಿಸಿ ಅಲ್ಲೇ ಹೊಸಲಿಗೆ ತಲೆಯೊಡ್ಡಿ ಮಲಗುವುದು. ಮಲಗೆದ್ದು ಮುಂದಿನ ದಿನದ ಮೊದಲನೆಯ ಕಾರ್ಯಕ್ರಮವನ್ನು ಬೀಗ ಒಡೆಯುವವನಿಗಾಗಿ ಮುಡಿಪಾಗಿಡುವುದು.....&lt;br /&gt;&lt;br /&gt;ನೆನ್ನೆಯ ದಿನ ನನ್ನೆಲ್ಲಾ ಕಾರ್ಯಗಳನ್ನು ಮುಗಿಸಿ ರಾತ್ರಿ ೯:೩೦ಕ್ಕೆ ಸಿನೆಮಾ ನೋಡಲೆಂದು ನನ್ನ ಲಾಪ್ಟಾಪ್ ಅನ್ನು ಅಣಿಮಾಡುತ್ತಿದ್ದಾಗಲೇ ಪುಷ್ಪಾ ನನಗೆ ಫೋನಾಯಿಸಿ.... "ಮನೆಯ ಚಾವಿಯನ್ನು ಮನೆಯೊಳಗೇ ಬಿಟ್ಟು ಬಾಗಿಲನ್ನು ಮುಚ್ಚಿಬಿಟ್ಟಿದ್ದೇನೆ. ಈಗ ನನಗೆ ಒಳಹೋಗಲಾಗುತ್ತಿಲ್ಲ. ನನಗೇನಾದರೂ ಸಹಾಯ ಮಾಡಬಲ್ಲೆಯಾ?" ಏಂದಳು. ಹಾಗೆಯೇ ಪೋಲೀಸರಂತೆ ಇಂಟೆರಾಗೇಷನ್ ಮುಂದುವರೆಸಿದಾಗ ತಿಳಿದದ್ದು ಇಷ್ಟು - ಮರುಗುಳಿ ಪುಷ್ಪಾ ಕೃಷ್ಣ ದೇವಸ್ಥಾನದಲ್ಲಿದ್ದ ವಿಶೇಷ ಪುರಂದರದಾಸರ ಆರಾಧನಾ ಕಾರ್ಯಕ್ರಮಕ್ಕೆ ಹೋಗುವ ಭರದಲ್ಲಿ ಚಾವಿಯನ್ನು ತೆಗೆದುಕೊಳ್ಳದೇ, ಆಟೋ ಲಾಕ್ ಅಳವಡಿತ ಬಾಗಿಲನ್ನು ಜಡಿದು ಹೋಗಿದ್ದಾಳೆ. ಮನೆಗೆ ಬಂದು ತನ್ನ ಜೋಳಿಗೆಯಂತಹ ಚೀಲವನ್ನು ಹುಡುಕಲು ತಾನು ಚಾವಿಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿಯೇ ಇಲ್ಲವೆಂದು ತನ್ನನ್ನು ತಾನೆ ಸಮರ್ಥಿಸಿಕೊಳ್ಳುತ್ತಿದ್ದಾಳೆ. ನಾನವಳ ಮನೆಗೆ ಹೋಗುವಷ್ಟರಲ್ಲಿ ಪುಷ್ಪಾ ಉದ್ದದ ಬೆತ್ತದ ಕಸಪೊರಕೆಯನ್ನು ಹಿಡಿದು ನಿಂತಿದ್ದಳು. ಪ್ರಾಯಷ: ನನ್ನಷ್ಟೇ ಎತ್ತರವಿದ್ದಿತು. ಅದರ ಸಹಾಯದಿಂದ ಕಿಡಿಕಿಯಿಂದ ಆಟೋಲಾಕ್ ಅನ್ನು ಮೀಟಿ ಬಾಗಿಲನ್ನು ತೆಗೆಯಬಹುದೆಂಬುದು ಅವಳ ವಾದ. ಪ್ರಯತ್ನಿಸಿದೆವು ಸಫಲರಾಗಲಿಲ್ಲ. ಆ ಬೆತ್ತದ ಕೋಲನ್ನು ಮಲೆನಾಡಿನಲ್ಲಿ ಉಪಯೋಗಿಸುವ ದೋಟಿಯನ್ನು ಅನುಕರಣೆ ಮಾಡುವ ಹಾಗೆ ಕೊಕ್ಕೆಯನ್ನು ಸಿಕ್ಕಿಸಿ ಆಟೋಲಾಕ್ ಅನ್ನು ಮೀಟಲು ಯತ್ನಿಸಿದಾಗ ಕೊಕ್ಕೆಯೇ ತುಂಡಾಯಿತು. ಅಷ್ಟೆಲ್ಲಾ ಸುಲಭವಾಗಿ ಲಾಕ್ ತೆರೆಯುವಂತಿದ್ದರೆ ದಿನವೂ ಕಳ್ಳತನವು ನಡೆಯುತ್ತಲೇ ಇತ್ತು. ಗಾದ್ರೇಜ್, ಅಲಿಘರ್, ನವತಾಲ್ ಕಂಪನಿಗಳೂ ಇಷ್ಟುಹೊತ್ತಿಗೆ ರೋಡಿನಲ್ಲಿ ಬಟಾಣಿ ಮಾರುತ್ತಿದ್ದರಷ್ಟೆ. ಸಫಲತೆ ಕಾಣದಾದಾಗ ಪುಷ್ಪಾಳ ಕೋಣೆಯಲ್ಲಿ ಚಾವಿ ಕಾಣಬಹುದೆಂದು ಮುಂದಿನ ಬಾಗಿಲಿಂದ ಅವರ ಕೋಣೆಯ ಕಿಟಕಿಗೆ ಧಾವಿಸಿದೆವು. ಮನೆಯಿಂದ ಹೊರಡುವಾಗ ಎಲ್ಲಾ ವಿದ್ಯುತ್ ದೀಪಗಳನ್ನು ಆಫ್ ಮಾಡಿದ್ದಳು ಪುಷ್ಪಾ. ಕೋಣೆಯಲ್ಲಿ ಕಾಣುತ್ತಿದ್ದದ್ದು ಕತ್ತಲೆಯಷ್ಟೇ. ದೇವರ ಕೋಣೆಯಿಂದ ಕಾಣುತ್ತಿದ್ದದ್ದು ಗಣಪತಿ ದೇವರು ಹಾಗು ದೇವರ ಮುಂದೆ ಹೊತ್ತಿಸಿದ್ದ ಕಾಲ್ದೀಪ. ಅಜಮಾಸು ಆರಡಿ ಇದ್ದ ಆ ಕೋಲಿನ ಸಹಾಯದಿಂದಲೇ ಕೋಣೆಯ ವಿದ್ಯುತ್ ದೀಪಗಳನ್ನು ಆನ್ ಮಾಡಿದೆವು. ಅತೀ ಸದ್ದು ಆಗುತ್ತಿದ್ದ ಸಂದರ್ಭದಲ್ಲಿ ಪಕ್ಕದ ಮನೆಯವರು ಮಲಗಿದ್ದವರು ತಂತಮ್ಮ ಮನೆಯನ್ನು ಬೆಳಗಿಸಿ ಹೊರಬಂದರು ಗಲಾಟೆ ನೋಡಲು. ಕಳ್ಳನಂತೆ ನಾನು ಅಲ್ಲೇ ನಿಂತಿದ್ದೆ. ಅವರಾರಿಗೂ ನನ್ನ ಪರಿಚಿಯವಿಲ್ಲದ ಕಾರಣ, ಪೋಲೀಸ್ ಗೆ ಫೋನ್ ಮಾಡು ಎಂದು ತಂತಮ್ಮ ಹೆಂಡತಿಯರಿಗೆ ಹೇಳಲು, ಅಲ್ಲೆಲ್ಲೋ ಇದ್ದ ಪುಷ್ಪಾ ಧಾವಿಸಿ ಬಂದು ನನ್ನ ಪಾತ್ರವನ್ನು ಅವರಿಗೆ ಮನವರಿಕೆಮಾಡಿಕೊಟ್ಟಳು. ಮನೆಯ ಚಾವಿ ಹುಡುಕಾಟ ಆಗ ಶುರುವಾಯ್ತು ನೋಡಿ, ಮೇಜಿನ ಮೇಲಿರಬಹುದಾ, ಮೇಜಿನ ಡ್ರಾವರ್ ಒಳಗಿರಬಹುದಾ - ಹಾಗಾದಲ್ಲಿ ಡ್ರಾವರ್ ಸಹಿತ ಲಾಕ್ ಆಗಿದೆಯಾ, ಮಂಚದ ಮೇಲಿರಬಹುದಾ, ಅಥವಾ ಮರೆತು ಅಡುಗೆ ಮನೆಯಲ್ಲಿ ಇಟ್ಟಿರಬಹುದಾ, ಎಂಬಾಗಿ ತನಿಖೆ ನಡೆಸಿದ ನಂತರ, ಮಂಚದ ಮೇಲಿನ ಹಾಸಿಗೆಯಡಿ ಇರಬಹುದೆಂದು ಪುಷ್ಪಾ ಊಹಿಸಿದಳು. ಪುಣ್ಯಾತ್ಗಿತ್ತಿ ಪುಷ್ಪಾ ಹಾಸಿಗೆಯ ಮಧ್ಯದಲ್ಲಿಟ್ಟಿರಲಿಲ್ಲ, ಹಾಸಿಗೆಯ ಅಂಚಿನಲ್ಲಿ ಇಟ್ಟಿದ್ದಳು. ಮತ್ತಿನ್ನು ಆ ಚಾವಿಗೊಂದು ಗೊಂಬೆಯ ಚಾವಿ ಗೊಂಚಲು. ಅದನ್ನು ಹೊರತೆಗೆಯಲು ಪಟ್ಟ ಕಷ್ಟ ಹೇಳತೀರದು. ಮೂರ್ನಾಲ್ಕು ಬಾರಿ ಬಾಗಿಲಿನ ಚಾವಿ ಪಡೆಯಲು ನಮ್ಮಲ್ಲಿದ್ದ ಚಾವಿ (ಬೆತ್ತದ ಕೋಲು) ಕೋಣೆಯೊಳಗೆ ಬಿದ್ದು, ಅದನ್ನು ತೆಗೆದು ಅಂತೂ ಬಾಗಿಲಿನ ಚಾವಿ ಹಾಸಿಗೆಯಡಿಯಿಂದ ನೆಲಕ್ಕೆ ಬೀಳಿಸಿದೆ. ನಂತರ ಆ ಚಾವಿಯನ್ನು ಹತ್ತಿರದ ಗೋಡೆಗೆ ದೂಡಿ ನನ್ನಲ್ಲಿದ್ದ ಬೆತ್ತದ ಕೋಲಿನಿಂದ ಚಾವಿ ಗೊಂಚಲಿನ ಅಂದಿಗೆಯ ವ್ಯಾಸ ಬೆತ್ತದ ಕೋಲಿನ ವ್ಯಾಸಕ್ಕಿಂತ ಚಿಕ್ಕದದ್ದರಿಂದ ಮತ್ತೊಂದು ಪುಟ್ಟ ಕೊಕ್ಕೆಯ ಆಭಾರದಿಂದ ಗೋಡೆಗೆ ಒತ್ತಿ ಹಿಡಿದು ಅಂತೂ ಇಂತೂ ಚಾವಿ ಹೊರಗೆಳೆದೆವು. ಇಂಜಿನಿಯರ್ ಆಗಿ ಆಗ ಮಾಡಬೇಕಾದ ಮೊದಲನೆಯ ಕೆಲಸವೆಂದರೆ - ಲೆಸನ್ ಲರ್ನ್ಡ್. ಅಂದಿನ ಪಾಠ ಇದಾಗಿತ್ತು. ಮನೆಯಿಂದ ಹೊರಡುವಾಗ ಚಾವಿ ಕೊಂಡೊಯ್ಯುವುದು ಮರೆಯುವಂತಿಲ್ಲ. ಮರೆತುಹೋಗುವುದಾದರೆ, ಮನೆಯ ಕಿಟಕಿಯನ್ನಾದರೂ ತೆಗೆದು ಹೊರಡಬೇಕು. ಎರಡನೆಯ ಸಲಹೆ ಸ್ವಲ್ಪ ಹೆಚ್ಚು ತ್ರಾಸು ನೀಡಬಹುದೇಕೆಮ್ದರೆ ಇತರರೂ ಈ ಉಪಾಯವನ್ನು ಸರಾಗವಾಗಿ ಬಳಸಿ ನಿಮ್ಮ ಮನೆಯಬಾಗಿಲನ್ನು ಒಡೆಯದೇ ಸಲೀಸಾಗಿ ತಮಗೆ ಬೇಕಾದ್ದನ್ನು ಸಾಗಿಸಿಕೊಳ್ಳಬಹುದು. ಎಚ್ಚರವಾಗಿರಿ!!!!&lt;br /&gt;&lt;br /&gt;ಪುಷ್ಪಾಳ ಮನೆಯಿಂದ ಬರುತ್ತಿದ್ದಾಗ ಇದೇ ಮಾದರಿಯ ಸಾಹಸ-ಸಾಧನೆಗಳು ನೆನಪಿಗೆ ಬಂದವು. ಡಾಲಸ್ ನಲ್ಲಿದ್ದಾಗ ನಾವು ನಮ್ಮ ಮಹಾಪ್ರಬಂಧಕರ ಮನೆಯಲ್ಲೇ ಬಾಡಿಗೆಗೆ ಇದ್ದೆವು. ಮನೆಯಲ್ಲಿ ನಾವು ನಾಲ್ವರಿದ್ದೆವು, ಮನೆಯಲ್ಲಿ ಒಂದೇ ಸ್ನಾನದ ಮನೆ. ಅಮೇರಿಕೆಯಲ್ಲಿಯ ಸ್ನಾನದ ಮನೆಯೆಂದರೆ ನಿಮಗೆ ತಿಳಿಯುತ್ತದೆಂದು ಭಾವಿಸುತ್ತೇನೆ. ಅದು Attached Bathroom. ರಾತ್ರಿ ಎಲ್ಲರೂ ತಡವಾಗಿ ಮಲುಗುತ್ತಿದ್ದೆವಾದ್ದರಿಂದ ಬೆಳಿಗ್ಗೆ ನಮಗೆ ಉದಯವಾಗುತ್ತಿದ್ದುದೂ ತಡವಾಗಿಯೇ. ಅದೊಂದು ದಿನ ನಾನೇನೋ ಬೇಗಲೇ ಎದ್ದು ನನ್ನ ನಿತ್ಯಕರ್ಮಗಳನ್ನೆಲ್ಲಾ ಮುಗಿಸಿ ರೆಡಿಯಾಗಿದ್ದೆ. ಅದರ ಮುಂಚೆಯೇ ನನಗೇ ತಿಳಿಯದಂತೆ ಒಂದು ಭಾನ್ಗಡಿಯನ್ನೂ ನಡೆಸಿದ್ದೆ. ಸ್ನಾನದ ಮನೆಯ ಬಾಗಿಲಿಗೆ ಬಾಲ್ ನಾಬ್ (Ball knob) ಜಾತಿಯ ಚಿಲಕ. ಇದು ಹೇಗೆ ಅಂತ ಯೋಚಿಸುತ್ತಿದ್ದರೆ - ಬಾಗಿಲಿನ ಒಂದು ಭಾಗದಲ್ಲಿ ಚಂಡಿನ ಆಕಾರದ ನಾಬ್. ನಾಬ್ ಅನ್ನು ಪ್ರದಕ್ಷಿಣಾಕಾರ ತಿರುಗಿಸಿ ಬಾಗಿಲನ್ನು ನಿಮ್ಮಿಂದಾಚೆಗೆ ತಳ್ಳಿದರೆ ಬಾಗಿಲು ತೆರೆಯುತ್ತದೆ;. ಬಾಗಿಲಿನ ಮತ್ತೊಂದು ಭಾಗದಲ್ಲಿ ಒಂದು ಚಿಕ್ಕ ಬಟನ್. ನೀವು ಸ್ನಾನ ಮಾಡುವಾಗ ಇತರರು ಒಳಗೆ ಬರಬಾರದೆಂದರೆ ಆ ಬಟನ್ ಅನ್ನು ಒಳಗೆ ಅದುಮಿಬಿಡಿ. ಹೊರಗಿನವರು ಜಪ್ಪಯ್ಯ ಅಂದರೂ ಒಳಬರಲಾಗುವುದಿಲ್ಲ. ಹಾಂ. ಹೊರಗಿನ ಚಿಲಕದ ಚಾವಿ ಅವರಲ್ಲಿ ಇದ್ದರೆ, ಬರಬಹುದು ಬಿಡಿ. ಆದಾರೆ ಒಳಗೆ ಯಾರೋ ಸ್ನಾನ ಮಾಡುವಾಗ ಚಾವಿ ಬಳಸಿ ಒಳಗೆ ಬರುವುದು ಅಷ್ಟು ಸಭ್ಯತೆ ಕಾಣುವುದಿಲ್ಲ. ಏನಂತಿರ? ಸ್ನಾನ ಮುಗಿಸಿ ಹೊರಬರುವಾಗ ಯಾವುದೋ ನೆನಪಲ್ಲಿ ಆ ಬಟನ್ ಒತ್ತಿ ಹೊರಗಿನಿಂದ ಬಾಗಿಲನ್ನು ಜಡೆದುಬಿಟ್ಟಿದ್ದೆ. ಅಲ್ಲಿಗೆ ಮುಗಿಯಿತು. ಸ್ನಾನದ ಮನೆಯ ಒಳಗೆ ಹೋಗುವುದು "ACCESS DENIED!!!" ಮೂರು ಜನರು ನನ್ನ ಸ್ನಾನ ಮುಗಿಯುವುದನ್ನೇ ಕಾಯುತ್ತಿದ್ದರು. ನಾನು ಹೊರಗೆ ಬಂದರೂ ಪಾಪ ಒಳಗೆ ಹೋಗಲು ಯಾವುದೇ ಮಾರ್ಗವಿಲ್ಲ.ನಮ್ಮ ಬಳಿ ಇದರ ಚಾವಿಯೂ ಇಲ್ಲ. ಆಫಿಸ್ ನೂ ಬಂಕ್ ಮಾಡುವಂತಿಲ್ಲ. ಅಮೇರಿಕೆಯಲ್ಲಿ ನಮ್ಮಲ್ಲಿ ಸಿಗುವಹಾಗೆ ಪೆಟ್ಟಿಗೆ ಅಂಗಡಿ, ಅಲ್ಲೊಬ್ಬ ಬೀಗ ಒಡೆಯುವ ಅನುಭವೀ ಮುದುಕ ಸಿಗುವುದೂ ಇಲ್ಲ. ಪ್ರಬಂಧಕರಲ್ಲಿ ಚಾವಿ ಕೇಳಲು ಅವರಿಂದ ಬೈಗುಳ ತಿನ್ನಲು ನಮಗೆ ಹಸಿವೂ ಇರಲಿಲ್ಲ. ಹೇಗೆ ಹೇಗೆ ಎನ್ನುವಷ್ಟರಲ್ಲಿ ಕೆಳಗಿನಿಂದ ರೋಣದ ಒಂದು Screw Driver ತಂದ. ನಾನೊಂದು ಚಾಣ (ಚಿಸೆಲ್) ಹಾಗು ಸುತ್ತಿಗೆ (ಮಾಲೆಟ್) ಹಿಡಿದೆ. ಧಬಾರ್ ಧಬಾರ್ ಎಂದು ಕುಟ್ಟಿ ಬಾಗಿಲಿನ ಬಾಲ್ ನಾಬ್ ಅನ್ನು ಮುರಿದೆವು. ಅಲ್ಲಿಗೆ ಇನ್ನು ಮುಂದೆ ಬಾಗಿಲನ್ನು ಲಾಕ್ ಮಾಡಿಕೊಳ್ಳುವ ಪ್ರಮೇಯವೇ ಇಲ್ಲದಂತಾಯಿತು. ಇದನ್ನು ನಮ್ಮ ಪ್ರಬಂಧಕರಲ್ಲೂ ಹೇಳಲಿಲ್ಲ. ಬಾಗಿಲನ್ನು ಸರಿಪಡಿಸುವ ಬಗ್ಗೆ ಯೋಚಿಸಲೂ ಇಲ್ಲ. ನಮ್ಮಲ್ಲೇ ಒಂದು ಒಡಂಬಡಿಕೆ ಮಾಡಿಕೊಂಡೆವು, ಸ್ನಾನದ ಕೋಣೆಗೆ ಹೋಗುವ ಮುನ್ನ ಯಾರಾದರಾಗಲಿ ಹೊರಗೊಂದು ಚೀಟಿ ಅಂಟಿಸಬೇಕು. ಅಂಟಿಸದೇ ಒಳಗೆ ಹೋದಾಗ ಯಾರಾದರೂ ಒಳಗೆ ಬಂದರೆ ನೋಡಬಾರದ್ದೆಲ್ಲಾ ನೋಡಿದರೆ ಅದು ನೋಡಿದವನ ದೋಷವಲ್ಲ, ಪ್ರದರ್ಶನ ನೀಡಿದವನ ಪ್ರಮಾದವೆಂದು. ನಾವೆಲ್ಲರೂ ಒಳ್ಳೆಯ ಹುಡುಗರಾದ್ದರಿಂದ ಕುಚೇಷ್ಟೆಗಾಗಿಯೂ ಸ್ನಾನದ ಕೋಣೆಯ ಬಾಗಿಲಲ್ಲಿ ಅಂಟಿಸಿದ್ದ ಚೀಟಿಯನ್ನು ಹರಿದು ಒಳಗೆ ಗೂಳಿಯಂತೆ ನುಗ್ಗುವ ಪ್ರಯತ್ನ ಮಾಡಿರಲಿಲ್ಲ.&lt;br /&gt;&lt;br /&gt;ಮತ್ತೊಂದು ಪ್ರಸಂಗ: ಬಿ.ಇ. ಮುಗಿದ ನಂತರ ಕೆಲಸ ಹುಡುಕುವ ಭರಾಟೆ. ಬರುತ್ತಿದ್ದ SMS ನಂಬಿಕೊಂಡೇ ಇಡಿ ಬೆಂಗಳೂರು ಸುತ್ತುತ್ತಿದ್ದೆವು ನಾವು ಕೆಲವು ನಿರುದ್ಯೋಗಿ ಮಿತ್ರರು. ಅಂತಹ ಸಂದರ್ಭದಲ್ಲಿ ಸೈಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಏರ್ಪಾಡಾಗಿದ್ದ ಒಂದು Walk-in ಗೆ ಹೋದ ನೆನಪು ಇನ್ನೂ ಅಚ್ಚಳಿಯದಂತೆ ಉಳಿದಿದೆ. ಆದಿನ ರಿಚ್ಮಂಡ್ ರಸ್ತೆಯಲ್ಲೇ ನನ್ನ ಅಪ್ಪನ ಬಜಾಜ್ ಚೇತಕ್ ಗಾಡಿಯನ್ನು ನಿಲ್ಲಿಸಿ ಗಾಡಿಯನ್ನು ಲಾಕ್ ಮಾಡೀ ಇಂಟರ್ವ್ಯೂಗೆ ಬಂದೆನು. ನನ್ನೊಟ್ಟಿಗೆ ನನ್ನ ಸಹಪಾಟಿಗಳೂ ಇದ್ದರು. ಇಂಟರ್ವ್ಯೂ ಮುಗಿದಿತ್ತು. ಕೆಲಸ ಸಿಗಲಿಲ್ಲ. ಹತಾಶರಾಗಿ ಚೆತಕ್ ನ ಬಳಿ ಬಂದು ನೋಡುತ್ತೇನೆ ನನ್ನ ಗಾಡಿಯ ಚಾವಿ ಕಳೆದುಕೊಂಡಿದ್ದೇನೆ. ಈಗ್ಗೆ ಸ್ವಲ್ಪ ತಿಂಗಳ ಹಿಂದೆ ವಿಜಯನಗರದಲ್ಲಿ ಹೀಗೆ ಆದಾಗ ನಿತಿನ್, ಪ್ರಸಾದ್, ಶ್ರ್‍ಈನಿವಾಸ್ ಸಹಾಯದಿಂದ ಮನೆಯಿಂದ ಮತ್ತೊಂದು ಚಾವಿ ತಂದು ಎಷ್ಟೋ ಕಿರಿಕಿರಿ ಮಾಡಿಕೊಂಡಿದ್ದೆ. ಮತ್ತೆ ಅದೇ ಸುಳಿಯಲ್ಲಿ ಸಿಕ್ಕಿ ಬೇಳಲು ನನ್ನನ್ನು ನಾನು ಶಪಿಸಲಾರಂಭಿಸಿದೆ. ರಿಚ್ಮಂಡ್ ರಸ್ತಿಯಲ್ಲಿ ನನ್ನೊಟ್ಟಿಗೆ ಇದ್ದ ರತೀಶ್ ಡ್ಯೂಪ್ಲಿಕೇಟ್ ಚಾವಿಯ ಉಪಾಯ ಹೇಳಿದ. ಜೇಬಲ್ಲಿದ್ದ ಅಲ್ಪಸ್ವಲ್ಪ ಹಣದಲ್ಲಿ ಡ್ಯೂಪ್ಲಿಕೇಟ್ ಚಾವಿ ಮಾಡಿಸಲೂಬಹುದಿತ್ತು. ಆದರೇ ವಿಧಿಯಾಟವೇ ಬೇರೆಯಾಗಿತ್ತು. "ಇಲ್ಲಿ ಇಲ್ಲ ಸಾರ್, ಚೇತಕ್ ಲಾಕ್ ಓಪನ್ ಮಾಡಕ್ಕೆ ಜೆ.ಸಿ. ರೋಡ್ ನಲ್ಲಿ ಜನ ಸಿಗ್ತಾರೆ..... ಇಲ್ಲಾಣ್ಣಾ ಶಿವಾಜಿನಗರ ಬಿಟ್ರೆ ಬೇರೆಲ್ಲೂ ಇಲ್ಲ......" ಎಂದೆಲ್ಲಾ ಸಲಹೆಗಳು ಬಿಟ್ಟಿಯಾಗಿ ನಮಗೆ ಸಿಗುತ್ತಿತ್ತು ಇಷ್ಟೊಂದು ಕ್ಲಿಷ್ಟಕರವಾದ ಲಾಕ್ ಇರುವ ಗಾಡಿಯನ್ನು ನಮ್ಮಪ್ಪ ಇನ್ನೂ ನಂಬಿದಾರಲ್ಲಾ ಎಂದು ಕೊರಗುವಾಗಲೇ ".....ಮ್ಯೂಸಿಯಮ್ ರೋಡಿನಲ್ಲೊಬ್ಬ ಇದಾನಂತೆ. ಟ್ರೈ ಮಾಡೋಣ..." ಎಂದು ರತೀಶ್ ಹೇಳಿದ. ಕಡೆಗೆ ಆ ಮೆಕಾನಿಕ್ ನನ್ನು ಕರೆತಂದು ಆತ ಚಾವಿ ಮಾಡಿಕೊಟ್ಟು ಅವನೊಂದಿಗಿಷ್ಟು ವ್ಯವಹಾರ ಮಾಡಿ ಮನೆಗೆ ಹೊರಡುವ ಮುನ್ನ ನನ್ನ ಬ್ಯಾಗ್ ನಲ್ಲಿದ್ದ ಜಾಕೆಟ್ ಹಾಕಬೇಕೆಂದೆನಿಸಿ ಸುಮ್ಮನೆ ಕೈಯ್ಯನ್ನು ಜಾಕೆಟ್ ಜೇಬಿನಲ್ಲಿ ಇರಿಸಲು ಅಲ್ಲಿ ಸಿಕ್ಕಿದ್ದು ನಾನು ಕಳೆದುಕೊಂಡೆನೆದ ಚೇತಕ್ ಗಾಡಿ ಕೀಲಿಕೈ, ಜತೆಗೆ ಇಪ್ಪತ್ತು ರುಪಾಯಿ.......&lt;br /&gt;&lt;br /&gt;ಕಡೆಯ ಪ್ರಸಂಗ: ನಡೆದದ್ದು ತಮಿಳುನಾಡು ರಾಜ್ಯದ ಬೀಚ್ ರೆಸಾರ್ಟ್ ನಲ್ಲಿ. ಗೆಳೆಯರೀರ್ವರು ಕೆಲಸದ ವಿಷಯವಾಗಿ ತಮಿಳುನಾಡಿಗೆ ಹೋದಾಗ ರೆಸಾರ್ಟ್ ನಲ್ಲಿ ರಾತ್ರಿ ತಂಗಿದಾಗ ನಡೆದ ಘಟನೆ. ರಾತ್ರಿ ಭರ್ಜರಿ ಭೋಜನದ ನಂತರ ಸ್ವಲ್ಪ ರಂಗು ರಂಗಾಗಿರಲಿ ಎಂದು ಚೂರುಪಾರು ತಂದರು ಆ ಸ್ನೇಹಿತರು. ಚೂರುಪಾರು ಎಂದರೆ ನಿಮಗೆ ತಿಳಿಯಲಿಕ್ಕಿಲ್ಲ. ಕುಡಿಯಲು ಸ್ವಲ್ಪ ವೋಡ್ಕಾ, ವೈನ್, ಸ್ಪ್ರೈಟ್, ಬಾಯಿ ಚಪ್ಪರಿಕೆಗೆ ಚಿಪ್ಸ್ ಇತ್ಯಾದಿ. ರೆಸಾರ್ಟಿನ ೩ನೇ ಅಂತಸ್ತಿನಲ್ಲಿ ಇವರಿಗೊಂದು ರೂಮು. ರೂಮಿನಲ್ಲಿ ಕುಡಿದು ಅವಾಂತರವಾಗದಿರಲೆಂದು ಈರ್ವರೂ ಸಿಟ್-ಔಟ್ ನ ಮೊರೆಹೋದರು. ಸಿಟ್-ಔಟ್ ನ ಬಾಗಿಲು ಬಾಲ್ ನಾಬ್ ಜಾತಿಯ ಲಾಕ್ ಸಿಸ್ಟಮ್ ಆಗಿದ್ದು ರೆಸಾರ್ಟ್ ರೂಮನ್ನು ಸೇರಲು ಒಂದೆ ಮಾರ್ಗವಾಗಿತ್ತು. ಈರ್ವರು ಗೆಳೆಯರು ಕಂಠಭರಿತ ಕುಡಿದು ತಂತಮ್ಮ ಭಗ್ನ ಪ್ರೇಮದ ಬಗ್ಗೆ ಮಾತಾಡುತ್ತಿದ್ದರಾಗ ಜೋರಾಗಿ ಗಾಳಿ ಬೀಸಿ ಸಿಟ್ ಔಟ್ ಬಾಗಿಲು ಲಾಕ್ ಆಗಿಬಿಟ್ಟಿತು. ಅಷ್ಟು ಹೊತ್ತಿಗಾಗಲೇ ಗೆಳೆಯರು ಸಿಕ್ಕಪಟ್ಟೆ ಟೈಟ್ ಆಗಿದ್ದರು. ಬಾಯಿಗೆ ಬಂದಂತೆ ಬಡಬಡಾಯಿಸಿ ಕೊನೆಗೆ ಮಲಗೋಣವೆಂದು ಬಾಗಿಲು ತೆರೆಯಲು ನೋಡುತ್ತಾರೆ ಲಾಕ್ ಆದ ಬಾಗಿಲು ಅಷ್ಟು ಸಲೀಸಾಗಿ ತೆರೆಯಲು ಬರುವುದಿಲ್ಲ. ಅವರಿಬ್ಬರಲ್ಲಿ ಸ್ವಲ್ಪ ಹೆಚ್ಚು ಟೈಟ್ ಆದವ, "ಈ ಬಾಗಿಲನ್ನು ಒಡೆಯೋಣ. ೫೦೦ ರೂ ಫ಼ೈನ್ ಕಟ್ಟಿ ಮುಗಿಸಿ ಬಿಡೋಣ" ಅಂದಾಗ ಕಡಿಮೆ ಟೈಟ್ ಆದವನು "ಇಲ್ಲಾ ಗುರು ಹತ್ತು ಸಾವಿರ ಮಿನಿಮಮ್ ಪೀಕಿಸ್ತಾರೆ.... ಒಡೆಯಕ್ಕೆ ಬರಲ್ಲ" ಎಂದಾಗಿ ಅರ್ಥೈಸಿಸಿದನು, ಹೆದರಿಸಿದನು. ಲಾಕ್ ಓಪನ್ ಮಾಡಲಿಕ್ಕೆ ಚಾವಿ ರೂಮಿನಲ್ಲಿದೆ. ಅಲ್ಲಿಗೀಗ ಹೋಗಲಾಗದು. ಅಲ್ಲಿಯೇ ಫೋನ್ ಇದೆ. ಅದನ್ನೂ ಉಪಯೊಗಿಸಲಾಗದು. ಕೊನೆಗೆ ಸಿಟ್ ಔಟ್ ನಿಂದ ಹೊರಾವರಣಕ್ಕೆ ಹಾರಿ ಯಾರಾದರ ಸಹಾಯ ಪಡೆಯುವ ಉಪಾಯ ಅವರಿಗೆ ಹೊಳೆಯಿತು. ಆಗ ಸಮಯ ೧೧:೩೦. ಸಿಟ್ ಔಟ್ ನಿಂದ ಕೆಳಗಿಳಿದು ಅಲ್ಲೆಲ್ಲೋ ದೂರದಲ್ಲಿ ಕಾಣುತ್ತಿದ್ದ ರೆಸಾರ್ಟಿನ ಹಿತ್ತಲು ಬಾಗಿಲ ಗೋಡೆಯನ್ನು ಹುಡುಕಿ ಆ ಮೂಲೆಯಲ್ಲಿದ್ದ ಜವಾನನಿಗೆ ಇವರ ಹರಕು ತಮಿಳಿನಲ್ಲಿ ತಿಳಿಹೇಳುವಷ್ಟರಲ್ಲಿ ಅರ್ಧ ಹಣ್ಣಾಗಿಬಿಟ್ಟರು. ಅವನ ಸಹಾಯದಿಂದಲೇ ರೆಸಾರ್ಟ್ ನ Reception ಗೆ ಬಂದು ಅಲ್ಲಿ ನಿದ್ರಿಸುತ್ತಿದ್ದ ರೂಂ ಬಾಯ್ ನನ್ನು ಬಡೆದೆಬ್ಬಿಸಿ ಡ್ಯೂಪ್ಲಿಕೇಟ್ ಚಾವಿಯ ಅನುವಿನಿಂದ ಪುನಃ ರೂಮ್ ನ ಒಳಗೆ ಬರುವಾಗ ಬೆಳಿಗ್ಗೆ ಎರಡು ಗಂಟೆ, ಅಷ್ಟರ ಹೊತ್ತಿಗೆ ಕುಡಿದದ್ದ ನಷೆ ಇಳಿದು ರೆಸಾರ್ಟಿನ ಹಾಯಾದ Foam bed ಗಳ ಮೇಲೆ ಮಲಗಿ ತಮ್ಮ ದಂಡ(ದ)-ಯಾತ್ರೆ ಮುಗಿಸಿದ್ದರು.&lt;br /&gt;&lt;br /&gt;ನಿಮ್ಮವ,&lt;br /&gt;&lt;br /&gt;ಪ್ರಕೊಪ&lt;br /&gt;&lt;/div&gt;&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-6565981926440386102?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/6565981926440386102/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=6565981926440386102' title='7 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/6565981926440386102'/><link rel='self' type='application/atom+xml' href='http://www.blogger.com/feeds/7468392804788272675/posts/default/6565981926440386102'/><link rel='alternate' type='text/html' href='http://prakopa.blogspot.com/2010/03/blog-post.html' title='ಚಾರ್ (೪) ಚಾವಿ ಪ್ರಸಂಗಗಳು....................'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><thr:total>7</thr:total></entry><entry><id>tag:blogger.com,1999:blog-7468392804788272675.post-6002096749079918625</id><published>2010-01-24T18:52:00.000+05:30</published><updated>2010-01-24T19:38:14.838+05:30</updated><title type='text'>ಜುಗಲ್ ಬಂದಿ</title><content type='html'>&lt;a href="http://2.bp.blogspot.com/_b18KAcSIZ5o/S1xTMbS-liI/AAAAAAAAACw/YZn_-vZ9B2M/s1600-h/Udupi.jpg"&gt;&lt;img style="float:right; margin:0 0 10px 10px;cursor:pointer; cursor:hand;width: 320px; height: 200px;" src="http://2.bp.blogspot.com/_b18KAcSIZ5o/S1xTMbS-liI/AAAAAAAAACw/YZn_-vZ9B2M/s320/Udupi.jpg" border="0" alt=""id="BLOGGER_PHOTO_ID_5430306723652867618" /&gt;&lt;/a&gt;&lt;br /&gt;&lt;a href="http://4.bp.blogspot.com/_b18KAcSIZ5o/S1xRfBt1cJI/AAAAAAAAACo/oupfcy2POT8/s1600-h/DSC00657.JPG"&gt;&lt;img style="float:right; margin:0 0 10px 10px;cursor:pointer; cursor:hand;width: 320px; height: 240px;" src="http://4.bp.blogspot.com/_b18KAcSIZ5o/S1xRfBt1cJI/AAAAAAAAACo/oupfcy2POT8/s320/DSC00657.JPG" border="0" alt=""id="BLOGGER_PHOTO_ID_5430304844180451474" /&gt;&lt;/a&gt;&lt;br /&gt;&lt;a href="http://4.bp.blogspot.com/_b18KAcSIZ5o/S1xRei9PiFI/AAAAAAAAACg/fCe8SO10fU4/s1600-h/DSC00648.JPG"&gt;&lt;img style="float:right; margin:0 0 10px 10px;cursor:pointer; cursor:hand;width: 320px; height: 240px;" src="http://4.bp.blogspot.com/_b18KAcSIZ5o/S1xRei9PiFI/AAAAAAAAACg/fCe8SO10fU4/s320/DSC00648.JPG" border="0" alt=""id="BLOGGER_PHOTO_ID_5430304835923576914" /&gt;&lt;/a&gt;&lt;br /&gt;&lt;p align="justify"&gt;&lt;span style="font-size:130%;color:#000099;"&gt;&lt;/span&gt; &lt;/p&gt;&lt;br /&gt;&lt;br /&gt;&lt;br /&gt;&lt;br /&gt;ಸತತ ಮೂರು ವಾರದಿಂದ ವಾರಕ್ಕೊಂದರಂತೆ - ಏಳನೇ ಜನವರಿ, ಹದಿನೇಳನೆಯ ಜನವರಿ, ಇಪ್ಪತ್ತೊಂದನೆಯ ಜನವರಿ ಮೂರು ಸಂಗೀತ ರಸ ಸಂಜೆಯಲ್ಲಿ ನಾನು ಭಾಗಿಯಾಗಿರುವುದು ನನ್ನ ಸುದೈವವೇ ಸೈ. ಮೂಡುಬಿದ್ರಿಯ ಆಳ್ವಾಸ್ ವಿರಾಸತ್, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಸ್ವರಾಂಜಲಿ, ಉಡುಪಿ ಶ್ರೀ ಕೃಷ್ಣನ ದೇವಸ್ಥಾನದ ಪಕ್ಕದಲ್ಲಿಯೇ ಇರುವ ರಾಜಾಂಗಣದಲ್ಲಿ ನಡೆದ ಗಂಗಾ-ಕಾವೇರಿ ಜುಗಲಬಂದೀ ....ಈ ಮೂರು ಸಂಗೀತ ಸಂಜೆಗಳಲ್ಲಿಯೂ ಪ್ರದರ್ಶನ ನೀಡಿದ ಏಕೋರ್ವರೆಂದರೆ ನಮ್ಮ ನಿಮ್ಮೆಲ್ಲರ ನೆಚ್ಚಿನ ’ಕೃಷ್ಣ’ ಬ್ಯಾಂಡ್ ನಿರ್ದೇಶಕ, ಕೊಳಲು ಮಾಂತ್ರಿಕ ಸುರಮಣಿ ಪಂಡಿತ್ ಪ್ರವೀಣ್ ಗೋಡ್ಖಿಂಡಿ. ಇವರ ಹೆರಸನ್ನು ಕೇಳದ ಕಲಾ ರಸಿಕರನ್ನು ನಾನೀವರೆಗೆ ನೋಡಿಲ್ಲ. ಹುಡುಕಲೆತ್ನಿಸಬೇಡಿ . ನಿಮಗೂ ಅಂತಹವರ್ಯಾರೂ ಸಿಗುವುದಿಲ್ಲ. ವಿನೂತನ ಪ್ರಯೋಗಗಳಿಗೆ ಪ್ರವೀಣ್ ಹೆಸರುವಾಸಿಯಾಗಿದ್ದಾರೆ. ಈ ಟಿವಿ ಕನ್ನಡ ವಾಹಿನಿಯಲ್ಲಿ ಎಷ್ಟೋ ಕಂತುಗಳಲ್ಲಿ ಮೂಡಿ ಬಂದ ಅವರೇ ನಡೆಸಿಕೊಡುತ್ತಿದ್ದ ’ರಾಗ ರಂಜಿನಿ’ ಕಾರ್ಯಕ್ರಮ ರಂಜನೆಯೊಂದನ್ನೇ ಉದ್ದೇಶಿಸಿರಲಿಲ್ಲ. ಅಲ್ಲಿ ಪಾಠವೂ ಅಡಗಿತ್ತು. ಹೊಸ ಪ್ರತಿಭೆಯ ಅನ್ವೇಷಣೆಯೂ ಜರುಗಿತ್ತು. ಸಂಗೀತದ ಗಂಧವನ್ನರಿಯದ ಎಷ್ಟೋ ವೀಕ್ಷಕರು ಹಿಂದುಸ್ಥಾನಿ ಗಾಯನ ಕಲಿಯಲು ಮುಂದಾದರು. ಅರೆ ಬರೆ ಕಲೆತು ಬಿಟ್ಟವರು, ಮರೆತವರು ಪುನಃ ತಾಲೀಮು ಪ್ರಾರಂಭಿಸಿದರು.&lt;br /&gt;&lt;br /&gt;ಆಳ್ವಾಸ್ ವಿರಾಸತ್ ಕಾರ್ಯಕ್ರಮದ ಬಗ್ಗೆ ಈ ಕೆಳಗಿನ ಪೋಸ್ಟ್ ಗಳಲ್ಲಿ ಬರೆದಿದ್ದೇನೆ. ಓದಿಲ್ಲದಿದ್ದರೆ ಈಗ ಓದಿರಿ. ಈ ಬಾರಿಯ ಉಡುಪಿಯ ಪರ್ಯಾಯ ನಮ್ಮ ಬೆಂಗಳೂರಿನ ಗಣಪತಿ ಹಬ್ಬ, ಮಾರಮ್ಮನ-ಊರಮ್ಮನ  ಹಬ್ಬದ ಸಂಭ್ರಮದ ನೆನಪು ತಂದಿತ್ತು. ವಾರದುದ್ದಕ್ಕೂ ವಿಶೇಷ ಕಾರ್ಯಕ್ರಮಗಳು. ಘಟಾನುಘಟಿಗಳೆಲ್ಲಾ ಪ್ರದರ್ಶನ ನೀಡುತ್ತಿದ್ದರು. ಹಲವಾರು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಏರ್ಪಾಡಾಗಿದ್ದವು. ಉಡುಪಿಯೂ ಶೀರೂರು ಲಕ್ಷ್ಮೀವರತೀರ್ಥ ಸ್ವಾಮಿಜಿಯ ಪರ್ಯಾಯಕ್ಕೆ ಸಜ್ಜಾಗಿತ್ತು. &lt;br /&gt;&lt;br /&gt;17/01/2010. ಅಂತಹ ಸಂದರ್ಭದಲ್ಲೇ ಹರ್ಷ (ಉಡುಪಿಯ ಗೃಹೋಪಯೋಗಿ ಉತ್ಪನ್ನಗಳ ಮಳಿಗೆ) ಸ್ವರಾಂಜಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಮೊದಲನೆಯ ಅಧ್ಯಾಯದಲ್ಲಿ ಗಣೇಶ ಹಾಸಣಗಿ ಹಾಗು ತಂಡದವರ ಹಿಂದುಸ್ಥಾನಿ ಗಾಯನ ಆಯೋಜಿಸಲಾಗಿತ್ತು. ರಾತ್ರಿ ೧೦:೩೦ ರ ಎರಡನೆಯ ಸಂಚಿಕೆಯಲ್ಲಿ ಪಂಡಿತ್ ಪ್ರವೀಣ್ ಗೋಡ್ಖಿಂಡಿ, ಉಸ್ತಾದ್ ರಫ಼ೀಕ್ ಖಾನ್ (ಸಿತಾರ್ ನಲ್ಲಿ), ರಾಜೇಂದ್ರ ನಾಕೋಡ್ (ತಬಲಾ ದಲ್ಲಿ), ಕಾಮತ್ (ತಾನ್ಪುರದಲ್ಲಿ) ಸಂಗೀತದ ರಸವನ್ನುಣಿಸಿದರು. ಸಿತಾರ್-ಬಾನ್ಸುರಿ ಜುಗಲಬಂದಿ ಕಾರ್ಯಕ್ರಮದಲ್ಲಿ ರಾಗ್ ಭಾಗೇಶ್ರೀಯಲ್ಲಿ ಅಲಾಪ್-ಜೋಡ್- ಝಾಲಾ ಪ್ರಸ್ತುತಪಡಿಸಿದರು. ಭಾಗೇಶ್ರೀ ರಾಗವನ್ನು ತಾನ್ಸೇನ್ ಹಾಡುತ್ತಿದ್ದನೆಂದು ನಾವೆಲ್ಲರೂ ಕೇಳಿರುತ್ತೇವೆ. ಅಂತೆಯೇ ಹಿಂದುಸ್ಥಾನಿ ರಾಗಗಳು ಸಮಯಾಧಾರಿತವು ಎಂಬುದಾಗಿ ನಿಮಗೆ ಅರಿವಿರಬಹುದು. ಅಂತೆಯೇ ಭಾಗೇಶ್ರೀ ರಾಗವು ರಾತ್ರಿಯ ರಾಗವಾಗಿದ್ದು ಪ್ರೇಯಸಿ ತನ್ನ ಪ್ರಿಯಕರನನ್ನು ಕಾಯುವುದನ್ನು ಬಿಂಬಿಸುತ್ತದೆ. ಸುಮಾರು ಮುಕ್ಕಾಲು ಗಂಟೆ ಭಾಗೇಶ್ರೀ ನಮ್ಮನ್ನು ರಂಜಿಸಿದ ನಂತರ ಮಿಶ್ರ ಭೈರವಿ ರಾಗದ ಹಲವು ಮಜಲುಗಳನ್ನು ಅಭಿಮಾನಿಗಳ ಮುಂದಿಟ್ಟರು. ರಾತ್ರಿ ಹನ್ನೊಂದು ಮುಕ್ಕಾಲರ ಹೊತ್ತಿಗೆ ಸಂಗೀತಾಭಿಮಾನಿಗಳ ಬಹು ಕೋರಿಕೆಯ ಮೇರೆಗೆ ಮಿಶ್ರ ಪಹಾಡಿ ರಾಗವನ್ನು ಆಧರಿಸಿ ಜೋಡ್- ಝಾಲಾ ನಮಗೆ ಅರ್ಪಿಸಿದರು, ನೀವು ಪ್ರವೀಣರ ಪಹಾಡಿ ರಾಗದ ರಚನೆಗಳನ್ನು ಕೇಳಿಲ್ಲದಿದ್ದರೆ, Its high time!!, ಗುಡ್ಡಗಾಡುಗಳ ರಚನೆಯಾಗಿರುವ ಪಹಾಡಿ ರಾಗದಲ್ಲಿ ಪ್ರವೀಣ್ ತಮ್ಮ ಬಾನ್ಸುರಿಯಿಂದ ಹೊರತರುವ ಕೋಗಿಲೆ, ಗಿಳಿಗಳ ಶಬ್ದಗಳು ನಿಜವಾಗಿಯೂ ಪ್ರಶಂಸಾರ್ಹ. ಸುಮಾರು ೨ ತಾಸುಗಳಕಾಲದ ಈ ಸಂಗೀತ ಕಾರ್ಯಕ್ರಮ ನಮ್ಮೆಲ್ಲರನ್ನು ಹಿಡಿದು ಕೂರಿಸಿತ್ತು.  ಅಷ್ಟು ರಾತ್ರಿಯಾದರೂ ಪೂರ್ಣಪ್ರಜ್ಞ ಆಡಿಟೋರಿಯಮ್ ನಲ್ಲಿ ಅಭಿಮಾನಿಗಳು ಕಿಕ್ಕಿರಿದು ಕಾಯುತ್ತಿದ್ದದ್ದು ಮತ್ತಷ್ಟು ನಿನಾದಕ್ಕೆ.&lt;br /&gt;&lt;br /&gt;21/01/2010. ಉಡುಪಿಯ ದೇವಸ್ಥಾನಕ್ಕೇ ಅಂಟಿಕೊಂಡಿರುವ ರಾಜಾಂಗಣದಲ್ಲಿ ಹೆಚ್ಚೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅಂತಹದ್ದೊಂದು ಕಾರ್ಯಕ್ರಮವನ್ನು  ಪರ್ಯಾಯದ ಸಂದರ್ಭದಲ್ಲಿ ಆಯೋಜಕರು ಹಮ್ಮಿಕೊಂಡಿದ್ದರು. ಕರ್ನಾಟಕೀ ಕೊಳಲು ಹಾಗು ಹಿಂದುಸ್ಥಾನೀ ಬಾನ್ಸುರಿ (ಕೊಳಲು) ಜುಗಲಬಂದಿ ಕಾರ್ಯಕ್ರಮ ಆದಿನದ Highlight.  ಕರ್ನಾಟಕೀ ಕೊಳಲಿನಲ್ಲಿ ನಾದ ಜ್ಯೋತಿ ವಿದ್ವಾನ್ ಎಂ ಕೆ ಪ್ರಾಣೇಶ್, ಬಾನ್ಸುರಿಯಲ್ಲಿ ಪ್ರವೀಣ್ ಗೋಡ್ಖಿಂಡಿ. (ಆದ್ದರಿಂದಲೇ ಕಾರ್ಯಕ್ರಮವನ್ನು ಗಂಗಾ-ಕಾವೇರಿ ಎಂದು ಹೆಸರಿಸಿದ್ದರು) ಪ್ರಖ್ಯಾತ ಪಕ್ವವಾದ್ಯಗಾರರಾದ ವಿದ್ವಾನ್ ಮಂಜುನಾಥ್ (ಮೃದಂಗದಲ್ಲಿ), ವಿದ್ವಾನ್ ಅರುಣ್ ಕುಮಾರ್ (ರಿದಂ ಪ್ಯಾಡ್ ನಲ್ಲಿ), ವಿದ್ವಾನ್ ಮಧುಸೂದನ್ (ತಬಲಾ ದಲ್ಲಿ) ಕೊಳಲು ನಾದಕ್ಕೆ ಮತ್ತಷ್ಟು ಮೆರಗುಗೊಳಿಸುವವರಿದ್ದರು. ಈ ಕಾರ್ಯಕ್ರಮ ಏಳೂ ವರೆಗೆ ಪ್ರಾರಂಭವಾಗಬೇಕಾದ್ದು ಎಂಟು ಗಂಟೆಗೆ ಪ್ರಾರಂಭವಾಯಿತು. ನಾನು ಕುಳಿತ್ತಿದ್ದ ಜಾಗದ ಗ್ರಹಗತಿಯೇ ಸರಿ ಇರಲಿಲ್ಲವೆಂದು ಅನಿಸುತ್ತಿತ್ತು. ವೇದಿಕೆಯಿಂದ ಅನತಿ ದೂರದಲ್ಲಿ ಕುಳಿತ್ತಿದ್ದ ನನಗೆ ಪ್ರವೀಣ್ - ಪ್ರಾಣೇಶ್ ಜುಗಲಬಂದಿಗಿಂತ ಅಲ್ಲಿದ್ದ ಪುಟ್ಟ ಮಕ್ಕಳ ಜಗಳಬಂದಿ ಸರಾಗವಾಗಿ ಕೇಳುತ್ತಿತ್ತು. ಇನ್ನೂ ಕಾಯದೇ ನೇರವಾಗಿ ಮುಂದಿನ ಸೀಟುಗಳಿಗೆ ಜಿಗಿದುಬಿಟ್ಟೆ. ಆಭೋಗಿ ವರ್ಣದಿಂದ ಪ್ರಾರಂಭವಾಯಿತು ಈ ಕಾರ್ಯಕ್ರಮ. ಮುಂದಿನ ಅವರ ಆಯ್ಕೆ ಸರಿಗಪದಸ ಸದಪಗರಿಸ ಆರೋಹ ಅವರೋಹ ದ ಮೋಹನ ರಾಗ. ಕರ್ನಾಟಕೀ ಪದ್ಧತಿಯ ಮೋಹನ ರಾಗವು ಹಿಂದುಸ್ಥಾನೀ ಪದ್ಧತಿಯ ಭೂಪ್ ರಾಗಕ್ಕೆ ಅತ್ಯಂತ ಹತ್ತಿರವೆಂದು ಅದೇ ಪ್ರವೀಣ್ ಜಿ ನಮಗೆ ರಾಗ ರಂಜಿನಿ ಯ ಮೂಲಕ ತಿಳಿಸಿಕೊಟ್ಟಿದ್ದಾರೆ. ಮೋಹನ ರಾಗದಲ್ಲಿನ ರಾಗ-ತಾನ-ಪಲ್ಲವಿ ಅತೀವ ಮಧುರವಾಗಿ ಮೂಡಿಬಂದಿತು. ಅಭಿಮಾನಿ ಸಾಗರದಿಂದ ಕರತಾಡನ, ಉದ್ಘೋಷಗಳು, ಮೊಳಗಿದ್ದವು. ನಮ್ಮೂರ ಮಂದಾರ ಹೂವೆ ಚಿತ್ರದ ಇಳಯರಾಜ ಸಂಗೀತ ನಿರ್ದೇಶನದ ಆಲಾಪ (ಗ ಗ ಗ ರಿ ರಿ ಗ ಗ ರಿ ರಿ......) ನೆನಪಿಗೆ ಬರುತ್ತಿತ್ತು. ಇನ್ನೇನು ರಚನೆ ಮುಗಿದು ಪಕ್ವವಾದ್ಯದ ತನಿಯಾವರ್ತನೆ ಪ್ರಾರಂಭವಾಗಬೇಕೆನ್ನುವಷ್ಟರಲ್ಲಿ ಸನ್ಮಾನ ಸುಖ - ಕೆಲ ಗಣ್ಯರಿಗೆ. ಅಜಯ್ ಕುಮಾರ್ ಸಿಂಗ್ ಮತ್ತು ಮುಂತಾದ ಗಣ್ಯರಿಗೆ ಸ್ವಾಮಿಜಿ ಸನ್ಮಾನ ಮಾಡಿ ಆಶೀರ್ವಚನ ನೀಡಿದರು. ಆಶೀರ್ವಚನದ ನಂತರ Recap.... ರಾಗವನ್ನು ಮತ್ತೆ ನುಡಿಸಿ ತನಿಯಾವರ್ತನೆ ಆರಂಭಿಸಿದರು. ತನಿಯಾವರ್ತನೆ ನನಗೆ ತಿಳಿದಿರುವ ಹಾಗೆ ತಮಿಳು ಮೂಲದ ಶಬ್ದ (ತಪ್ಪಿದ್ದರೆ ದಯವಿಟ್ಟು ತಿದ್ದಿರಿ). ತನಿ ತನಿಯಾಗಿ ಹೊರಡುವ ಪಕ್ವವಾದ್ಯದ ಪೈಪೋಟಿಯೇ ತನಿಯವರ್ತನೆ ಎಂದು ನಾನು ಅರ್ಥೈಸಿಕೊಂಡಿದ್ದೇನೆ. ಮಧುಸೂದನ್, ಮಂಜುನಾಥ್, ಅರುಣ್ ಕುಮಾರ್ ತನಿಯಾವರ್ತನೆ ಹೊತ್ತಿಗೆ ಸಾಕಷ್ಟು ಪ್ರಶಂಸೆಗೆ ಗುರಿಯಾದರು. ಪೈಪೋಟಿ ಮುಗಿದ ನಂತರ ಆನೂರು ಅನಂತಕೃಷ್ಣ ಶರ್ಮರ ಕದನಕುತೂಹಲ ರಾಗದ ರಚನೆಯನ್ನು, ಬಾರೋ ಕೃಷ್ಣಯ್ಯ, ಯಾಕೆ ಮೂಕನಾದೆ, ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡುಗಳನ್ನು  ನುಡಿಸಿದರು ಪ್ರಾಣೇಶ-ಪ್ರವೀಣ್ ಜೋಡಿ. ಕಡೆಗೆ ಸ್ವಾಮಿಜಿಯ ಕೋರಿಕೆಯ ಮೇರೆಗೆ ಜಯತು ಜಯ ವಿಠಲ ಹಾಡನ್ನೂ ನುಡಿಸಿದರು. &lt;br /&gt;ಅಂದಿನ ಮತ್ತೊಂದು ಸುಂದರ ಸಂಜೆ ಸರಿದಿತ್ತು. &lt;br /&gt;&lt;br /&gt;ಈ ಸಂಗೀತಸಾಧಕರ ಆಶೀರ್ವಾದ ಪಡೆಯಲು ವೇದಿಕೆಯನ್ನು  ಏರಿದೆ. ಎಲ್ಲರನ್ನೂ ಮಾತನಾಡಿಸಿದೆ. ಅಮ್ಮುಂಜೆಯ ಸಾಕ್ಸೋಫೋನ್ ಕಲಾವಿದೆಯೊಬ್ಬಳು - ಪುಟ್ಟ ಹುಡುಗಿ ತನ್ನ ಚೊಚ್ಚಲ ಸಿ.ಡಿ ಯನ್ನು ಪ್ರವೀಣ್ ಗೋಡ್ಖಿಂಡಿಯವರ ಕೈಯಲ್ಲಿ ಇರಿಸುತ್ತಿರುವಾಗ........... ಏನೂ ಸಾಧನೆ ಮಾಡದೆಯೇ ಈ ಜೀವನ ನಡೆಸುತ್ತಿದ್ದೇವಲ್ಲ ಎಂದು ಒಳ ಮನಸ್ಸು ಕುಟುಕಿತು, ಮರುಗಿತು.&lt;br /&gt;&lt;br /&gt;ಇಂತಿ ನಿಮ್ಮ ಪ್ರೀತಿಯ,&lt;br /&gt;&lt;br /&gt;ಪ್ರಕೊಪ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-6002096749079918625?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/6002096749079918625/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=6002096749079918625' title='9 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/6002096749079918625'/><link rel='self' type='application/atom+xml' href='http://www.blogger.com/feeds/7468392804788272675/posts/default/6002096749079918625'/><link rel='alternate' type='text/html' href='http://prakopa.blogspot.com/2010/01/blog-post_24.html' title='ಜುಗಲ್ ಬಂದಿ'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_b18KAcSIZ5o/S1xTMbS-liI/AAAAAAAAACw/YZn_-vZ9B2M/s72-c/Udupi.jpg' height='72' width='72'/><thr:total>9</thr:total></entry><entry><id>tag:blogger.com,1999:blog-7468392804788272675.post-494053570135380652</id><published>2010-01-20T01:49:00.000+05:30</published><updated>2010-01-20T07:56:19.860+05:30</updated><title type='text'>........ನೀವೇ ಬೇಕು, ನೀವೇ ಬೇಕು, ನಿಮ್ಮ ಸಂಗೀತವಿಲ್ಲದೇ ಯಾಕೀ ಬದುಕು........</title><content type='html'>&lt;a href="http://1.bp.blogspot.com/_b18KAcSIZ5o/S1YZk_0dXQI/AAAAAAAAACY/wItupm3Sco8/s1600-h/18012010555.jpg"&gt;&lt;img style="float:right; margin:0 0 10px 10px;cursor:pointer; cursor:hand;width: 280px; height: 320px;" src="http://1.bp.blogspot.com/_b18KAcSIZ5o/S1YZk_0dXQI/AAAAAAAAACY/wItupm3Sco8/s320/18012010555.jpg" border="0" alt=""id="BLOGGER_PHOTO_ID_5428554524239158530" /&gt;&lt;/a&gt;&lt;br /&gt;&lt;a href="http://4.bp.blogspot.com/_b18KAcSIZ5o/S1YZGA1HVII/AAAAAAAAACQ/_nFI1cC5Lh8/s1600-h/Tribe_troupe.jpg"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 213px;" src="http://4.bp.blogspot.com/_b18KAcSIZ5o/S1YZGA1HVII/AAAAAAAAACQ/_nFI1cC5Lh8/s320/Tribe_troupe.jpg" border="0" alt=""id="BLOGGER_PHOTO_ID_5428553991934399618" /&gt;&lt;/a&gt;&lt;br /&gt;&lt;p align="justify"&gt;&lt;span style="font-size:130%;"&gt;&lt;/span&gt; &lt;/p&gt;&lt;br /&gt;ಎಷ್ಟೋ ಬಾರಿ ಊರೆಲ್ಲಾ ಹುಡುಕಿ ಸಿಗದದ್ದು ಮನೆಯಲ್ಲೇ ನಿಮ್ಮ ಕಣ್ಣಮುಂದಿರುವುದನ್ನೇ ನೀವು ಗಮನಿಸಿರದದ್ದು ನಿಮಗೆ ಗೋಚರವಾಗಿಬಿಡುತ್ತದೆ. ಇಷ್ಟೆಲ್ಲಾ ಹೆಣಗಾಡ ಬೇಕಿತ್ತಾ ಎಂದಾಗಿ ಅನಿಸುವುದೂ ಉಂಟು. ಅಂತಹದ್ದೊಂದು ಕಾರ್ಯಕ್ರಮ ಉಡುಪಿಯ ರಘು ದೀಕ್ಷಿತ್ ಹಾಗು ತಂಡದ ರಸ ಸಂಜೆಯ ರೈಲು ಇನ್ನೇನು ತಪ್ಪಿ ಹೊಯಿತೇ ಎಂದು ಕೊರಗುಡುವಷ್ಟರಲ್ಲಿ ನಾನು ಮಣಿಪಾಲದಿಂದ ಉಡುಪಿಗೆ ನನ್ನ ವೇಗಧೂತದಲ್ಲಿ ಬಂದು ಸೇರಿದ್ದೆ. ಎಷ್ಟೋ ತಿಂಗಳುಗಳಿಂದ ರಘು ದೀಕ್ಷಿತರ Concert ಗಾಗಿ ಹುಡುಕದ Webpages ಇರಲಿಲ್ಲ. ಒಂದು ಕಾರ್ಯಕ್ರಮವೂ ನಮಗೆ ಅನುವಾಗುವಂತೆ ಇರುತ್ತಿರಲಿಲ್ಲ.... ನೆನ್ನೆಯ ಕಾರ್ಯಕ್ರಮದ ಸುಳಿವೂ ನಮಗಿಲ್ಲದಾಗಿತ್ತು. ಒಂದೇ ಸಂತೋಷವೆಂದರೆ ಏಳು ಗಂಟೆಗೆ ಪ್ರಾರಂಭವಾಗಬೇಕಿದ್ದ ಈ ಸಂಗೀತ ಸಂಜೆ ಶುರುವಾದದ್ದು ಹತ್ತು ಗಂಟೆಗೆ. ಮೊದಲರ್ಧ ಭಾಗದ ಮಜವನ್ನು ಕಳೆದುಕೊಂಡಿದ್ದೆಯಾದರೂ ಕಾರ್ಯಕ್ರಮ ನಡೆದದ್ದು ಮುಕ್ಕಾಲು ಗಂಟೆಯಷ್ಟೇ ಎಂದು ನನ್ನ ಮನಸನ್ನು ನಾನು ಸಮಾಧಾನ ಪಡಿಸಿಕೊಳ್ಳುತ್ತಿದ್ದೆ.  &lt;br /&gt;&lt;br /&gt;ಉಡುಪಿಯಲ್ಲೀಗ ಪರ್ಯಾಯ ಮಹೋತ್ಸವ. ಶೀರೂರು ಮಠಾಧೀಶರು ಗದ್ದುಗೆ ಏರಿದ ಮಹೋತ್ಸವ. ಅದರ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹಿಂದುಸ್ತಾನಿ-ಕರ್ನಾಟಿಕ್ ಸಂಗೀತ, ಜುಗಲ್ ಬಂದಿ, ಯಕ್ಷಗಾನ ಗಳನ್ನು ನಾನು ನಿರೀಕ್ಷಿಸುತ್ತಿದ್ದೆ. ಆದರಲ್ಲೂ ರಘು ದೀಕ್ಷಿತರ ಕಾರ್ಯಕ್ರಮವನ್ನು ಎಣಿಸಿಯೂ ಇರಲಿಲ್ಲ. ಉಡುಪಿಯ ಸೌಮ್ಯ, ನಮ್ರ, ಲಜ್ಜಾವಂತ ಮಹಾಜನತೆ ಮೈಚಳಿ ಬಿಟ್ಟು ಅನುಭವಿಸುವರೇ, ಆಸ್ವಾದಿಸುವರೇ ಎಂಬುದೊಂದು ಯಕ್ಷ ಪ್ರಶ್ನೆ ನನ್ನಲ್ಲಿ ಇದ್ದೇ ಇತ್ತು. ಆದ್ದರಿಂದ ಇವರ ಕಾರ್ಯಕ್ರಮ ಇಲ್ಲಿ ನಡೆಯುವುದೇ ಸುಳ್ಳು. ನೋಡಬೇಕೆಂದರೆ ಬೆಂಗಳೂರೇ ಸೈ ಎಂದು ಅಂದುಕೊಳ್ಳುತ್ತಿದ್ದ ನಾನು ಬೆರಗಾದದ್ದು ಅಭಿಮಾನಿಗಳ ಸಂವಹನವನ್ನು ಕಂಡು,&lt;br /&gt;&lt;br /&gt;ರಾತ್ರಿ ಹತ್ತೂ ಇಪ್ಪತ್ತೈದರ ಹೊತ್ತಿಗೆ ಗೆಳೆಯ ಮಂಜಾನಾಯ್ಕ ನನ್ನ ಮೊಬೈಲಿಗೆ ಕರೆ ಮಾಡಿ "......ಮನೇಗ್ ಬಾ ಟಿ.ವಿ ಲಿ ರಘು Program ಬರ್ತಾ ಇದೆ. ಪರ್ಯಾಯ ಉತ್ಸವದ ಪ್ರಯುಕ್ತ ವಾಮನ ವಿಠಲ ಮಂಟಪದಲ್ಲಿ ನಡಿತಾ ಇದೆ." ಅಷ್ಟರಲ್ಲಿ  "........ದಾರಿದ್ರ್ಯಾ ದೇಹಾ ಸುಟ್ಟು ಹೊಗೆಯು ಹಾರುವುದು......" ಎಂಬ ಸಾಲುಗಳು ಕೇಳಿಬರುತ್ತಿತ್ತು ಅವನ ಮನೆಯ ಟಿವಿಯಿಂದ. ಇನ್ನು ಕಾಯ್ದರೆ ಮತ್ತಷ್ಟನ್ನು ಕಳೆದುಕೊಳ್ಳುತ್ತೇನೆಂದು ನನ್ನ ಗಾಡಿಯಲ್ಲಿ ಮಣಿಪಾಲದಿಂದ ಉಡುಪಿಗೆ ಹೊರಟೆ. ಐದು ಕಿಮಿ ಹಾದಿಯಾದ್ದರಿಂದ ೧೦ ನಿಮಿಷದ ಒಳಗೆ ನಾನು ಉಡುಪಿಯಲ್ಲಿರದಿದ್ದರೆ ನನಗೂ ನನ್ನ ಗಾಡಿಗೂ ಅವಮಾನವೆಂಬಂತೆ ವರ್ತಿಸಿ ಸ್ವಲ್ಪ ಸಮಯ ನನ್ನ ಗಾಡಿಗೆ ಬ್ರೇಕ್ ಇಲ್ಲವೇನೋ ಎಂಬಂತೆ ಕೇವಲ Accelerator ಮೂಲಕ ಉಡುಪಿ ತಲುಪಿ ಬಿಟ್ಟೆ. ಆಗ ಸಮಯ ಹತ್ತು ಮೂವತ್ತ್ಮೂರು. ಜಸ್ಟ್ ಮಾತ್ ಮಾತಲಿ ಚಿತ್ರದ ಹಾಡನ್ನು ಇನ್ನೇನು ಪ್ರಾರಂಭಿಸಬೇಕು ಅನ್ನುವಷ್ಟರಲ್ಲಿ ನಾನಲ್ಲಿದ್ದೆ. &lt;br /&gt;&lt;br /&gt;ನನಗೆ ಎನೂ ನಂಬಲಾಗಲಿಲ್ಲ. ನಾನು ನೋಡುತ್ತಿದ್ದುದು. "ಟ್ರೈಬ್" ತಂಡದ ರಘು ದೀಕ್ಷಿತ್ ರವರನ್ನು. ಕೇಸರಿ ಬಣ್ಣದ ಅಂಗಿ, ಕಾವಿ ಬಣ್ಣದ ಲುಂಗಿ, ಮುಖದಲ್ಲಿ ಸದಾ ಇರುವ ನಗು, ಫ಼್ರೆಂಚ್ ಗಡ್ಡ, ಕೈಯಲ್ಲೊಂದು ಗಿಟಾರ್, ಗಿಟಾರ್ ಹೆಗಲಮೇಲೆ ಹದವಾಗಿ ಕೂರಲು ಬಟ್ಟೆಯ ಸರಪಳಿ,  ಕಾಲುಗಳಲ್ಲಿ ಕಟ್ಟಿಕೊಂಡಿರುವ ನಾದ ಹೊಮ್ಮಿಸುವ ಕಿರುಗೆಜ್ಜೆ;. ಇವೆಲ್ಲಾವನ್ನೂ ಅಂತರ್ಜಾಲದಲ್ಲಿ ರಘು ರವರ ಯಾವುದೇ ಚಿತ್ರವನ್ನು ನೋಡಿದರೂ ಕಾಣುವ ಸಾಮ್ಯಗಳಾದರೂ ಸಾಕ್ಷಾತ್ ನೋಡುತ್ತಿದ್ದ ನನಗೆ ಬಹಳ ಉತ್ಸಾಹ ಉಂಟಾಯಿತು. ಕನಸೋ ಇದು ಎಂಬಂತೆ ಕೈ ಚಿವುಟಿಕೊಂಡಾಗಲೂ ಎಚ್ಚರವಾಗದಷ್ಟೂ ಸಂತೋಷವಾಗಿತ್ತು. ಮಗ್ನನಾಗಿದ್ದೆ. ರಘು ಅಂತೆಯೇ ಪಾಂಡವರ (೫ ಜನರ ಬ್ಯಾಂಡ್) ಆ ಟ್ರೂಪಿನ ಎಲ್ಲರೂ ಅದೇ ಪೋಷಾಕಿನಲ್ಲಿ ಅಲಂಕೃತರಾಗಿದ್ದರು. ಜಸ್ಟ್ ಮಾತ್ ಮಾತಲಿ ಹಾಡನ್ನು ಮುಗಿಸಿ, 'ಖಿಡಕಿಯಾಂನ್ ಸೋನೆ ನಾ ದೆ ರೇ'("ರಘು ದೀಕ್ಷಿತ್ ಪ್ರಾಜೆಕ್ಟ್" ನ ಬಹಳ ಸುಮಧುರ ಪ್ರೇಮ ಗೀತೆ) ಹಾಡಲಾರಂಭಿಸಲು..... ಜನ ಇನ್ನೂ ಹುಚ್ಚೆದ್ದು ಕುಣಿದರು. ರಘು ಕೇವಲ ಸಂಗೀತ ಸಂಯೋಜನೆಗೆ ಸೀಮಿತರಾಗದೇ ತಮ್ಮ ಹಾಡಿನ ಸಾಹಿತ್ಯದಲ್ಲೂ ಪಾಂಡಿತ್ಯ ಮೆರೆದಿದ್ದಾರೆ. ಅವರ ಇತರೆ ಹಾಡುಗಳಾದ "no man will ever love you like I do ", "ಅಂಬರ್ ಪೆ ಮಿಲತೆ ಹೈ" "well am in Mumbai waiting for a miracle " ಹಾಡುಗಳ ಸಾಹಿತಿ ಸ್ವತಹ ರಘು. ನಂತರ ಶರೀಫರ ಕೋಡಗನ ಕೋಳಿ ನುಗ್ಗಿತ್ತಾ, ಲೋಕದ ಕಾಳಜಿ ಮಾಡುತೇನಂತಿ, ಹಾಡುಗಳನ್ನು  ಹಾಡಿದರು. 'ಲೋಕದ ಕಾಳಜಿ....' ಹಾಡನ್ನು ಅದೇ ಮೊದಲ ಬಾರಿಗೆ ನಾನು ಕೇಳಿದ್ದು. ಪ್ರಾಯಷಃ ಇಡೀ ಅಭಿಮಾನಿ ವರ್ಗ ಈ ಹಾಡನ್ನು ಅತೀವವಾಗಿ ಇಷ್ಟಪಡುತ್ತಿದ್ದರು.... ಕಾರಣವೆಂದರೆ ರಘು ಈ ಹಾಡನ್ನು ಎಲ್ಲರೂ ಹಾಡುವಂತೆ ಸುಲಭವಾದ ಸಂಯೋಜನೆ ಮಾಡಿದ್ದಾರೆ, ಅದರ ಜೊತೆಗೇ ಬಹಳ ಉತ್ತಮ ಮಟ್ಟದ ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರೆ; ಗೌರವ್ ವಾಜ಼್, ವಿಜಯ್ ಜೋಸೆಫ್, ಸಿವಾ, ಜಿತಿನ್ ದಾಸ್  ತಂತಮ್ಮ ಕ್ಷೇತ್ರಗಳಾದ ಬೇಸ್ ಗಿಟಾರ್, ವಯೋಲಿನ್, ಡ್ರಮ್ಸ್ ನಲ್ಲಿ ಈ ಹಾಡಿಗೆ ನಮ್ಮನ್ನು ಕುಣಿಸಿದ್ದನ್ನು ಮರೆಯುವಂತೆಯೇ ಇಲ್ಲ. ಡ್ರಮ್ಮರ್ ತನಿಯಾವರ್ತನೆಯಂತೂ ಅತೀವ ಪ್ರಶಂಸೆಗೆ ಗುರಿಯಾಯಿತು. ಕಾರ್ಯಕ್ರಮ ಮುಗಿಸುವ ಮುನ್ನ 'ನಿನ್ನ ಪೂಜೆಗೆ ಬಂದೇ ಮಹಾದೇಶ್ವರಾ' ಹಾಡನ್ನು ಹಾಡಿದರು. ಅಭಿಮಾನಿಗಳು ಅದೇ ಹಾಡನ್ನು ಹಾಡಲು ಯತ್ನಿಸಿದಾಗ ರಘು ತಿದ್ದಿದರು. ಅವರೂ ಜತೆಗೂಡಿ ಹಾಡಿದರು. ಹಾಡು ಮುಗಿಯುವಂತೆಯೇ "ONCE MORE!!!" ಉದ್ಗಾರವಾಗಿ ಹಾಡು "FEW MORE ONCE!!!" ಆಯಿತು. ಆದರೂ ಇನ್ನೊಮ್ಮೆ ಕೇಳಬೇಕೆಂದು ಹಾತೊರೆಯುತ್ತಿತ್ತು ನಮ್ಮೆಲ್ಲರ ಮನಗಳು. ಅಂತೂ ಮುಕ್ಕಾಲು ಗಂಟೆಯ ಕಾರ್ಯಕ್ರಮ ಮುಕ್ತಾಯ ಕಾಣುವಂತೆ ಇತ್ತು. ಆಗಲೇ ವೇದಿಕೆಯನ್ನು ಅಲಂಕರಿಸಿದ ಲಕ್ಷ್ಮಿವರತೀರ್ಥ ಸ್ವಾಮಿಜಿ ರಘುರವರಿಗೆ ಕೃಷ್ಣನ ಕ್ಷೇತ್ರದಲ್ಲಿ ಕೃಷ್ಣನ ಕುರಿತಾದ ಹಾಡೊಂದನ್ನು ರಚಿಸಲು ಕೋರಿದರು. ಸಾಹಿತ್ಯದಲ್ಲೂ ಎತ್ತಿದಕೈನಂತಿರುವ ರಘು ಹಾಡನ್ನು ಒಂದೆರ್‍ಎಡು ನಿಮಿಷದಲ್ಲೇ ರಚಿಸಿ, ಹಾಡಿ ಕಡೆಗೆ ಸ್ವಾಮಿಜಿಯೂ ಪಲ್ಲವಿಯನ್ನು ಹಾಡುವಷ್ಟು ಹುಮ್ಮಸು ತರಿಸಿದರು. ರಘು ಮತ್ತವರ ತಂಡ ನಿಜವಾಗಿಯೂ ನೆನ್ನೆಯ ಕಾರ್ಯಕ್ರಮವನ್ನು ಮೆರಗುಗೊಳಿಸಿದರು.&lt;br /&gt;&lt;br /&gt;ನಿಮಗ್ಯಾರಿಗಾದರೂ ರಘುರವರ, ಅವರ ತಂಡದ ಬಗ್ಗೆ ತಿಳಿಯಬೇಕಿದ್ದರೆ http://raghudixit.com/ visit ಮಾಡಿ. ಅಲ್ಲಿರುವ ಹಾಡುಗಳನ್ನು ಕೇಳಿರಿ. ನಿಮಗಎ ಇಷ್ಟವಾಗಿಬಿಡುತ್ತದೆಂಬುದು ನನ್ನ ನಂಬಿಕೆ.... ಹಾಗಿದ್ದಲ್ಲಿ ಹೊಸದೊಂದು ಸಿ.ಡಿ.ಯನ್ನೂ ಕೊಂಡುಕೊಳ್ಳಿರಿ.&lt;br /&gt;&lt;br /&gt;ತಡವಾಗಿ ಹೋದದ್ದಕ್ಕೆ ಶಿಕ್ಷೆಯಾಗಿ ನಾನು  MISSSSSS ಮಾಡಿಕೊಂಡದ್ದು  'ಹೇ ಭಗವಾನ್ ಮುಝ್ ಕೊ ತು ಜ಼ಿಂದಗಿ ದುಬಾರಾ ದೇ' (ಅಂತರಾಗ್ನಿ), 'ಗುಡುಗುಡಿಯಾ ಸೇದಿ ನೋಡೋ' (ಅಂತರಾಗ್ನಿ), 'ನೀನೇ ಬೇಕು'ಸೈಕೋ), 'ಮೈಸೂರ್ ಸೆ ಆಯಿ' (ಅಂತರಾಗ್ನಿ)  ಎಂಬ ಎ ವನ್ ಹಾಡುಗಳು, ಹಾಗು ಮತ್ತಷ್ಟು ಮಜವನ್ನು, ಮತ್ತಷ್ಟು ಕುಣಿತವನ್ನು...........&lt;br /&gt;&lt;br /&gt;&lt;br /&gt;ಇಂತಿ ನಿಮ್ಮ ಪ್ರೀತಿಯ&lt;br /&gt;&lt;br /&gt;ಪ್ರಕೊಪ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-494053570135380652?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/494053570135380652/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=494053570135380652' title='5 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/494053570135380652'/><link rel='self' type='application/atom+xml' href='http://www.blogger.com/feeds/7468392804788272675/posts/default/494053570135380652'/><link rel='alternate' type='text/html' href='http://prakopa.blogspot.com/2010/01/blog-post_19.html' title='........ನೀವೇ ಬೇಕು, ನೀವೇ ಬೇಕು, ನಿಮ್ಮ ಸಂಗೀತವಿಲ್ಲದೇ ಯಾಕೀ ಬದುಕು........'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_b18KAcSIZ5o/S1YZk_0dXQI/AAAAAAAAACY/wItupm3Sco8/s72-c/18012010555.jpg' height='72' width='72'/><thr:total>5</thr:total></entry><entry><id>tag:blogger.com,1999:blog-7468392804788272675.post-5603393267940232382</id><published>2010-01-09T19:25:00.000+05:30</published><updated>2010-01-09T19:44:09.265+05:30</updated><title type='text'>ಆಳ್ವಾಸ್ ವಿರಾಸತ್ ...............................</title><content type='html'>&lt;a href="http://1.bp.blogspot.com/_b18KAcSIZ5o/S0iNuFOivMI/AAAAAAAAACI/-8wFj1wJStA/s1600-h/DSC00617.JPG"&gt;&lt;img style="float:right; margin:0 0 10px 10px;cursor:pointer; cursor:hand;width: 320px; height: 240px;" src="http://1.bp.blogspot.com/_b18KAcSIZ5o/S0iNuFOivMI/AAAAAAAAACI/-8wFj1wJStA/s320/DSC00617.JPG" border="0" alt=""id="BLOGGER_PHOTO_ID_5424741573984435394" /&gt;&lt;/a&gt;&lt;br /&gt;&lt;a href="http://3.bp.blogspot.com/_b18KAcSIZ5o/S0iNtodqFkI/AAAAAAAAACA/NZpeflJ7hLA/s1600-h/DSC06147.JPG"&gt;&lt;img style="float:right; margin:0 0 10px 10px;cursor:pointer; cursor:hand;width: 320px; height: 214px;" src="http://3.bp.blogspot.com/_b18KAcSIZ5o/S0iNtodqFkI/AAAAAAAAACA/NZpeflJ7hLA/s320/DSC06147.JPG" border="0" alt=""id="BLOGGER_PHOTO_ID_5424741566263203394" /&gt;&lt;/a&gt;&lt;br /&gt;&lt;span style="color:#000099;"&gt;&lt;span style="font-size:130%;"&gt;ಎಲ್ಲರಿಗೂ ನಮಸ್ಕಾರ.&lt;br /&gt;&lt;br /&gt;"ಆಳ್ವಾಸ್ ವಿರಾಸತ್" ಕುರಿತಾಗಿ ಎನಾದರೂ ಬರೆಯಲೇ ಬೇಕು ಎಂದು ನಾಲ್ಕು ವರ್ಷಗಳಿಂದ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಾಲೇ ಉಳಿದುಬಿಟ್ಟೆ. ಮಹಾನ್ ಮಹಾನ್ ಕಲಾವಿದರನ್ನು ಪ್ರೋತ್ಸಾಹಿಸುವ ಲಕ್ಷಾನುಲಕ್ಷ ಕಲಾ ರಸಿಕರನ್ನು ಆಕರ್ಶಿಸುವ "ವಿರಾಸತ್" ಅಳ್ವಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಮೋಹನ್ ಆಳ್ವರ ಕಲ್ಪನೆ. ವರ್ಷಗಳಿಂದಲೂ ನಡೆಯುತ್ತಿದೆಯಾದರೂ, ನನಗೆ ಈ ವಿಷಯವಾಗಿ ಕಣ್ಣು ತೆರೆಸಿದವನು ಪ್ರಕಾಶ್ ಶೆಣೈ. ಯಾವುದೋ ವಿಷಯದ ಬಗೆಗೆ ವಾರ್ತಾಲಾಪ ನಡೆಸುತ್ತಿದ್ದಾಗ ಪ್ರಕಾಶ್ ಈ ಬಗೆಗೆ ನನ್ನ ಗಮನ ಹರಿಸುವಂತೆ ಮಾಡಿದನು. ನಿಜವಾದ ಅರ್ಥದಲ್ಲಿ "ಪ್ರಕಾಶಿಸಿದನು." ಗುರುವಾಸರವಷ್ಟೇ ಮತ್ತೊಂದು "ಆಳ್ವಾಸ್ ವಿರಾರತ್" ನೋಡಿ ಬಂದಿದ್ದೇನೆ.&lt;br /&gt;&lt;br /&gt;ಪ್ರತಿ ವರ್ಷವೂ ನಡೆಯುವ ಈ ಕಲಾ ವಿರಾಸತ್ ನ ಉದ್ದೇಶ ಭಾರತ ದೇಶದಲ್ಲಿನ ಪ್ರತಿಯೊಂದು ರಾಜ್ಯದ ಕಲೆ ಸಂಸ್ಕೃತಿಯನ್ನು ಎಲ್ಲರಿಗೂ ಪ್ರದರ್ಶಿಸುವುದು. ತನ್ಮೂಲಕ ಭಾರತದ ಹಿರಿಮೆಯನ್ನು ವಿದೇಶಗಳಿಗೂ ಹರಡಿಸುವುದು. ಕಾರಣವಾಗಿಯೇ ಜರ್ಮನಿ, ಇಂಗ್ಲಾಂಡ್, ಜಪಾನ್ ಮುಂತಾದ ದೇಶಗಳಿಂದಲೂ ಈ ಕಾರ್ಯಕ್ರಮ ವೀಕ್ಷಿಸಲು ಕಲಾ ಉಪಾಸಕರು ಬರುವುದು ತಿಳಿದಿರುವ ವಿಷಯ. ಪ್ರತಿ ವರ್ಷವೂ "ವಿರಾಸತ್ ಪ್ರಶಸ್ತಿ" ಯನ್ನು ಸಂಗೀತ ಕ್ಷೇತ್ರದಲ್ಲಿನ ಸಾಧಕರಿಗೆ ನೀಡಲಾಗುತ್ತದೆ. ತಬಲಾ ಮಾಂತ್ರಿಕ ಜ಼ಾಕಿರ್ ಹುಸೇನ್, ಪಿಟೀಲು ವಿದ್ವಾನ್ ಕುನ್ನಕುಡಿ ವೈದ್ಯನಾಥನ್, ಬಾನ್ಸುರಿ ಪ್ರವೀಣ ಹರಿಪ್ರಸಾದ್ ಚೌರಾಸಿಯಾ, ಗಾನ ಕೋಗಿಲೆಗಳಾದ ಬಾಲಮುರಳಿಕೃಷ್ಣ, ಕೆ.ಜೆ ಏಸುದಾಸ್ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.&lt;br /&gt;&lt;br /&gt;&lt;br /&gt;ಮೂಡುಬಿದಿರೆ ಸಮೀಪದ ಮೀಜಾರ್ ಶೋಭಾವನದಲ್ಲೇ ವಿರಾಸತ್ ನಡೆಯುತ್ತದೆ. ೨೦೦೭ ರಲ್ಲಿ ಮೊದಲ ಬಾರಿಗೆ ನಾನು ವಿರಾಸತ್ ವೀಕ್ಷಿಸಲು ಹೋದೆನು. ಪ್ರಾಯಶಃ ಎರಡು ಮೂರು ಸಾವಿರ ಉಪಸ್ಥಿತಿಯನ್ನು ನಾನು ಎದುರು ನೋಡುತ್ತಿದ್ದರೆ ಅಲ್ಲಿ ಇದ್ದದ್ದು ಸುಮಾರು ಮೂವತ್ತು ಸಾವಿರದಷ್ಟು ಅಭಿಮಾನಿಗಳು. ಯಾವುದಾದರೂ Concert ಗೆ ನಾನು ಹೋದರೆ ನಾನು ನನ್ನ ತೋರು ಬೆರಳುಗಳು ಮಡಚಿದ ನನ್ನ ನಾಲಗೆಮೇಲೆಯೇ ಇರುತ್ತದೆ, ಸೀಟಿ ಬರುತ್ತಲೇ ಇರುತ್ತದೆ. ಈ ಸಂಗೀತ ಸಂಜೆಗೂ ಅದೇ ತಯಾರಿ ನಾನು ಮಾಡಿಕೊಂಡಿದ್ದೆ. ಆದರೆ ನಿಮಗೆ ತಿಳಿದಿರಲಿ ದಕ್ಷಿಣ ಕನ್ನಡದ ರಸಿಕರು ಹಾಗೆಲ್ಲಾ (ಅ)ಸಭ್ಯವಾಗಿ ವರ್ತಿಸುವುದೇ ಇಲ್ಲ. ಎಷ್ಟೆಲ್ಲಾ ನನ್ನ ಉತ್ಸಾಹವನ್ನು ತಡೆದುಕೊಂಡರೂ ಅಂದು ಪ್ರವೀಣ್ ಗೋಡ್ಕಿಂಡಿ (ಬಾನ್ಸುರಿ), ಸಲಿಲ್ ಭಟ್ (ವಿಚಿತ್ರ ವೀಣೆ), ಸಂದೀಪ್ ಚಾಟರ್ಜೀ (ಸಂತೂರ್), ರಫೀಕ್ ಖಾನ್ (ಸಿತಾರ್), ವಿಜಯ್ ಘಾಟೆ (ತಬ್ಲಾ) ಅವರುಗಳ ಭಾಗೇಶ್ರ್‍ಇ ರಾಗದ ಸುಸ್ವರದ ಸಂಜೆ ನನ್ನಿಂದ ಸೀಟಿ ಮೂಡುವಂತೆ ಮಾಡಿತು. ಸೀಟಿ ಕೇಳಿದ ಕೂಡಲೇ ನನ್ನ ಮುಂದೆ ಕೂತಿದ್ದ ಅಳ್ವಾ ಶಾಲಾ ಕಾಲೇಜ್ ಹುಡುಗರು ನನ್ನನ್ನು "ಗುರ್ರಾ ಇಸಿದರು". ನಂತರ ತಿಳಿಯಿತು ಅಲ್ಲಿಯ ಶಾಲಾ ಕಾಲೇಜುಗಳಲ್ಲಿ ಶಿಸ್ತನ್ನೇ ಪ್ರಮುಖವಾಗಿ ಮಕ್ಕಳು ಕಲೆಯುತ್ತಿದ್ದರು. ಶಿಸ್ತನ್ನೇ ಅಭ್ಯಸಿಸುತ್ತಿದ್ದರು. ನಮ್ಮ ಶಾಲಾ ಕಾಲೇಜುಗಳಲ್ಲಿಯೂ ಇವೆಲ್ಲಾ ಬೋಧಿಸಿದರೂ ಅವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು, ಮುಂದಿನ ದಿನದ ರಸಸಂಜೆಯಲ್ಲಿ ಎಸ್.ಪಿ.ಬಿ ಸಹ ಈ ಶಿಸ್ತನ್ನು ಮೆಚ್ಚಿಕೊಂಡರು. ತೇರೆ ಮೇರೆ ಬೀಚ್ ಮೆ, ಮಾಮರವೆಲ್ಲೋ ಕೋಗಿಲೆ ಎಲ್ಲೋ, ಶಂಕರಾಭರಣ ಚಿತ್ರದ ಹಾಡುಗಳು, ರೊಜಾ ಜಾನೆಮನ್, ಹೀಗೆ ಕನ್ನಡ, ಹಿಂದಿ, ತಮಿಳು, ತೆಲಗು, ಮಲಯಾಲಂ ಹಾಡುಗಳನ್ನು ಎಸ್.ಪಿ.ಬಿ ಹಾಗು ಸಂಗಡಿಗರು ಹಾಡಿ ಮತ್ತೊಂದು ಸಂಗೀತ ಸಂಜೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದರು.&lt;br /&gt;&lt;br /&gt;೨೦೦೮ ರಲ್ಲೂ ಒಂದು ರಸಸಂಜೆ ಕಾರ್ಯಕ್ರಮ. ರಾಜೇಶ್ ಕೃಷ್ಣ, ಪಲ್ಲವಿ ಅರುಣ್, ಸುರೇಖಾ, ಅರ್ಚನಾ ಉಡುಪ, ಎಲ್ ಎನ್ ಶಾಸ್ತ್ರೀ, ಅಜಯ್ ವಾರಿಯರ್, ಜಯಚಂದ್ರ ಮುಂತಾದ ಪ್ರಖ್ಯಾತ ಗಾಯಕರು ನಡೆಸಿಕೊಟ್ಟ ಸಿನೆಮಾ ಹಾಡುಗಳ ರಸ ಸಂಜೆ; ೨೦೦೯ ರಲ್ಲಿ ಪುನಃ ಎಸ್.ಪಿ.ಬಿ ಹಾಗು ಸಂಗಡಿಗರು ನಡೆಸಿಕೊಟ್ಟ ಸಿನೆಮಾ ಹಾಡುಗಳ ರಸ ಸಂಜೆ ಗಳಲ್ಲಿ ನನ್ನ ಹಾಜರಿಯನ್ನು ನೋಡಬಹುದು. ಈ ಸಿನೆಮಾ ಸಂಜೆ ಹೆಚ್ಚೆಚ್ಚು ರಂಜಿಸಿತಾದರೂ ಎಲ್ಲೋ ಶಾಸ್ತ್ರೀಯ ಗಾಯನದ ಇಂಪು ಮರೆಯಾಗಿತ್ತು ಎಂಬಂತೆ ನನ್ನನ್ನು ಕಾಡುತ್ತಿತ್ತು. ೨೦೦೮, ೨೦೦೯ ವಿರಾಸತ್ ಶಾಸ್ತ್ರೀಯ ಗಾಯನಕ್ಕೆ ಗಮನಹರಿಸಿರಲಿಲ್ಲ ಎಂಬುದು ಸುಳ್ಳೇ ಸುಳ್ಳು. ಮೂರ್ನಾಲ್ಕು ದಿನಗಳ ವರೆಗೂ ನಡೆಯುವ ಈ ಸಂಭ್ರಮದಲ್ಲಿ ಹರಿಹರನ್, ವಿಶ್ವ ಮೋಹನ್ ಭಟ್, ಜ಼ಾಕೀರ್ ಹುಸೇನ್, ಮೈಸೂರು ಸೋದರರು ರಸಿಕರನ್ನು ರಂಜಿಸಿದ್ದರು. ಕಥಕ್, ಒಡಿಸ್ಸಿ, ಭರತನಾಟ್ಯ ನೃತ್ಯ ರೂಪಕಗಳನ್ನು ಹಲವಾರು ಕಲಾವಿದರು ಪ್ರದರ್ಶಿಸಿದ್ದರು.&lt;br /&gt;&lt;br /&gt;೨೦೧೦ ರಲ್ಲಿ ಪ್ರವೀಣ್ ಗೊಡ್ಖಿಂಡಿ (ಬಾನ್ಸುರಿ), ಕದ್ರಿ ಗೋಪಾಲನಾಥ (ಸಾಕ್ಸೋಫೋನ್), ಆನೂರು ಅನಂತಕೃಷ್ಣಶರ್ಮ (ಮೃದಂಗ), ಅರುಣ ಕುಮಾರ್(ಡ್ರಮ್ಸ್), ರಾಜೇಂದ್ರ ನಾಕೋಡ್ (ತಬಲಾ), ರಾಜಶೇಖರ್ (ಮೋರ್ಸಿಂಗ್) ನಡೆಸಿಕೊಟ್ಟ ಜುಗಲಬಂದಿ ಕಾರ್ಯಕ್ರಮ ಅತೀ ರಂಜನೀಯವಾಗಿತ್ತು. ಹಂಸಧ್ವನಿ ರಾಗದ ’ವಾತಾಪಿ ಗಣಪತಿಂ ಭಜೆ’ ಕೃತಿಯಿಂದ ಪ್ರಾರಂಭವಾದ ಕಾರ್ಯಕ್ರಮ ರಾಗ ತಾನ ಪಲ್ಲವಿ, ತನಿಯಾವರ್ತನೆಯನ್ನು ಒಳಗೊಂಡು ಮಾಲ್ಖೌಸ್ ರಾಗದ "ರಾಗ್ ರಂಗ್" ಎಂಬ ರಂಜನೆಯನ್ನು ನೀಡಿ ’ತಂಬೂರಿ ಮೀಟಿದವ’ ಹಾಡನ್ನು ನುಡಿಸುವುದರೊಂದಿಗೆ ಮೊದಲ ಭಾಗದ ಕಾರ್ಯಕ್ರಮಕ್ಕೆ ತೆರೆ ಎಳೆದರು. ರಾಗ್ ರಂಗ್ ಪ್ರವೀಣ್ ಗೊಡ್ಖಿಂಡಿಯವರ ರಚನೆಯಲ್ಲಿ ಕದ್ರಿ ಗೋಪಾಲನಾಥ, ಆನೂರು ಅನಂತಶರ್ಮ, ಅರುಣ್ ಕುಮಾರ್ ಎಲ್ಲರೂ ಅತಿ ಮಧುರವಾದ ನಾದವನ್ನು ಹೊಮ್ಮಿಸ್ಸಿದ್ದರು. ಈ ಸಿಡಿ ಬಿಡುಗಡೆಯಾಗಿ ಹಲವಾರು ವರ್ಷವಾದರೂ ಆ ರಚನೆಗಳನ್ನು ಸಾವಿರಾರು ಬಾರಿ ಕೇಳಿದ್ದರೂ ಈ ಬಾರಿ ಹೊಸತೇನೋ ಕೇಳಿದೆವೇನೋ ಎಂಬಂತೆ ಅನಿಸುತ್ತಿತ್ತು. ನಂತರ ಶರ್ಮಿಲಾ ಬಿಸ್ವಾಸ್ ಹಾಗು ತಂದ ಪ್ರದರ್ಶಿಸಿದ ಒಡಿಸ್ಸಿ ನೃತ್ಯ ಮತ್ತಷ್ಟು ಆಕರ್ಶಿಸಿತು. ಈ ಬಾರಿಯ ವಿರಾಸತ್ ಆಕರ್ಷಣೆ ಎಂದರೆ ಕರ್ನಾಟಕದ, ಭಾರತದ ಹಲವಾರು ಜಾನಪದ ಪ್ರಕಾರಗಳ ಪ್ರದರ್ಶನ ವಿರಾಸತ್ ಹೆಬ್ಬಗಿಲಿನಿಂದಲೂ ಮೊಳಗಿತ್ತು. ಉದಾಹರಣೆಗೆ ಯಕ್ಷಗಾನ, ಆಟಿ ಕಳಂಜ, ಡೋಲು ಕುಣಿತ, ಕರ್ಕಾಳಿ, ಚಂಡಿಕೆ, ರಾಜಸ್ಥಾನಿ ವಾದ್ಯ ಸಂಗೀತ.&lt;br /&gt;&lt;br /&gt;ವಿರಾಸತ್ ಕಾರ್ಯಕ್ರಮವನ್ನು ವೀಕ್ಷಿಸಲಿಚ್ಛಿಸಿದರೆ ನೀವು ಸಮಯಪಾಲಕರಾಗಬೇಕು. ಸರಿಯಾದ ಸಮಯಕ್ಕೆ ನೀವಲ್ಲಿಗೆ ತಲುಪದಿದ್ದರೆ ಬಹಳ ಅಂಶಗಳನ್ನು ಕಳೆದುಕೊಳ್ಳಬೇಕಾಗಬಹುದು. ಇನ್ನಷ್ಟು ಮುಂಚಿತವಾಗಿ ಮೀಜಾರ್ ಶೋಭಾವನಕ್ಕೆ ನೀವು ಹೋದರೆ ಅಲ್ಲಿನ ಔಷಧೀಯ ಸಸ್ಯಗಳ ತೋಟವೊಂದು ನಿಮ್ಮ ಮನಕ್ಕೆ ಮುದ ನೀಡುತ್ತದೆ. ಮೋಹನ್ ಆಳ್ವರೇ ಇಂತಹ ಕಾರ್ಯಕ್ರಮಗಳನ್ನು ಮತ್ತಷ್ಟು ಆಯೋಜಿಸಿ ಎಂದು ಕೇಳಿಕೊಳ್ಳುವ ನಿಮ್ಮ ಅಭಿಮಾನಿ,&lt;br /&gt;&lt;br /&gt;ಪ್ರಕೊಪ&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-5603393267940232382?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/5603393267940232382/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=5603393267940232382' title='0 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/5603393267940232382'/><link rel='self' type='application/atom+xml' href='http://www.blogger.com/feeds/7468392804788272675/posts/default/5603393267940232382'/><link rel='alternate' type='text/html' href='http://prakopa.blogspot.com/2010/01/blog-post_09.html' title='ಆಳ್ವಾಸ್ ವಿರಾಸತ್ ...............................'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_b18KAcSIZ5o/S0iNuFOivMI/AAAAAAAAACI/-8wFj1wJStA/s72-c/DSC00617.JPG' height='72' width='72'/><thr:total>0</thr:total></entry><entry><id>tag:blogger.com,1999:blog-7468392804788272675.post-4767329208604552548</id><published>2010-01-02T01:13:00.000+05:30</published><updated>2010-12-17T11:10:42.791+05:30</updated><category scheme='http://www.blogger.com/atom/ns#' term='ಚಲನಚಿತ್ರ ವಿಮರ್ಷೆ'/><title type='text'>ಮಳೆಯಲಿ ಜೊತೆಯಲಿ..............</title><content type='html'>&lt;span style="color:#3333ff;"&gt;&lt;span style="font-size:130%;"&gt;ಯಾಕ್ಗುರೂ ನಮ್ಮ ದೇವಶೆಟ್ಟಿ ಮಹೇಶ್ ಅವರು ಈ ಬಾರಿ 'ಮಳೆಯಲಿ ಜೊತೆಯಲಿ' ಚಿತ್ರದ ವಿಶ್ಲೇಷಣೆ ಬರೆಯಲೇ ಇಲ್ಲವಲ್ಲಾ ಎಂದು ನನ್ನನ್ನು ನಾನೇ ಪ್ರಶ್ನಿಸುತ್ತಿದ್ದಾಗ, 'ಮಳೆಯಲಿ ಜೊತೆಯಲಿ' ಚಿತ್ರದ ಜಾಹಿರಾತೊಂದು ಕಣ್ಣನ್ನು ತನ್ನೆಡೆಗೆ ಕರೆಯುತ್ತಿತ್ತು. ಕರೆಯುತ್ತಿದ್ದುದು ಗಣೇಶ್ ರ ನಗುವಲ್ಲ, ಯುವಿಕಾ ಚೌದರಿ, ಅಂಜನಾ ಸುಖಾನಿಯ ಸುಂದರ ಮೋರೆಗಳಲ್ಲ; ಅಲ್ಲೇ ಕಪ್ಪು ಅಕ್ಷರಗಳಲ್ಲಿ ಬರೆದಿದ್ದ :: ಸಂಭಾಷಣೆ-ದೇವಶೆಟ್ಟಿ ಮಹೇಶ್ ::&lt;br /&gt;ಸರಿ ಹಾಗಾದ್ರೆ ಈ ಸಿನೆಮಾನ ನೋಡಲೇಬೇಕಾಯ್ತಲ್ಲ..... [ವಿಜಯ ಕರ್ನಾಟಕದ ಮೊದಲನೇ ಪುಟದಲ್ಲಿ ಈತನೇ ಬರೆದ ಗಾಳಿಪಟ ಚಿತ್ರದ ಲೇಖನಕ್ಕೆ ನಾನು ನನ್ನ ಬ್ಲಾಗ್ ನಲ್ಲಿ ಉತ್ತರಿಸಿದ್ದೇನೆ.(ಕೆಳಗಿನ ಪೋಸ್ಟ್ಸ್ ಹುಡುಕುತ್ತಾ ಹೋಗಿರಿ)]&lt;br /&gt;&lt;br /&gt;ಅಲ್ಲಿಯವರೆಗೂ TOI, DH, Rediff ಹೀಗೆ ಸುಮಾರು ಸುದ್ಧಿ ಮೂಲಗಳಿಂದ - ’ಈ ಚಿತ್ರ ಮುಂಗಾರು ಮಳೆ ಚಿತ್ರಕ್ಕೆ ಸಮಾನ’; ’ಕೊನೆಗೂ ಮತ್ತೊಂದು ಮುಂಗಾರು ಮಳೆ ಬಂದೇಬಿಟ್ಟಿತು’; ’ಒಂದು ಸರತಿ ಆರಾಮಾಗಿ ನೋಡಬಹುದು’ ಎಂದೆಲ್ಲಾ ಬರೆದಿದ್ದರು. ಕೆಲವರು ’ಅಯ್ಯೋ ಎನೇನೂ ಸುಖ ಇಲ್ಲದ ಚಿತ್ರ, ಸುಮ್ನೆ ಟೈಮ್ ವೇಸ್ಟ್’ ಎಂದೆಲ್ಲಾ ಹೇಳಿದರು. ಯಾರಿಂದಲೂ ಪೂರ್ಣ ಪ್ರವರ ತಿಳಿಯಲೇ ಇಲ್ಲ.&lt;br /&gt;&lt;br /&gt;"ಮಳೆಯಲಿ ಜೊತೆಯಲಿ" ಹಾಡುಗಳ ಬಿಡುಗಡೆಯಾದ ದಿನವೇ ನಾವೀರ್ವರು ಅಂತರ್ಜಾಲ ಕಳ್ಳರು - ಪ್ರಶಾಂತ್, ಪ್ರವೀಣ್ ಹಾಡುಗಳನ್ನು MP3Player ಗಳಿಗೆ ಇಳಿಸಿ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದೆವು. ನಿಮಗೆ ಗೊತ್ತೇ ಇದೆ ವಿ ಹರಿಕೃಷ್ಣ ಎಂಬ ಸಂಗೀತ ನಿರ್ದೇಶಕರ ಸಂಗೀತದ ಮೋಡಿ. ಅವರು ಟಪೋರಿ ಹಾಡುಗಳಿಗೂ ಸೈ, ಮಧುರ ಮಂಜುಳ ಹಾಡುಗಳಿಗೂ ಸೈ. ಈ ಚಿತ್ರದಲ್ಲಿ ೭ ಹಾಡುಗಳಿವೆ. ೪ಕ್ಕೆ ಜಯಂತ್ ಕಾಯ್ಕಿಣಿ ಸಾಹಿತ್ಯ. ೩ಕ್ಕೆ ಕವಿರಾಜ್ ಸಾಹಿತ್ಯ. ಜಯಂತ್ ಕಾಯ್ಕಿಣಿ ಸಾಹಿತ್ಯದ ಹಾಡುಗಳು - ಎಂದಿನಂತೆ ಪ್ರೇಮಗೀತೆಗಳು. ಅರ್ಥಪೂರ್ಣವಾಗಿವೆ. ಕವಿರಾಜ್ ಸಾಹಿತ್ಯದ ಹಾಡುಗಳು ಅಷ್ಟೇನೂ ಚೆನ್ನಾಗಿಲ್ಲವಾದರೂ ಸಾಂದರ್ಭಿಕವಿರಬಹುದೆಂದು ಭಾವಿಸಿದ್ದೆವು.&lt;br /&gt;&lt;br /&gt;ಅಂತೂ ಮೂರು ವಾರದ ನಂತರ, ೨೦೦೯ ನೇ ವರ್ಷದ ಕಡೆಯ ದಿನದಂದು ಬೆಂಗಳೂರಿನ ಸಂತೋಷ್ ಸಿನೆಮಾ ಮಂದಿರದಲ್ಲಿ ಪ್ರಶಾಂತ್ ಮತ್ತು ನಾನು ಬಾಲ್ಕನಿಯಲ್ಲಿ ಎರಡು ಸೀಟ್ ಕಾಯ್ದಿರಿಸಿಕೊಂಡೆವು ಸಿನೆಮಾ ನೋಡಲು. ಮ್ಯಾಟನೀ ಷೋ ಆದ್ದರಿಂದ ಸಿನೆಮಾ ಚೆನ್ನಾಗಿಲ್ಲದಿದ್ದರೆ ಅಲ್ಲೇ ಮಲಗುವುದಕ್ಕೂ ಮನಸ್ಸನ್ನು ಸಿದ್ಧಪಡಿಸಿಕೊಂಡಿದ್ದೆವು.&lt;br /&gt;&lt;br /&gt;ಜನವರಿ ೧೯ ೨೦೦೮ ರಂದು ದೇವಶೆಟ್ಟಿ ಮಹೇಶ್ ಬರೆದ ಲೇಖನದ ಸಾಲುಗಳು ನನಗಿನ್ನೂ ನೆನಪಿದೆ. ".......ಅದೇ ಮಳೆ ಅದೇ ಹಸಿರು ಅದೇ ಗಾಳಿ... ಅದೇ ಕಣ್ರೀ ಡಯಲಾಗ್" ನಾನು ಮ.ಜ ಪೂರ್ತಿ ನೋಡಿದ ಮೇಲೆ ಗೊತ್ತಾಯ್ತು. ಇಲ್ಲೂ "......ಅದದೇ....." ಗಾಳಿಪಟದಲ್ಲಿ ಕಾಣುವ ಹೆಚ್ಚಿನ ಅಂಶ ಮ.ಜ. ದಲ್ಲೂ ನೀವು ನೋಡುತ್ತೀರಿ. ಅದೇ ಮನೆ, ಅದೇ ವಿಶ್ರಾಂತಿ ಗೃಹ, ಅದೇ ಕಾಫಿ ಎಸ್ಟೇಟು......ನಮ್ಮ ಪುಣ್ಯ ಮತ್ತೆ ಅನಂತನಾಗ್, ಸುಧಾ ಬೆಳವಾಡಿ, ಪದ್ಮಜಾ ರಾವ್ ಇಲ್ಲಿ ಕಾಣಸಿಗಲ್ಲ. ಇಲ್ಲೂ ಖಂಡಾಪಟ್ಟೆ ಮಳೆ ಹುಯಿಸಲಾಗಿದೆ. ಚಿತ್ರದ ಟೈಟಲ್ ಹಂಗಿದೆ ಎನ್ಮಾಡ್ತೀರಾ. ಕೆಲವೊಂದು ಸನ್ನಿವೇಶಗಳು ಬೇಡದೇ ಹೋದರೂ "ಪಾಪ ಜನರು ೩ ಗಂಟೆ ಸಿನೆಮಾ ಅಂತ ಬಂದಿರುತ್ತಾರೆ. ಅವರಿಗೆ ಮೋಸ ಮಾಡುವುದು ಬೇಡ" ಎಂಬ ಮನೋಭಾವನೆಯಿಂದ ಅವಕ್ಕೆಲ್ಲಾ ಕತ್ತರಿ ಬಿದ್ದಿಲ್ಲ. ಮುಂಗಾರು ಮಳೆಯ "....ನಿಮ್ಮ ನಗು ನಿಮ್ಮ ವಾಯ್ಸು...." ಡಯಲಾಗ್ ಅನ್ನು ಇವರ ಶೈಲಿಯಲ್ಲೇ ಬರೆದುಕೊಂಡು ಮೂರ್ನಾಲ್ಕು ವಾಕ್ಯ ರಚಿಸಿ ನಾಲ್ಕೈದು ಬಾರಿ ಗಣೇಶರ ಕೈಲಿ ಹೇಳಿಸಿದ್ದಾರೆ. ಆದರೆ ಒಂದು ಚೂರು ಕಿಕ್ ಇಲ್ಲ.&lt;br /&gt;&lt;br /&gt;ಕತೆ ಹೊಸತಾಗಿದೆ. ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಸ್ವಲ್ಪ ಮಟ್ಟಿಗೆ ಪ್ರೌಢತೆ ಕಾಣಬಹುದು. ಹಾಡುಗಳ ಚಿತ್ರೀಕರಣ ಎ-ವನ್ ಆದರೂ ಸಂದರ್ಭಿಕವೆನಿಸುವುದಿಲ್ಲ. Costumes, Choreography ಖಾತೆಯಲ್ಲಿ ಹರ್ಷ ಹಾಗು ಇಮ್ರಾನ್ ಗೆ ಚಪ್ಪಾಳೆ ತಟ್ಟಲೇಬೇಕು. ಕೃಷ್ಣರ ಕೆಮೆರಾ ಕಣ್ಣನ್ನು ಬಹಳ ಬಹಳ ಮೆಚ್ಚಿಕೊಳ್ಳಬೇಕು. ಪ್ರೀತಮ್ ಗುಬ್ಬಿಗೆ ತಮ್ಮ ಸಿನೆಮಾದಲ್ಲಿ ನಾಯಕ ನಟಿಯರಿಗೆ ಏನಾದರೊಂದು ಖಾಯಿಲೆ ತರುವ ಖಯಾಲಿ. ಆದರೂ ಪ್ರೇಕ್ಷಕನಿಗೆ ಒಂದು ಒಳ್ಳೆಯ ಸಂದೇಶಕೊಡಲು ಯತ್ನಿಸುತ್ತದೆ. ನಿಜ ಹೇಳುವುದಾದರೆ ಈ ಸಿನೆಮಾ ಗಣೇಶ್ ರಿಗೆ ಹೇಳಿಮಾಡಿಸಿದ ಹಾಗಿದೆ. ಗಣೇಶ್ ಅಲ್ಲದೇ ಬೇರಾರಿಗೂ ಇಂತಹ ಅಭಿನಯ ನೀಡಲು ಆಗುವುದಿಲ್ಲ. ಸಂಭಾಷಣೆ "......ಅದದೇ....." ಆದರೂ ಎಲ್ಲರಿಗೂ ಇಷ್ಟವಾಗುತ್ತದೆ. ನಮಗಂತೂ ಇಷ್ಟವಾಗಿದೆ.&lt;br /&gt;&lt;br /&gt;ಕತೆ ಇಂತಿದೆ. ಪ್ರೀತಮ್ (ಗಣೇಶ್) ಎಂಬ ಹುಡುಗ ಅಪ್ಪನ (ರಂಗಾಯಣ ರಘು) ಆಸೆಯಂತೆ ಸಕಲೇಶಪುರಕ್ಕೆ ಹೋಗುತ್ತಾನೆ ಮದುವೆಗೆ ಹುಡುಗಿಯನ್ನು ಹುಡುಕಲು. ದಾರಿಯಲ್ಲೇ ಅಂಜಲಿ (ಅಂಜನ ಸುಖಾನಿ) ಪರಿಚಯವಾಗುತ್ತೆ ನಮ್ಮ ಪ್ರೀತಮ್ ಗೆ. ಸಕಲೇಶಪುರದಲ್ಲಿ ಕರ್ನಲ್ (ದತ್ತಣ್ಣ) ಮನೆಯಲ್ಲಿ ತಂಗುತ್ತನೆ. ಅಲ್ಲೆ ಪಕ್ಕದ ಎಸ್ಟೆಟ್ ನಲ್ಲಿರುವ ಸಂಧ್ಯಳನ್ನು (ಯುವಿಕಾ ಚೌದರಿ) ಪ್ರೀತಿಸಿ ಮದುವೆಯಾಗಲೇ ಬೇಕೆಂದು ನಿರ್ಧರಿಸುತ್ತಾನೆ. ಅಂಜಲಿ ಪ್ರೀತಮ್ ಹಾಗು ಸಂಧ್ಯಾ ನಡುವೆ ಸೇತುವೆಯಾಗುವಷ್ಟರಲ್ಲೇ ಪ್ರೀತಮ್ ಅಂಜಲಿಯನ್ನೇ ಇಷ್ಟಪಡಲಾರಂಭಿಸುತ್ತಾನೆ. ಸಂಧ್ಯಾಳಿಗೆ ಪ್ರೀತಮ್ ನಲ್ಲಿ ಪ್ರೀತಿ ಹುಟ್ಟುತ್ತದೆಯೇ? ಅಂಜಲಿ ಪ್ರೀತಮ್ ಗೆ ಸಿಗುತ್ತಾಳೆಯೇ? ಎಂಬುದೇ Climax. ೬೦ ರೂ ಕೊಟ್ಟು ಸಿನೆಮಾ ನೋಡಿದರೆ ತಿಳಿಯುತ್ತದೆ.&lt;br /&gt;&lt;br /&gt;ಉಳಿದಂತೆ ಶರಣ್, ಸಿಹಿ ಕಹಿ ದಂಪತಿಗಳು ಆಗಾಗ ಬಂದು ಹೋಗುತ್ತಾರೆ, &lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-4767329208604552548?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/4767329208604552548/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=4767329208604552548' title='5 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/4767329208604552548'/><link rel='self' type='application/atom+xml' href='http://www.blogger.com/feeds/7468392804788272675/posts/default/4767329208604552548'/><link rel='alternate' type='text/html' href='http://prakopa.blogspot.com/2010/01/blog-post.html' title='ಮಳೆಯಲಿ ಜೊತೆಯಲಿ..............'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><thr:total>5</thr:total></entry><entry><id>tag:blogger.com,1999:blog-7468392804788272675.post-6801714485365089467</id><published>2009-12-29T17:52:00.000+05:30</published><updated>2009-12-29T18:05:17.556+05:30</updated><title type='text'>ಸೋರುತಿಹುದು ಮನಿಯಾ ಮಾಳಿಗಿ.......................</title><content type='html'>&lt;a href="http://4.bp.blogspot.com/_b18KAcSIZ5o/Szn3eUvf9fI/AAAAAAAAABw/WPeIxLYuWAw/s1600-h/a1.jpg"&gt;&lt;img style="float:left; margin:0 10px 10px 0;cursor:pointer; cursor:hand;width: 280px; height: 320px;" src="http://4.bp.blogspot.com/_b18KAcSIZ5o/Szn3eUvf9fI/AAAAAAAAABw/WPeIxLYuWAw/s320/a1.jpg" border="0" alt=""id="BLOGGER_PHOTO_ID_5420635726853174770" /&gt;&lt;/a&gt;&lt;br /&gt;&lt;a href="http://1.bp.blogspot.com/_b18KAcSIZ5o/Szn3eHmV8LI/AAAAAAAAABo/IG0Yjwf7oOM/s1600-h/Aswath.jpg"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 218px;" src="http://1.bp.blogspot.com/_b18KAcSIZ5o/Szn3eHmV8LI/AAAAAAAAABo/IG0Yjwf7oOM/s320/Aswath.jpg" border="0" alt=""id="BLOGGER_PHOTO_ID_5420635723325108402" /&gt;&lt;/a&gt;&lt;br /&gt;&lt;span style="color:#000000;"&gt;&lt;/span&gt;&lt;br /&gt;&lt;br /&gt;"ಸಿ ಅಶ್ವತ್ಥ್ ಇನ್ನಿಲ್ಲ" ಎಂಬ ಶೀರ್ಷಿಕೆಯನ್ನು ಟಿವಿ 9 ವಾರ್ತಾಪ್ರಸಾರವನ್ನು ಓದಲು ಅದೆಷ್ಟು ನೋವಾಯಿತು ಗೊತ್ತೇ? ಅದೆಷ್ಟು ನೂರಾರು ಹಾಡುಗಳನ್ನು ಹಾಡಿ ನಮ್ಮ ಮನಗಳಲ್ಲಿ ಹಾಡಿನ ಛಾಪು ಮೂಡಿಸಿದ್ದರು ನಮ್ಮ ಅಶ್ವತ್ಥ್ ಅಜ್ಜ ಎಂದರೆ, ಎಂತಹಾ ದೊಡ್ಡ ಹಾಡುಗಾರರು ಅದೇ ಹಾಡನ್ನು ಹಾಡಿದರೂ " ಹೇ ಹೇ ನಮ್ಮ ಅಶ್ವತ್ಥ್  ಅಜ್ಜ ಹಾಡಿದ್ರೇ ಅದರ ಕತೇನೇ ಬೇರೆ" ಎಂದು ಮನಸ್ಸು ಕೊರಗುತ್ತಿತ್ತು. ಅಂತಹದರಲ್ಲಿ ಇನ್ನು ಮುಂದೆ ಆ ಸ್ವರವನ್ನು ಕೇಳದೇ ಹೋಗಬೇಕು ಅಂದರೆ ಅತೀವ ದುಃಖ ತಂದೇ ತರುತ್ತದೆ.&lt;br /&gt;&lt;br /&gt;ಅದೊಂದು ಕಾರ್ಯಕ್ರಮ "ಮನುಜಮತ ವಿಶ್ವಪಥ" ಕುವೆಂಪು ಜನ್ಮದಿನದ ಉತ್ಸವಕ್ಕೆ ಸಾವಿರ ಕಂಠದ ಹುಡುಕಾಟ ನಡೆದಿತ್ತು. ಅಸಾಮಾನ್ಯ ಗಾಯಕರ ಹುಡುಕಾಟ ಅದಾಗಿರಲಿಲ್ಲ. ಅಶ್ವತ್ಥ್ ರವರ ನಾಯಕತ್ವದಲ್ಲಿ ಆಯ್ದ ಕೆಲವರಿಗೆ ಹಾಡಿನ ಅಭ್ಯಾಸ ನಡೆಸಿ ನಂತರ ೧೦ ಹಾಡುಗಳನ್ನು ಹಾಡಿಸುವುದು ಆ ಕಾರ್ಯಕ್ರಮದ ಉದ್ದೇಶವಾಗಿತ್ತು. ನಾನೇನೂ ಸಂಗೀತಾಭ್ಯಾಸ ನಡೆಸಿದವನೇನಲ್ಲ. ಆದರೂ ಅಶ್ವತ್ಥ್ ರವರಿಂದ ಹಾಡು ಕಲಿಯಬಹುದೆಂದು ನಾನೂ Auditionಗೆ ಹೋಗಿದ್ದೆ. ಪಲ್ಲವಿ ಮುಗಿಸಿ ಚರಣ ಪ್ರಾರಂಭಿಸುವ ಮುನ್ನವೇ ಜಡ್ಜ್ ಗಳು ನನ್ನನ್ನು ಮುಂದಕ್ಕೆ ನಡೆಯಪ್ಪ ಎಂದು ಹೇಳಿದ್ದು ಇನ್ನು ನೆನಪಿದೆ. ಕಡೆಯ ಪಕ್ಷ ಅವರ ಆಶಿರ್ವಾದ ಪಡೆಯುವ ಮೊದಲ ಪ್ರಯತ್ನ ವಿಫಲವಾಗಿತ್ತು....&lt;br /&gt;&lt;br /&gt;ಮತ್ತೊಂದು ಸಂದರ್ಭ "ಕನ್ನಡವೇ ಸತ್ಯ ಕನ್ನಡವೇ ನಿತ್ಯ" ನಾನು ಎಂಟನೇ ಸೆಮೆಸ್ಟೆರ್ ನಲ್ಲಿ ಓದುತ್ತಿದ್ದಾಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಸುಗಮ ಸಂಗೀತವನ್ನು ಮಾತ್ರ ಹಾಡುತ್ತಾರೆ ಎಂಬುದನ್ನು ಎಲ್ಲರಿಗೂ ಮನದಟ್ಟು ಮಾಡಿದ್ದರು ಸಂಘಟಕರು. ಅಶ್ವತ್ಥ್ ರವರೊಂದಿಗೆ ಖ್ಯಾತ ಗಾಯಕರಾದ ಯಶವಂತ ಹಳಿಬಂಡಿ, ಸುಬ್ಬಣ್ಣ, ಮುದ್ದುಕೃಷ್ಣ, ಪಲ್ಲವಿ, ಸುಪ್ರಿಯ, ಸಂಗೀತ ಕಟ್ಟಿ ಮುಂತಾದವರು ಆ ಕಾರ್ಯಕ್ರಮವನ್ನು ಮೆರಗುಗೊಳಿಸುವವರಿದ್ದರು. ಆ ಸಂಭ್ರಮವನ್ನು ಕಾಣಲು ಪಾಸ್ ಗಳನ್ನು ಪಡೆದು ಅಮ್ಮ, ಅಶ್ವಿನಿ, ರಶ್ಮಿ, ನಾನು ಎಲ್ಲರೂ ಹೋಗಿದ್ದೆವು. ಸಂಘಟಕರು ಪ್ರಾಯಶಃ ಕೆಲವೇ ಸಾವಿರ ಜನರ ಉಪಸ್ಥಿತಿ ಊಹಿಸಿದ್ದರು. ಆದರೆ ನಿಮಗೆ ನೆನಪಿರಲಿ- ಆ Concert ಲಕ್ಷಗಟ್ಟಲೆ ಸುಗಮ ಸಂಗೀತ ರಸಿಕರನ್ನು ಆಕರ್ಷಿಸಿತ್ತು. ಮೇಖ್ರಿ ಸರ್ಕಲ್ ರಾತ್ರಿ ಹತ್ತು ಗಂಟೆಗೆ ಫ಼ುಲ್ಲ್ ಟ್ರಾಫ಼ಿಕ್ ಜಾಮ್. ಅಂದು ಅಶ್ವತ್ಥ್ ಅಜ್ಜರ ಆಶಿರ್ವಾದ ಪಡೆಯುವ ಇನ್ನೊಂದು ಸಂದರ್ಭ ವಿಫಲವಾಗಿತ್ತು,&lt;br /&gt;&lt;br /&gt;ಮಣಿಪಾಲದಲ್ಲಿ ನನ್ನ ಉದ್ಯೋಗ ಜೀವನ ಪ್ರಾರಂಭಿಸಿದಾಗ ಕಾರ್ಮಿಕ ದಿನಾಚರಣೆಯಂದು ಮಂಗಳೂರಿನಲ್ಲಿ ಅಡ್ಡಾಡುತ್ತಿದ್ದಾಗ ಯಾರೋ ಒಬ್ಬ ಒಂದು ಕರಪತ್ರ ತಂದುಕೊಟ್ಟ. ನೆಹರೂ ಮೈದಾನದಲ್ಲಿ "ಅಶ್ವತ್ಥ್ ರಸಸಂಜೆ" ಕಾರ್ಯಕ್ರಮವೆಂಬುದೇ ಆ ಕರಪತ್ರದ ವಿಶೇಷ ಸುದ್ಧಿ. ಆ ಕಾರ್ಯಕ್ರಮದಲ್ಲಿ ಅಶ್ವತ್ಥ್ ಮತ್ತು ಅವರ ಸಂಗಡಿಗರು ಉಣಿಸಿದ ರಸದೌತಣವನ್ನು ನಾನಂತೂ ಮರೆಯಲಾರೆ. ಆ ದಿನದಂದು ಅಜ್ಜ ಒಂದೆರೆಡು ಹಾಡು ಮುಗಿಸಿ ವಿಹಾರಾರ್ಥವಾಗಿ ಸ್ತಗೆ ನಿಂದ ಕೆಳಗೆ ಇಳಿದು ಬಂದಾಗಲೆಲ್ಲಾ ನಾನೊಬ್ಬನು ಅವರ ಹಿಂದೆ ಒಂದು ಪುಸ್ತಕ ಹಿಡಿದು ಓಡುತ್ತಿದ್ದೆ. ಅವರ ಹಸ್ತಾಕ್ಷರಕ್ಕಾಗಿ.... ಅವರ ಆಶಿರ್ವಾದಕ್ಕಾಗಿ.... ನನ್ನ ಪುಣ್ಯ ಅವರು ಆಗ ನನ್ನ ಮೇಲೇ ಗುಡುಗಲಿಲ್ಲ. ಗದರಲಿಲ್ಲ.&lt;br /&gt;&lt;br /&gt;&lt;br /&gt;ಈ ಮಹಾನ್ ಚೇತನ ಹಾಡಿ ಹೋಗಿರುವ ಹಾಡುಗಳು ಹಲವಾರು, ಅವರದೇ ಹಾಡಿನ ಛಾಪು ಮೂಡಿಸಿದ ಧೀಮಂತ ಡಾ|| ಸಿ ಅಶ್ವತ್ಥ್. ಸಂತ ಶಿಶುನಾಳ ಷರೀಫರ ತತ್ವಪದಗಳನ್ನು ಕನ್ನಡದ ಮೂಲೆ ಮೂಲೆಗೂ ಪರಿಚಯಿಸಿದ ಹರಿಕಾರ. ಸುಗಮ ಸಂಗೀತ ಕ್ಶೇತದಲ್ಲಿ ಹಲವಾರು ಧ್ವನಿ ಸುರುಳಿಗಳನ್ನು ನಮ್ಮ ನಾಡಿಗೆ ಕೊಡುಗೆಯಾಗಿಸಿ ಹಲವಾರು ಗಾಯಕರನ್ನು ತಯಾರು ಮಾಡಿದ ಮೇರು ಗಾಯಕ, ವಿಶಿಷ್ಟ್ಯ ಶೈಲಿಯಲ್ಲಿ ಸಂಗೀತ ನಿರ್ದೇಶಿಸಿ ಹಲವಾರು ಸಿನಿಮಾಗಳ ಯಶಸ್ಸಿಗೆ ಕಾರಣವಾದ ಸುಗಮ ಸಂಗೀತ ಶಿರೋಮಣಿ.&lt;br /&gt;&lt;br /&gt;ಅವರ ಹಲವಾರು ಹಾಡುಗಳಲ್ಲಿ ಕೆಲವನ್ನು ಇಲ್ಲಿ ಪಠ್ಯವಾಗಿಸಿದ್ದೇನೆ. &lt;strong&gt;ನಿಮಗೆ ಯಾವುದಾದರೂ ಹಾಡು ಬೇಕಾದಲ್ಲಿ ನನಗೊಂದು ವಿ-ಅಂಚೆ ಕಳುಹಿಸಿ. ನಿಮಗೆ ಆ ಹಾಡುಗಳನ್ನು ತಲುಪಿಸುವ ಭಾರ ನನಗಿರಲಿ.&lt;/strong&gt; praveen.patavardhan@gmail.com&lt;br /&gt;&lt;br /&gt;* ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು .... (ಮೈಸೂರು ಮಲ್ಲಿಗೆ - ಕೆ ಎಸ್ ನರಸಿಂಹಸ್ವಾಮಿ)&lt;br /&gt;* ಬಾರೆ ನನ್ನ ಶಾರದೆ... ಬಾರೆ ಅತ್ತ ನೋಡದೇ ... (ಮೈಸೂರು ಮಲ್ಲಿಗೆ - ಕೆ ಎಸ್ ನರಸಿಂಹಸ್ವಾಮಿ)&lt;br /&gt;* ಅಕ್ಕಿ ಆರಿಸುವಾಗ ...........(ಮೈಸೂರು ಮಲ್ಲಿಗೆ - ಕೆ ಎಸ್ ನರಸಿಂಹಸ್ವಾಮಿ)&lt;br /&gt;* ಸ್ತ್ರೀ ಎಂದರೆ ಅಶ್ಟೇ ಸಾಕೇ ....(ಜಿ. ಎಸ್ ಎಸ್ ರಚನೆ)&lt;br /&gt;* ಶ್ರಾವಣ ಬಂತು ನಾಡಿಗೆ ಬಂತು ಕಾಡಿಗೆ .... (ದ. ರಾ. ಬೇಂದ್ರೆ ರಚನೆ)&lt;br /&gt;* ಓಡೆಯದ ಓಡಪೇ ........( ಬಿ ಆರ್ ಲಕ್ಷ್ಮಣ ರಾವ್ ರಚನೆ)&lt;br /&gt;* ಸುಬ್ಬಾಭಟ್ಟರ ಮಗಳೇ ..... ( ಬಿ ಆರ್ ಲಕ್ಷ್ಮಣ ರಾವ್ ರಚನೆ)&lt;br /&gt;* ಬಾ ಮಳೆಯೇ ಬಾ ......... ( ಬಿ ಆರ್ ಲಕ್ಷ್ಮಣ ರಾವ್ ರಚನೆ)&lt;br /&gt;* ಎಲ್ಲೊ ಹುಡುಕಿದೆ ಇಲ್ಲದ ದೇವರ ...... (ಜಿ. ಎಸ್ ಎಸ್ ರಚ್ನೆ)&lt;br /&gt;* ಎಂತ ಚೆಲುವೆ ನನ್ನ ಹುಡುಗಿ ಹೇಗೆ ಅದನು  ಹೇಳಲಿ &lt;br /&gt;* ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ (ಕುವೆಂಪು ರಚನೆ)&lt;br /&gt;* ಒಂದು ಮುಂಜಾವಿನಲಿ (ಹಲವಾರು ಗಾಯಕರು ಹಾಡಿದ್ದಾರೆ. - ಚೆನ್ನವೀರ ಕಣವಿ ರಚನೆ)&lt;br /&gt;* ಈಗೇಕೆ ಆ ನೆನಪು ಬಂದೆನ್ನ ಕಾಡಿದೆ ( ಬಿ ಆರ್ ಲಕ್ಷ್ಮಣ ರಾವ್ ರಚನೆ)&lt;br /&gt;* ಕುರುಡು ಕಾಂಚಾಣಾ ಕುಣಿಯುತ್ತಲಿತ್ತು .... (ದ. ರಾ. ಬೇಂದ್ರೆ ರಚನೆ)&lt;br /&gt;* ನೀ ಹಿಂಗ ನೋಡಬ್ಯಾಡ ನನ್ನ..... (ದ. ರಾ. ಬೇಂದ್ರೆ ರಚನೆ)&lt;br /&gt;* ಕೋಡಗನ ಕೋಳಿ ನುಂಗಿತ್ತ (ಷರೀಫರ ತತ್ವಪದ)&lt;br /&gt;* ತರವಲ್ಲ ತಗಿ ನಿನ್ನ ತಂಬೂರಿ ಸ್ವರ .... (ಷರೀಫರ ತತ್ವಪದ)&lt;br /&gt;* ಸೋರುತಿಹುದು ಮನಿಯ ಮಾಳಿಗೆ .............. (ಷರೀಫರ ತತ್ವಪದ)&lt;br /&gt;* ಸದಾ........ ಸುಪ್ತ ಮೋಹಿನಿ ನನ್ನ ಶಾಲ್ಮಲಾ ... (ಚಂಪಾ ರಚನೆ)&lt;br /&gt;* ಮಾಯಾಮೃಗ, ಮುಕ್ತ, ಮನ್ವಂತರ, ಜ್ವಾಲಾಮುಖಿ, ಕಾಲೇಜು ತರಂಗ, (ಟಿ ಎನ್ ಸೀತಾರಾಮ್ ನಿರ್ದೇಶನದ ಧಾರಾವಾಹಿ ಗೀತೆಗಳು)&lt;br /&gt;* ಯಾವುದೀ ಪ್ರವಾಹವೋ....... (ಜಿ. ಎಸ್ ಎಸ್ ರಚನೆ)&lt;br /&gt;* ಕಾಣದಾ ಕಡಲಿಗೆ ಹಂಬಲಿಸಿದೆ ಮನ ..... (ಜಿ. ಎಸ್ ಎಸ್ ರಚನೆ)&lt;br /&gt;* ನಾಗಮಂಡಲ, ಅನುಪಮ, ಚಿನ್ನಾರಿಮುತ್ತ, ಮತದಾನ, ಕೊಟ್ರೇಶನ ಕನಸು ಮುಂತಾದ ಚಿತ್ರಗಳ ಸಂಗೀತ ನಿರ್ದೇಶಕ.&lt;br /&gt;* ಪ್ರೇಯಸಿ ಪ್ರೀತಿಸಿ ಮರೆತೆಯಾ ( ಡಾ|| ಎಚ್ ಎಸ್ ವೆಂಕಟೇಶ ಮೂರ್ತಿ ರಚನೆ)&lt;br /&gt;&lt;br /&gt;..............................................................................&lt;br /&gt;&lt;br /&gt;ಇವತ್ತಿಗೂ ಎಸ್.ಪಿ.ಬಾಲು ಹಾಡಿದ ಮೈಸೂರು ಮಲ್ಲಿಗೆ ಹಾಡುಗಳನ್ನು ಕೇಳದೇ ಇರುವುದಕ್ಕೆ ಕಾರಣ ಆ ಹಾಡುಗಳಲ್ಲಿ ಅಶ್ವತ್ಥ್ ಅಜ್ಜರ ಛಾಪು ಬಹಳ ಹಿಂದೆಯೇ ಮೂಡಿರುವುದು,&lt;br /&gt;&lt;br /&gt;ಅವರ ಅಭಿಮಾನಿಯಾಗಿ ಹಲವು ಸಂದರ್ಭದಲ್ಲಿ ನಾನು ಅವರ ಹಾಡುಗಳನ್ನು ಹಾಡಲು ಪ್ರಯತ್ನಿಸಿದ್ದೆ. ಈಗೆಲ್ಲಾ ಕೇವಲ ನೆನಪುಗಳು,&lt;br /&gt;&lt;br /&gt;ನಮ್ಮೆಲ್ಲರ ಪ್ರೀತಿಯ ಅಶ್ವತ್ಥ್ ಅಜ್ಜ ಇಂದು (ಅವರ ೭೧ನೇ ಹುಟ್ಟು ಹಬ್ಬದಂದೇ ತೀರಿಹೋದದ್ದು ವಿಷಾದ) ನಮ್ಮೊಡನಿಲ್ಲ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಬೇಡಿಕೊಳ್ಳುವ,&lt;br /&gt;&lt;br /&gt;&lt;br /&gt;ಪ್ರಕೊಪ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-6801714485365089467?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/6801714485365089467/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=6801714485365089467' title='8 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/6801714485365089467'/><link rel='self' type='application/atom+xml' href='http://www.blogger.com/feeds/7468392804788272675/posts/default/6801714485365089467'/><link rel='alternate' type='text/html' href='http://prakopa.blogspot.com/2009/12/blog-post.html' title='ಸೋರುತಿಹುದು ಮನಿಯಾ ಮಾಳಿಗಿ.......................'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_b18KAcSIZ5o/Szn3eUvf9fI/AAAAAAAAABw/WPeIxLYuWAw/s72-c/a1.jpg' height='72' width='72'/><thr:total>8</thr:total></entry><entry><id>tag:blogger.com,1999:blog-7468392804788272675.post-8448198322211488946</id><published>2009-10-25T22:00:00.000+05:30</published><updated>2009-10-25T22:51:23.560+05:30</updated><title type='text'>ಪತ್ರ ಬರೆಯಲಾ......</title><content type='html'>&lt;strong&gt;&lt;span style="font-size:130%;color:#3333ff;"&gt;&lt;/span&gt;&lt;/strong&gt;&lt;br /&gt;&lt;br /&gt;ಎಲ್ಲರಿಗೂ ನಮಸ್ಕಾರಗಳು. &lt;br /&gt;&lt;br /&gt;"ಪರಾಗ ಸ್ಪರ್ಷ" ಎಂಬ ಶೀರ್ಷಿಕೆಯಡಿ ಭಾನುವಾರದ 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ಸುಮಾರು ಸಮಯದಿಂದ ಬರೆಯುತ್ತಿರುವ ಶ್ರೀ ಶ್ರೀವತ್ಸ ಜೋಶಿಯವರು ಇಂದಿನ ಸಂಚಿಕೆಯಲ್ಲಿ "ನಾವೆಲ್ಲಾ ಕ್ಷೇಮ ನಿಮ್ಮ ಕ್ಷೇಮ ಸಮಾಚಾರಕ್ಕೆ ಪತ್ರ ಬರೆಯಿರಿ" ಎಂಬ ಲೇಖನವನ್ನು ಬರೆದಿದ್ದಾರೆ. ಈಗಾಗಲೇ ಅದನ್ನು ಓದಿ ನೆನೆಪಿನಂಗಳದಲ್ಲಿ ರಮಿಸುತ್ತಿದ್ದರೆ, ಮುಂದುವರಿಸಿ. ಓದದೇ ಇರುವವರು ಖಂಡಿತ ಒಮ್ಮೆ ಓದಿ. ಆ ಲೇಖನ ನಿಮಗೆ ಮುದ ನೀಡುತ್ತದೆಂದು ನಾನು ನಂಬಿದ್ದೇನೆ. &lt;br /&gt;Link to Mr. Srivatsa Joshi's ariticle &lt;br /&gt;http://www.vijaykarnatakaepaper.com/epaper/pdf/2009/10/25/20091025a_008101002.jpg&lt;br /&gt;&lt;br /&gt;ನೀಸ್ ನಲ್ಲಿರುವ ನನಗೆ ಶನಿವಾರ ರಾತ್ರಿ ೯:೩೦ಕ್ಕೆ ಜಿ-ಮೇಲ್ ಈ-ಅಂಚೆಪೆಟ್ಟಿಗೆಗೆ ಜೋಶಿಯವರ ಪತ್ರ ಬಂದಿತು. ಅದರಲ್ಲಿ ಭಾನುವಾರದ ಲೇಖನದ ಪಿಡಿಎಫ಼್ ಸಹಿತ ಲಗತ್ತಿಸಿದ್ದರು. ಓದಿದ ನಂತರ ಕಣ್ಣೆಲ್ಲಾ ಮಂಜಾದವು. &lt;br /&gt;&lt;br /&gt;ಯೋಚಿಸುತ್ತಾ ಯೋಚಿಸುತ್ತಾ ನಾನು ನನ್ನ ಬಾಲ್ಯಕ್ಕೆ ಜಾರಿದ್ದೆ. ಆಗೆಲ್ಲಾ ದೂರವಾಣಿಗಳೂ ಕೇರಿಗೊಂದೋ ಊರಿಗೊಂದೋ ಎನ್ನುವಂತೆ. ಮೊಬೈಲ್ ಫೋನ್ ಇನ್ನು ಜನುಮ ತಾಳಿರಲಿಲ್ಲ. ಆಗೆಲ್ಲರೂ ಸಂಭಾಷಣೆಗೆ ಅಂಚೆ ಕಚೇರಿಗಳನ್ನೇ ನಂಬಿದ್ದರು. ಅಂಚೆ ಕಚೇರಿಯ ಸೌಲಭ್ಯವನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಹದಿನೈದು ಪೈಸೆಗೆ ಅಂಚೆ ಕಾರ್ಡ್, ೪೫ ಪೈಸೆಗೆ ಇನ್ಲಾಡ್ ಕಾಗದ, ಬುಕ್ ಪೋಸ್ಟ್ ಗೆ ೨ ರುಪಾಯಿ ಹೀಗೆ ಹೊಟೇಲಿನಲ್ಲಿ ಇಡ್ಲಿ, ದೋಸೆ ರೇಟು ಬರೆದಿರುವಂತೆ ಅಂಚೆ ಕಚೇರಿಯಲ್ಲೂ ಇಂಥಹದ್ದೊಂದು ಬೋರ್ಡು. ಆಗೆಲ್ಲಾ ಕೊರಿಯರ್ ಸಹ ಪ್ರಚಲಿತವಾಗಿ ಇರಲಿಲ್ಲ. ಪಾರ್ಸೆಲ್ ಮಾಡುವವರು ಅಂಚೆಕಚೇರಿಯ ಮೂಲಕವೆ ಕಳುಹಿಸಬೇಕಾಗಿತ್ತು. ಕಳುಹಿಸುತ್ತಿದ್ದರು.&lt;br /&gt;&lt;br /&gt;ಅಂತಹ ಸಂದರ್ಭದಲ್ಲಿ ಊರಿನಿಂದ ನನ್ನ ಚಿಕ್ಕಪ್ಪ (ಕೊಳವಳ್ಳಿ), ದೊಡ್ಡಪ್ಪ(ತೀರ್ಥಹಳ್ಳಿ), ಅತ್ತೆ(ಈಚಲಕರಂಜಿ), ಅಜ್ಜ(ಹರಿಹರ) ಕಾಗದ ಬರೆಯುತ್ತಿದ್ದರು. ಹೆಚ್ಚಾಗಿ ಮನೆಯ ಹಿರಿಯ ನನ್ನಪ್ಪನಿಗೇ ಸಂಬೋಧಿಸುತ್ತಿದ್ದರು. ಆದರೂ ಕಾಗದ ಮುಗಿಸುವ ಮುನ್ನ "ಚಿ|| ರಾ|| ಪ್ರವೀಣನಿಗೆ ನನ್ನ ಆಶೀರ್ವಾದಗಳು. ಅವನ ಓದು ಚೆನ್ನಾಗಿ ಸಾಗಲಿ. ನವರಾತ್ರಿ ರಜಕ್ಕೆ ಖಂಡಿತ ಎಲ್ಲರೂ ಬರಲೇಬೇಕು" ಎಂಬುದನ್ನು ಓದುವುದೇ ಸಂತೋಷ. ನನಗೆ ನೆನಪಿರುವ ಹಾಗೆ ಪ್ರತಿವಾರಕ್ಕೊಮ್ಮೆ ಒಬ್ಬರಿಂದಾದರೂ ಕಾಗದ ಬರುತ್ತಲೇ ಇತ್ತು. ಅಂದು ಕಾದು ಕಾದು ಪತ್ರ ಬರದೇ ಹೋದಲ್ಲಿ ಅಪ್ಪನೇ ಒಂದು ಕಾಗದ ಹಾಕಿಬಿಡುತ್ತಿದ್ದರು......"ನಾವೆಲ್ಲರೂ ಕ್ಷೇಮ. ನಿನ್ನಿಂದ ಬಹಳ ದಿನಗಳಿಂದ ಕಾಗದ ಬರಲಿಲ್ಲವಾದ್ದರಿಂದ ಈ ಪತ್ರ. ಪತ್ರ ಓದಿದ ತತ್ಕ್ಷಣವೇ ಉತ್ತರ ಬರೆ.......... ಇಂತಿ ನಿನ್ನ...." (ಬಹಳ ದಿನಗಳೆಂದರೆ ೭ ದಿನ ಎಂದೆನಿಸಿಕೊಳ್ಳಿ.) ನನ್ನ ಚಿಕ್ಕಪ್ಪನ ಕಾಗದದಲ್ಲಿದ್ದ ಸ್ಫುಟ ಅಕ್ಷರಗಳು ನೆನಪಿಗೆ ಬರುತ್ತದೆ. ದೊಡ್ಡಪ್ಪನ ಕಾಗದದಲ್ಲಿ ಗಂಭೀರತೆಯ ಮುದ್ರೆಯಿರುತ್ತಿತ್ತು. ನನ್ನ ಅತ್ತೆಯ ಶೈಲಿ ಚಿಕ್ಕಪ್ಪನದ್ದೇ ಹೋಲುತ್ತಿತ್ತು. ನನ್ನ ಅಜ್ಜ ಬರೆಯುತ್ತಿದ್ದ ಕಾಗದ ಹೆಚ್ಚಾಗಿ ಒಂದು ಬಿಳಿಯ ಹಾಳೆಯಲ್ಲಿ. ಆ ಹಾಳೆಯಲ್ಲಿ ಚಿಕ್ಕದೊಂದು ಮಡಿಕೆ ಮಡಿಸಿ ಆ ಅಂಚನ್ನು ಬಿಟ್ಟು ಗೆರೆಗಳಿಲ್ಲದ ಆ ಹಾಳೆಯಲ್ಲಿ, ಗೆರೆ ಇವೆಯೇನೋ ಎಂದು ಭಾಸವಾಗುವಷ್ಟು,  ಪೋಣಿಸಿದ ಮುತ್ತಿನ ಸರದಂತೆ ನೇರ ಸಾಲುಗಳ ಅಕ್ಷರಗಳು. ಇವತ್ತಿಗೂ ಅವರು ವಿಕ್ರಮ, ಪಾಂಚಜನ್ಯ, ದಿ ವೀಕ್ ಗಳ ಏಜೆಂಟಾಗಿ ಅವರ ಮಾರ್ಕೆಟ್ಟಿಂಗ್ ಮಾನೇಜರುಗಳೊಂದಿಗೆ ನಡೆಸುವ ಪತ್ರ ವ್ಯವಹಾರ, ಆ ಶಿಸ್ತು ಎಲ್ಲವನ್ನೂ ನಾನು ಕಲಿಯಲು ಪ್ರಯತ್ನಪಡುತ್ತಿದ್ದೇನೆ. ಕೆಲವು ವರ್ಷ ನನಗೆ ಅಜ್ಜ ಹರಿಹರದಿಂದ ಹೋಮಿಯೋ ಮಾತ್ರೆಯನ್ನು ಕಳಿಸುತ್ತಿದ್ದರು. ಕಾಗದ ಲಕೋಟೆಯ ಮೇಲೆ "Homeo medicine inside. Please handle with care " ಎಂದು ಕೆಂಪು ಶಾಹಿಯಲ್ಲಿ; ನನ್ನ ಅಪ್ಪನ ಹೆಸರನ್ನು  ಮೊದಲೆರೆಡು ಸಾಲಿನ ವಿಳಾಸವನ್ನು ನೀಲಿ ಶಾಹಿಯಲ್ಲಿ; ಮತ್ತೆ ಕೆಂಪು ಶಾಹಿಯಲ್ಲಿ ಊರು, ಪಿನ್ ಕೋಡ್  ಹೀಗೆ ಬರೆಯುತ್ತಿದ್ದರು. ಎಷ್ಟೋ ವರ್ಷಗಳವರೆಗೂ ಇಂಕ್ ಖಾಲಿಯದ್ದರಿಂದ ಹೀಗೆ ಬರೆಯುತ್ತಿದ್ದರೆಂದು ಭಾವಿಸುತ್ತಿದ್ದೆ. ನಂತರವಷ್ಟೇ ತಿಳಿಯಿತು ಅದುವೇ ಸರಿಯಾದ  ಅಂಗವಣೆಯೆಂದು.&lt;br /&gt;&lt;br /&gt;ಹೀಗೆ ಬಂದ ಕಾಗದಗಳಿಗೆ ಉತ್ತರ ಬರೆಯುತ್ತಿದ್ದುದು ಹೆಚ್ಚಾಗೆ ಅಪ್ಪ. ಅಮ್ಮ ಬರೆಯುತ್ತಿದ್ದುದು ಸ್ವಲ್ಪ ಕಡಿಮೆಯೇ. ಮಗನಾದ ನನಗೆ ಸಿಗುತ್ತಿದ್ದುದು ಆ ಹಾಳೆಯ ಕಾಲು ಭಾಗವಷ್ಟೇ. ಬೆರೆಯುತ್ತಿದ್ದುದು ನಾಲ್ಕೈದು ವಾಕ್ಯಗಳಷ್ಟೇ.  ಮೊದಮೊದಲಿಗೆ ಅಪ್ಪ /ಅಮ್ಮ ನನ್ನ ಪಕ್ಕದಲ್ಲಿ ಕೂತು ನನ್ನ ಅಕ್ಷರಗಳನ್ನು ಗಮನಿಸಿ, ಗದರಿಸಿ, ನನಗೆ ಅದಕ್ಕಿಂತ ಚೆನ್ನಾಗಿ ಬರೆಯಲಾಗದೆ ಅತ್ತೂ ಕರೆದು ಅಂತೂ ಹೇಗೋ ಮುಗಿಸಿಬಿಡುತ್ತಿದ್ದೆ. ನಂತರದ ದಿನಗಳಲ್ಲಿ ನಾನು ಬರೆಯಲು ಅಪ್ಪನು ಬಿಟ್ಟ ಆ ಜಾಗದಲ್ಲಿ  ಅವರು ಹತ್ತಿರವಿಲ್ಲದಾಗ ನನ್ನ ಕಾಗೆ ಕಾಲು ಗುಬ್ಬಿಕಾಲು ಅಕ್ಷರಗಳಲ್ಲಿ ಬರೆದು ಅಪ್ಪ-ಅಮ್ಮರಿಗೆ ಹೇಳದೇ ಪೋಸ್ಟ್ ಮಾಡಿಬಿಡುತ್ತಿದ್ದೆ. ಸಧ್ಯ ಬೈಸಿಕೊಳ್ಳಲಿಲ್ಲ ಎಂಬ ನನ್ನ ಸಮಾಧಾನ. ಆದರೂ ನನ್ನ ಆ ಕಾಗೆಕಾಲು ಬರವಣಿಗೆಯನ್ನು ಅವರೆಲ್ಲಾ ಹೇಗೆ ಓದುತ್ತಿದ್ದರೋ ನಾನರಿಯೆ.&lt;br /&gt;&lt;br /&gt;ಆಗಾಗ್ಗೆ ಏನಾದರೂ ಕಿರು ಲೇಖನ ಬರೆದು ಗೋಕುಲಮ್ / ಟಿಂಕಲ್ ಪತ್ರಿಕೆಯ ಸಂಪಾದಕರಿಗೆ ಕಳುಹಿಸುತ್ತಿದ್ದೆ. ಆಗೆಲ್ಲವೂ ಪ್ರತಿದಿನ ಇದಿರುನೋಡುತ್ತಿದ್ದೆ ಅಂಚೆಯವನನ್ನು. ಆತ ಬರುತ್ತಿದ್ದುದು ೧೨:೩೦ ರಿಂದ ೧:೦೦ ಗಂಟೆಯೊಳಗೆ. ಅದೇ ವೇಳೆಗೆ ಶಾಲೆಯಿಂದ ಮನೆಗೆ ಊಟಕ್ಕೆ ಬಂದಾಗ ದಿನವೂ ಕಾಯುತ್ತಿದ್ದೆ ನನ್ನ ಲೇಖನ ಪ್ರಕಟವಾಗಲು ಪ್ರಶಂಸಾ ಪತ್ರದೊಂದಿಗೆ ಒಂದು ಉಚಿತ ಪ್ರತಿಗಾಗಿ. ಲೇಖನ ಪ್ರಕಟವಾಗುತ್ತಿರಲಿಲ್ಲ. ಸಂಪಾದಕರಿಂದ ಒಂದು ಉಮ್ಮಳಿಕೆಯ ಪತ್ರ ಮಾತ್ರ ಬರುತ್ತಿತ್ತು. ಸುಮಾರು ಬಾರಿಯಾದ ನಂತರ ಬರೆಯುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಇಂತಹದ್ದೇ ಸಂದರ್ಭದಲ್ಲಿ ನನ್ನ ಶಾಲೆಯಲ್ಲಿ ನನ್ನ ಸ್ನೇಹಿತೆ ರಾಧಾ ರಂಗರಾಜನ್ (ನನಗಿಂತ ಒಂದು ವರ್ಷ ಹಿರಿಯವಳು) ಡೆಕ್ಕನ್ ಹೆರಾಲ್ಡ್ ನ ಶನಿವಾರದ ಮಕ್ಕಳ ಪುರವಣಿಯಾದ ಓಪನ್ ಸೆಸಮೆ ಯಲ್ಲಿ ಆಗೊಮ್ಮೆ ಬರೆದಿದ್ದಳು. ನನಗೂ ಬರೆಯಬೇಕೆಂದೆಣಿಸಿ ಅವಳಿಂದ Tips ಕಲೆತು ಡೆಕ್ಕನ್ ಹೆರಾಲ್ಡ್ ಗೆ ಅಂಚೆ ಕಾಗದ ಹಾಕಲಾರಂಭಿಸಿದೆ. ಪ್ರತಿ ಶನಿವಾರವೂ ೧೫ ಪೈಸೆ ಕೊಟ್ಟು ಕಾರ್ಡ್ ಹಾಕುತ್ತಿದ್ದೆ ..... ಪ್ರಕಟವೂ ಆಗುತ್ತಿತ್ತು. ಎರಡು ಮೂರು ವರ್ಷಗಳ ಕಾಲ ಹೀಗೆ ಬರೆಯುತ್ತಿದ್ದೆಯೆಂದರೆ ನಂಬುವಿರಾ? ಅದೊಂದು ಸಂತೋಷ. ರಾಧಾಗೆ ನನ್ನ ವಂದನೆಗಳು. ಹಾಗೆಯೇ ಪೆನ್ ಫ಼್ರೆಂಡ್ ಕೂಡ ಪ್ರಯತ್ನ ಮಾಡಿದ್ದೆ. ಹೆಚ್ಚಾಗೆ glue ಆಗಲಿಲ್ಲ ಅಷ್ಟೇ.&lt;br /&gt;&lt;br /&gt;ಆಹಾ ಮರೆತಿದ್ದೆ. ೪-೫ ಕ್ಲಾಸಿನಲ್ಲಿದ್ದಾಗ ಒಂದು ಸ್ಪರ್ಧೆ. ೨೫ ಪ್ಯಾರಿಸ್ ಲಾಕ್ಟೋ ಕಿಂಗ್ ಚಾಕಲೇಟ್ ಕಾಗದ ಅನ್ನು ಸಂಗ್ರಹಿಸಿ ಮದ್ರಾಸಿಗೆ ಕಳುಹಿಸಿದರೆ  ಒಂದು ಪುಟ್ಟ ಪಾರಿತೋಶಕವಿತ್ತು. ಆಗಲೇ ನಾನು ಮತ್ತು ನನ್ನ ಪ್ರೀತಿಯ ಗೆಳೆಯ ಶ್ರೀಕಾಂತ್ ರೋಡು ಚರಂಡಿ ಲೆಕ್ಕಿಸದೇ ೨೫ ಕಾಗದ ಆಯ್ದು ಕಳಿಸಿದ್ದೆವು, ಅವರೂ ಒಂದು ಆಟವನ್ನು ಮನೆಗೆ ನಮ್ಮ ವಿಳಸಕ್ಕೆ ಕಳಿಸಿದ್ದರು. ತದನಂತರ ನನ್ನ ಹುಟ್ಟು ಹಬ್ಬಕ್ಕೆ, ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಕಳುಹಿಸುತ್ತಿದ್ದರು. ಸುಮಾರು ೫-೬ ವರ್ಷ ಹೀಗೆ ಕಳುಹಿಸುತ್ತಿದ್ದುದು ನೆನಪಿದೆ. ಆ ದಿನಗಳು ಹತ್ತಿರ ಬಂದಂತೆ ಅಂಚೆಯವನನ್ನು ದಿನವೂ ಕೇಳುವುದು "ಅಂಕಲ್ ಇವತ್ತಾದ್ರೂ ಬಂತಾ...." ಅದಕ್ಕೆ ಅವನು ಗದರಿಸಿದ್ದುದು ".... ಚೋಟುದ್ದ ಇದಿಯಾ ನಿನಗೇನು ಕಾಗದ ಬರತ್ತೆ... ಬಂದ್ರೆ ಕೊಡುತ್ತೀನಿ ಗೊತ್ತಯ್ತಾ....."&lt;br /&gt;&lt;br /&gt;ಇವೆಲ್ಲ ಒಂದು ಕಡೆಯಾದರೆ, ಕಾಲೇಜಿನಲ್ಲಿ ಮತ್ತೊಂದು ತರಹ. ಕಾಗದ ಎಂದರೆ ಅಲರ್ಜಿ ಬರುವಷ್ಟು. ಟೆಸ್ಟ್, ಎಕ್ಸಾಮ್ ಗಳು ಮುಗಿದಮೇಲೆ ನಮಗೆ ದಕ್ಕಿದ ಅಂಕಗಳನ್ನು ಮನೆಗೆ ಕಳುಹಿಸುತ್ತಿದ್ದರು. ನಮಗೆ ಬಂದ ಮಾರ್ಕ್ಸ್ ಅನ್ನು ಮನೆಯವರಿಗೆಲ್ಲಾ ತೋರಿಸುವ ಕಾಲೇಜಿನವರ ಉದ್ಧಟತನ ಯಾರಿಗೂ ಇಷ್ಟವಾಗುತ್ತಿರಲಿಲ್ಲ. ಕೆಲವರು ಕಾಲೇಜಿನ ಪ್ಯೂನ್ ನನ್ನು ಸರಿಮಾಡಿ ಅವನಿಂದ ಕಾಗದ ಮನೆಗೆ ಹೋಗದಂತೆ ಕೈ ಬೆಚ್ಚಗೆ ಮಾಡುತ್ತಿದ್ದರು. ಮತ್ತೆಕೆಲವರು ಒಂದು ವಾರ ಕಾಲೇಜಿಗೆ ರಜ ಹಾಕಿ ಮನೆಯಲ್ಲೇ ಕುಳಿತು ಮಾರ್ಕ್ಸ್ ರಿಪೊರ್ಟ್ ಮನೆಗೆ ರವಾನೆಯದಮೇಲೆ ಅದನ್ನು ಹರಿದು / ಬಿಸಾಡಿ ಆಮೇಲೆ ಕಾಲೇಜಿಗೆ ಬರುತ್ತಿದ್ದರು.&lt;br /&gt;&lt;br /&gt;&lt;br /&gt;ಹೀಗೆಲ್ಲ ಇದ್ದ ಪತ್ರವ್ಯವಹಾರಕ್ಕೆ ಅದೇನು ಮಂಕು ಕವಿದು ಬಿಟ್ಟಿದೆಯೋ ಈಗೀಗ. ಪ್ರಾಯಷಃ ಅಂಚೆಯೆಂದರೆ ಈಗ Greeting Card ಒಂದೇ ಎಂದೆನಿಸುತ್ತದೆ?! ಟೆಲೆಗ್ರಾಮ್ ಈಗಲೂ ಉಪಯೋಗಿಸುತ್ತಾರೆಯೇ? ಹೊಸ ಫ಼್ರೆಂಡ್ಸ್ ಪರಿಚಯವಾಗುವುದು Facebook ಹಾಗು Orkut ನಿಂದ ಮಾತ್ರವೇ? ಅಜ್ಜ ಅಜ್ಜಿ ದೊಡ್ಡಪ್ಪ ದೊಡ್ಡಮ್ಮ ಅಣ್ಣ ಅಕ್ಕ ಇವರಿಗೆಲ್ಲಾ ಪತ್ರ ಬರೆಯುವ ಸಂಪ್ರದಾಯ ಇದೆಯೇ? ಮೊಬೈಲ್, SMS ನಲ್ಲೇ ಉಭಯ ಕುಶಲೋಪರಿಗಳು ಸಾಂಗೊಪಾಂಗವಾಗಿ ನಡೆಯುತ್ತಿದೆಯೇ? ಶಾಲಾ ದಿನಗಳಲ್ಲಿ ಪರೀಕ್ಷೆಯಲ್ಲಿ 10 ಅಂಕಗಳಿಗೆ ಬರೆಯುತ್ತಿದ್ದ ಪತ್ರಗಳು ಇಂದಿನ ಶಿಕ್ಷಣದಲ್ಲಿ ಬದಲಾಗಿ "5 ಅಂಕಗಳಿಗೆ SMS ಬರೆ" ಎಂಬ ಪ್ರಶ್ನೆಗಳಿದ್ದೀತು. ಕಡಿಮೆ ಅಕ್ಷರಗಳಲ್ಲಿ ಹೆಚ್ಚು ಅರ್ಥಪೂರ್ಣ SMS ಬರೆದವರಿಗೆ ಹೆಚ್ಚು ಅಂಕಗಳು..............???&lt;br /&gt;&lt;br /&gt;ನಿಮ್ಮ ಪ್ರತಿಕ್ರಿಯೆ ನಿರೀಕ್ಷಿಸುತ್ತಿರುವ,&lt;br /&gt;&lt;br /&gt;ಪ್ರ ಕೊ ಪ&lt;br /&gt;(ಪ್ರವೀಣ್ ಪಟವರ್ಧನ್)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-8448198322211488946?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/8448198322211488946/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=8448198322211488946' title='8 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/8448198322211488946'/><link rel='self' type='application/atom+xml' href='http://www.blogger.com/feeds/7468392804788272675/posts/default/8448198322211488946'/><link rel='alternate' type='text/html' href='http://prakopa.blogspot.com/2009/10/blog-post.html' title='ಪತ್ರ ಬರೆಯಲಾ......'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><thr:total>8</thr:total></entry><entry><id>tag:blogger.com,1999:blog-7468392804788272675.post-2650506083517712403</id><published>2009-08-02T12:07:00.000+05:30</published><updated>2009-08-02T23:09:51.929+05:30</updated><title type='text'>ಕನ್ನಡ ಕನ್ನಡ ಕನ್ನಡ..........................</title><content type='html'>&lt;div align="justify"&gt;&lt;span style="color:#000099;"&gt;ಸರ್ವರಿಗೂ ನಮಸ್ಕಾರಗಳು.&lt;br /&gt;&lt;br /&gt;ಇದೇ ಬ್ಲಾಗ್ ನಲ್ಲಿ "ಕನ್ನಡಿಗರೇ....." ಶೀರ್ಷಿಕೆಯಡಿ ಒಂದು ಲೇಖನ ಪ್ರಕಟಿಸಿದ್ದೆ. ಕೆಲವರು ಅದನ್ನು ಇಷ್ಟಪಟ್ಟರು. ಅಥವಾ ಅವರೆಲ್ಲಾ ಇಷ್ಟಪಟ್ಟರೆಂಬ ಪೊಳ್ಳು ಭ್ರಮೆಯನ್ನು ನನ್ನಲ್ಲಾವರಿಸಿದರು. ಆ ಲೇಖನದಲ್ಲಿ ನಮ್ಮ ಕನ್ನಡಿಗರು ತಮ್ಮ ತಮ್ಮ ವ್ಯವಹಾರಗಳಲ್ಲಿ ಬಳಸದ ನಮ್ಮ ಸೊಗಸಾದ ಭಾಷೆಯನ್ನು ಒಮ್ಮೆಯಾದರೂ ಬಳಸಿರಿ ಎಂದು ವಿನಂತಿಸಲು ಕಿರು ಲೇಖನವೊಂದನ್ನು ಬರೆದಿದ್ದೆ. ಅಲ್ಲೆಲ್ಲೂ ನಾವು ಸಾಧಾರಣವಾಗಿ ಮಾಡುವ ವ್ಯಾಕರಣದ ಅಪಭ್ರಂಶ ದೋಷವನ್ನು ವ್ಯಕ್ತಪಡಿಸಿರಲಿಲ್ಲ. ಅಂತಹ ಸಂಗತಿಗಳನ್ನೇ ಆವರಿಸಿ ಬರೆಯುವ ಮಹದಾಸೆ ಬಹಳ ದಿನಗಳಿಂದ ನನ್ನಲ್ಲಿಯೇ ಉಳಿದು ಹೋಗಿತ್ತು. ಈಗೊಂದು ಪ್ರಯತ್ನ.........&lt;br /&gt;&lt;br /&gt;ಸಾಮಾನ್ಯವಾಗಿ ವ್ಯವಹಾರಿಕ ಕನ್ನಡದಲ್ಲಿ ಮಾಡುವ ಪ್ರಮಾದವೇ ’ಅ’ ಕಾರ ’ಹ’ ಕಾರ ಗಳ ಅಸಮ್ಯಕ ಬಳಕೆ. ಗಂಗಾವತಿ ಪ್ರಾಣೇಶರ ಯಾವುದೇ ಹಾಸ್ಯ ಭಾಷಣದಲ್ಲೂ ನೀವು ಇದೊಂದು ಹಾಸ್ಯ ಕೇಳಿರುತ್ತೀರಿ. -- ಖಾಸಗಿ ಟಿವಿ ವಾಹಿನಿಯೊಂದರಲ್ಲಿ ಪ್ರಕಟವಾದ ಸಂಗತಿಯಂತೆ "ಹಿಂದು ಹುಗಾದಿ ಅಬ್ಬ. ಅಬ್ಬಗಳೆಂದರೆ ಎಣ್ಣು ಮಕ್ಕಳಿಗೆ ಇಗ್ಗೋ ಇಗ್ಗು. ಬಾರತದ ಎಣ್ಣು ಮಕ್ಕಳು ಹಾದರ ಹಾತಿತ್ಯಕ್ಕೆ ಎಸರುವಾಸಿ." ಇಂತಹ ತಪ್ಪುಗಳನ್ನು ಜನರ ದೈನಂದಿನ ಬಳಕೆಯಲ್ಲಿ ಕಾಣಬಹುದು. ಕೇಳಬಹುದು. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂಬ ಆ ನಾಲ್ಕೇ ಪದದ ಹಾರೈಕೆಯಲ್ಲಿ ನಾನಾತರಹದ ಕ್ರಮಪಲ್ಲಟನೆಯಲ್ಲಿ ತಪ್ಪೆಸಗುತ್ತಾರೆ. ಮುಂಚೆ ಹಾರೈಕೆಗಲಲ್ಲಿ ’ಅ’ ಕಾರ ’ಹ’ ಕಾರ ದೋಷವಷ್ಟೇ ಕಾಣುತ್ತಿತ್ತು. ಈಗ " ..... ಹಾರ್ಧಿಕ....." ಅಥವಾ "......ಹಾರ್ಥಿಕ ....." ಎಂಬ ಹೊಸಪ್ರಯೋಗಗಳೂ ರೂಢಿಗೆ ಬಂದಿವೆ. ಈ ಸಂಬಂಧ ಕನ್ನಡ ರಾಜ್ಯೋತ್ಸವದ ಹಾರೈಕೆ ಭಿತ್ತಿಪತ್ರಗಳಲ್ಲಿ ಕಂಡು ಬಂದರೇ ಎಷ್ಟು ಅಸಹ್ಯಕರ ನೀವೇ ಯೋಚಿಸಿ. ಉದಾಹರಣೆಗೆ ಕಳೆದ ನವೆಂಬರ್ ನಲ್ಲಿ ನಾನು ಕಂಡ "ಕನ್ನಡ ರಾಜ್ಯೋಸ್ತವದ ಶುಬಾಷಯಗಳು"..... ಇಂಥವುಗಳನ್ನು ಕಂಡು ನೀವು ಖಂಡಿಸುವಂತೆಯೂ ಇಲ್ಲ ಏಕೆಂದರೆ ನೀವು ಎಷ್ಟೇ ತಿಳುವಳಿಕೆ ಹೊಂದಿದ್ದರೂ ಇವೆಲ್ಲಾ ತಪ್ಪೇ ಅಲ್ಲ ಎಂದು ಭಾವಿಸುವವರು, ಸಮರ್ಥಿಸಿಕೊಳ್ಳುವವರು ನಿಮ್ಮ ಸಂಖ್ಯೆಗಿಂತ ಹೆಚ್ಚಿನವರಿದ್ದಾರೆ. ಓರ್ವನಿಗೆ ಹಾಸನ - ಅರಕಲಗೂಡು ಎಂದು ಉಚ್ಛರಿಸಲಾಗದೇ ಆಸನ - ಹರಕಲುಗೂಡು ಎಂದೆನ್ನುತ್ತಿದ್ದನಂತೆ, ಒಬ್ಬನೇ ಮಾಡುತ್ತಿದ್ದ ಆ ಪ್ರಮಾದವನ್ನು ಅವನ ಹಿಂಬಾಲಕರೂ ರೂಢಿಸಿಕೊಂಡರು. ಈಗಂತೂ ಆ ದೋಷ ಎಷ್ಟು ಆವರಿಸಿ ಬಿಟ್ಟಿದೆ ಎಂದರೆ, ಹಲವರಿಗೆ ಆಸನ - ಹರಕಲುಗೂಡು ಎಂದರೂ ತಪ್ಪು ಕಾಣಿಸುವುದಿಲ್ಲ. ಕನ್ನಡವೇ ನನ್ನುಸಿರು, ಕನ್ನಡವೇ ನಿತ್ಯ ಎಂದೆಲ್ಲಾ ಕೂಗಾಡಿ ಕಿರುಚಾಡಿದರಷ್ಟೇ ಕನ್ನಡಾಭಿಮಾನವಾಗುವುದಿಲ್ಲ. ಸ್ವಚ್ಛ ಉಚ್ಛಾರಣೆಯೇ ನಿಜವಾದ ಕನ್ನಡಾಭಿಮಾನ ಎಂದು ನಾನು ನಂಬಿದ್ದೇನೆ.&lt;br /&gt;&lt;br /&gt;ಕೆಲವು ವರ್ಷಗಳ ಹಿಂದೆ ಕ.ರ.ವೇ ಸದಸ್ಯರೆಲ್ಲರೂ ಅತಿ ಕಡಿಮೆ ಕನ್ನಡ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದ ರೇಡಿಯೋ ಸಿಟಿ ಕಛೇರಿಗೆ ನುಗ್ಗಿ ದಾಂಧಲೆ ಎಬ್ಬಿಸಿದರು. ಕನ್ನಡ ಹಾಡುಗಳನ್ನು ಮಾತ್ರ ಪ್ರಸಾರಮಾಡಬೇಕು, ನಿರೂಪಕರು(RJಗಳು) ಕನ್ನಡದಲ್ಲೇ ಮಾತನಾಡಬೇಕು ಎಂಬುದು ಅವರ ಕೋರಿಕೆಯಾಗಿತ್ತು. ಬೇಡಿಕೆಯಾಗಿತ್ತು. ಕ್ಷಮಿಸಿ ಪ್ರತಿಭಟನೆಯಾಗಿತ್ತು. ಅಸಲಿಗೆ ಕನ್ನಡ ಹಾಳಾದದ್ದೇ ಅಂದಿನಿಂದ. ತುರ್ತಾಗಿ ಸಂದರ್ಶನಗಳನ್ನು ಮುಗಿಸಿ ಒಂದಷ್ಟು ಮಿಕಗಳನ್ನು ತಯಾರು ಮಾಡಿದರು ರೇಡಿಯೋ ಸಿಟಿ ನವರು. ಅವರಾಡುವ ಕನ್ನಡ ಅವರಿಗೇ ಪ್ರೀತಿ. ...."Hi Hello ನಾನು ನಿಮ್ಮ RJ *****. ನೀವು ಕೇಳ್ತಾ ಇದೀರ ಕರ್ನಾಟಕ’s number one Radio station, Radio city 91.1FM! ನಿಮಗೆ Favorite songs ನಾನು play ಮಾಡ್ತಿನಿ.ನಿಮ್ಮಿಂದ ನಾನು expect ಮಾಡದು only one telephone call....." ಇದರಿಂದ ಯಾರ ಕನ್ನಡ ಉದ್ಧಾರವಾಯ್ತು ನಾನರಿಯೆ. ಅಂತೂ "ನಾನು" ಹಾಗು "ನೀವು" ಎಂಬ ಪದಗಳ ಪ್ರಥಮಾ ವಿಭಕ್ತಿಯಿಂದ ಅಷ್ಟಮಿ ವಿಭಕ್ತಿಯವರೆಗೂ ಸಲೀಸಾಗಿ ಹೇಳೀದವನೇ ಈಗಿನ RJ ಅಭ್ಯರ್ಥಿ. [ ಸ್ಮೃತಿಪಟಲದಿಂದ ವಿಭಕ್ತಿಗಳು ಹಾರಿ ಹೋಗಿದ್ದರೆ, ನಾನು - ನನ್ನನ್ನು - ನನ್ನಿಂದ - ನನಗೆ - ನನ್ನ ದೆಸೆಯಿಂದ - ನನ್ನ - ನನ್ನಲ್ಲಿ - ನಾನೇ] ಇದರಿಂದ ಕ.ರ.ವೇ ಕನ್ನಡವನ್ನು ಎಷ್ಟು ರಕ್ಷಿಸಿದರು ನೀವೇ ಹೇಳಿ.&lt;br /&gt;&lt;br /&gt;ನಮ್ಮಲ್ಲಿ ಅನ್ಯ ಭಾಷಿಗರು ಇದ್ದಾರೆ. ಅವರೂ ಆಗೊಮ್ಮೆ ಈಗೊಮ್ಮೆ ಮಾಡುವ ತಪ್ಪನ್ನಾದರೂ ತಿದ್ದುತ್ತೇವಾ. ಇಲ್ಲಾ ಅವರೊಂದಿಗೆ ಸೇರಿಯೇ ಮತ್ತಷ್ಟು ಕಲ್ಮಶಗೊಳಿಸುತ್ತೇವೆ ನಮ್ಮ ಭಾಷೆಯನ್ನು. ಉತ್ತರದವನಿಗೆ ಳ ಕಾರ ದ ಬದಲಿಗೆ ಲಕಾರ ಉಪಯೊಗಿಸಿ ಅವಲು(ಅವಳು), ಹಲ್ಲಿ (ಹಳ್ಳಿ), ಮಲೆ (ಮಳೆ), ಎಂದೆಲ್ಲಾ ಹೇಳುವಾಗಲೋ, ತಮಿಳಿಗನು 'ಹ' ಕಾರದ ಬದಲಾಗಿ 'ಗ'ಕಾರ ಉಪಯೋಗಿಸಿ ಸಿಗಿಗಾಳಿ (ಸಿಹಿಗಾಳಿ), ಸಗನೆ (ಸಹನೆ) ಎಂದೆಲ್ಲಾ ಹೇಳುವಾಗಲೋ, ತೆಲುಗಿನವ ಶಕಾರನ [ ಶಕಾರನೆಂಬ ಪಾತ್ರವು ಶೂದ್ರಕನ ಮೃಚ್ಛಕಟಿಕಂ ನಾಟಕದಲ್ಲಿ ಸ ಕಾರ ಬಳಸಬೇಕಾದ್ದಲ್ಲೆಲ್ಲಾ ಶ ಕಾರ ಬಳಸುತ್ತಿದ್ದನಂತೆ - ಉದಾಹರಣೆಗೆ ಶೂರ್ಯ, ಶಮರಶ ಇತ್ಯಾದಿಯಾಗಿ] ಅಭಿಮುಖನಾದ ಸಕಾರ ನಾಗಿ ಸಾಂತಿ (ಶಾಂತಿ), ಸೃತಿ (ಶೃತಿ) ಎಂದೆನ್ನುವಾಗಲೋ, ಮಲಯಾಳಿಯು ನಾಸಿಕದಿಂದಲೇ ೫೦ ಕ್ಕೆ ೫೦ ಅಕ್ಷರಗಳನ್ನು ಸಲೀಸಾಗಿ ಉಚ್ಛರಿಸುವಾಗಲೂ ನಾವೆಲ್ಲರೂ ತಟಸ್ಥರಾಗಿರುತ್ತೇವೆ.&lt;br /&gt;&lt;br /&gt;&lt;br /&gt;ಈ ಮೇಲೆ ಹೇಳಿರ್ತಕ್ಕಂತಹವುಗಳು ಒಂದೆಡೆಯಾದರೆ ಈಚೆಗೆ ಕನ್ನಡ ಚಿತ್ರರಂಗದಲ್ಲಿ ಬರುತ್ತಿರುವ ಹಾಡುಗಳು ಆ ಹಾಡುಗಳಲ್ಲಿರುವ ಪದಗಳನ್ನು ಬಾಲಿಶವಾಗಿ ಉಚ್ಛರಿಸುವ ನಮ್ಮ ಹೊರರಾಜ್ಯದ ಹೆಮ್ಮೆಯ ಹಾಡುಗಾರರ ಸಾಹಸ ಮತ್ತೊಂದೆಡೆ. ನನ್ನ ಪ್ರಕಾರ ಚಲನಚಿತ್ರವನ್ನು ಜನರು ಒಂದೆರಡು ಬಾರಿ ನೋಡಿದರೆ, ಹಾಡುಗಳನ್ನು ದಿನಕ್ಕೆ ಎರಡ್ಮೂರು ಬಾರಿ ಕೇಳುತ್ತಾರೆ. ಹಾಡುಗಳಿಂದಲೇ ಚಲನಚಿತ್ರಗಳು ಭರ್ಜರಿ ಯಶಸ್ಸು ಕಂಡಿರುವ ನಿದರ್ಶನಗಳು ಬಹಳಷ್ಟಿವೆ. ಅಂತಹ ಹಾಡುಗಳಿಗೆ ಸುಸ್ವರ, ಲಾಲಿತ್ಯವುಳ್ಳ ಸಂಗೀತ ನಿರ್ದೇಶಿಸಿ, ಹಿರಿಯ ಚಿತ್ರಕವಿಗಳಿಂದ ಒಳ್ಳೊಳ್ಳೆಯ ಹಾಡುಗಳನ್ನು, ಕವನಗಳನ್ನು ಬರೆಸಿ ಅದನ್ನ ಅನ್ಯ ಭಾಷಿಗ ಗಾಯಕರೊಂದಿಗೆ ಹಾಡಿಸುತ್ತಾರೆ, ಎಷ್ಟು ಭೀಕರ, ಭಯಂಕರವಾರುತ್ತದೆ ಎಂದರೆ..... ಅಬ್ಬಬ್ಬಾ ಉದಾಹರಣೆಗಳನ್ನು ಗಮನಿಸಿ.&lt;br /&gt;&lt;br /&gt;ಜೋಶ್ ಚಿತ್ರದ ಒಂದು ಹಾಡು "ಏ ಮೆರಾ ಬಾರತ್ ಮಹಾನ್....." ಭಾರತ ಎಂಬ ದೇಶದ ಹೆಸರನ್ನೇ ನೇರವಾಗಿ ಹಾಡದ ವರ್ಧನ್ ಹಾಗು ಅವರ ತಂಡಿಂದ ಮತ್ತೇನು ನಿರೀಕ್ಷಿಸಬೇಕು. ಅದೇ ಚಿತ್ರದ ರಂಜಿತ್ ಹಾಡಿರುವ "ಹೇ ಮಗಾ ಮೇಲೆ ಹೇಳೋ ಮಗಾ ...." ಎಂಬ ಹಾಡಲ್ಲಿ ಮೇಲೆ ಏನು ಹೇಳಬೇಕು ಅಂತ ಅರ್ಥಮಾಡಿಕೊಳ್ಳುವುದಕ್ಕೆ ಎಷ್ಟು ಸಮಯ ಬೇಕಾಯಿತು ಗೊತ್ತಾ? ಅಸಲಿಗೆ ಆ ಹಾಡು "ಹೇ ಮಗಾ ಮೇಲೆ ಎಳೋ ಮಗಾ ರೆಡಿ ಆಗೋ ಬೇಗಾ" ಅಂತ ತಿಳಿಯಿತು. ಬಿರುಗಾಳಿ ಚಿತ್ರದಲ್ಲಿ ಮೋಹಿತ್ ಚೌಹಾನ್ ಹಾಡಿದ "ಮಧುರಾ ಪಿಸುಮಾತಿಗೆ ಅಧರಾ ತುಸು ಪ್ರೀತಿಗೆ..." ಅದೇ ಹಾಡನ್ನು ಶಮಿತ ಮಲ್ನಾಡ್ "ಮಧುರಾ ಪಿಸುಮಾತಿಗೆ ಅದರ ತುಸು ಪ್ರೀತಿಗೆ..." ಅಂತ ಹಾಡುತ್ತಾರೆ. ಯಾವುದು ಸರಿಯೋ ಯಾವುದು ತಪ್ಪೋ ಜಯಂತ್ ಕಾಯ್ಕಿಣಿನ ಕೇಳೇ ತಿಳಿದುಕೊಳ್ಳಬೇಕು. ಪರಿಚಯ ಚಿತ್ರದಲ್ಲಿ ಕೈಲಾಶ್ ಖೇರ್ ಹಾಡಿರುವ "ಓ ನನ್ನ ವಲವೆ " ಹಾಡು ಪ್ರಿಯತಮ ವಲವಿಗೆ ಹಾಡುತ್ತಿದ್ದಾನೆ ಎಂದು ಭಾವಿಸಬೇಕು(ವಲ = ಮೇಘ; ಒಲವು= ಪ್ರೀತಿ) ಲವ್ ಗುರು ಚಿತ್ರದಲ್ಲಿ ಕಾರ್ತಿಕ್, ಬೆನ್ನಿ ಹಾಡಿರುವ ಹಾಡುಗಳೆಲ್ಲದರಲ್ಲೂ ಒಂದಲ್ಲ ಒಂದು ತಪ್ಪು ಉಚ್ಛಾರ ಇದ್ದೇ ಇದೆ. ಕಾರಂಜಿ ಚಿತ್ರದಲ್ಲಿ ಸಂತ ಶಿಶುನಾಳ ಶರೀಫರು ಬರೆದಿರುವ, ಸುಖವಿಂದರ್ ಸಿಂಗ್ ಹಾಡಿರುವ "ಕುಂಬಾರಾಕಿ ಇಕಿ ಕುಂಬಾರಾಕಿ" ಹಾಡನ್ನು ನೀವು ಅನುಸರಿಸಿ ಅರ್ಥೈಸಿಕೊಳ್ಳಲೆತ್ನಿಸಿದರೆ ಕಳೆದು ಹೋಗಿಬಿಡುತ್ತೀರ. ದಯವಿಟ್ಟು ಪ್ರಯತ್ನ ಪಡಬೇಡಿ.&lt;br /&gt;&lt;br /&gt;ಸೋನು ನಿಗಮ್, ಸುರೇಶ್ ವಾಡೇಕರ್, ಜೆಸ್ಸಿ ಗಿಫ಼್ಟ್, ಬೆನ್ನಿ, ಕುನಾಲ್ ಗಂಜಾವಾಲಾ, ಉದಿತ್ ನಾರಾಯಣ್, ಕುಮಾರ್ ಸಾನು ಎಲ್ಲರೂ ಇದೇ ಸಾಲಿಗೆ ಸೇರುತ್ತಾರೆ. ಸೋನು ಕೆಲವೊಮ್ಮೆ "ಯಾರು, ಯಾವ" ಎಂಬ ಪದಗಳನ್ನು ಹೇಳಲು, ಹಾಡಲು ತಿಣುಕುವುದನ್ನು ಗಮನಿಸಿದರೆ ಪಾಪ ಅಂತಹ ಕಷ್ಟದಪದಗಳನ್ನು ಯಾಕೆ ಬಳಸುತ್ತಾರೋ ಎಂದೆನಿಸುತ್ತದೆ. ಯದೆ, ವಲವು, ಚಲವು, ದ್ಯಾನ, ಬಾವ.... ಹೀಗೆ ಹೊಸ ಶಬ್ದಕೋಶಕ್ಕೆ ಮುನ್ನುಡಿ ಬರೆಯಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡದ ಗಾಯಕರು ತಪ್ಪು ಮಾಡುವುದೇ ಇಲ್ಲ ಎಂದು ನಾನು ಸಾಧಿಸುತ್ತಿಲ್ಲ. ಅವರಿಗೆ ಹಾಡಲು ಸಾಕಷ್ಟು ಅವಕಾಶ ಮಾಡಿಕೊಟ್ಟರೆ ಅವರೂ ಅಪ್ರೌಢವಾಗಿ ಹಾಡಬಲ್ಲರು. ಅವಕಾಶವಿಲ್ಲವಷ್ಟೇ. ಕರವೇ ಗೆ ಈ ಬಗ್ಗೆ ಚಿಂತಿಸುವಷ್ಟು ಪುರುಸತ್ತು ಇದೆಯಾ ಅಥವಾ ಇದೊಂದು ಚಿಂತೆಗೆ ಅರ್ಹ ವಿಷಯವೇ ?&lt;br /&gt;&lt;br /&gt;ಸ್ಪಷ್ಟವಾಗಿ ಕನ್ನಡ ಬಂದರೆ ಇತರರನ್ನು ತಿದ್ದಲು ಪ್ರಯತ್ನಿಸಿ, ಇಲ್ಲವಾದರೆ ಅವರೆಲ್ಲರೂ ನಿಮ್ಮ ಶುದ್ಧ ಭಾಷೆಯನ್ನೇ ತಿದ್ದಿಬಿಡಬಹುದು. ಶುದ್ಧತೆ ಬಗ್ಗೆ ನಂಬಿಕೆ ಇರದಿದ್ದರೆ, ದಯವಿಟ್ಟು ಕಲಿಯಿರಿ. ಒಳ್ಳೆಯದನ್ನು ಕಲಿಯುವುದನ್ನು ಯಾರ್‍ಯಾರೂ ತಡೆಯುವುದಿಲ್ಲ. ನಿಮಗೆ ನಿಮ್ಮ ಕನ್ನಡದ ಬಗ್ಗೆ ಇಂತಹ ಅಭಿಮಾನ ಬರದಿದ್ದರೆ....................ದೇವ್ರೇ ಗತಿ. &lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-2650506083517712403?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/2650506083517712403/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=2650506083517712403' title='5 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/2650506083517712403'/><link rel='self' type='application/atom+xml' href='http://www.blogger.com/feeds/7468392804788272675/posts/default/2650506083517712403'/><link rel='alternate' type='text/html' href='http://prakopa.blogspot.com/2009/08/blog-post.html' title='ಕನ್ನಡ ಕನ್ನಡ ಕನ್ನಡ..........................'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><thr:total>5</thr:total></entry><entry><id>tag:blogger.com,1999:blog-7468392804788272675.post-2706015836595859683</id><published>2009-07-19T15:23:00.000+05:30</published><updated>2010-12-17T11:10:42.791+05:30</updated><category scheme='http://www.blogger.com/atom/ns#' term='ಚಲನಚಿತ್ರ ವಿಮರ್ಷೆ'/><title type='text'>ಎದ್ದೇಳು ಮಂಜುನಾಥ</title><content type='html'>&lt;div align="justify"&gt;&lt;span style="font-size:130%;"&gt;&lt;span style="color:#000099;"&gt;ಎಲ್ಲರಿಗೂ ನಮಸ್ಕಾರ.&lt;br /&gt;&lt;br /&gt;"ಎದ್ದೇಳು ಮಂಜುನಾಥ" ಎಂಬ ಚಲನಚಿತ್ರವನ್ನು ಪರದೆಯಮೇಲೆ ವೀಕ್ಷಿಸಿ ಬಂದಿದ್ದೇನೆ. "ಮಠ" ಚಲನಚಿತ್ರವನ್ನು ಮನೆಯಲ್ಲಿ ವೀಕ್ಷಿಸಿದಾನಂತರ ಅದನ್ನು ಚಿತ್ರಮಂದಿರದಲ್ಲಿ ನೋಡದಿದ್ದಕ್ಕೆ ನನ್ನನ್ನು ಶಪಿಸುತ್ತಾ ಆನಂತರ "ಎದ್ದೇಳು ಮಂಜುನಾಥ" ವನ್ನಾದರೂ ಚಿತ್ರಮಂದಿರದಲ್ಲೇ ನೋಡಬೇಕೆಂದು ಶಪಥಗೈದ ನಾನು ರತ್ನಾಕರ ಭಟ್ಟನೊಂದಿಗೆ ಮಂಗಳೂರಿನ ಜ್ಯೋತಿ ಟಾಕೀಸ್ ನಲ್ಲಿ ಮೊದಲನೆಯ ಟಿಕೆಟು ಪಡೆದದ್ದು ಚಿತ್ರದ ಎರಡನೆಯ ದಿನದ ಮೂರನೆಯ ದೇಖಾವೆಗೆ. ಅದನ್ನು ಪ್ರಶಂಸಿಸಲು ಈ ಲೇಖನ. ಇದೊಂದು ಸಾಮಾಜಿಕ ಚಿತ್ರ. Make-up, Costumes, Choreography ಅಂತ ಅತೀವವಾಗಿ ತಲೆಕೆಡಿಸಿಕೊಳ್ಳದೇ ಆ ನಿಟ್ಟಿನಲ್ಲಿ ಎಲ್ಲಾ ವರ್ಗಕ್ಕೂ ದೊರಕಬೇಕಾದ ನ್ಯಾಯ ಒದಗಿಸಿ, ಹಾಸ್ಯ-ವಿಡಂಬನೆಗೆ ಸ್ವಲ್ಪ ಹೆಚ್ಚು ನ್ಯಾಯ ಒದಗಿಸಿ ಎಲ್ಲರನ್ನೂ ನಗೆಗಡಲಿನಲ್ಲಿ ಮುಳುಗಿಸುವ ಶ್ರೀ ಕೆ ಆರ್ ಗುರುಪ್ರಸಾದರ ನಿರ್ದೇಶನದ ಎರಡನೆಯ ಚಿತ್ರ. ನವರಸ ನಾಯಕ ಜಗ್ಗೇಶ್ ಅಭಿನಯ ಅತ್ಯಮೋಘವಾಗಿದೆ. ಗುರುಪ್ರಸಾದ್ ರವರಂತಹ ಬುದ್ಧಿವಂತ ನಿರ್ದೇಶಕರು ಜಗ್ಗೇಶವರಂತಹ ನಟರನ್ನು ಉತ್ತುಂಗಕ್ಕೆ ಏರಿಸುವ ಕಾರ್ಯದಲ್ಲಿ ಸಫಲರಾಗಿದ್ದಾರೆ. ಗುರು ತಮ್ಮ ಮೊದಲನೆಯ ಚಿತ್ರ ’ಮಠ’ ದಲ್ಲಿ ತೋರಿದ ಶ್ರದ್ಧೆಗಿಂತ ದುಪ್ಪಟ್ಟು ಈ ಸಿನೆಮಾದಲ್ಲಿ ತೋರಿದ್ದಾರೆಂದು ಬಹಳಷ್ಟು ಪತ್ರಿಕೆಗಳಲ್ಲಿ ಬಂದಿರ್ತಕ್ಕಂತಹ ಮಾತು. ಯಾವುದೇ ನಟ, ನಿರ್ದೇಶಕ, ಸಂಗೀತ ನಿರ್ದೇಶಕನಿಗಾದರೂ ಅವನ ಮೊದಲನೆಯ ಚಿತ್ರದಲ್ಲಿ ತಾನು ರಂಜಿಸಿದ ಬಗೆಗಿಂತ ಹೆಚ್ಚು ತನ್ನ ಮುಂದಿನ ಚಿತ್ರಗಳಲ್ಲಿ ರಂಜಿಸಬೇಕು, ಮತ್ತಷ್ಟು ಯಶಸ್ಸು ಕಾಣಬೇಕೆಂಬುದು ಹಂಬಲ. ಅದಕ್ಕಿಂತ ಹೆಚ್ಚು ಅವನ ಅಭಿಮಾನಿಗಳು, ಸಿನೆಮಾ ಪರಿಶೀಲಕರು, ಮಿತ್ರರು ಹಾಗೆಯೇ ಜನಸಾಮನ್ಯರೂ ಕಾತರದಿಂದ ಕಾಯುತ್ತಿರುತ್ತಾರೆ...... ಹೊಗಳಲು, ತೆಗಳಲು..... ಭಾರತದ ಯಾವುದೇ ಭಾಷೆಯ ಚಿತ್ರರಂಗದಲ್ಲೂ ಇದು ಸರ್ವೇ ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಇದು ಕನ್ನಡದ ಚಿತ್ರರಂಗದಲ್ಲಿ ಅತಿಯಾಗಿ ತೋರುತ್ತಿದೆ. ಹಾಗಾಗಿಯೇ ಒಂದೆರೆಡು ಚಲನಚಿತ್ರದ ಬಳಿಕ ಕೆಲವರು ಕ್ಷಮೆ ಇರಲಿ, ಹಲವರು ಕಣ್ಣಿಗೆ ಕಾಣದಂತೆ ಮರೆಯಾಗುತ್ತಿದ್ದಾರೆ.&lt;br /&gt;&lt;br /&gt;ಸಿನೆಮಾದಲ್ಲಿ ನಾಯಕ ಮಂಜನನ್ನು (ಜಗ್ಗೇಶ್) ನಮ್ಮ ದೇಶದ ಸೋಂಬೇರಿ ಜನಗಳ ಪ್ರತಿನಿಧಿಯಂತೆ ಬಿಂಬಿಸಿದ್ದಾರೆ ಗುರು. ಮಂಜ ನಡೆದುಕೊಳ್ಳುವ ಪರಿಯ ಜನರನ್ನು ನಾವು ನೋಡಿಯೇ ಇರುತ್ತೇವೆ, ನಮ್ಮ ನಿಜ ಜೀವನದಲ್ಲಿ ಮಂಜನ ಆ ಕಲ್ಯಾಣ ಗುಣಗಳು ಒಬ್ಬನೇ ಮನುಷ್ಯನಲ್ಲಿ ಕಾಣದಿದ್ದರೂ ಹಲವಷ್ಟನ್ನು ಅಭ್ಯಸಿಸುವ ಜನರನ್ನು ನೋಡಿರುತ್ತೇವೆ. ಹೆಂಡತಿಯ ಸಂಪಾದನೆಯಲ್ಲಿ ಬದುಕು ನಡೆಸಿ, ಮನೆಗೂ ಸಮಾಜಕ್ಕೂ ಒಳಿತೊಂದೂ ಮಾಡದೇ ಮಾತಾಡುತ್ತಲೇ ಕಾಲವ್ಯಯ ಮಾಡುವ, ತಾನು ಮಾಡುವ ಹೀನಕೆಲಸಗಳಿಗೆ ಸಮಜಾಯಿಶಿ ಕೊಡುವಂತಹ ಅಂತಹ ಮಂಜನಿಗೂ ಎಂದಾದರೂ ಜ್ಞಾನೋದಯವಾಗುವುದೇ ಎಂಬುದು ಕತೆಯ ಸ್ವಾರಸ್ಯ. ಕುರುಡನಾದ ನಾಣಿ (ತಬ್ಲಾ ನಾಣಿ) ಮಂಜನಿಗೆ ಆಕಸ್ಮಿಕವಾಗಿ ಸಿಕ್ಕು ಈರ್ವರೂ ತಮ್ಮ ತಮ್ಮ ಕತೆಗಳನ್ನು ಹೇಳಿಕೊಂದು ಪ್ರತಿ ಮಾತಿಗೂ ಒಂದು ಚಟಾಕಿ ಹಾರಿಸುವ ಪಾತ್ರದಲ್ಲಿ ಚೆನ್ನಾಗಿ ಮೂಡಿಬಂದಿದ್ದಾರೆ. ಗೌರಿ (ಯಜ್ಞಾ ಶೆಟ್ಟಿ) ಮಂಜನ ಚಟಗಳಿಗೆ ಹಣ ಒದಗಿಸುವ ಆತನ ಧರ್ಮಪತ್ನಿಯಾಗಿ ಮಂಜನನ್ನು ತಿದ್ದಲು ಆಗದ ಅಬಲೆಯಾಗಿ ಪಾತ್ರ ನಿರ್ವಹಿಸಿದ್ದಾರೆ. ಕೆಲವೊಮ್ಮೆ ತುಂಬಾ ಮುದ್ದಾಗಿ ಕಾಣುತ್ತಾರೆ. ಉಳಿದಂತೆ ಎ. ಎಸ್. ಮೂರ್ತಿ, ವಿ ಮನೋಹರ್, ಗುರು ಪುಟ್ಟ ಪುಟ್ಟ ಪಾತ್ರಗಳಲ್ಲಿ ಬಂದುಹೋಗುತ್ತಾರೆ. "ಮಠ" ಚಿತ್ರದಲ್ಲಿ ಕಂಡು ಬಂದ ಕೆಲವು ಮುಖಗಳು ಈ ಚಿತ್ರದಲ್ಲಿಯೂ ಇದ್ದಾರೆ, ಪ್ರೌಢಿಮೆಯಿಂದ ಪಾತ್ರ ನಿರ್ವಹಿಸಿದ್ದಾರೆ. ದಿ ಕುವೆಂಪು ರವರ " ಬಾ ಚಕೋರಿ.. ಚಂದ್ರ ಮಂಚಕೆ" ಹಾಡು ಅನುಪಲ್ಲವಿಯಲ್ಲೇ ನಿಲ್ಲುತ್ತದೆ. ಉಳಿದಂತೆ ಎಲ್ಲಾ ಹಾಡುಗಳು ಸನ್ನಿವೇಶಕ್ಕೆ ತಕ್ಕ ಹಾಗಿವೆ. ಅನೂಪ್ ಸೀಲಿನ್ ಸಂಗೀತ ನಿರ್ದೇಶನದಲ್ಲಿ ಬಂದಿರುವ ಹಾಡುಗಳು ಚೆನ್ನಾಗಿವೆ. ಎಂ ಡಿ ಪಲ್ಲವಿ ಅರುಣ್ ಹಾಡಿರುವ "ಪ್ರಪಂಚವೇ ದೇವರು ಮಾಡಿರೋ ಬಾರು" ಬಹಳ ಚೆನ್ನಾಗಿದೆ. ಶರದಸುತ ಲಿಖಿತ "ಕ್ಷಮಿಸು ಗಂಡಸೇ" ಹಾಡು ಅರ್ಥಗರ್ಭಿತವಾಗಿದೆ.&lt;br /&gt;&lt;br /&gt;ಗುರುಪ್ರಸದರ, ಜಗ್ಗೇಶ್ ರವರ, ಹಾಸ್ಯ-ವ್ಯಂಗ್ಯ-ವಿಡಂಬನೆ-ವೇದಾಂತ ಇವುಗಳಲ್ಲಿ ಯಾವುದಾದರೊಂದರ ಅಭಿಮಾನಿ ನೀವಾದರೆ ಮಂಜುನಾಥನ್ನು ಚಿತ್ರಮಂದಿರದಿಂದ ಕಳೆದುಕೊಳ್ಳಬೇಡಿ. ಅಭಿಮಾನಿಯಾಗಲು ಇಚ್ಛಿಸುವವರಿಗೂ ಈ ಚಲನಚಿತ್ರ ಒಂದು ಮುನ್ನುಡಿ. ನಗಲು ಸಿದ್ಧರಾಗಿ, ಎದ್ದು ಎಚ್ಚೆತ್ತುಕೊಳ್ಳಲೂ ಸಿದ್ಧರಾಗಿ.&lt;br /&gt;&lt;br /&gt;ಹಾಸ್ಯ :: "ನಾವು ನಾಯಿ ಬಾಯಿಯಿಂದ ರೊಟ್ಟಿ ಕಿತ್ತುಕೋಬಹುದು ಆದರೆ ಹಂದಿ ಬಾಯಿಂದ ** ಕಿತ್ತುಕೊಳ್ಳೋದಿಲ್ಲ ಸ್ವಾಮಿ"&lt;br /&gt;ವ್ಯಂಗ್ಯ :: ಕುರುಡ ನಾಣಿ ನಿರ್ದೇಶಕನಾಗುವ ಆಸೆಗೆ ಮಂಜ ಹೀಗೆನ್ನುತ್ತಾನೆ "ಕಣ್ಣಿರೋ ಪುಣ್ಯಾತ್ಮರು ಮಾಡೋ Cinemaನೆ ನೋಡಕ್ಕೆ ಆಗಲ್ಲ ಇನ್ನು ನೀವು....."&lt;br /&gt;ವಿಡಂಬನೆ :: partyಯಿಂದ partyಗೆ ಬದಲಾಯಿಸ್ತಾ ಇದ್ರೆ ದೇವೇಗೌಡ ಅಂತ ಕರಿತಾರೆ. ಕೆಲವರು ಮಣ್ಣಿನ ಮಕ್ಳು ಅಂತ ಕರ್ಕೊತಾರೆ, ಸತ್ತಮೇಲೆ ಎಲ್ಲರೂ ಮಣ್ಣಿನ ಮಕ್ಕಳೇ.&lt;br /&gt;ವೇದಾಂತ :: "ಕೆಟ್ಟ Directors ಅಂತ ಇರಲ್ಲ ಸಾರ್ ಕೆಟ್ಟ Scripts ಇರತ್ತೆ"&lt;br /&gt;&lt;br /&gt;&lt;br /&gt;ಗುರುಪ್ರಸಾದ್ ಪೋಲಿಸ್ Get-up ನಲ್ಲಿ Entry ಕೊಟ್ಟಾಗ ಶಿಳ್ಳೆ ಬೀಳತ್ತೆ ಅಂತ ತಿಳಿದಿದ್ದೆ ಮಂಗಳೂರು ನವರು ಗುರು ನ ಗುರುತೇ ಹಿಡಿಲಿಲ್ಲ. &lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-2706015836595859683?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/2706015836595859683/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=2706015836595859683' title='4 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/2706015836595859683'/><link rel='self' type='application/atom+xml' href='http://www.blogger.com/feeds/7468392804788272675/posts/default/2706015836595859683'/><link rel='alternate' type='text/html' href='http://prakopa.blogspot.com/2009/07/blog-post.html' title='ಎದ್ದೇಳು ಮಂಜುನಾಥ'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><thr:total>4</thr:total></entry><entry><id>tag:blogger.com,1999:blog-7468392804788272675.post-729301872823977817</id><published>2009-04-02T00:19:00.000+05:30</published><updated>2010-12-17T11:11:31.471+05:30</updated><category scheme='http://www.blogger.com/atom/ns#' term='ಪುಸ್ತಕ ವಿಮರ್ಷೆ'/><title type='text'>ಕಾಶ್ಮೋರ..............</title><content type='html'>&lt;a href="http://1.bp.blogspot.com/_b18KAcSIZ5o/SdO-duEJvsI/AAAAAAAAABc/k5xTqpQd1P8/s1600-h/Kashmora.gif"&gt;&lt;img id="BLOGGER_PHOTO_ID_5319805002645618370" style="FLOAT: left; MARGIN: 0px 10px 10px 0px; WIDTH: 245px; CURSOR: hand; HEIGHT: 165px" alt="" src="http://1.bp.blogspot.com/_b18KAcSIZ5o/SdO-duEJvsI/AAAAAAAAABc/k5xTqpQd1P8/s320/Kashmora.gif" border="0" /&gt;&lt;/a&gt;&lt;br /&gt;&lt;div&gt;&lt;a href="http://4.bp.blogspot.com/_b18KAcSIZ5o/SdO9GB4-_HI/AAAAAAAAABU/TbLVcs2x5zs/s1600-h/Kashmora.gif"&gt;&lt;/a&gt;&lt;span style="color:#ff0000;"&gt;&lt;br /&gt;&lt;/span&gt;&lt;br /&gt;&lt;div align="justify"&gt;&lt;span style="font-size:130%;"&gt;&lt;span style="color:#ff0000;"&gt;ಕಾಶ್ಮೋರ..............&lt;br /&gt;&lt;a href="http://98.131.136.106/emoticon/movies/Kashmora.gif"&gt;http://98.131.136.106/emoticon/movies/Kashmora.gif&lt;/a&gt;&lt;br /&gt;&lt;br /&gt;ಶೀರ್ಷಿಕೆ ಓದಿದವರು "ಬೆಪ್ಪ ಪ್ರಕೊಪ ಎಲ್ಲೋ ಕಾಶ್ಮೀರ ಬರೆಯಕ್ಕೆ ಹೀಗೆ ಬರೆದಿರಬೇಕು" ಅಂತೇನಾದರೂ ನೀವು ಅಂದುಕೊಂಡಿದ್ದರೆ ನೀವು ಬೆಪ್ಪರಾಗಿ ಉಳಿದುಬಿಡುತ್ತೀರಿ. ಇತ್ತೀಚೆಗೆ "ನಾಯಿ ನೆರಳು" ಎಂಬ ಕಾದಂಬರಿಯನ್ನು ಓದಿ ಮುಗಿಸಿದ್ದೆ. ಹಿಂದಿನ ಜನ್ಮದ ಕಥೆಯನ್ನು ವಿಸ್ತಾರವಾಗಿ ಹೇಳಿರುವ ಡಾ ಎಸ್. ಎಲ್. ಭೈರಪ್ಪನವರ ಈ ಕಾದಂಬರಿ ಪ್ರತಿ ಕ್ಷಣದಲ್ಲೂ ಕುತೂಹಲ ಕೆರಳಿಸುತ್ತಿತ್ತು. ಪೂರ್ವ ಜನ್ಮ ನಿಜವಾಗಿಯೂ ಇರುತ್ತದೆಯೇ ಇಲ್ಲವೆ, ಹಿಂದಿನ ಜನ್ಮದ ನೆನಪುಗಳು ಮನುಶ್ಯನನ್ನು ಕಾಡುತ್ತವೆಯೇ ಇಲ್ಲವೇ ಎಂಬುದಕ್ಕೆ ಒಳ್ಳೆಯ ಕಾದಂಬರಿ&lt;br /&gt;&lt;br /&gt;&lt;br /&gt;ಚಿಕ್ಕವನಾಗಿದ್ದಾಗಿನಿಂದಲೂ ಮಾಯ ಮಾಟ ತಂತ್ರ-ಮಂತ್ರಗಳ ಬಗ್ಗೆ ಸಾಕಷ್ಟು ಕಥೆಗಳನ್ನು ಕೇಳಿದ್ದೇನಾದರೂ ಅಧ್ಯಯನ ನಡೆಸುವಷ್ಟು ಧೈರ್ಯ ಸಾಲದಾಗಿತ್ತು. "ತುಳಸಿ ದಳ" ಹಾಗು "ತುಳಸಿ" ಎಂಬ ಎರಡು ಕಾದಂಬರಿಗಳ ಬಗ್ಗೆಯೂ ಕೇಳಿದ್ದೆ. ಇಂದಿಗೂ ವಾಮಾಚಾರ, ಮಾಟ ಮಂತ್ರ ತಂತ್ರಗಳನ್ನು ಜನ ಸಾಮಾನ್ಯರು ನಂಬುತ್ತಾರೆಯೇ... ಎಂಬ ದೊಡ್ಡ ಸಂದೇಹ ನನ್ನಲ್ಲಿತ್ತು. ಹೇಗಾದರಾಗಲಿ ನಂಬುವುದು ಬಿಡುವುದು ಮುಂದಿನ ಕೆಲಸ.... ಈ ಕಾದಂಬರಿ ಹೇಗಿದೆಯೆಂದು ಓದಿಯೇ ಬಿಡುವ ಎಂದೆಣಿಸಿ ಗ್ರಂಥಾಲಯದಿಂದ ತಂದು ಓದಲಾರಂಭಿಸಿದೆ, ಓದಲು ಸಮಯ ಸಿಗುತ್ತಿದ್ದುದು ರಾತ್ರಿಯಲ್ಲಿ.... ಮನೆಯಲ್ಲಾರೂ ಇಲ್ಲದಿದ್ದಾಗ. ಕೇವಲ 'ಭರ್' ಎಂದು ಶಬ್ದಮಾಡುತ್ತಿತ್ತು Fan. Voltage variationಇಂದಾಗಿ ಫ಼್ಯಾನ್ ವೇಗದ ಏರಿಳಿತವೂ ಸ್ಪಷ್ಟವಾಗಿ ಅರಿವಾಗುತ್ತಿತ್ತು. ಯಾವಾಗಲಾದರೂ ಪ್ರಶಾಂತ್ ಅಥವಾ ಸೈಫ಼್ ಮನೆಗೆ ಬಂದಾಗ ಆಗುತ್ತಿದ್ದ ಬಾಗಿಲಿನ ಕೀಲಿ ಕೈ ಶಬ್ದ. ಇಷ್ಟೇ ಪ್ರಪಂಚ ಕಾದಂಬರಿ ಮುಗಿಯುವವರೆಗೂ.&lt;br /&gt;&lt;br /&gt;ಕಾಶ್ಮೋರಾ ಕ್ಷುದ್ರ ವಿದ್ಯೆಗಳಲ್ಲಿ ಒಂದು. ಕ್ಷುದ್ರ ವಿದ್ಯೆಗಳು 24- ವಶೀಕರಣದಿಂದ ಅಂಗಕ್ಷೀಣದವರೆಗೂ. ವಶೀಕರಣ, ಮಾಟ, ವಾಮಾಚಾರ ಮೊದಲನೆಯ ದುರ್ವಿದ್ಯೆಗಳಾದರೆ ಹದಿನಾರನೆಯ ದುರ್ವಿದ್ಯೆ ಕಾಶ್ಮೋರ. ಮಂತ್ರವಾದಿಗೆ ಕ್ಷುದ್ರದೇವತೆಯಾದ ಕಾಶ್ಮೋರ, ಕ್ಷಿತ್ ಗಳ ಅನುಗ್ರಹವಾದರೇ ಆತನ್ನನ್ನು ಹಿಡಿಯುವವರೇ ಇಲ್ಲ. ದ್ವೇಶಕ್ಕಾಗಿ ಮನುಶ್ಯನನ್ನು ಹಿಂಸಿಸಿ ಕೊಲ್ಲಬಲ್ಲ ಅಮೋಘ ಅಸ್ತ್ರಗಳು ಅವನಿಗೆ ಸಿಕ್ಕಂತೆ. ಹಿಂದಿನ ಕಾಲದಲ್ಲಿ ನವಾಬರು ಮಂತ್ರವಾದಿಗಳ ಸಹಾಯ ಸಹಕಾರಗಳಿಂದ ತಮ್ಮ ಎದುರಾಳಿಗಳನ್ನು ಈ ಮೂಲಕವಾಗಿಯೇ ಕೊಲ್ಲುತ್ತಿದ್ದರಂತೆ. ಎಷ್ಟು ನಿಜವೋ ಎಷ್ಟು ಮಿಥ್ಯವೋ ನಾನರಿಯೆ.&lt;br /&gt;&lt;br /&gt;ಕಥಾನಾಯಕ ಶ್ರೀಧರ ದೆವ್ವವಾಗಲಿ ದೇವರನ್ನಾಗಲಿ ನಂಬದ ವ್ಯಕ್ತಿ. ಆತನ ಮಡದಿ ಶಾರದ ತಕ್ಕ ಮಟ್ಟಿಗೆ ಪೂಜೆ ಪುನಸ್ಕಾರಗಳಲ್ಲಿ ಅತಿಯಾಗಿ ನಂಬಿಕೆಯುಳ್ಳವಳು. ಶ್ರೀಧರ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದಕ್ಕೂ Science, Reasoning ಕೇಳುವ, ಉತ್ತರ ಸಿಗದಿದ್ದಾಗ ಅವನ್ನೆಲ್ಲಾ "ಗೊಡ್ಡು ಸಂಪ್ರದಾಯ"ವೆಂದು ನಿರ್ಧರಿಸುವ ಎಂಜಿನಿಯರ್. ಇವರುಗಳಿಗೆ ಬಹಳ ವರ್ಷಗಳ ನಂತರ ದೇವರಾನುಗ್ರಹದಿಂದಲೋ ನೈಸರ್ಗಿಕವಾಗಿಯೋ ಒಂದು ಹೆಣ್ಣು ಮಗುವಾಗುತ್ತದೆ. ಅವರದನ್ನು ತುಳಸಿ ಎಂದು ಕರೆಯಲಾರಂಭಿಸುತ್ತಾರೆ. ಆ ತುಳಸಿಗೆ (ದುರ್)ಅದೃಷ್ಟವಶಾತ್ ಒಂದು ದೊಡ್ಡ ಪ್ರಮಾಣದ ನಿಧಿ ದೊರೆಯುವಂತಾಗುತ್ತದೆ. ಆ ನಿಧಿ ಅವಳಿಗೆ ಸೇರುವುದು ಅವಳ ಹತ್ತನೆಯ ವರ್ಷದ ಹುಟ್ಟುಹಬ್ಬದಂದು. ತನ್ಮಧ್ಯೆ ಮಗು ಸತ್ತುಹೋದರೆ ಆ ಆಸ್ತಿ ಒಂದು ಅನಾಥಾಶ್ರಮ ಸೇರುವುದಾಗಿ ಆ ಉಯಿಲಿನಲ್ಲಿ ಬರೆದಿರುತ್ತದೆ. ಮುಂದಿನ ಕತೆಯನ್ನು ನೀವೇ ಊಹಿಸಬಲ್ಲಿರಿ. ಹಾO... ಹೌದು. ಮಗುವನ್ನು ಕೊಲ್ಲಲು ಆ ಅನಾಥಾಶ್ರಮದವರು ಹೊಂಚುಹಾಕುವುದು. ಕೊಂದು ಸಿಕ್ಕಿಹಾಕಿಕೊಂಡರೆ ಜೈಲುವಾಸ, ಕೊಲ್ಲಲು ಮಾರ್ಗಗಳು ಹೆಚ್ಚೇನಿಲ್ಲ. ಏಕೆಂದರೆ ಸಾಕ್ಷಿಗಳು ಸಹಜವಾಗಿಯೇ ಈ ಅನಾಥಾಶ್ರಮದವರನ್ನು ಬೊಟ್ಟು ಮಾಡಿತೋರಿಸುತ್ತವೆ. ಹಾಗಾಗಿ ಇವರುಗಳು ಸಾವಿರಾರು ವರ್ಷಗಳ ಹಿಂದೆ ಚಾಲ್ತಿಯಲ್ಲಿದ್ದ ಕ್ಷುದ್ರವಿದ್ಯೆಯಾದ ಕಾಶ್ಮೋರ ದ ಮೊರೆಹೋಗುತ್ತಾರೆ. ಆದರೇ ಕೈಕರಣ ಚಿಕ್ಕ ಮಕ್ಕಳಿಗೆ ಹಿಡಿಯುವುದಿಲ್ಲ. ಹೆಚ್ಚಾಗಿ ಉಲ್ಟಾ ಹೊಡೆಯುತ್ತದೆ. ಅಂತೂ ಇಂತೂ ಚರ್ಚೆಗಳಾನಂತರ ಕಾದ್ರಾ ತುಳಸಿಗೆ ಕೈಕರಣ ಮಾಡಲು ಒಪ್ಪುತ್ತಾನೆ. ದೇವರಿಗೆ ಪೂರ್ವವಾದರೆ, ದೆವ್ವಗಳಿಗೆ ದಕ್ಷಿಣ. ದೆವರಿಗೆ ದೇವಮೂಲೆಯಾದರೆ ದೆವ್ವಗಳಿಗೆ ಸ್ಮಶಾನದ ಯಾವುದೇ ಮೂಲೆ. ದೇವರಿಗೆ "ಓಂ" ಹಿರಿದಾದರೆ ದೆವ್ವಗಳಿಗೆ "ಹ್ರೀಂ ಕ್ರೀಂ" ಹಿರಿದು; ದೆವ್ವಗಳಿಗೆ ಹೂವು ನೀರಿನ ಅಭಿಷೇಕವಾದರೆ ದೆವ್ವಗಳಿಗೆ ನೆತ್ತರಿನದು.&lt;br /&gt;&lt;br /&gt;ಕಾಶ್ಮೋರಾ ಮಾಡುವ ಮಾಂತ್ರಿಕ ಇಪ್ಪತ್ತೊಂದು ದಿನ ನಿದ್ರಿಸಬಾರದು. ಮಾಂಸಸೇವಿಸಬಾರದು.ಸತ್ತವರನ್ನು ನೋಡಬಾರದು. ತನ್ನ ರಕ್ತವನ್ನು ತಾನು ನೋಡಬಾರದು. ವಾಮಾಚಾರದಲ್ಲಿನ ಹಾಗೆ ಶತೃವಿನ ಬೊಂಬೆಯನ್ನು ಇಲ್ಲಿಯೂ ಮಾಡಲಾಗುತ್ತದೆ. ವಾಮಾಚಾರದಲ್ಲಿ ಬೊಂಬೆಯನ್ನು ಸ್ಮಶಾನಕ್ಕೆ ಹೋಗುವದಾರಿಯಲ್ಲಿ ಹೂತಿರುತ್ತಾರೆ. ಕಾಶ್ಮೋರದಲ್ಲಿ ಎರಡು ಬೊಂಬೆಗಳನ್ನು ಮಾಡಿ ಒಂದನ್ನು ಮಾಂತ್ರಿಕನೇ ಸ್ವಯಂ ಸ್ವೇಚ್ಛೆಯಿಂದ ಹಿಂಸಿಸುತ್ತಾನೆ. ಇಲ್ಲಿಯೂ ತುಳಸಿಯ ಬೊಂಬೆಯನ್ನು ಮಾಡಲಾಗುತ್ತದೆ. ಅದಕ್ಕೆ ಹೃದಯಭಾಗದಲ್ಲಿ ನೂರಾರು ಮುಳ್ಳುಗಳಿಂದ ಚುಚ್ಚಿ ಹಗ್ಗದಿಂದ ಬಂಧಿಸಲಾಗುತ್ತದೆ. ಚಂದ್ರೋದಯದಿಂದ ಹನ್ನೆರಡು ಗಂಟೆಯವರೆಗೂ ಮಾಂತ್ರಿಕ ತನ್ನ ಮಂತ್ರ ತಂತ್ರಗಳ ಸಹಾಯದಿಂದ ಆ ಬೊಂಬೆಯನ್ನು ತನ್ಮೂಲಕ ಆ ಮಗುವನ್ನು ಹಿಂಸಿಸುತ್ತಾನೆ. ಹನ್ನೆರೆಡು ಗಂಟೆಗೆ ಸರಿಯಾಗಿ ಮೂರು ತೊಟ್ಟು ರಕ್ತ ಮಗು ತುಳಸಿಯ ಬಾಯಿಗೆ ಬಿದ್ದರೆ ಕಾಶ್ಮೋರಕ್ಕೆ ಅದೇ ಆಹಾರ!!! 20ನೆಯ ದಿನ ಆವಾಹನೆಯಾದ ಕಾಶ್ಮೋರ ಆ ಬೊಂಬೆಯೊಳಗೆ ಸೇರಿ ಕಟ್ಟಿದ್ದ ಬಂಧನದಿಂದ ಮುಕ್ತಿ ಹೊಂದುತ್ತದೆ..... 21 ದಿನ 21 ಬಗೆಯ ಖಾಯಿಲೆಗಳು. ಇದರ ಬಗ್ಗೆ ಅರಿವಿರದ, ಅರಿವಾದರೂ ನಂಬದ ಶ್ರೀಧರ ವೈದ್ಯರ ಸಲಹೆಪಡೆಯಲಾರಂಭಿಸುತ್ತಾನೆ. ತುಳಸಿಯನ್ನು ಪರೀಕ್ಷಿಸುವ ಡಾ ಪಾರ್ಥಸಾರಥಿಗೆ ದಿನವೂ ಗೊಂದಲವುಂಟಾಗಿ 21 ಬಗೆಯ ರೋಗ ಹೆಸರಿಸುತ್ತಿರುತ್ತಾನೆ. ಕಾರಣ ನೆನ್ನೆ ಇದ್ದ ರೋಗದ ಛಾಯೆ ಮಾರನೆಯ ದಿನಕ್ಕೆ ಇರುವುದಿಲ್ಲ. ಮಾರನೆಯ ದಿನ ಮತ್ತೊಂದೇನೋ ರೋಗ. Hysteria Erythroblastosis fetalis, Vitamin C defieciency, bronchospasm, schizophrenia, Sinotic attack, periphral failure, ಎಂದೆಲ್ಲಾ ಕರೆದ ನಂತರ ತಾನೂ ಸೋಲುತ್ತಾನೆ. Hypnosis ಮೂಲಕವೇನಾದರೂ ವಾಸಿ ಮಾಡಲಾಗುತ್ತದೆಯೋ ಎಂಬಂತೆ ಶಾರದ ಪ್ರೊ ಜಯದೇವರ ಮೊರೆಹೋಗುತ್ತಾಳೆ. ಎತನ್ಮಧ್ಯೆ ತುಳಸಿ ಇಪ್ಪತ್ತನೆಯ ದಿನ ಮಾತು ಕಳೆದುಕೊಳ್ಳುತ್ತಾಳೆ. ಇಪ್ಪತ್ತೊಂದನೆಯ ದಿನ ’ಕೋಮಾ’ಕ್ಕೆ ಹೋಗುತ್ತಾಳೆ. ೨೧ನೆಯ ದಿನ ಮರಣ. ರಿಗ್ರೆಷನ್ ಮೂಲಕ ಪ್ರೊ ಜಯದೇವ್ ಕಳೆದು ಹೋದ ಮಾತನ್ನು ಮಾತ್ತೆ ಬರೆಸುತ್ತಾನಾದರೂ ಕೋಮಾದಿಂದ ವಾಪಸ್ ತರಲು ಅವನಿಂದಲೂ ಸಾಧ್ಯವಾಗುವುದಿಲ್ಲ.&lt;br /&gt;&lt;br /&gt;ಹಾಗಾದರೆ ಆಗುವುದಾದರೂ ಎನೂ. ತುಳಸಿ ಸಾಯುತ್ತಾಳೆಯೇ. ಕಶ್ಮೋರಾ ನಿಜವಾಗಿಯೂ ಕರಗತವಾಗಿದೆಯೇ. Science ಗೆ ಬೆಲೆಯೇ ಇಲ್ಲವೇ? ಇವೆಲ್ಲಕ್ಕೂ ಉತ್ತರ ಆ ಕಾದಂಬರಿಯಲ್ಲಿದೆ. ಓದಲು ಉತ್ಸುಕತೆ ಇಲ್ಲದವರು ಶರದ್ ಬಾಬು ಆರತಿ ಅಭಿನಯದ "ತುಳಸಿ ದಳ" ಚಲನಚಿತ್ರವನ್ನು ನೋಡಬಹುದು. ಚಿತ್ರ ಅಂತಹ ಥ್ರಿಲ್ ಕೊಡದಿದ್ದರೂ ಭಯ ಹುಟ್ಟಿಸುತ್ತದೆ. ಕೊನೆಯ ಎರಡು ದಿನಗಳ Tensionಅನ್ನು ೧೦೦ ೧೫೦ ಪುಟಗಳಲ್ಲಿ ಸವಿಸ್ತಾರವಾಗಿ ವರ್ಣಿಸಿರುವ ಯಂಡಮೂರಿ ವೀರೆಂದ್ರನಾಥ್ ಹಾಗು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿರುವ ವಂಶಿಯವರಿಗೂ ನಮೋ ನಮಹ. &lt;/span&gt;&lt;/span&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-729301872823977817?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/729301872823977817/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=729301872823977817' title='6 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/729301872823977817'/><link rel='self' type='application/atom+xml' href='http://www.blogger.com/feeds/7468392804788272675/posts/default/729301872823977817'/><link rel='alternate' type='text/html' href='http://prakopa.blogspot.com/2009/04/blog-post.html' title='ಕಾಶ್ಮೋರ..............'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_b18KAcSIZ5o/SdO-duEJvsI/AAAAAAAAABc/k5xTqpQd1P8/s72-c/Kashmora.gif' height='72' width='72'/><thr:total>6</thr:total></entry><entry><id>tag:blogger.com,1999:blog-7468392804788272675.post-4957959087370198410</id><published>2008-11-03T00:04:00.000+05:30</published><updated>2008-11-03T00:13:39.043+05:30</updated><title type='text'>ಅನಿಲ್ ಕುಂಬ್ಳೆಯವರೇ, ಇನ್ನುಮುಂದೆ ಜಗತ್ತಿನ ಕ್ರಿಕೆಟ್ ಪ್ರೇಮಿಗಳೆಲ್ಲರೂ ಪಂದ್ಯಗಳಲ್ಲಿ ನಿಮ್ಮ ಅಗಲಿಕೆಯನ್ನು ಸಂವೇದಿಸುತ್ತಾರೆ.</title><content type='html'>&lt;a href="http://2.bp.blogspot.com/_b18KAcSIZ5o/SQ30yDDCcAI/AAAAAAAAAA0/WW8VA0tbkIc/s1600-h/k1.bmp"&gt;&lt;img style="float:left; margin:0 10px 10px 0;cursor:pointer; cursor:hand;width: 320px; height: 231px;" src="http://2.bp.blogspot.com/_b18KAcSIZ5o/SQ30yDDCcAI/AAAAAAAAAA0/WW8VA0tbkIc/s320/k1.bmp" border="0" alt=""id="BLOGGER_PHOTO_ID_5264132680114663426" /&gt;&lt;/a&gt;&lt;br /&gt;&lt;strong&gt;&lt;br /&gt;&lt;span style="font-size:130%;"&gt;&lt;br /&gt;ಭಾನುವಾರ ಮಧ್ಯಾಹ್ನ ಮೂರರ ಸುಮಾರಿಗೆ ಲಾಪ್ಟಾಪ್ ಮುಂದೆಯೇ ಕುಗ್ಗರಿಸುತ್ತಿದ್ದಂತೇ ಒಂದು ಎಸ್.ಎಮ್.ಎಸ್ ಸಂದೇಶ ಬಂದಿತು. ಮೊಬೈಲ್ ಮರದ ಮೇಜಿನ ಮೇಲಿದ್ದರಿಂದ "ಗುರ್ರ್ ಗುರ್ರ್" ಎಂದು ಒಂದೆರಡು ಬಾರಿ ಶಬ್ದ ಮಾಡಿತು. ಅದರ ಬೆನ್ನಲ್ಲೇ ಮತ್ತೆರೆಡು ಸಂದೇಶಗಳು ಬಂದವು. ಅಂದಿನ ಬಿಸಿ ಬಿಸಿ ಸುದ್ಧಿಯನ್ನು ಪ್ರಸಾರಿಸಲು ಸಂಚಾರಿ ದೂರವಾಣಿಗಳು ಗುತ್ತಿಗೆ ತೆಗೆದು ಕೊಂಡಿದ್ದವೋ ಎನೋ? ಆ ಸುದ್ಧಿ ಕ್ರಿಕೆಟ್ ಆಟದ ಮಾಂತ್ರಿಕ ಬೌಲರ್ ಅನಿಲ್ ಕುಂಬ್ಳೆ ಅವರ ಕ್ರಿಕೆಟ್ ಆಟದಿಂದ ನಿವೃತ್ತಿ ಹೊಂದುವ ಕಹಿ ಸುದ್ಧಿ. ಸಂದೇಶ ಓದಿದ ಕೂಡಲೇ ಕಳವಳಗೊಂಡು ಕೆಲವರಿಗೆ ಕರೆ ಮಾಡಿದೆ. ಸುದ್ಧಿ ಬರಿಯ ಗಾಳಿಮಾತಾಗಿರಲಿಲ್ಲ. ಮನೆಯಲ್ಲಿ ಟಿ.ವಿ. ಇಲ್ಲದ ಕಾರಣ ರಾಜೇಶನ ಮನೆಗೆ ಧಿಡೀರನೆ ಹೊರಟು ಬಂದೆ. ಆಸ್ಟ್ರಾಲಿಯಾ ಭಾರತ ನಡುವಣ ನಡೆಯುತ್ತಿದ್ದ ಮೂರನೆಯ ಟೆಸ್ಟ್ ಪಂದ್ಯದ ಕೊನೆಯ ಕೆಲವು ಓವರುಗಳು ಜರುಗಿದ್ದವು. ಟಿ.ವಿ.ಯಲ್ಲಿ ಪುನಃ ಪುನಃ ಕುಂಬ್ಳೆಯ ನಿವೃತ್ತಿಯ ಸುದ್ಧಿಯನ್ನೇ ಪ್ರಸಾರ ಮಾಡುತ್ತಿದ್ದರು. ನಾಗಪುರದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕುಂಬ್ಳೆ ಆಡುವುದಿಲ್ಲವೆಂಬುದು ಖಾತ್ರಿಯಾಗುತ್ತಿತ್ತು. ಮನಸ್ಸನ್ನು ಕಾಡುತ್ತಿತ್ತು.&lt;br /&gt;&lt;br /&gt;ಅನಿಲ್ ಕುಂಬ್ಳೆ ಕರ್ನಾಟಕದ ಹೆಮ್ಮೆಯ ಪುತ್ರ. ಭಾರತ ಕ್ರಿಕೆಟ್ ತಂಡದಲ್ಲಿ ತಮ್ಮದೇ ಆದ ವಿಶಿಷ್ಟ ಗೂಗ್ಲಿ ಶೈಲಿಯ ಎಸೆತಗಳನ್ನು ಪ್ರಯೋಗಿಸಿದವರು. ೧೯೮೯ ರಿಂದ ಭಾರತಕ್ಕೆ ಆಡಿದ ಕುಂಬ್ಳೆ ಎಲ್ಲಾ ರೂಪದಲ್ಲೂ ಆಡಿದ್ದಾರೆ. ಇದುವರೆಗೆ ಒಮ್ಮೆಯೂ ಇತರೆ ದೇಶದ ಅಥವಾ ಸಹ ಆಟಗಾರರೊಂದಿಗೆ ತಕರಾರು ಮಾಡಿಕೊಳ್ಳದವರು ನಮ್ಮ ’ಜಂಬೋ’. ಕುಂಬ್ಳೆ ಕುರಿತಾಗಿ "....he is not a turner of the ball.... he is no good bowler... " ಎಂದು critics(ಕಿರಿಕ್s) ಪದೇ ಪದೇ ವ್ಯಕ್ತ ಪಡುತ್ತಿದ್ದರು. ಇಂತಹ ವಕ್ಕಣೆಗಳನ್ನು ಸದಾ ಕೇಳುತ್ತಿದ್ದರೂ ಧೃತಿಗೆಡದೇ ತಮ್ಮ ಆಟ ಪ್ರದರ್ಶಿಸುತ್ತಿದ್ದರು ಕುಂಬ್ಳೆಯವರು.  ಮೇಲಿನ ವಕ್ಕಣೆ ಕೊಟ್ಟವರಿಗೆ ಕೆಲವೇ ಪ್ರಶ್ನೆಗಳು. ಭಾರತದ ಮತ್ಯಾವ ಬೌಲರುಗಳಿಗೆ ಇಷ್ಟೊಂದು ಪಂದ್ಯಗಳಲ್ಲಿ ಗೆದ್ದಿರುವ ದಾಖಲೆ ಇದೆ? ಆ ಅಂಖ್ಯೆಗಳು ಕುಂಬ್ಳೆಯವರ ಅಂಖ್ಯೆಗಳೊಂದಿಗೆ ಹೋಲುತ್ತದೆಯೇ? ಭಾರತದ ಮತ್ಯಾವ ಬೌಲರ್ ಗೆ ಕುಂಬ್ಳೆಗೆ ದಕ್ಕಷ್ಟು ವಿಕೆಟ್ ದಕ್ಕಿದೆ? ೩೩೭ ಹಾಗು ೬೧೬ ಅಷ್ಟು ಸುಲಭವಾಗಿ ದಕ್ಕದ ಬಲಿಗಳಾಗಿಬಿಟ್ಟಿವೆ.  ಸಾಧಾರಣವಾಗಿ ಕ್ರಿಕೆಟಿನೊಂದಿಗೆ ಸೇರಿಕೊಂಡಿರುವ ಅಂಶವೆಂದರೆ, ಜಾಹಿರಾತು. ಹೆಚ್ಚು ಹೇಳಬೇಕೆಂದರೆ, ಕ್ರಿಕೆಟ್ ಆಟಗಳು ಇಲ್ಲದಾಗ ಕೋಟಿಗಟ್ಟಲೇ ದುಡ್ಡಿಗಾಗಿ ಜಾಹಿರಾತುಗಳಲ್ಲಿ ಅಭಿನಯಿಸುವುದು ವಾಡಿಕೆ, ಪ್ರವೃತ್ತಿ.  ಆದರೆ ಕುಂಬ್ಳೆಯನ್ನು ಮಾತ್ರ ಇದರಿಂದ ಹೊರತು ಪಡಿಸಬಹುದು. ೧೮ ವರ್ಷಗಳ ಸುದೀರ್ಘ ಆಟದಲ್ಲಿ ಮೂರ್ನಾಲ್ಕು ಜಾಹಿರಾತಲ್ಲಿ ನೋಡಿದ್ದರೆ ಅದೂ ಹೆಚ್ಚೇ. &lt;br /&gt;&lt;br /&gt;೨೦೦೭ರಲ್ಲಿ ಏಕದಿನ ಪಂದ್ಯದಿಂದ ನಿವೃತ್ತಿ ಹೊಂದಿದಾಗ ಇಷ್ಟು ಬೇಸರವಾಗಿರಲಿಲ್ಲ. ಕಾರಣ ಆಗ ಅವರಿಗೆ ಏಕದಿನ ಪಂದ್ಯದಲ್ಲಿ ಸಿಗುತ್ತಿದ್ದ ಅವಕಾಶಗಳು ಬಹಳ ಕಡಿಮೆಯಾಗಿದ್ದವು. ಜೊತೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನೂ ನೋಡಬಹುದೆಂಬ ಆಸೆ ಇತ್ತು. ಇನ್ನು ಮುಂದೆ ಕುಂಬ್ಳೆ ಶ್ವೇತ ವರ್ಣದ ಅಂಗಿ ಪಾಯಿಜಾಮ ಧರಿಸಿ ಕೈಯಲ್ಲಿ ಲೆದರ್ ಚಂಡನ್ನು ತಿರುಗಿಸಿ ಒಂದರ ನಂತರ ಮತ್ತೊಂದು ವಿಕೆಟ್ ಬಲಿ ಪಡೆಯುವುದನ್ನು ನೋಡಲಾಗುವುದಿಲ್ಲವಲ್ಲ ಎಂಬ ಅಳುಕು. ಪ್ರಾಯಷಃ ಈ ಟೆಸ್ಟ್ ಸರಣಿಯಲ್ಲಿ ಅವರಿಗಾದ ಗಾಯಗಳು ಅವರನ್ನು ಇಂತಹ ನಿರ್ಧಾರಕ್ಕೆ ಮುಂದೂಡಿತೋ ಎನೋ.&lt;br /&gt;&lt;br /&gt;ಹಲವಾರು ಸಾಧನೆಯಲ್ಲಿ ಕೆಲವುಗಳ ಕ್ರೂಢೀಕರಣ&lt;br /&gt;&lt;br /&gt;* ಕರ್ನಾಟಕದ ರಣಜಿ ತಂಡದ ನಯಕನಾಗಿ ಎರಡು ಬಾರಿ ಗೆಲುವು&lt;br /&gt;* ಮೊದಲ ದರ್ಜೆ ಕ್ರಿಕೆಟಿನಲ್ಲಿ ಸುಮಾರು ೧೬೦೦ ವಿಕೆಟ್ ಗಳು&lt;br /&gt;* ಟೆಸ್ಟ್ ಪಂದ್ಯಗಳಲ್ಲಿ ಒಂದು ಇನ್ನಿಂಗ್ಸಿನಲ್ಲಿಯೇ ಎಲ್ಲಾ ಹತ್ತು ವಿಕೆಟ್ ಉರುಳಿಸಿದ ದ್ವಿತೀಯ ಆಟಗಾರ.&lt;br /&gt;* ೧೯೯೬ ವಿಶ್ವ ಕಪ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ.&lt;br /&gt;* ಟೆಸ್ಟ್ ಗಳಲ್ಲಿ ಅತಿ ಹೆಚ್ಚು "ಕಾಟ್ ಅಂಡ್ ಬೌಲ್ಡ್" ವಿಕೆಟ್ ಪಡೆಯುವಿಕೆ.&lt;br /&gt;* ಆಂಟಿಗಾ ನಲ್ಲಿ ದವಡೆ ಮುರಿದಾಗಲೂ ಧೈರ್ಯ ಕೆಡದೇ ೧೪-೫-೨೯-೧ (ಲಾರಾ) ಸಾಧಿಸಿದ ಧೀಮಂತ.&lt;br /&gt;* ಆಸ್ಟ್ರಾಲಿಯಾ ವಿರುದ್ಧ ಆಟಗಳಲ್ಲಿ ನಡೆಯುತ್ತಿದ್ದ ಚಕಮಕಿಗಳನ್ನು ಬಲು ನಯವಾಗಿ ನಿಭಾಯಿಸಿದ ನಾಯಕ.&lt;br /&gt;* ಟೆಸ್ಟ್ ಸರಣಿಗಳಲ್ಲಿ ೪ ಬಾರಿ ಸರಣಿ ಶ್ರೇಷ್ಠ&lt;br /&gt;* ಏಕದಿನ ಪಂದ್ಯ ಸರಣಿಯಲ್ಲಿ ೧ ಬಾರಿ ಸರಣಿ ಶ್ರೇಷ್ಠ&lt;br /&gt;* ಟೆಸ್ಟ್ ಸರಣಿಗಳಲ್ಲಿ ೧೦ ಬಾರಿ ಪಂದ್ಯ ಪುರುಶೋತ್ತಮ&lt;br /&gt;* ಏಕದಿನ ಪಂದ್ಯ ಸರಣಿಯಲ್ಲಿ ೬ ಬಾರಿ ಪಂದ್ಯ ಪುರುಶೋತ್ತಮ&lt;br /&gt;* ಏಕಲವ್ಯ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ರಾಜ್ಯೊತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ವಿಸ್ಡೆನ್ ಕ್ರಿಕೆಟಿಗ&lt;br /&gt;* ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯ ಪಕ್ಕದ ವೃತ್ತವಕ್ಕೆ ಅನಿಲ್ ಕುಂಬ್ಳೆ ವೃತ್ತ ಎಂದು ಮರು ನಾಮಕರಣ&lt;br /&gt;* ಓದಿನಲ್ಲೂ ಮುಂದಿದ್ದ ಕುಂಬ್ಳೆ ಆರ್.ವಿ ಕಾಲೇಜಿನ ಮೆಕಾನಿಚಲ್ ಎಂಜಿನಿಯರಿಂಗ್ ಪದವೀಧರ.&lt;br /&gt;&lt;br /&gt;ಅನಿಲ್ ಕುಂಬ್ಳೆಯವರೇ, ಇನ್ನುಮುಂದೆ ಜಗತ್ತಿನ ಕ್ರಿಕೆಟ್ ಪ್ರೇಮಿಗಳೆಲ್ಲರೂ ಪಂದ್ಯಗಳಲ್ಲಿ ನಿಮ್ಮ ಅಗಲಿಕೆಯನ್ನು ಸಂವೇದಿಸುತ್ತಾರೆ.&lt;br /&gt;&lt;br /&gt;&lt;br /&gt;&lt;/span&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-4957959087370198410?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/4957959087370198410/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=4957959087370198410' title='4 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/4957959087370198410'/><link rel='self' type='application/atom+xml' href='http://www.blogger.com/feeds/7468392804788272675/posts/default/4957959087370198410'/><link rel='alternate' type='text/html' href='http://prakopa.blogspot.com/2008/11/blog-post.html' title='ಅನಿಲ್ ಕುಂಬ್ಳೆಯವರೇ, ಇನ್ನುಮುಂದೆ ಜಗತ್ತಿನ ಕ್ರಿಕೆಟ್ ಪ್ರೇಮಿಗಳೆಲ್ಲರೂ ಪಂದ್ಯಗಳಲ್ಲಿ ನಿಮ್ಮ ಅಗಲಿಕೆಯನ್ನು ಸಂವೇದಿಸುತ್ತಾರೆ.'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_b18KAcSIZ5o/SQ30yDDCcAI/AAAAAAAAAA0/WW8VA0tbkIc/s72-c/k1.bmp' height='72' width='72'/><thr:total>4</thr:total></entry><entry><id>tag:blogger.com,1999:blog-7468392804788272675.post-1954359918183475751</id><published>2008-08-04T09:32:00.001+05:30</published><updated>2008-08-04T09:52:03.950+05:30</updated><title type='text'>ಮೆಡಿಟರೇನಿಯನ್ ಊಟ</title><content type='html'>&lt;strong&gt;&lt;div align="justify"&gt;&lt;br /&gt;&lt;br /&gt;&lt;span style="font-size:130%;"&gt;ಎಲ್ಲರಿಗೂ ನಮಸ್ಕಾರ!!&lt;br /&gt;&lt;br /&gt;ಹೊಸ ಅನುಭವ ಪಡೆದ ನಂತರ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವುದು ನನ್ನ ಹವ್ಯಾಸಗಳಲ್ಲಿ ಒಂದು. ಅಂತಹ ಹವ್ಯಾಸವೇ ಮನುಶ್ಯನನ್ನು ಒಬ್ಬ ಅತ್ಯುತ್ತಮ ಕತೆಗಾರನಾಗಿಯೋ, ಕವಿಯಾಗಿಯೊ, ಲೇಖಕನಾಗಿಯೋ ಅಥವಾ ಕಡೆಯ ಪಕ್ಷ "ಕ್ಯಾರಿಕಾಚರ್" ಆಗಲು ಅನುವು ಮಾಡಿಕೊಡುತ್ತದೆ. ನನಗೆ ಆ ಕೊನೆಯ ವ್ಯಕ್ತಿತ್ವ ಹೆಚ್ಚು ಸಂತೋಷ ನೀಡುತ್ತದೆ. ತಿಳಿದುಕೊಳ್ಳಲೋಸುಗ- "ಕ್ಯಾರಿಕಾಚರ್" ಎಂದರೆ, ಪ್ರಸ್ತುತ ಇರುವ ಒಂದು ವಿಚಾರವನ್ನು ಅತಿ ವ್ಯಂಗ್ಯವಾಗಿ ತಿಳಿಸುವುದು. ಇಂತಹ ಅಣಕಚಿತ್ರಗಳು ಹತ್ತು ಜನರಿಗೆ ಖುಷಿ ನೀಡಬಹುದು. ಆದರೆ ಆ ಒಬ್ಬ ಮನುಶ್ಯನನ್ನು ನೋಯಿಸಬಹುದು. ಆದ್ದರಿಂದ ಇದು ತಪ್ಪೆಂದು ನೀವು ವಾದಿಸಬಹುದು. ಆದರೆ ನನ್ನ ದೃಷ್ಟಿ ಕೇವಲ "ಸೆಲ್ಫ ಕ್ಯಾರಿಕಾಚರ್" ಎಡೆಗೆ. ಅರ್ಥಾತ್ ಜನರನ್ನು ನಗಿಸಲೋಸುಗ ನಿಮ್ಮನ್ನು ನೀವು ವ್ಯಂಗ್ಯವಾಗಿ ಬಿಂಬಿಸಿಕೊಂಡರೆ ಇನ್ನು ಚೆನ್ನಾಗಿ ಇಷ್ಟಪಡುತ್ತಾರೆ. ಬ್ಲಾಗ್ ಗೆ ಪ್ರವೇಶ ಪಡೆಯದ ನನ್ನ ಇತರೆ ಹಲವು ಲೇಖನಗಳು ಪ್ರಕರಣಗಳನ್ನು ವ್ಯಂಗ್ಯ ರಸದಲ್ಲಿ ಮುಳುಗಿಸುತ್ತದೆ. ವ್ಯಂಗ್ಯ ಚಿತ್ರಕಾರರಾದ ಚಿಕ್ ಯಂಗ್ (ಬ್ಲಾಂಡೀ ಖ್ಯಾತಿ), ಸೆಗಾರ್ (ಪಾಪಯಿ ಖ್ಯಾತಿ) ಎಲ್ಲರೂ ತಮ್ಮ ತಮ್ಮ ವ್ಯಂಗ್ಯ ಮಾಡಿಕೊಂಡವರೇ. ಭಾರತದಲ್ಲಿಯೂ ಅಂತಹ ಒಬ್ಬ ಬರಹಗಾರರಿದ್ದಾರೆ. ಅವರು ಖುಷವಂತ್ ಸಿಂಗ್. ಸರದಾರಜೀ ಜೋಕ್ಸ್ ಗಳನ್ನು ಮಾರುಕಟ್ಟೆ ಮಾಡಿದ ಮಹಾತ್ಮ. ನಾನು ನೋಡಿರುವ ಹಾಗೆ ತಮ್ಮ ಜನಾಂಗದ ಬಗ್ಗೆಯೇ ತಮಾಷೆ ಮಾಡಿಕೊಂಡು ಇನ್ನು ವಿಲಾಸಿ ಇರುವ ಜನಾಂಗ ಸಿಖ್.&lt;br /&gt;&lt;br /&gt;ಇವೆಲ್ಲಾ ಪೀಟಿಕೆಯಷ್ಟೆ. ಒಂದು ಶುಕ್ರವಾರ ಪ್ರಸಾದ್ ಕೊಟ್ರಾ ಜೊತೆಗೆ ಹಾಗೆ ಸುಮ್ಮನೆ ಮಾತಾಡುತ್ತಿದ್ದಾಗ, ಟೊನಿ ಒಳನುಗ್ಗಿ, ಬುಧವಾರ "we go to Alibabas on Wednesday. Great place to hangout you know" ಎಂದರು. ಟೋನಿ, ನಾನು ಒಟ್ಟಿಗೆ ಕೆಲಸ ಮಾಡುವವರೇ ಆದರೂ, ನನ್ನ ಅವರ ಒಡನಾಟ ಅಷ್ಟಿರಲಿಲ್ಲ. ಕೆಲಸದಲ್ಲಿ ಪ್ರಸಾದ್, ನಾನು ಅಷ್ಟೇನು ಜೊತೆಗಿಲ್ಲದಿದ್ದರೂ ಇಬ್ಬರೂ ತಕ್ಕಮಟ್ಟಿಗೆ "close" ಅಂತನೇ ಹೇಳಬಹುದು. ಪ್ರಸಾದವರಿಂದ ನನಗೂ ಒಂದು ಆಮಂತ್ರಣ ದೊರೆಯಿತು. ಅನಿರೀಕ್ಷಿತ ಆಮಂತ್ರಣದ ನಂತರ ನನ್ನ ಅಲಿಬಾಬಾ ಊಟಕ್ಕೆ ತಯಾರಾಗುತ್ತಿದ್ದೆ. ಬುಧವಾರ ಬಂದೇಬಿಟ್ಟಿತು. ನನ್ನ ಅದೃಷ್ಟಕ್ಕೆ ಅಂದೇ ಪ್ರಸಾದ್ ರಜದಲ್ಲಿದ್ದರು. ಟೋನಿ ಹಾಗು ನನಗೆ ಸಂಯುಕ್ತ ಸ್ನೇಹಿತರಾದ ಜಾನ್ ಸ್ಪೆನ್ಸ್, ಗ್ರೆಗ್ ಹಾರ್ನ್, ಜೇಸನ್ ಬ್ರೂಕ್ಸ್, ಅಬ್ದುಲ್ ಕೆತಾನಿ, ವಿಕ್ಟರ್ ಅಲೆಸಾಂದ್ರ, ರಾನ್ ಮೋರ್ಗನ್ ಎಲ್ಲರೂ ಅಲಿಬಾಬಾಗೆ ಹೊರಟೆವು. ಟೆಕ್ಸಾಸ್ ಇಂಸ್ಟ್ರುಮೆಂಟ್ಸ್, ಡಾಲಸ್ ನಿಂದ ಎಂಟು ಹತ್ತು ಮೈಲಿ ಇರುವ ಅಲಿಬಾಬಾಗೆ ನಮ್ಮ ಪ್ರಯಾಣ, ಮಧ್ಯಾನ್ಹದ ಬುಫ್ಫೆ ಗೆ . ಕಾರಿನಲ್ಲಿ ಹೊರಟಾಗಿನಿಂದಲೂ ಒಂದೇ ಸಂಕಟ ನನಗೆ, ನನ್ನ ಜೊತೆ ಒಬ್ಬನೂ ಸಸ್ಯಹಾರಿಯೇ ಇಲ್ಲವೆಂದು. ನನ್ನನ್ನು ಹೊರತುಪಡಿಸಿ, ಎಲ್ಲರೂ ಮನುಷ್ಯನೊಬ್ಬನ್ನನ್ನು ಬಿಟ್ಟು ಎಲ್ಲವನ್ನು ತಿಂದು ಅರಗಿಸಿಕೊಳ್ಳಬಲ್ಲ "epicureans"- ಸುಖಭೋಗಿಗಳು. ನಾನೊಬ್ಬ ದಕ್ಷಿಣ ಭಾರತದ ಪಕ್ಕಾ ಬ್ರಾಹ್ಮಣ ಕುಟುಂಬದವನು. ಮಾಂಸಹಾರಿ, ಸಸ್ಯಹಾರಿ ಗಳನ್ನು ವಿಂಗಡಿಸಲು ಈ ವೇದಿಕೆ ಬಳಸಿಕೊಳ್ಳುತ್ತಿಲ್ಲ. ಆಹಾರ ಅವರವರ ರುಚಿಗೆ ಬಿಟ್ಟದ್ದು. ಎಲ್ಲರಿಗೂ ತಮ್ಮ ತಮ್ಮ ಆಹಾರದ ಬಗ್ಗೆ ಆಸಕ್ತಿ ಇರುತ್ತದೆ. ಅವರವರ ಇಷ್ಟಾನುಸಾರವಾಗಿ ಅಹಾರಾಭ್ಯಾಸ ಮಾಡುತ್ತಿರುತ್ತಾರೆ. ನಾನಿಲ್ಲಿ ಹೇಳಲೆತ್ನಿಸುತ್ತಿರುವಿದು ನನ್ನ ಸಂದಿಗ್ದ ಪರಿಸ್ಥಿತಿಯಷ್ಟೆ. ಹೆಚ್ಚು ಕಡಿಮೆಯಾಗಿ ಅವರ ತಟ್ಟೆಯಿಂದ ನನ್ನ ತಟ್ಟೆಗೆ "ಮಾಂಸದ current transfer" ಆದರೆ ಅಂತ. current ಆದರೂ ಪರವಾಗಿಲ್ಲ, ಮಾಂಸವೇ transfer ಆದರೆ?? ಆಮೇಲೆ ತಿಳಿಯದೇ ನಾನು ಮಾಂಸ ತಿಂದರೆ?? ಎನೇನೊ ಆಲೋಚನೆಗಳು. ಮತ್ತೇನೋ ನೆನಪುಗಳು. ಕಾರಿನಲ್ಲಿ ಜಾನ್ ಸ್ಪೆನ್ಸ್ ತನ್ನ ವೆರ್ನಾಕುಲಾರ್ ಇಂಗ್ಲಿಷ್ ನಲ್ಲಿ ಸಾಕಷ್ಟು ತಮಾಷೆ ಮಾಡಿದರೂ, ನಾನು ಏನೂ ಅರ್ಥ ಮಾಡಿಕೊಳ್ಳಲಾಗದೇ ನನ್ನ ಯೋಚನಾವಿಲಾಸದಲ್ಲಿ ಮುಳುಗಿದ್ದೆ. ಅವರಾರಿಗೂ ನನ್ನ ಪರಿಸ್ಥಿತಿ ಅರ್ಥವಾಗದು. ಜಾನ್ ಕಡೆಗಂತೂ ಪ್ರವೀಣ್ ಊಟದ ಖರ್ಚಿಗೆ ಹೆದರುತ್ತಿದ್ದಾನೆ. ಅವನ ಊಟದ ಖರ್ಚು ನನ್ನದೆ ಎಂದದ್ದೂ ನನಗೆ ಅರ್ಥವಾಗದೆ ಹುಸಿನಗು ಬೀರಿದ್ದೆ. (ಅಮೇರಿಕೆಯಲ್ಲಿ ಎಂಥಹದ್ದೇ ಪಾರ್ಟಿಯಾದರೂ ಅವರವರ ಊಟದ ಖರ್ಚನ್ನು ಅವರವರೇ ಭರಿಸುತ್ತಾರೆ. ಟ್ರೀಟ್ ಎಂದರೆ ಎನೂ ಎನ್ನುವುದೂ ಗೊತ್ತಿರುವುದಿಲ್ಲ. ಆದ್ದರಿಂದ ಜಾನ್ ಹೇಳಿದ್ದಕ್ಕೆ ನನ್ನ ಮೌನ-ಹುಸಿ ನಗು ಎಲ್ಲರಿಗೂ ವಿಚಿತ್ರವೆನಿಸುವುದರಲ್ಲಿ ಆಶ್ಚರ್ಯವೇನೂ ಇರಲಿಲ್ಲ). ಭಾರತದ ಸಸ್ಯಹಾರಿಗೂ ಅಮೇರಿಕದ ಸಸ್ಯಹಾರಿಗೂ ಬಹಳ ಅಂತರವಿದೆ. ಅಂದು ನಾನು ಊಟಕ್ಕೆ ಒಪ್ಪಿಕೊಂಡದ್ದು ಪ್ರಸಾದ್ ಎಂಬ ಭಾರತೀಯ ಸಸ್ಯಹಾರಿಯೂ ನನ್ನೊಟ್ಟಿಗಿದ್ದಾರೆಂದು. ನನಗೊಬ್ಬ ಕಂಪನಿಯಿದೆ ಎಂದು. ನನಗೇನು ಗೊತ್ತಿತ್ತು ಪ್ರಸಾದ್ ಅವರಿಗೆ ಅಂದೇ ಮೀಟಿಂಗ್ ಅಟಗಾಯಿಸುತ್ತದೆ ಎಂದು.&lt;br /&gt;&lt;br /&gt;೧೨:೩೦ ಗೆ ಅಲಿಬಾಬಾ ಕದವನ್ನು "ಖುಲ್ ಜಾ ಸಿಮ್ ಸಿಮ್" ಎಂದು ಘರ್ಜಿಸುತ್ತಾ ಒಳಗೆ ಹೋದೆವು. ನನ್ನ ಊಟದ ಖರ್ಚನ್ನು ಕೆತಾನಿ ಭರಿಸಿದನು. ಜಾನ್ ಆಗಲೂ "ಪ್ರವೀಣ್ ಈಗ ನೀನು ನಿರಾಳ ಅಲ್ವಾ.... ನೀನು ದುಡ್ಡೇ ಕೊಡಲಿಲ್ಲವಲ್ಲ " ಎಂದ. ಬುಫ್ಫೆ ಗೆ ನನ್ನ ತಟ್ಟೆ ಹಿಡಿದು ಒಳಗೆ ಹೊರಡಲು ಬಹಳ ಆನಂದವಾಯಿತು. ಒಂದು ಕಡೆ ಕೇವಲ ಶಾಕಾಹಾರಿ, ಲೆಟ್ಟ್ಯುಸ್(ಕೋಸು), ಬೀಟ್ ರೂಟ್, ಕ್ಯಾರಟ್, ಟೊಮಾಟೊ, ಮೂಲಂಗಿ, ಪೆಪ್ಪೆರ್ (ಮೆಣಸಿನ ಕಾಯಿ). ದೇವರೆ ಕಣ್ಣುಬಿಟ್ಟ್ಯಲ್ಲಪ್ಪ ಅಂತ ಧನ್ಯನಾಗಿ ತಟ್ಟೆಯಲ್ಲಿ ಆ ಊಟವನ್ನು ಪೇರಿಸಲಾರಂಭಿಸಿದೆ. ಆಗ ಜಾನ್ ಅಷ್ಟು ಹೊತ್ತು ಮಾಡಿದ ತಮಾಷೆಯೆಲ್ಲಾ ಅರ್ಥವಾಯಿತು. ಆದರೆ ನಡೆದುಹೋದದ್ದನ್ನು ಯೋಚಿಸಿ ಪ್ರಯೋಜನವಿಲ್ಲವೆಂದು ತಿಳಿದು ನನ್ನ ಊಟ ಪ್ರಾರಂಬಿಸಿದೆ. ಗ್ರೆಗ್ ತನ್ನ ತಟ್ಟೆಯಲ್ಲಿ ಚಿಕೆನ್ ತಂದಿಟ್ಟು ನನ್ನ ಎಡ ಪಕ್ಕ ಕೂತನು. ಕೆತಾನಿ ಲ್ಯಾಂಬ್ ತಂದು ಎದುರಿನಲ್ಲಿ ಕೂತನು. ಹಾಗೆಯೇ ರೋನ್ beef ತಂದರೆ, ಜೇಸನ್ ಪೋರ್ಕ್ ತಂದರೆ, ವಿಕ್ಟರ್, ಜಾನ್ ವೀಲ್ ತಂದರು. ಪಕ್ಕ ಮಾಂಸದ ಅಂಗಡಿ ನನ್ನ ಸುತ್ತಲೂ ತುಂಬಿತ್ತು; "BON APPETIT" ಎನ್ನುತ್ತಾ ಎಲ್ಲರೂ ತಿನ್ನಲಾರಂಭಿಸಿದರು. ಅಂತಹ ಒಂದು ವಿಶಿಷ್ಟ ಊಟ, ಸಮಾರಂಭ, ಸಂಭ್ರಮ ನಾನೆಂದೂ ಕಂಡಿರಲಿಲ್ಲ.&lt;br /&gt;&lt;br /&gt;ನನ್ನ ಪ್ರಥಮ ತರಕಾರಿ ಉಪಹಾರ ಆದ ನಂತರ ಸ್ವಲ್ಪ ಒಳ್ಳೆಯ ಖಾದ್ಯ ದೊರೆಯಿತು. ಕಡಲೆ ಬೇಳೆ, ಹೆಸರು ಬೇಳೆ, ಕಾಬುಲ್ ಕಡಲೆ, ಇವುಗಳ ’ಹ್ಯೂಮಸ್" ಅರ್ಥಾತ್ ಚಂದವಾಗಿ ರುಬ್ಬಿದ, ಆಲಿವ್ ತೈಲದಿಂದ ಮಾಡಿದ ಚಟ್ನಿ; ನಮ್ಮಲ್ಲಿ ನಾನ್, ಪರಾಠ, ಸಿಗುವಹಾಗೆ ಅಲ್ಲಿ ಪೀಟ ಬ್ರೇಡ್, Falafel ಬ್ರೇಡ್, ಸ್ಪೈಸಿ ಬ್ರೇಡ್ ಇವೆಲ್ಲಾ ಇತ್ತು. ಸ್ಪೈಸಿ ಬ್ರೇಡ್ ಅಂತೂ ನಮ್ಮ ಮಸಾಲ ನಾನ್ ನೆನಪುಮಾಡುತ್ತಿತ್ತು. ಝಾಝಿಕಿ ಅಂದರೆ ಸೌತೆಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಇವುಗಳ ರಾಯತ ಎಂದೆಲ್ಲವಾಗಿ ಅರ್ಥವಾಗ ತೊಡಗಿತು. Fatoosh ಅಂದರೆ ನಮ್ಮ ಮೆಸ್ ನಲ್ಲಿ ಮಾಡುವ ಬ್ರೇಡ್ ಉಪ್ಪಿಟ್ ನೆನಪುಮಾಡುತ್ತಿತ್ತು. ಇವೇ ನನ್ನ ಎರಡನೇ, ಮೂರನೇ, ನಾಲ್ಕನೇ ಊಟದ ಗಳಾದವು. ಪುನಃ ಊಟಕ್ಕೆ ಹೋಗಿ ಕೂತರೆ ಪಕ್ಕದ ತಟ್ಟೇಗಳಲ್ಲಿ ಮತ್ತದೇ ಬೀಫ಼್, ವೀಲ್, ಪೊರ್ಕ್. ಊಟದ ಮಧ್ಯದಲ್ಲಿ ಆಫ಼ಿಸ್ ಕೆಲಸಗಳ ಚಕಾರವೆತ್ತದೇ ದೇಶ, ವೇಷ, ಭಾಷೆ ಎಲ್ಲದರ ಬಗ್ಗೆಯೂ ಮಾತಾಡುತ್ತಾ ಅವರವರ ಊಟಗಳನ್ನು ಇಷ್ಟಪಡುತ್ತಾ ಮೋಜು ಮಾಡಿದೆವು. ಮಧ್ಯೆ ಮಧ್ಯೆ ಗ್ರೇಪ್ ಲೀಫ಼್ಸ್ ಅಂದರೆ ದ್ರಾಕ್ಷಿ ಎಲೆಯ ನಡುವೆ ಅನ್ನ, ಮಸಾಲೆ ತುಂಬಿದ ಆಲಿವ್ ತೈಲದಲ್ಲಿ ಕರೆದ ಅತಿ ರುಚಿಕರ ಖಾದ್ಯ ಎಲ್ಲರೂ ಸೇವಿಸಿದೆವು. ಮಸಾಲ ಪುಲಾವ್, ಬಿರಿಯಾನಿ, ಬಕ್ಲಾವ (ಹಲ್ವ), ತಬೌಲಿ, ಬಾಬಾ ಘನೌಷ ಹೀಗೆ ಹತ್ತು ಹಲವು ಖಾದ್ಯಗಳನ್ನು ಅವರವರ ಇಷ್ಟಾನುಸಾರ ತಿಂದರು. ಸಿಹಿಯಾದ ರೈಸ್ ಪಡ್ಡಿಂಗ್ ತಿಂದು ಊಟ ಮುಗಿಸಿದೆವು.&lt;br /&gt;&lt;br /&gt;&lt;br /&gt;ಒಟ್ಟಿನಲ್ಲಿ ಹೇಳುವುದಾದರೆ ನಾವು ಅಂದು ಹೋದದ್ದು ಮೆಡಿಟರೇನಿಯನ್ ಶೈಲಿಯ ಊಟಕ್ಕೆ. ಮೆಡಿಟರೇನಿಯನ್ ಸಮುದ್ರದ ಸುತ್ತಲಿನ ದೇಶಗಳಾದ ಮಧ್ಯಪ್ರಾಚ್ಯ ಏಶಿಯಾ, ಸಿರಿಯಾ, ಗ್ರೀಸ್, ಇಜಿಪ್ಟ್, ಇಸರೇಲ್ ಈ ತರನಾದ ಊಟದ ಶೈಲಿಯನ್ನು ಪಾಲಿಸುತ್ತಾರೆ. ಊಟ ಕೇವಲ ಮಾಂಸಹರಿಗಳನ್ನು ಆಕರ್ಷಿಸುವುದಿಲ್ಲ ಪರಂತು ಸಸ್ಯಗಾರಿಗಳಿಗೂ ರಸದೌತಣ. ಹಿಂದೊಮ್ಮೆ ಡಾಲಸ್ ವಿಮಾನ ನಿಲ್ದಾಣದಲ್ಲಿ ಹಿರಿಯರಾದ ನರಸಿಂಹ ರಾವ್ ಜೊತೆಗೆ "ಮೆಡಿಟರೇನಿಯನ್ ರಾಪ್" ತಿಂದದ್ದು ನೆನಪಾಗುತ್ತದೆ. ಡಾಲಸ್ ನಲ್ಲೇ ನಮ್ಮ ಕಾರ್ಮಿಕ್ ಮಹಾಪ್ರಬಂಧಕರಾದ ಮಹಾಂತ್ ಶೆಟ್ಟಿ ಇಂತಹದ್ದೊಂದು ಖಾನವಳಿಗೆ ಕರೆದುಕೊಂಡು ಹೋಗಿದ್ದು ಇನ್ನೂ ಅಚ್ಚಳಿಯದಂತೆ ಉಳಿದುಬಿಟ್ಟಿದೆ.&lt;/span&gt;&lt;/strong&gt;&lt;span style="font-size:130%;"&gt;&lt;br /&gt;&lt;br /&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-1954359918183475751?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/1954359918183475751/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=1954359918183475751' title='6 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/1954359918183475751'/><link rel='self' type='application/atom+xml' href='http://www.blogger.com/feeds/7468392804788272675/posts/default/1954359918183475751'/><link rel='alternate' type='text/html' href='http://prakopa.blogspot.com/2008/08/blog-post.html' title='ಮೆಡಿಟರೇನಿಯನ್ ಊಟ'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><thr:total>6</thr:total></entry><entry><id>tag:blogger.com,1999:blog-7468392804788272675.post-8627054139732277091</id><published>2008-06-25T08:59:00.000+05:30</published><updated>2008-06-25T09:12:44.872+05:30</updated><title type='text'>ಬರಹ</title><content type='html'>&lt;div align="justify"&gt;&lt;span style="font-size:180%;"&gt; &lt;/span&gt;&lt;/div&gt;&lt;br /&gt;ಬರಹದಲ್ಲಿ ಎಷ್ಟು ತ್ರಾಣವಿದೆ ಎಂದು ನಂಬುವುದಕ್ಕೆ ಅಸಾಧ್ಯವಾಗುತ್ತದೆ. "ಕತ್ತಿಗಿಂತ ಲೇಖನಿ ಹರಿತವಾದುದು" ಎಂಬುದು ಮುತ್ತಜ್ಜನ ಕಾಲದ ಸಾಮತಿ. ಈ ಸಾಲುಗಳನ್ನು  ಎಡ್ವರ್ಡ್ ಬುಲ್ವೆರ್ ಲೈಟನ್ ತನ್ನ ನಾಟಕವಾದ "ರಿಶೇಲೂ" ನಲ್ಲಿ ಮೊಟ್ಟಮೊದಲಿಗೆ ಬಳಸಿದನು. ಇಂದಿಗೂ ಎಲ್ಲರೂ ಯಥೆಚ್ಚವಾಗಿ ಬಳಸುತ್ತರೆ, ಈ ಸಾಲುಗಳನ್ನು. ಆರ್ಮನ್ಡ್ ರಿಶೇಲು ಹದಿನಾರನೆಯ ಶತಮಾನದ France ದೇಶದ ಪ್ರಭಾವಿ ಮಂತ್ರಿಯಾಗಿದ್ದ. ರಾಜ ಲೂಯಿ-೩ ಇವನ ಕಾಲದಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ರಿಶೇಲು, ಪರಿಣಿತ ನೀತಿಶಾಸ್ತ್ರಜ್ನ್ಯ ಹಾಗು ರಾಜಕೀಯ ಮುತ್ಸದ್ದಿ. ಈತನನ್ನೇ ಆಧರಿಸಿ ಎಡ್ವರ್ಡ್ ಬುಲ್ವೆರ್ ಲೈಟನ್ ೧೯ನೇ ಶತಮಾನದಲ್ಲಿ ಲಂಡನ್ ನಗರದಲ್ಲಿ "ರಿಶೇಲೂ" ನಾಟಕವನ್ನು ತಯಾರಿಸಿದ. ಎಷ್ಟೇ ಪ್ರಭಾವಿ ಗಾದಿಯನ್ನು ಎಡ್ವರ್ಡ್ ನಮಗೆ ಕೊಟ್ಟಿದ್ದರೂ ಈತನ ಹೆಸರು "ಕೆಟ್ಟ ಬರಹ"ಗಳ ಬರಹಗಾರರ ಯಾದಿಗೆ ಸೇರಿಹೋಗಿದೆ.&lt;br /&gt;&lt;br /&gt;ಈಗಿನ ಕಾಲಕ್ಕೂ ಕೇವಲ ಪತ್ರಿಕೋದ್ಯಮ ಹಾಗು ರಾಜಕೀಯ-ಗೂಂಡಾಗಿರಿ (ರಾಜಕೀಯ, ಗೂಂಡಾಗಿರಿ ಎರಡೂ ಒಂದೇ ಎಂದು ನೀವು ಸಾಧಿಸಲೆತ್ನಿಸಿದರೆ ನಾನು ನಿಮ್ಮನ್ನು ಸಮರ್ಥಿಸುತ್ತೇನೆ. :-) ) ನಡುವಿನ ಸಂಬಂಧಕ್ಕೆ ಬಳಸಲಾಗುತ್ತಿರುವ "ಕತ್ತಿಗಿಂತ ಲೇಖನಿ ಹರಿತವಾದುದು" ಎಂಬ ಗಾದೆಯನ್ನು ಈ ಕಾಲಕ್ಕೆ ಬದಲಿಸಿಕೊಳ್ಳಲೋಸುಗ ಈ ಲೇಖನ. &lt;br /&gt;&lt;br /&gt;ಲೇಖನಿ ಕತ್ತಿಗಿಂತ ಹರಿತವೋ ಎನೋ ನಾನರಿಯೆ. ಆದರೆ ಲೇಖನಿಯ ಹರಿತವನ್ನು ಬಲ್ಲೆ. ಹರಿತ ಎಂದ ಕೂಡಲೆ ಯಾರನ್ನಾದರೂ ಇರಿದು ಕೊಲ್ಲುವಂತಹದ್ದು ಎಂಬುದಾಗಿ ಅಲ್ಲ. ಅದಕ್ಕೆ ಏಕಾಂಗಿಯಾಗಿ ಇರುವ ಶಕ್ತಿ ಪ್ರಾಯಶಃ ಬೇರೆ ಯಾವ ವಸ್ತುವಿಗೂ ಇಲ್ಲ. ಪುಟ್ಟ ಕಾಗದದ ಮೇಲೆ ಎನೋ ಬರೆದದ್ದು ಮತ್ಯಾರಿಗೋ ಸಿಕ್ಕಿದ ಮೇಲೆ ಅದು "ಕಹಳೆ ಬಾಯಿಗೆ ಮುತ್ತಿಟ್ಟಂತೆ" ನೀವು ಕೇಳಬಹುದು- ಬರೆಯದೇಯೇ ಕೇವಲ ಆಡಿದ ಮಾತು ಸಹ ಎಷ್ಟಾದರೂ ಎಲ್ಲರಿಗೂ ಹರಡುತ್ತದೆ. ಆದರೆ ಮಾತು ಗಾಳಿಮಾತೂ ಆಗಿರಬಹುದು. ಅದಕ್ಕೆ ಸಮಂಜಸ ದಾಖಲಾತಿಯಾಗಲಿ, ಪುರಾವೆಯಾಗಲಿ ಇರುವುದಿಲ್ಲ. ಸಾಕ್ಷಿ ಇಲ್ಲದ್ದನ್ನು ಜನ ಅಷ್ಟು ಸುಲಭವಾಗಿ ನಂಬುವುದಿಲ್ಲ.&lt;br /&gt;&lt;br /&gt;ಅಮೇರಿಕೆಯಲ್ಲಿ ಎರಡನೆಯ ಬಾರಿಗೆ ಬಂದಿರುವ ನಾನು, ಇತ್ತೇಚೆಗೆ ಒಂದು ಹೊಸ ವಿಷಯ ಅರಿತುಕೊಂಡೆ. ಕೆಲಸದ ಮೇರೆಗೆ ಒಬ್ಬನ ಕೋಣೆಗೆ ಹೋಗಬೇಕಿತ್ತು. ಮೂರ್ನಾಲ್ಕು ಬಾರಿ ಹೋಗಿ ಬಂದರೂ ಆತ ನನಗೆ ಸಿಗಲೇ ಇಲ್ಲ. ಕಡೆಗಂತೂ ಆತನೇ ನನ್ನ ಕೋಣೆಗೆ ಬಂದ. ಅವನನ್ನು ನೋಡಿದಾಕ್ಷಣ ನಾನು ಸಾಮಾನ್ಯವಾಗಿಯೇ "ನಿಮ್ಮ ಕೋಣೆಗೆ ಬಂದಿದ್ದೆ. ನೀವು ಇರಲಿಲ್ಲ" ಎಂದೆ. ಅದಕ್ಕೆ ಆತ ನನ್ನ ಮಾತನ್ನು ಅಷ್ಟಾಗಿ ನಂಬದೇ "......ಬಂದಿದ್ದೆ ಎಂದು ಎನಾದರು ಪುರಾವೆ ಇದೆಯಾ?.....ಮುಂದಿನ ಸರಿ ನೀನು ಬಂದಾಗ ನಾನಿರಲಿಲ್ಲ ಎಂದರೆ ಇಲ್ಲವಾದರೆ ಒಂದು ಈ-ಮೇಲ್ ಮಾಡಿಬಿಡು. ಆಗ ನಾನು ಎಲ್ಲಿದ್ದರೂ ನೀ ಬಂದಿದ್ದ ವಿಷಯ ತಿಳಿಯುತ್ತದೆ" ಎಂದನು. ಆಗಷ್ಟೆ ನನಗೆ ಅರ್ಥವಾಯ್ತು ಬರಹದ ಪುರಾವೆ.&lt;br /&gt;&lt;br /&gt;ಕೇವಲ ಪುರಾವೆಯೊಂದೇ ಮುಖ್ಯ ಕಾರಣವಲ್ಲ ಬರಹಕ್ಕೆ.  ಒಂದು ಕಾಲದಲ್ಲಿ ಕಾಗದ ಬರೆಯುವ ಸಂಪ್ರದಾಯ ಕೇವಲ ಸಂಬಂಧಿತರಿಗೆ ಅಥವಾ ಕಛೇರಿ ಅರ್ಜಿ ಇಷ್ಟಕ್ಕೆ ಸೀಮಿತವಾಗಿತ್ತು. ಸಂಪ್ರದಾಯ ಬೆಳೆದದ್ದರಿಂದ ಕಾಗದ ಸ್ನೇಹಿತರನ್ನು ತಲುಪುತ್ತಿತ್ತು. ಕೆಲವು ವರ್ಷಗಳ ನಂತರ ಪ್ರೇಮ ಪತ್ರದ ಗೀಳು ಪ್ರಾರಂಭವಾಯ್ತು. ವಯಸ್ಸಿಗೆ ಬಂದ ಎಲ್ಲರೂ ನಲ್ಮೆಗೊಂದು ಪ್ರೇಮ ಪತ್ರ ಬರೆಯಲಾರಂಭಿಸಿದರು. ಅವರೇ ಬರೆದರೋ, ಬೇರೆಯವರಿಂದ ಬರೆಸಿದರೋ ಅದು ಸೆಕಂಡರಿ. ಒಟ್ಟಿನಲ್ಲಿ ಬರೆದರು ಬರೆಸಿದರು. ಇದರಿಂದಾಗಿ ಹುಡುಗಿಯರನ್ನು ಬೇಳಿಸಿಕೊಂಡರು. Expressive  ಅಲ್ಲದ ಹುಡುಗರು/ಹುಡುಗಿಯರು ಮಾತಿನಲ್ಲಿ ಪ್ರೀತಿ-ಪ್ರೇಮ ವರ್ಣಿಸಲಾಗದೆ ಸೋತು ಕಾಗದ-ಲೇಖನಿಯ ಮೊರೆ ಹೋದರು. "ನಿನ್ನ ರೂಪ, ನಿನ್ನ ವ್ಯಕ್ತಿತ್ವ, ಎಲ್ಲವೂ ನಿನ್ನನ್ನು ಮೋಹಿಸುವಂತೆ ಮಾಡಿದೆ. ನೀನು ನಕ್ಕರೆ ಕೆನ್ನೆಯಲ್ಲಿ ಬೇಳುವ ಗುಳಿ, ಆಗಾಗ ನಿನ್ನ ಕೆದರಿದ ಹೆರಳನ್ನು ನಿನ್ನ ಕಿರುಬೆರಳಿನಿಂದ ಕಿವಿಗೆ ಸಿಕ್ಕಿಸುವ ಪರಿ ಎಲ್ಲವೂ ನನಗೆ ಬಹಳ ಇಷ್ಟ. ಕೆಲವೊಮ್ಮೆ ಹಣೆಯ ಮೇಲೆ ನೀನಿಡುವ ಪುಟ್ಟ ಗುಂಡಗಿನ ಕುಂಕುಮ ನಿನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ....." ಎಂದೆಲ್ಲ ಹುಡುಗರು ಬರೆದರೆ, ಪತ್ರಕ್ಕೆ ಪ್ರತ್ಯುತ್ತರವಾಗಿ, "ನಿಮ್ಮ ಮೈಕಟ್ಟು, ನಿಮ್ಮ Shirt ಕಲರ್ Selection ಪರಿ, ತುಟಿಯಕೆಳಗೆ ನೀವೇ ಮೂಡಿಸಿಕೊಂಡಿರುವ ಚಿಕ್ಕದಾದ ಗಡ್ಡ ನನಗೆ ತುಂಬಾ ತುಂಬಾ ಇಷ್ಟ.... Glasses ನಿಂದ Contacts ಗೆ ಬದಲಿಸಿದ್ದು ಚೆನ್ನಾಗಿಲ್ಲ. ಪ್ಲೀಸ್ ಒಂದು ಪ್ಲೇನ್ ಗ್ಲಾಸ್ ಆದರೂ ಹಾಕಿಕೊಳ್ಳಿ..ಪ್ಲೀಸ್"  ಎಂದಾಗಿ ಎಲ್ಲಾ ಕಾಗದದಲ್ಲಿ ವಾರ್ತಾಲಾಪ ನಡೆಯುತ್ತಿತ್ತು.&lt;br /&gt;ಕಾಲ ಜರುಗಿತು. ಕಾಗದಕ್ಕೂ ಮಂಕು ಕವಿದಿತು. ಹಾಳೆಯ ಮೇಲೆ ಬರಬೇಕಿದ್ದ ಲೇಖನಿಯ ಗುರುತು, ಬರವಣಿಗೆ ವಿದ್ಯುನ್ಮಾನ ಅಂಚೆಗೆ ಬದಲಾವಣೆಯಾಯಿತು, ಮುದ್ದಾದ ಹಸ್ತಾಕ್ಷರ Digital Signature ಆಯ್ತು. ಲೇಖನಿ ಕೀಲಿಮಣೆಗೆ ಬದಲಿದರು ಅದೇ ಭಾವ ಹೊಮ್ಮಿಸುತ್ತಿತ್ತು. ಕೈಬರಹದಲ್ಲಿ ತರಬಹುದಾದ ಪ್ರೀತಿ, ಅಕ್ಕರೆ ವಿ-ಅಂಚೆಯಿಂದ ಸಾಧ್ಯವಾಗುತ್ತಿರಲಿಲ್ಲವಾದರೂ ಅಂತರಜಾಲದ ಮುಖೇನ ಸಾಕಷ್ಟು ವ್ಯವಹಾರ ನಡೆಸಿತು ನಮ್ಮ ವಿ-ಅಂಚೆ. ವಿ-ಅಂಚೆ ಪ್ರಾರಂಭವಾದ ಹೊಸತರಲ್ಲಿ, ಒಂದು ಅಂಚೆ ಕಳುಹಿಸಿ, ಸ್ವಲ್ಪ ಹೊತ್ತಿನ ನಂತರ ಕಳುಹಿಸಿದವನು ಎದುರಾದಾಗ, ಅವನಿಗೆ ಹೇಳುತ್ತಿದ್ದೆವು. ಅವನೂ ಅದಕ್ಕೆ ಪ್ರತ್ಯುತ್ತರ ನೀಡಿ ದೂರವಾಣಿ ಮೂಲಕ ತಾನೂ ಉತ್ತರಿಸಿದ್ದೇನೆಂದು ತಿಳಿಸುತ್ತಿದ್ದ. ಎಂಜಿನಿಯರಿಂಗ್ ತರಗತಿಗಳಲ್ಲಿಯೂ  ಕಾಲಾಹರಣ ಮಾಡಲೋಸುಗ ಹಿಂದಿನ ಮೇಜಿಗೋ ಪಕ್ಕದ ಮೇಜಿಗೋ ಪ್ರಸಾದ್, ರಾಜಿ, ಸೌಮ್ಯ, ನಿತಿನ್, ಸೀನಾ,ರಶ್ಮಿ, ಶಿಲ್ಪಾ ಇವರೊಟ್ಟಿಗೆಲ್ಲ ಕಾಗದ ಒಬ್ಬರಿಂದ ಒಬ್ಬರಿಗೆ ಪಾಸ್ ಮಾಡುವ ಮೂಲಕ ಮಾತಾಡುತ್ತಿದ್ದೆವು. ನಮ್ಮ ಅದೃಷ್ಟಕ್ಕೆ ಎಂದೂ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಆ ಮುಖೇನ ನಡೆಯುತ್ತಿದ್ದ ಸಂಭಾಷಣೆ ಪ್ರಾಯಶಃ ಮುಖಾಮುಖಿ ಸಂಭಾಷಣೆಕಿಂತ ಎಷ್ಟೋ ಮುದ ನೀಡುತ್ತಿತ್ತು. ಈಗಲೂ ನನ್ನಲ್ಲಿ ಆ ಪುಟ್ಟ ಪುಟ್ಟ ಚೇಟಿಗಳು ಆ ಬರಹಗಳು ಎಲ್ಲವೂ ಇದೆ. ಮತ್ತೂ ಕಾಲ ಜರುಗಿತು. ಇದು, ಕೀಲಿಮಣೆ ಕೀಲಿಪಟ ಆದ ಸುವರ್ಣ ಯುಗ. ಹದಿಹರೆಯರೆಲ್ಲರಲ್ಲಿಯೂ ಒಂದು ಮೊಬೈಲ್. ಅಪ್ಪನ ದುಡ್ಡಿನ ಶಕ್ತ್ಯಾನುಸಾರ ತರಹ ತರಹದ ಮೊಬೈಲ್. ಆ ಮೊಬೈಲ್ ಒಳಗೆ ದಿನಕ್ಕೆ ಸುಮಾರು ೧೦೦ ಅಥವಾ ಕೇವಲ ೧೦೦ರೇ ಎಸ್.ಎಂ.ಎಸ್ ಸಂದೇಶಗಳನ್ನು ಕಳುಹಿಸುತ್ತಿದ್ದ ಸಿಮ್ ಗಳು. ಇಂದಿಗೂ, ಎಂದಿಗೂ ಉಳಿದುಕೊಳ್ಳುವ ಎಸ್.ಎಂ.ಎಸ್  ಪದ್ಧತಿ ಪ್ರಾಯಶಃ ಇದರ ಗುಂಗಿನಲ್ಲೇ ಉಳಿದವರಿಗೆ ಅದರ ಮಹತ್ವ ಕೇಳಬಹುದು. ಬೆಳಿಗ್ಗೆ "ಶುಭ ಮುಂಜಾನೆ"ಯಿಂದ ಶುರುವಾಗುವ ಸಂದೇಶಗಳು, ರಾತ್ರಿಯ "ಶುಭ ರಾತ್ರಿ"ಯ ವರೆಗೂ ಸಾವಿರಾರು ಸಂದೇಷಗಳು.....  ರಾತ್ರಿ ಹತ್ತು ಗಂಟೆಯಿಂದ ಹನ್ನಂದು ಗಂಟೆಯವರೆಗೂ ದೂರವಾಣಿಯ ಮೂಲಕ ಮಾತಾಡಿಯಾದರೂ, ಹನ್ನಂದು ಗಂಟೆ ಒಂದು ನಿಮಿಷಕ್ಕೆ ಕಳಿಸುವ "gud nite chweet dreamz take care.... missss u" ಸಂದೇಷ ಎಷ್ಟೊ ಬಾರಿ ಆನಂದ ತರುತ್ತದೆ. ನನ್ನನ್ನು ಯಾರೂ ಇವನಷ್ಟು ಚೆನ್ನಾಗೆ ಕಾಳಜಿ ಮಾಡುವವನೇ ಇಲ್ಲ ಎಂದೆಲ್ಲಾ ಅನಿಸುವಂತೆ ಮಾಡುತ್ತದೆ. ಇದು ಕೇವಲ ಪ್ರೇಮಿಗಳು ಕಳಿಸುವ ಸಂದೇಷವಲ್ಲ. ಒಬ್ಬರನ್ನು ಇಷ್ಟ ಪಡುವ, ಆದರಿಸುವ, ಪ್ರೀತಿಸುವ, ನಿಜವಾಗಿಯೂ ಅವನ/ಅವಳ ಅಗಲಿಕೆಯನ್ನು ಹಳಿಯುವ ಯುವ ಸ್ನೇಹಿತರ ಸಂದೇಷಗಳು. ಎಷ್ಟೋ ಬಾರಿ ಗಮನಿಸಿದ್ದೇನೆ. ಇನ್ಬಾಕ್ಸ್ ನಲ್ಲಿ forward sms ಕ್ಕಿಂತ ಹೆಚ್ಚಾಗಿ ಸ್ನೇಹಿತರು ಕಳಿಸುವ "take care misss u" ಸಂದೇಷಗಳೆ ಇರುತ್ತವೆ. ಕೀಲಿಪಟದ ಈ ಬರಹವೂ ಮನಸ್ಸಿಗೆ ಸಮಾಧಾನ, ಮುದ, ಆನಂದ, ಉಲ್ಲಸ, ಹರ್ಷ ತರುವುದರಲ್ಲಿ ಸಂಶಯವೇ ಇಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-8627054139732277091?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/8627054139732277091/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=8627054139732277091' title='2 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/8627054139732277091'/><link rel='self' type='application/atom+xml' href='http://www.blogger.com/feeds/7468392804788272675/posts/default/8627054139732277091'/><link rel='alternate' type='text/html' href='http://prakopa.blogspot.com/2008/06/blog-post.html' title='ಬರಹ'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><thr:total>2</thr:total></entry><entry><id>tag:blogger.com,1999:blog-7468392804788272675.post-170733239696332523</id><published>2008-01-20T22:30:00.000+05:30</published><updated>2008-01-20T22:32:42.599+05:30</updated><title type='text'>ಗಾಳಿಪಟ-ವಿಶ್ಲೇಷಣೆ ಅತಿ ಶೀಘ್ರದಲ್ಲೇ.....</title><content type='html'>&lt;strong&gt;&lt;strong&gt;&lt;strong&gt;&lt;strong&gt;ನನಗೆ ಸುಮಾರು ೨೪ ರ ಪ್ರಾಯ. ಸುಮಾರು ಸಿನಿಮಾಗಳನ್ನು ಈವರೆಗೆ ನೋಡಿದ್ದೇನೆ. ಯಾವ ಸಿನಿಮಾಕ್ಕೂ ಇಷ್ಟು ತಲೆಕೆಡಿಸಿಕೊಂಡಿರಲಿಲ್ಲ. ಆ ಸಿನಿಮಾ, ಗಾಳಿಪಟ. ಮುಗಿಲುಪೇಟೆಯಲ್ಲಿ ನಡೆದ ಮನಗಳ ನಡುವಿನ ಮೊಹಾಬ್ಬತ್ ನ ಕತೆ ಫ಼ರ್ಸ್ಟ್ ಡೇ ಫ಼ರ್ಸ್ಟ್ ಷೋ ನೋದಲೇಬೇಕೆಂದು ಆಸೆಪಟ್ಟಿದ್ದು ಇದೇ ಮೊದಲನೆಯ ಬಾರಿ. ಚೊಚ್ಚಲ ದಿನದ ಷೋ ನೋಡಲಾಗದಿದ್ದರೂ ಎರಡನೆಯ ದಿನವಾದರೂ ನೋಡಿ ಬಹಳ ಸಂತೋಷಪಟ್ಟು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು, ಇನ್ನು ಕೆಲವೇ ದಿನಗಳಲ್ಲೇ ಗಾಳಿಪಟ ಚಲನಚಿತ್ರದ ಪೂರ್ಣ ವಿಶ್ಲೇಷಣೆಯೊಂದಿಗೆ ಭೇಟಿ ಆಗುತ್ತೇನೆ.&lt;br /&gt;&lt;br /&gt;ಅಲ್ಲಿಯವರೆಗೂ  ಆಕಾಶ ಇಷ್ಟೇ ಯಾಕಿದೆಯೆಂದು ಯೋಚಿಸುತ್ತಾ, ಜೀವ ಕಳೆವಾಮೃತಕೆ ಒಲಎಂದು ಹೆಸರಿಡುತ್ತಾ, ಕೇಳಿ ಒಂದು ನಧೀಂಧೀಂತನಾ ಕವಿತೆ, ಮಿಂಚಾಗಿ ನೀನು ಬರಲು, ನಿಂತಲ್ಲಿಯೇ ಮಳೆಗಾಲ.&lt;/strong&gt;&lt;/strong&gt;&lt;/strong&gt;&lt;strong&gt;&lt;/strong&gt;&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-170733239696332523?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/170733239696332523/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=170733239696332523' title='4 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/170733239696332523'/><link rel='self' type='application/atom+xml' href='http://www.blogger.com/feeds/7468392804788272675/posts/default/170733239696332523'/><link rel='alternate' type='text/html' href='http://prakopa.blogspot.com/2008/01/blog-post_20.html' title='ಗಾಳಿಪಟ-ವಿಶ್ಲೇಷಣೆ ಅತಿ ಶೀಘ್ರದಲ್ಲೇ.....'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><thr:total>4</thr:total></entry><entry><id>tag:blogger.com,1999:blog-7468392804788272675.post-3185527111883697087</id><published>2008-01-20T11:49:00.000+05:30</published><updated>2010-12-17T11:10:42.792+05:30</updated><category scheme='http://www.blogger.com/atom/ns#' term='ಚಲನಚಿತ್ರ ವಿಮರ್ಷೆ'/><title type='text'>ಗಾಳಿಪಟ- ಮನದ ಮುಗಿಲಲ್ಲಿ ಮೊಹಾಬ್ಬತ್</title><content type='html'>ಮನದ ಮುಗಿಲಲ್ಲಿ ಮೊಹಾಬ್ಬತ್&lt;br /&gt;&lt;br /&gt;&lt;br /&gt;"ಪ್ರೇಕ್ಷಕನ ನಿರೀಕ್ಷೆಗಳು ಧೂಳೀಪಟ......" ಹೀಗೊಂದು ಶೀರ್ಷಿಕೆಯನ್ನು ನೀವೆಲ್ಲರೂ ಶನಿವಾರದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಓದಿರುತ್ತೀರಿ ಎಂದು ಭಾವಿಸುತ್ತೇನೆ. ಎಲ್ಲರೂ ಓದಿರುತ್ತಾರೆ ಬಿಡಿ. ಕಾರಣಗಳು, ಮೊದಲನೆಯದಾಗಿ, ಇದು ಬಹಳಷ್ಟು ಸುದ್ಧಿಗೆ ಗ್ರಾಸವಾಗಿದ್ದ ಯೋಗರಾಜ್ ಭಟ್ಟರ ಗಾಳಿಪಟ ಚಿತ್ರದ ಮೊದಲ ವಿಶ್ಲೇಷಣೆ, ಎರಡನೆಯದಾಗಿ, ಸುದ್ಧಿ ಪ್ರಕಟವಾದದ್ದು ಮೊದಲ ಪುಟದಲ್ಲೇ;  ಕೆಲವರಂತೂ "ಇವರ್ಯಾರ್ರಿ ದೇವಶೆಟ್ಟಿ ಮಹೇಶ್, ಸುದ್ಧೀನ ಸೆನ್ಸೇಷನಲ್ ಮಾಡಲೆಂದೇ ಬರೆದಹಾಗಿದೆಯಲ್ಲಾ.." ಎಂದು ಟೀಕಿಸಲಾರಂಭಿಸಿದ್ದರು. ಗಾಳಿಪಟದ ಹಾರಾಟ ನೋಡದ ಎಷ್ಟೋ ಜನರು ದೇವಶೆಟ್ಟಿ ಮಹೇಶರ ವಿಶ್ಲೇಷಣೆ ನಂಬಿಕೊಂಡರೆ ’ತೋಪ್ ಎದ್ದುಹೋಗ್ತಾರೆ’ ಅಂತಲೂ ಮಾತಾಡಿಕೊಳ್ಳುತ್ತಿದ್ದರು. ಈ ಸಿನಿಮಾದಲ್ಲಿ ಕತೆ ಎಲ್ಲಿದೆ ಎಂದು ಹುಡುಕಿದರೂ ಸಿಗುವುದಿಲ್ಲ ಎಂಬುದನ್ನೇ ವೈಭವೀಕರಿಸಿ, ಬರೆಯಲ್ಪಟ್ಟ ಆ ಲೇಖನದಲ್ಲಿ ಹುರುಳಿಲ್ಲ ಎಂಬುದನ್ನು ಒಮ್ಮೆ ಸಿನಿಮಾ ನೋಡಿದ ಮೂರ್ಖನೋರ್ವನೂ  ಪ್ರತಿಪಾದಿಸುತ್ತಾನೆ. ಹೌದು, ’ಗಾಳಿಪಟ’ಕ್ಕೆ ಕತೆ ಇಲ್ಲ. ಆದರೆ ಕತೆ ಇಲ್ಲದ ಚಿತ್ರವನ್ನು ಅಷ್ಟು ಸುಂದರವಾಗಿ ನಿರ್ದೇಶಿಸಿರುವ ಭಟ್ಟರಿಗೆ ಒಂದು ಒಳ್ಳೆ ಕತೆ ದೊರಕಿಯೇಬಿಟ್ಟಿದ್ದರೆ, ಅದರ ಮಜಾನೆ ಬೇರೆ ಸ್ವಾಮಿ. &lt;br /&gt;&lt;br /&gt;"ಅದೇ ಹಸಿರು, ಅದೇ ಮಳೆ, ಅದೇ ಗಾಳಿ,...ಅದೇ ಕಣ್ರೀ" ಎಂದೆಲ್ಲಾ ಬರೆದರಲ್ಲಾ ಮಹೇಶ್, ಒಂದು ರೌಡಿಸಮ್ ಸಿನಿಮಾ ನೋಡಿದ್ರೆ, "ಅದೇ ಲಾಂಗು ಅದೇ ಮಚ್ಚು ಅದೇ ಬೈಗುಳಾ"  ಒಂದು ಟ್ರಾಜಿಡಿ ಸಿನೆಮಾ ನೋದಿದ್ರೆ "ಅದೇ ಅಳು, ಅದೇ ಕಷ್ಟ" ಅಂತಲೇ ಬರೀತಿದ್ರೋ ಎನೋ. ಗಣೇಶ ರಂತಹ ಗೋಲ್ಡನ್ ಸ್ಟಾರ್ ಹಾಸ್ಯಭರಿತ ಮಾತುಗಳನ್ನು ಆಡಿದಾಗಲೇ ಸಹಿಸದ ನೀವು ಇನ್ನು ರಾಜೇಶ್, ದಿಗಂತ್ ಇವರುಗಳ ಬಾಯಲ್ಲೂ ಅಂತಹದ್ದೇ ಸಂಭಾಷಣೆ ನಡೆದಿದ್ದರೆ, ಆಗದು ನೀವು ತಿಳಿದಹಾಗೆ, ಬರೆದ ಹಾಗೆ ಉಪ್ಪಿನ ಕಾಯನ್ನೇ ಊಟವಾಗಿ ಬಡಿಸಿದಂತಾಗುತ್ತಿತ್ತು. ಆದರೆ ನಾನು ಕಂಡ ಪ್ರೇಕ್ಷಕ ವೃಂದ ಗಣೇಶ್ ರವರ ಪ್ರತಿಯೊಂದು ’ಒನ್ ಲೈನರ್’ಗೆ ರಾಜೇಶ್,ದಿಗಂತ್, ಪೆಚ್ಚು ಪೆಚ್ಚು ಆದ ಸಂದರ್ಭದಲ್ಲಿ ’ಗೊಳ್’ ಎಂದು ಹೊಟ್ಟೆ ಹುಣ್ಣಾಗುವಷ್ಟು ನಕ್ಕರು. ಸಿನಿಮಾದಲ್ಲಿ ನಾಯಕ ನಟನಿಗೆ ಒಂದು ವಿಶೇಷ ಸಂಭಾಷಣೆ, ವಿಶೇಷ ಗತ್ತು ನಿರ್ದೇಶಕ ಕಲ್ಪಿಸುವುದು ವಿಸ್ಮಯವೂ ಅಲ್ಲ, ತಪ್ಪೂ ಅಲ್ಲ.  ಪ್ರತಿಯೊಬ್ಬ ಮನುಷ್ಯನಿಗೂ ಅವನದೇ ಆದ ಅಭಿರುಚಿ ಇರುತ್ತದೆ, ಆ ಅಭಿರುಚಿಯನ್ನು ಅವನು ಜನಕ್ಕೆ ಹಂಚಲೋಸುಗ, ಅವನದೇ ಮಾರ್ಗ ಹೂಡಿಕೊಂಡಾಗ, ಆ ಮಾರ್ಗದಲ್ಲಿ ಹುಳುಕು ಕಂಡುಹಿಡಿಯುವ ವೃತ್ತಿಗೇ  ’ಕಿರಿಕ್’ ಎಂಬುದಾಗಿ ಹೆಸರು. &lt;br /&gt;ಮುಂಗಾರು ಮಳೆಯ ಯಶಸ್ಸಿನ ನಂತರ ಬಂದ ಈ ಚಿತ್ರ ನಿಜವಾಗಿಯೂ ಯೋಗರಾಜ್ ಭಟ್ಟರಿಗೆ, ಗಣೇಶ್ ರವರಿಗೆ ಸವಾಲಾಗಿತ್ತು. ಐದು ತಿಂಗಳ ಕಠಿಣ ಪರಿಶ್ರಮಗೈದು ಬರೆಯಲಾದ ಈ ಸ್ಕ್ರಿಪ್ಟ್ ಬಗ್ಗೆ ನಿಮ್ಮ ಐದು ನಿಮಿಷದ ಲೇಖನದಲ್ಲಿ ಐದು ಕಾಸಿಗೂ ಬೆಲೆ ಇಲ್ಲದಂತೆ ಬರೆದಿದ್ದೀರಿ. ದಕ್ಷಿಣ ಭಾರತದ ಅತ್ಯುತ್ತಮ ಕ್ಯಾಮರಾಮಾನ್, ರತ್ನವೇಲು ಅಂತಹ ಹೇಳಿಕೊಳ್ಳುವಂತಹ ಕೆಲಸವೇನೂ ಮಾಡಿಲ್ಲವೆಂದು ನೀವು ಹೇಳುವುದಾದರೆ, ನೀವು ಒಂದು ಓಳ್ಳೆಯ ಚಲನಚಿತ್ರ ಮಂದಿರಕ್ಕೆ ಹೋಗಿ ಮತ್ತೋಮ್ಮೆ ನೋಡಬೇಕಾಗಿ ನನ್ನ ವಿನಂತಿ. ಆಗ ನಿಮಗೆ ಆ ಭಾವನೆ ಹೊಗಬಹುದೆಂಬುದು ನನ್ನ ಊಹೆ, ಕ್ಷಮಿಸಿ, ಹೋಗುತ್ತದೆಂಬುದು ನನ್ನ ಬಲವಾದ ನಂಬಿಕೆ. ಆರಕ್ಕೆ ಆರೂ ಹಾಡುಗಳು ಭರ್ಜರಿ ಯಶಸ್ಸು ಕಂಡಿರುವಾಗ, ನಿಮಗೆ ಒಂದೋ (ಎರಡೋ) ಹಾಡುಗಳು ಇಷ್ಟವಾಯ್ತೆಂದರೆ, ಅದು ನಮ್ಮಂತಹ ಓದುಗರ ಪುಣ್ಯ. (ಸದ್ಯ ಒಂದೆರೆಡು ಹಾಡು ಇಷ್ಟಪಟ್ಟಿದ್ದೀರಿ ಎಂದು) ಆರು ಹಾಡುಗಳಲ್ಲಿ, ಆಕಾಶ ಇಷ್ಟೇ ಯಾಕಿದೆಯೋ, ಆಹಾ ಈ ಬೆದರು ಬೊಂಬೆಗೆ, ಮಿಂಚಾಗಿ ನೀನು ಬರಲು, ನಧೀಂಧೀಂತನಾ, ಹಾಡುಗಳಿಗೆ ಮಾಡಿರುವ ಕೋರಿಯೋಗ್ರಾಫಿಯೂ ಇಷ್ಟವಾಗಲಿಲ್ಲವೆಂದರೆ, ನಿಜವಾಗಿಯೂ ನೀವು ಪೂರ್ತಿ ಸಿನಿಮಾ ನೋಡಿದ್ದೀರಿ ಎಂಬುದೇ ಸುಳ್ಳು, ನೀವು ಸಿನಿಮಾ ರಸಿಕರೇ ಅಲ್ಲ ಎಂಬುದೇ ದಿಟ. ಮುಂಚೆಯೇ ಹೇಳಿದ ಹಾಗೆ, ’ಕಿರಿಕ್’ ಗಳ ಘನಘೋರ ಕೆಲಸವೆಂದರೆ, ಒಳ್ಳೆಯದನ್ನು ಒಳ್ಳೆಯದು ಎಂದು ಹೇಳದೇ ಕಾರಣಗಳಿಲ್ಲದೇ ತೆಗಳಿ, ತಮಗಿಷ್ಟವಾದುದನ್ನೂ ಹೊಗಳದೇ, ತಮ್ಮನ್ನೇ ನಗೆ ಪಾಟಲಿಗೆ ಒಳಗಾಗಿಸಿಕೊಳ್ಳುವುದು. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಹೃದಯಶಿವ ಅವರುಗಳ ಕವಿತೆಗಳ ಬಗ್ಗೆ ಉಲ್ಲೇಖಗಳೇ ಕಾಣಲಿಲ್ಲ ನಿಮ್ಮ ಲೇಖನದಲ್ಲಿ. ಅವೂ ಚೆನ್ನಾಗಿರಲಿಲ್ಲವೋ ಅಥವಾ ಮುಂಗಾರು ಮಳೆಯ ಛಾಯೆಯನ್ನು ಉಳಿಸಿಕೊಂಡಿವೆಯೋ? &lt;br /&gt;&lt;br /&gt;ನಿಜವಾಗಿ ಪ್ರೇಕ್ಷಕನ ನಿರೀಕ್ಷೆಗಳು ಧೂಳೀಪಟವಾಗುವುದು, ನಿಮ್ಮ ಆ ಅ(ವ್ಯ)ರ್ಥಗರ್ಭಿತ ಲೇಖನಗಳನ್ನು ಓದಿದಾಗ...ಚಲನಚಿತ್ರದ ಸ್ಕ್ರಿಪ್ಟಿನಲ್ಲಿ ಒಂದೆರೆಡು ಬಾರಿ ಪಟ ಸೂತ್ರ ಕಳೆದುಕೊಳ್ಳುತ್ತದೆಯಾದರೂ ತೀರ ಮಹೇಶ್ ಹೇಳುವ ಹಾಗೆ ಸಿನಿಮಾನೇ ಸೂತ್ರ ಹರಿದು ಬಿದ್ದಿಲ್ಲ ಸೂತ್ರ ಬಿದ್ದಂತೆ ನಮಗಂತೂ ಭಾಸವಾಗಿಲ್ಲ. &lt;br /&gt;&lt;br /&gt;&lt;br /&gt;ಇಂತಿ ನಿಮ್ಮವ,&lt;br /&gt;&lt;br /&gt;ಪ್ರಕೊಪ&lt;br /&gt;(ಪ್ರವೀಣ್ ಪಟವರ್ಧನ್), ಮಣಿಪಾಲ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-3185527111883697087?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/3185527111883697087/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=3185527111883697087' title='1 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/3185527111883697087'/><link rel='self' type='application/atom+xml' href='http://www.blogger.com/feeds/7468392804788272675/posts/default/3185527111883697087'/><link rel='alternate' type='text/html' href='http://prakopa.blogspot.com/2008/01/blog-post.html' title='ಗಾಳಿಪಟ- ಮನದ ಮುಗಿಲಲ್ಲಿ ಮೊಹಾಬ್ಬತ್'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><thr:total>1</thr:total></entry><entry><id>tag:blogger.com,1999:blog-7468392804788272675.post-6600665496051145439</id><published>2007-11-11T19:03:00.000+05:30</published><updated>2007-11-11T19:09:42.414+05:30</updated><title type='text'>ಕನ್ನಡಿಗರೇ.....</title><content type='html'>&lt;span style="font-size:130%;"&gt;"ಕೈಲಾಸಂ ಜೋಕ್ಸು ಸಾಂಗ್ಸು" ಎಂಬ ಕಿರುಹೊತ್ತಿಗೆಯನ್ನು ಓದುತ್ತಿದ್ದೆ. ಕೈಲಾಸಂರವರ ಚುಟುಕಗಳು, ರಂಗ ಗೀತೆಗಳು, ಇತ್ಯಾದಿ ಎಲ್ಲವನ್ನೂ ಖ್ಯಾತ ಲೇಖಕರಾದ ಬಿ ಎಸ್ ಕೇಶವ ರಾವ್ ಅತಿ ಸುಂದರವಾಗಿ ಕ್ರೂಢೀಕರಿಸಿದ್ದಾರೆ. ಬಿ ಎಸ್ ಕೇಶವ ರಾವ್ ರವರ ಮತ್ತೊಂದು ಹಾಸ್ಯ ಭರಿತ ಹೊತ್ತಿಗೆ ನಾನು ಕೊಂಡು ಓದಿದ್ದು, "ಬೀಚಿ....ಬುಲ್ಲೆಟ್ಸು, ಬೊಂಬ್ಸ್ ಭಗವದ್ಗೀತೆ." ಈ ಪುಸ್ತಕ ಬೀಚಿಯವರೊಂದಿಗಿನ ಕೇಶವ ರಾಯರ ಒಡನಾಟ ಬಿಂಬಿಸುತ್ತದೆ. ಮಾಸ್ಟರ್ ಹಿರಣ್ಣಯ್ಯನವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ಕೇಶವರಾಯರೊಂದಿಗೆ ಮೊದಲ ಬಾರಿಗೆ ಭೆಟ್ಟಿಯಾದಾಗ ಅವರ ಬಗ್ಗೆ ಹೆಚ್ಚು ತಿಳಿಯುವ ಅವಕಾಶ ದೊರೆಯಿತು. ಅವರ ಮತ್ತೊಂದು ಪುಸ್ತಕ ಮೊನ್ನೆ ಸಪ್ನ ಪುಸ್ತಕ ಮಳಿಗೆಯಲ್ಲಿ (ಕೊಳ್ಳದಿದ್ದರೂ) ಕಣ್ಣು ಹಾಯಿಸಲು ಮರೆಯಲಿಲ್ಲ. ಪುಸ್ತಕದ ಹೆಸರು "ಕ್ರೀಂ ಆಫ಼್ ಕೈಲಾಸಂ" ಬಹುತೇಕ "ಕೈಲಾಸಂ ಜೋಕ್ಸು ಸಾಂಗ್ಸು" ನ ಹೊಸ ಪ್ರಕಟನೆಯಂತೆ ತೋರುತ್ತಿತ್ತು.&lt;br /&gt;&lt;br /&gt;&lt;br /&gt;"ಕೈಲಾಸಂ ಜೋಕ್ಸು ಸಾಂಗ್ಸು" ಪುಸ್ತಕದಲ್ಲಿ ಹೀಗೊಂದು ಸಂಗತಿ ಬರೆಯಲಾಗಿತ್ತು. ಕೈಲಾಸಂರವರು ಕೆಲ ಕಾಲ ಓದಿನ ಸಲುವಾಗಿ ವಿಲಾಯ್ತಿಯಲ್ಲಿದ್ದರು.&lt;br /&gt;ವಿಲಾಯ್ತಿಂದ ಭಾರತಕ್ಕೆ ಮರಳಿ ಬಂದಾಗ ಸಹಜವಾಗಿಯೇ ಎಲ್ಲರೂ ಪ್ರಶ್ನೆಗಳ ಮಳೆ ಸುರಿಸುತ್ತಿದ್ದರು. ಅದರಲ್ಲೊಬ್ಬರು, "ಕೈಲಾಸಂ, ಇಂಗ್ಲಾಂಡ್ ನಲ್ಲಿ ನಿಮಗೆ ಯಾರದರೂ ಭಾರತದವರು ಪರಿಚಯವಾದರೇ?....." ಆ ಪ್ರಶ್ನೆಗೆ ಸಕಾರತ್ಮಕ ಉತ್ತರ ದೊರೆತ ಕೂಡಲೇ, "ದಕ್ಷಿಣ ಭಾರತದವರೆಲ್ಲಾ ಒಂದೇ ಮುಖ ಲಕ್ಷಣ ಹೊಂದಿರುವುದರಿಂದ ಪ್ರತ್ಯೇಕವಾಗಿ ಕನ್ನಡಿಗರನ್ನು ನೀವು ಹೇಗೆ ಗುರುತಿಸುತ್ತಿದ್ದಿರಿ? " ಎಂಬ ಮುಂದಿನ ಪ್ರಶ್ನೆ ಎಸೆದರು. ಅದಕ್ಕೆ ಕೈಲಾಸಂ ನುಡಿದುದು "ವೆರಿ ಸಿಂಪಲ್ಲು.... ತೆಲುಗಿನಲ್ಲಿ ಮಾತಾಡಿಸಿದಾಗ ತೆಲುಗಿನಲ್ಲೇ ಉತ್ತರಿಸಿದರೆ, ಅವರು ತೆಲುಗರೆಂದು ಖಾತ್ರಿ. ಯಾವುದಾದರೂ ಭಾಷೆಯಲ್ಲಿ ಮಾತನಾಡಿಸಿದಾಗ ತಮಿಳಿನಲ್ಲಿ ಉತ್ತರಿಸಿದರೆ, ಅವರು ತಮಿಳರೆಂದು ಖಾತ್ರಿ, ಕನ್ನಡದಲ್ಲಿ ಕೇಳಿದ ಪ್ರಶ್ನೆಗೆ ಇಂಗ್ಲಿಷ್ ನಲ್ಲಿ ಉತ್ತರವಿತ್ತರೆ ಅವರು ಕನ್ನಡಿಗರು, ಕರ್ನಾಟಕದವರು"&lt;br /&gt;&lt;br /&gt;ನನ್ನ ಹಲವು ಗೆಳೆಯರನ್ನು ಗಮನಿಸಿದ್ದೇನೆ. ತೆಲುಗಿನವರೊಟ್ಟಿಗೆ "ಎಮ್ರಾ ಬಾಬು. ಬಾಗುನ್ನಾರ? ಏಮು ಚೆಸ್ತಾ ಉನ್ನಾರು?" ಎಂಬುದಾಗಿ ಹೇಳುತಿದ್ದವರು, ಅಲ್ಲೇ ಕಂಡ ತಮಿಳನನ್ನು "ಸೊಲ್ಲರಾ ಮಾಪ್ಳೇ..... ವೇಳೆ ಇರಕದಾ" ಎಂದೂ ಅಲ್ಲೆಲ್ಲೋ ಅವನಪಾಡಿಗೆ ಹೋಗುತ್ತಿರುವ ಉತ್ತರ ಭಾರತೀಯನನ್ನು ತಡವಿ, "ಅಬೇ ಆಜ್ ಜಾಕೆ ಆಯೇಂಗೆ... ಥೊಡ ಅರ್ಜೆಂಟ್ ಹೈ..... ಚಲೇಗಾ ಕ್ಯಾ?" ಕನ್ನಡ ಬಾರದವರಿಗೆ ಕನ್ನಡ ಹೇಳಿಕೊಟ್ಟು ಸಂಭಾಷಣೆ ನಡೆಸುವಲ್ಲಿ ನನಗೆ ಯಾವ ಪ್ರಮಾದವಾಗಲಿ, ಆಶ್ಚರ್ಯವಾಗಲಿ, ಅಸಹ್ಯಕರ ಬೆಳವಣಿಗೆಯಾಗಲಿ ಕಾಣದು. ಆದರೂ ಕನ್ನಡದ ಬಳಕೆ ವಿರಳ. ಕನ್ನಡದವರಾಗಿ ನಮ್ಮ ಭಾಷೆ ನಾವು ಬಳಸದಿದ್ದರೆ, ಬೆಳೆಸದಿದ್ದರೆ, ನಮ್ಮ ನೆರೆಹೊರೆ ರಾಜ್ಯದವರು ಕನ್ನಡವನ್ನು ಮೆಲ್ತರುತ್ತಾರಾ? ಎಷ್ಟೋ ಬಾರಿ ನಾನು ಅದೇ ತಪ್ಪನ್ನೇ ಮಾಡಿದ್ದೇನೆ. ಲಂಬೋದರ್ ಅಥವಾ ಪ್ರತಿಮಾ ಅಥವಾ ರತ್ನಾಕರ (ನನ್ನ ಪಯಣ ಕಾರ್ಯಸ್ಥರು) ಇವರುಗಳಲ್ಲಿ ಮಾತನಾಡುವಾಗ, "ಎಂಚಿನ ಮಾರ್ರ್‍ಎ... ಬಿಸಿ ಉಳ್ಳೆರಾ... ಒಂಜಿ ಟಿಕೆಟ್ ಆವುಡು. ಸ್ವಲ್ಪ ಹೆಲ್ಪ್ ಅಂಪುಲೇ...." ಎಂದೇ ಸಂಭಾಷಣೆ ನಡೆಯುತ್ತದೆ. ನನ್ನ ಮಾತೃಭಾಷೆ ಕನ್ನಡ. ಅವರುಗಳಿಗೂ ಸ್ವಚ್ಛ ಕನ್ನಡ ಆಡಲು ಬರುತ್ತದೆ. ಆದರೂ ಕನ್ನಡ ಬಳಸುವಿಕೆಯಲ್ಲಿ ಹಿಂಜರಿಕೆ. ಸುಂದರ ಸೌಮ್ಯ ಕೇಳಲು ಇಂಪಾದ ಕನ್ನಡವನ್ನು ಯಾರೂ ಬಳಸದಿದ್ದರೆ ಭಾಷೆ ಇದ್ದು ಎನು ಪ್ರಯೋಜನ. ಶೇಟು ಅಂಗಡಿಯಲ್ಲಿ ಹಿಂದಿಯಲ್ಲಿ ಮಾತಾಡುವುದು, ಶೆಟ್ಟಿ ಅಂಗಡಿಯಲ್ಲಿ ತೆಲುಗಿನಲ್ಲಿ, ಕಾಫಿ ಡೇ ನಲ್ಲಿ ಆಂಗ್ಲದಲ್ಲಿ, ಐಯಂಗಾರಿ ಬೇಕರಿಯಲ್ಲಿ ತಮಿಳಿನಲ್ಲಿ, ಅನಿವಾರ್ಯವಿದ್ದರೆ ಮಲಯಾಳಂನಲ್ಲಿ ವ್ಯವಹರಿಸುವುದು ಎಷ್ಟು ಸೂಕ್ತ? ಸುಮಾರು ಎರಡು ವರ್ಷಗಳ ಹಿಂದೆ, ಮುನ್ನಾರ್ ಗೆ ಪ್ರಯಾಣ ಹೋದ ನಾವು, ರಾತ್ರಿ ಸರವಣ ಭವನದ ಊಟ ಸವಿಯಲು ಹೋದಾಗ ಅಲ್ಲಿನ ಚಾಕರ ನಮ್ಮ ಊಟದ ಪೋಣಿಕೆಯನ್ನು ಮಲಯಾಳಂ ನಲ್ಲಿ ಬರೆದುಕೊಂಡದ್ದು ನನಗಿನ್ನೂ ನೆನಪಿದೆ. ಆದರೆ ಕರ್ನಾಟಕದಲ್ಲಿ ಯಾವುದೇ ಹೋಟೆಲ್ ಗೆ ಹೊದರೂ ಸೆರ್ವೆರ್ ಮೆನು ಹಿಡಿದು "ಮೇ ಐ ಹಾವ್ ಯುವರ್ ಆರ್ಡೆರ್ ಸಾರ್" ಅಂತಲೇ ಬಂದಾಗ ಎಷ್ಟು ಬೇಸರವಾಗುತ್ತದೆ ಗೊತ್ತೆ? ಪ್ರಾಯಶಃ ನಾವೆಲ್ಲರೂ ನಮ್ಮ ಒಳಿತನ್ನು ಮರೆತು ಇತರರ ಒಳಿತನ್ನು ಬಯಸುವವರಾಗಿಬಿಟ್ಟಿದ್ದೇವೆ. ಇತರರ ಒಳಿತನ್ನು ಬಯಸುವುದು ತಪ್ಪಲ್ಲ ಅದರೆ ನಮ್ಮ ಭಾಷೆಯ ಅದ:ಪಥನವನ್ನು ಆಶ್ರಯಿಸಿ ಇತರರ ಒಳಿತನ್ನು ಕಾಣುವುದು ತರವಲ್ಲ. ಮಿತ್ರರೇ, ಅಂಗಡಿಗಳಿರುವುದೇ ವ್ಯಾಪಾರಕ್ಕೆ. ಅವರು ತಮ್ಮ ಹೊಟ್ಟೆ ಪಾಡಿಗೆ, ತಮ್ಮ ಬದುಕಿಗೋಸ್ಕರ ಯಾವ ಭಾಷೆಯನ್ನು ಕಲಿಯಲೂ ಸಿದ್ಧರಿರುತ್ತಾರೆ. ಮನೆಯಲ್ಲಂತೂ ಅವರುಗಳು ಕನ್ನಡ ಮಾತಾಡುವುದಿಲ್ಲ, ಕಡೆಯ ಪಕ್ಷ ತಮ್ಮ ವ್ಯವಹಾರಗಳಲ್ಲಾದರೂ ಕನ್ನಡ ಬಳಸಲಿ. ಹಲವಾರು ಬಾರಿ ನನ್ನ ಸ್ನೇಹಿತರುಗಳನ್ನು ಈ ವಿಶಯವಾಗಿ ತಿದ್ದಲು ಮುಂದಾಗಿದ್ದೇನೆ. ನಾನು ಹೇಳುತ್ತಿದ್ದುದು ಒಂದೇ. ಹೆಚ್ಚು ಕನ್ನಡ ಬಳಸಿ. ಹಾಗೆಯೇ ಕನ್ನಡವನ್ನು ಉಳಿಸಿ.&lt;br /&gt;&lt;br /&gt;ಮೂರು ತಿಂಗಳ ಅವಧಿಯವರೆಗೆ ಅಮೇರಿಕೆಯಲ್ಲಿದ್ದಾಗ, ಅಲ್ಲಿಯ ಕನ್ನಡಿಗರ ಸಂಪರ್ಕವಿದದ್ದು ಬಹಳ ಕಡಿಮೆ. ಕಾರಣವೆಂದರೆ, ಕನ್ನಡಿಗರಿಗೆ, ಕನ್ನಡದಲ್ಲಿ ವ್ಯವಹರಿಸುವುದು ಅವಮಾನದ ಸಂಗತಿ. ಹಾಗಿದ್ದ ಸಂದರ್ಭದಲ್ಲಿ ನನ್ನ ಕಚೇರಿಯಲ್ಲೇ ಬೆಂಗಳೂರಿನ ಕೈಲಾಶ್ ಚಂದ್ರಶೇಖರ್ ಎಂಬಾತ ಪರಿಚಯವಾದ. ಕೆಲವು ದಿನಗಳು ಅವನೊಟ್ಟಿಗೆ ಕೆಲಸ ಮಾಡುವ (ದೌ)ರ್ಭಾಗ್ಯ ನನ್ನದಾಗಿತ್ತು. ಮಾತಾಡಲು ಪ್ರಾರಂಭಿಸಿದರೆ, ಹಾಳು ಆಂಗ್ಲ ಭಾಷೆಯೊಂದೇ. ಹಾಲಿನಂತಹ ನಮ್ಮ ಕನ್ನಡ ಇಲ್ಲವೇ ಇಲ್ಲ. ಬಹಳಷ್ಟು ಸಲ ನಾನು ಕನ್ನಡದಲ್ಲಿ ಅವನನ್ನು ಸಂಬೋಧಿಸಿದರೂ ಅವನಿಂದ ಬರುತಿದ್ದ ಉತ್ತರ ಆಂಗ್ಲದಲ್ಲೇ. ಅದೆಷ್ಟೋ ಬಾರಿ ನಾನು ಅವನಿಗೆ ಕನ್ನಡದಲ್ಲಿ ಮಾತನಾಡಲು ಟೀಕೆ ಮಾಡಿದರೂ ಆತ ತಿದ್ದುಕೊಳ್ಳುತ್ತಿರಲಿಲ್ಲ. ತೀರ ಗ್ರಂಥ ಕನ್ನಡದಲ್ಲಿ ಅವನಿಂದ ನಾನು ಉತ್ತರ ಅಪೇಕ್ಷಿಸುತ್ತಿರಲಿಲ್ಲ, ನಾನು ಬಯಸುತ್ತಿದ್ದುದು ಕಡೆಯ ಪಕ್ಷ ನಮ್ಮ ಬೆಂಗ್ಳೂರು ಕನ್ನಡ. ಕನ್ನಡದಲ್ಲಿ ಮಾತನಾಡುವುದು "ವೃತ್ತಿ-ಬಾಹ್ಯರು" ಎಂಬಂತೆ ವರ್ತಿಸುತ್ತಿದ್ದ ಅವನಿಗೆ ನನ್ನ ಪ್ರಶ್ನೆ "ಗುರುವೇ, ತಮಿಳರು, ತೆಲುಗರು, ಮಲಯಾಳಿಗಳು, ಮರಾಠಿಗರೂ ಅಂತಹದೇ ಕಚೇರಿಗಳಲ್ಲಿ ತಮ್ಮ ಮಾತೃಭಾಷೆಯಲ್ಲೇ ವ್ಯವಹರಿಸುತ್ತಾರಲ್ಲಾ....... ಅವರೆಲ್ಲರೂ ವೃತ್ತಿ ಬಾಹ್ಯರೇ?" ಆ ಮೂರು ತಿಂಗಳ ವನವಾಸದಿಂದ ಮರಳಿ ಬರುವ ವೇಳೆಗೆ, ಫ಼್ರಾಂಕ್ ಫ಼ರ್ಟ್ ನಿಂದ ಬೆಂಗಳೂರಿಗೆ ಬರುವ ಸಂದರ್ಭದಲ್ಲಿ ಪರಿಚಯವಾದವರೇ ಶ್ರೀ ಸತ್ಯಮಂಗಳ ಜಯತೀರ್ಥ ಜಯಸಿಂಹ ರಾವ್. ವಿಪರ್ಯಾಸವೆಂದರೆ, ಅವರು ನನ್ನ ಪಕ್ಕದಲ್ಲೇ ಕೂತಿದ್ದರೂ ಅವರ ಪರಿಚಯವಾದದ್ದು ಫ಼್ರಾಂಕ್ ಫ಼ರ್ಟ್ ನಿಂದ ೩೦೦೦ ಸಾವಿರ ಕಿಲೋಮೀಟರ್ ದಾಟಿದ ನಂತರ. ಸಂಭಾಷಣೆ ಪ್ರಾರಂಭವಾದದ್ದು ಆಂಗ್ಲದಲ್ಲೇ, "Are you a resident of Bengaluru?" ಎಂದು. ಉತ್ತರ ಬರುತ್ತಿದ್ದಂತೆಯೇ ಕನ್ನಡದಲ್ಲಿ ತಾಸುಗಟ್ಟಲೆ ಮಾತನ್ನಾರಂಭಿಸಿದೆವು. ಬಹಳ ಆತ್ಮೀಯರೂ ಆಗಿಬಿಟ್ಟರು. ಕೆಲಸದ ಬಗ್ಗೆ ಮಾತನಾಡಿದೆವು. ಜೀವನದ ಬಗ್ಗೆ ಮಾತಾಡಿದೆವು.&lt;br /&gt;&lt;br /&gt;ಅಕ್ಟೋಬರ್ ೩೧ರಂದು ಬಸವರಾಜ್ ಎಂಬ ನನ್ನೊಟ್ಟಿಗೇ ಕೆಲಸಮಾಡುವವನು, "Sir, I heard that last year you had organised Kannada Rajyotsava in the office. Will you please let me know about....."... ತಕ್ಷಣ ನಾನು ಕೇಳಿದೆ, "ಸ್ವಾಮಿ, ಕನ್ನಡದಲ್ಲಿ ಮಾತಾಡಬಹುದಾ?" ರಾಜ್ಯೋತ್ಸವ ಮಾಡುವ ಸಂದರ್ಭದಲ್ಲಿಯೂ ಕನ್ನಡ ಮಾತಡದಿದ್ದರೆ ಹ್ಯಾಗೆ ಸ್ವಾಮಿ?&lt;br /&gt;&lt;br /&gt;ನಟರತ್ನಾಕರ್ ಡಾ ಮಾಸ್ಟರ್ ಹಿರಣ್ಣಯ್ಯ ನಡುಬೀದಿ ನಾರಾಯಣ ನಾಟಕದಲ್ಲಿನ ಒಂದು ಮಾತು, "..........ನೋಡೀಮ್ಮಾ. ಆಂಧ್ರದವರು ಇದ್ದಾರಲ್ಲ ಅವರು ಸ್ವಾಭಿಮಾನಿಗಳು. ತಮಿಳಿನವರು ಇದ್ದಾರಲ್ಲ ಅವರು ದುರಾಭಿಮಾನಿಗಳು. ಮತ್ತೆ ನಮ್ಮ ಕನ್ನಡದವರು ಇದ್ದಾರಲ್ಲ ಅವರು ..........ನಿರsssssssಭಿಮಾನಿಗಳು. ಅಂಗೈ ಮೇಲೆ ಕೊಬ್ಬರಿ ಎಣ್ಣೆ ಹಾಕಿಕೊಳ್ತಾರೆ. ಒಂದು ಹನಿ ಮುಂಗೈಗೆ ಸೋರುವಷ್ಟರಲ್ಲಿ ಎಚ್ಚೆತ್ತುಕೊಂಡು, ಆ ಸೋರುವ ಚಿಕ್ಕ ಹನಿ ಎಣ್ಣೆಯನ್ನು ತಲೆಗೆ ಹಚ್ಕೊತಾರೆ. ಆ ಸಂದರ್ಭದಲ್ಲಿ ಚೆಲ್ಲಿದ ಉಳಿದ ಎಣ್ಣೆಯ ಪರಿವೇ ಇರುವುದಿಲ್ಲ. ಆ ಒಂದು ಹನಿ ಹಚ್ಕೊತಾರಲ್ಲಾ ಅದೆ ನವೆಂಬರ್ ಒಂದು- ಕನ್ನಡ ರಾಜ್ಯೋತ್ಸವ......... ಅರ್ಥವಾಯ್ತೇ"&lt;br /&gt;&lt;br /&gt;&lt;br /&gt;ಹೀಗೆ ಕನ್ನಡಾಭಿಮಾನ ಒಂದು ದಿನಕ್ಕುಳಿಯದೇ, ವರ್ಷಾವಧಿಯೂ ಇದ್ದರೆ ಕನ್ನಡಾಂಬೆ ಕ್ಷೇಮ.&lt;br /&gt;ತರಾತುರಿಯಲ್ಲಿ ಬರೆದ ಈ ಲೇಖನದಲ್ಲಿ ವ್ಯಾಕರಣ ದೋಷಗಳಿದ್ದರೆ, ಖಂಡಿತ ಅಕ್ಷಮ್ಯ ಅಪರಾಧವಾಗುತ್ತದೆ. ಟೀಕೆಯುಕ್ತ ತಪ್ಪುಗಳನ್ನು ತಿದ್ದಿರಿ.&lt;br /&gt;&lt;br /&gt;&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-6600665496051145439?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/6600665496051145439/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=6600665496051145439' title='1 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/6600665496051145439'/><link rel='self' type='application/atom+xml' href='http://www.blogger.com/feeds/7468392804788272675/posts/default/6600665496051145439'/><link rel='alternate' type='text/html' href='http://prakopa.blogspot.com/2007/11/blog-post_11.html' title='ಕನ್ನಡಿಗರೇ.....'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><thr:total>1</thr:total></entry><entry><id>tag:blogger.com,1999:blog-7468392804788272675.post-1388215345508290012</id><published>2007-10-18T14:02:00.000+05:30</published><updated>2007-10-18T14:03:26.884+05:30</updated><title type='text'>ಆಸೆ- ಆಶ್ವಾಸನೆ !?!</title><content type='html'>&lt;strong&gt;ಆಸೆ- ಆಶ್ವಾಸನೆ !?!&lt;br /&gt;&lt;br /&gt;&lt;br /&gt;&lt;br /&gt;ಇದು " ಪ್ರವೀಣ್ " ನಲ್ಲಿ ಮೊದಲಿನಿಂದಲೂ  ಕಂಡುಬಂದಿರುವ ಒಂದು ಗುಣ. ಇವನಿಗೆ ದ್ವಿತೀಯ ವಿಘ್ನದ  ಲಕ್ಷಣ. ಯಾವುದೇ ಕೆಲಸವಾಗಲಿ, ಮೊದಲನೆಯ ದಿನದಂದು ಕಂಡುಬರುವ ಉತ್ಸಾಹ , ಸ್ವಲ್ಪ ದಿನಗಳಲ್ಲೇ ಹಾಗೆ ಉದುಗಿಹೋಗಿಬಿಡುತ್ತದೆ. ಅದು ಅವನು ಪ್ರಾರಂಭಮಾಡಿದ ದಿನಚರಿ ಬರೆಯುವ ಹವ್ಯಾಸವಿರಬಹುದು, ಅಥವಾ ಕನ್ನಡ ಪುಸ್ತಕ ಓದುವ ಆಸಕ್ತಿ ಇರಬಹುದು, ಕಲಿಯುತ್ತಿದ್ದ ವಿ.ಎಲ್.ಎಸ್.ಐ ಇರಬಹುದು, ಇಲ್ಲವೇ ಕಲಿಯುತ್ತಿದ್ದ ಕೊಳಲು ಇರಬಹುದು ಎಲ್ಲದರಲ್ಲೂ ಇನ್-ಕನ್ಸಿಸ್ಟೆನ್ಸಿ ಎದ್ದು ಕಾಣುತ್ತದೆ. ಇವೆಲ್ಲದಕ್ಕೂ ಕಾರಣ ಹುಡುಕಲೆತ್ನಿಸಿದರೆ, ಸಿಗುವ ಉತ್ತರ- "ಗುರು ಸ್ವಲ್ಪ ಬಿಜ಼ಿ ಇದ್ದೆ......ಆಗಲಿಲ್ಲ.....ಅರ್ಥ ಮಾಡಿಕೊಳೋ" ಇವನು ಒಂದಷ್ಟು ದಿನಗಳವರೆಗೆ ಇಂಗ್ಲಿಷ್ ದೈನಿಕ-ಡೆಕನ್ ಹೆರಾಳ್ಡ್ ನ ಸಾಪ್ತಾಹಿಕ ಪುರವಣಿ- ಓಪನ್ ಸೆಸೇಮ್ ನಲ್ಲಿ ಮಕ್ಕಳ ಅಂಕಣದಲ್ಲಿ ಖಾಯಮ್ ಏನಾದರೂ ಬರೆಯುತ್ತಿದ್ದ ಎಂಬುದಾಗಿ ಹೇಳಿದರೆ, ನಂಬಲು ಸಾಧ್ಯವೇ? ಅಸಾಧ್ಯವಾದರೂ ನಂಬಲೇ ಬೇಕು. ಪುರಾವೆ ಕೇಳಿದರೆ........"ಊಹುಂ ನನ್ನಲ್ಲಿ ಇಲ್ಲ" ಎನ್ನುತ್ತಾನೆ. ಅವನಿಗಿನ್ನೂ ನೆನಪಿರಬಹುದು ಅವನಪ್ಪ  ಮಾರ್ಕ್ಸ್ ಕಾರ್ಡ್ ನೋಡಿ ಅವನ ಅಮ್ಮನಿಗೆ ಹೇಳುತ್ತಿದ್ದರು-".....ಇಲ್ವೇ ಇವ್ನು ಸೋಶಿಯಲ್ ನಲ್ಲಿ ವೀಕ್ ಇದಾನೆ ಅಥವಾ ಗಣಿತದಲ್ಲಿ ವೀಕ್ ಇದಾನೆ ಅಂತ ಕ್ಯಾಟೆಗೊರೈಸ್ ಮಾಡಕ್ಕೆ ಕಷ್ಟ ಕಣೇ........ ಫ಼ರ್ಸ್ಟ್ ಟೆಸ್ಟ್ ನಲ್ಲಿ ಸೊಶಿಯಲ್ ಗೆ ಕಡಿಮೆ ಮಾರ್ಕ್ಸ, ಮುಂದಿನ ಟೆಸ್ಟ್ ನಲ್ಲಿ ಗಣಿತದಲ್ಲಿ ಕಡಿಮೆ..... ತದನಂತರ ಕನ್ನಡದಲ್ಲಿ......ಮತ್ತೆಯಾವಾಗಲೋ ಹಿಂದಿಯಲ್ಲಿ......" ಇವನ ಕತೆ ಇಂಜಿನೀಯರಿಂಗ್ ನಲ್ಲೂ ಅಷ್ಟೆ. ಮೊದಲನೆಯ ಇಂಟರ್ನಲ್ ನಲ್ಲಿ ಇದ್ದ ಮಾರ್ಕ್ಸ್ ಉಳಿದ ಇಂಟರ್ನಲ್ ಗಳ ಮಾರ್ಕ್ಸ್ ಜೊತೆ ಕಂಪೇರ್ ಮಾಡುವಂತಿರಲಿಲ್ಲ.&lt;br /&gt;&lt;br /&gt;ಈ ಇನ್-ಕನ್ಸಿಸ್ಟೆನ್ಸಿಯಿಂದ ಹೊರಬರಲು ಸದಾ ಪ್ರಯತ್ನಿಸುತ್ತಿದ್ದ ಈತ ತನ್ನ ಪ್ರಿಯವಾದ ಹವ್ಯಾಸ- ಬರವಣಿಗೆ ಬಗ್ಗೆ ಹೆಚ್ಚು ಆಸಕ್ತಿವಹಿಸಿ, ಬ್ಲಾಗ್ ಬರೆಯಲಾರಂಭಿಸಿದ. ಎರಡು ಅಂಕಣಗಳನ್ನು ಬರೆದು ಪ್ರಾಯಷಃ ಇನ್ನೇನೂ ಬರೆಯುವುದೇ ಇಲ್ಲವೆನೋ ಎಂದು ಭಾವಿಸಿದ್ದವರಿಗೆ ಮತ್ತೂ ಹಲವು ಅಂಕಣಗಳ ಭರವಸೆ ನೀಡುತ್ತಿದ್ದಾನೆ.&lt;br /&gt;&lt;br /&gt;ಅಮೆರಿಕೆಯ ಕನ್ನಡಿಗನೊಬ್ಬನ ಬಗ್ಗೆ, ಪೂಜ್ಯ ಶ್ರೀ ಎಸ್.ಎಲ್.ಭೈರಪ್ಪ ನವರ "ಆವರಣ" ಕಾದಂಬರಿಯ ವಿಶ್ಲೇಷಣೆ, ..................ಮುಂಬರುವ ದಿನಗಳಲ್ಲಿ ನೋಡಬಹುದೇನೋ ಎಂದು ನಂಬುವ..&lt;br /&gt;&lt;br /&gt;ನಿಮ್ಮವ,&lt;br /&gt;&lt;br /&gt;ಪ್ರಕೊಪ&lt;br /&gt;&lt;br /&gt;ಪ್ರವೀಣ್ ಪಟವರ್ಧನ್&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-1388215345508290012?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/1388215345508290012/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=1388215345508290012' title='0 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/1388215345508290012'/><link rel='self' type='application/atom+xml' href='http://www.blogger.com/feeds/7468392804788272675/posts/default/1388215345508290012'/><link rel='alternate' type='text/html' href='http://prakopa.blogspot.com/2007/10/blog-post.html' title='ಆಸೆ- ಆಶ್ವಾಸನೆ !?!'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><thr:total>0</thr:total></entry><entry><id>tag:blogger.com,1999:blog-7468392804788272675.post-5076071803326700537</id><published>2007-06-19T11:45:00.000+05:30</published><updated>2007-06-19T11:54:20.750+05:30</updated><title type='text'>ಜೊಗದ ತಂಗಿ ನಯಾಗರ................</title><content type='html'>ಅಮೇರಿಕೆಯಲ್ಲಿ ಸುಮಾರು ಮೂರು ತಿಂಗಳ ಕಾಲ ನನ್ನ ಇರುವಿಕೆ ಖಾತ್ರಿಯಾಗುತ್ತಿರುವಂತೆಯೇ ಡಾಲಸ್ ನಲ್ಲಿ ವಾಸಿಸುತ್ತಿದ್ದ ನನ್ನ ಗೆಳೆಯರೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದೆ. "ಹೇ ರಾಘು ನಯಾಗರಕ್ಕೆ ಟ್ರಿಪ್ ಹೋಗೋ ಪ್ಲಾನ್ ನಡೆಸಿದ್ದಾರೆ....." "ನೀನೂ ಬರ್ತೀಯೇನೋ???" ಎಂಬ ಮುಂದಿನ ಪ್ರಶ್ನೆ ವೆಂಕಿ ಕೇಳುವ ಮುಂಚೆಯೇ "ಅಣ್ಣ ನನಗೊಂದು ಸೀಟ್ ಗೆ ಟಾವೆಲ್ ಹಾಕೋsss "ಎಂದು ರಾಗ ಎಳೆದಾಗಿತ್ತು.&lt;br /&gt;&lt;br /&gt;&lt;br /&gt;ಜೂನ್ ೨ ರಂದು ನಾವು (ರಾಘು, ಅನು, ಸುಮನ್, ಅಮಿತ್, ಮೀರಾ, ಜೆಜಿ, ರೋಣದ್, ಸಂತು, ಹಾಗು ನಾನು), ಡಾಲಸ್ ಫ಼ೋರ್ಟ್ ವರ್ತ್ ವಿಮಾನ ನಿಲ್ದಾಣದಿಂದ ಬಫ಼ಲೊ-ನಯಾಗರಕ್ಕೆ ಹೊರಟೆವು. ಸುಮಾರು ಐದು ತಾಸಿನ ಪ್ರಯಾಣ ಮುಗಿಸಿ ನಯಾಗರ ಬಳಿಯೇ ಇದ್ದ ಹೋಟೆಲ್ ಒಂದರಲ್ಲಿ  ಸ್ವಲ್ಪ ದಣಿವಾರಿಸಿಕೊಂಡು ಸರ್ದಾರ್ ಇಂಡಿಯನ್ ಹೋಟೆಲಿನಲ್ಲಿ ಒಂದು ಘಂಟೆಯ ಕಾಲ ಹರಟುತ್ತಾ ಭರ್ಜರಿಯಾಗಿ ಊಟ ಮುಗಿಸಿ ಕಾರಿನಲ್ಲಿ ನಯಾಗರ ಜಲಪಾತದೆಡೆಗೆ ತೆರಳಿದೆವು. ಜೋಗ, ಹೊಗೇನ್ಕಲ್, ಅಬ್ಬಿ, ಇರುಪು, ಹನುಮಾನಗುಂಡಿ(ಸೂತನಬ್ಬಿ), ಗಗನಚುಕ್ಕಿ, ಚುಂಚಿ ಹೀಗೆ ಹಲವಾರು ಜಲಪಾತಗಳಿಗೆ ನಾನು ಈ ಹಿಂದೆ  ಹೋಗಿದ್ದೇನೆ. ಬಹಳ ಆನಂದಪಟ್ಟಿದ್ದೇನೆ. ಆ ಅಷ್ಟೂ ಜಲಪಾತಕ್ಕೆ ಹೋದ ಅನುಭವಗಳನ್ನು ಮೆಲಕುಹಾಕಿಕೊಂಡರೆ ನೆನಪಾಗುವುದು, ಕಾಡಿನಲ್ಲಿ ತಾಸುಗಟ್ಟಲೆ ಕಲ್ಲು-ಮುಳ್ಳುಗಳ ಹಾದಿಯಲ್ಲಿ ಕಷ್ಟವಾದರೂ ಇಷ್ಟಪಟ್ಟು ನಡೆದು, ಮಧ್ಯೆ-ಮಧ್ಯೆ ಜಿಗಣೆಗಳಿಂದಗಿ ರಕ್ತ ದಾನಮಾಡಿ..ಅಂತೂ ಜಲಪಾತದ ಬುಡಕ್ಕೆ ಹೋಗಿ ನಿಂತರೆ ಆಹಾ... ಎಲ್ಲವನ್ನೂ ಮರೆವ ಸ್ವರ್ಗ-ಸುಖ. ಹೀಗಿರುವ ಅನುಭವಗಳ ನಡುವೆ ನಯಾಗರ ಜಲಪಾತವೂ ಅಂತಹದ್ದೇ ಒಂದು ಪ್ರಕೃತಿಯ ಮಡಿಲಲ್ಲಿ ಇರಬಹುದೆಂದು ಊಹಿಸಿದ್ದು ಕಾರ್ ಇಳಿಯುತ್ತಿರುವಂತೆ ಸುಳ್ಳೆನಿಸತೊಡಗಿತು. ಕಣ್ಣು ಸರಿಯಾಗಿ ತೆರೆದು ನೋಡಿದರೂ ಕಾಣುತ್ತಿದ್ದುದು ಪಕ್ಕಾ ಬೆಂಗಳೂರಿನ ಟ್ರಾಫ಼ಿಕ್. ತೀರಾ ಬೆಂಗಳೂರಿನಷ್ಟು ವಾಹನ ಚಾಲನೆ ಇರದಿದ್ದರೂ ಕಾರ್ ನಿಂತ ಕಡೆಯಿಂದ ರಸ್ತೆಯ ಮತ್ತೊಂದು ಬದಿಗೆ ದಾಟಲು ಮೂರ್ನಾಲಕ್ಕು ನಿಮಿಷ ಕಾಯಬೇಕಾಯಿತು. ಹಾಗೆಯೇ ಮುಂದೆ ಹೋದಂತೆ, ಅಜಮಾಸು ಹತ್ತು ಅಂತಸ್ತಿನ ಫ಼ುಡ್ ಕೋರ್ಟ್, ಶಾಪಿಂಗ್ ಮಾಲ್, ಹೊಟೆಲ್, ಹೀಗೆ ದೊಡ್ಡ ದೊಡ್ಡ ಕಟ್ಟಡಗಳಲ್ಲದೆ ಬೇರೇನೂ ಕಾಣಸಿಗುತ್ತಿರಲಿಲ್ಲ. ಅಂತೂ ಅಲ್ಲೆಲ್ಲೋ ೨೯ ಡಾಲರ್ ಕೊಟ್ಟು ನಯಾಗರ ವೀಕ್ಷಿಸಲು ಟಿಕೆಟ್ ಕೊಂಡುಕೊಂಡೆವು. ಹಾಗೆ ಆ ದೊಡ್ಡ ಐಶಾರಾಮಿ ಕಟ್ಟಡದಿಂದ ಹೊರಬಂದು ನೋಡಲು, ’ಭರ್’ ಎಂದು ನೀರು ಹರಿಯುವುದನ್ನು ಕಂಡೆವು. ನನ್ನ ಮನಸ್ಸು, "ಇದೂ ಕೃತಕವೇ ಕಣೋ" ಎಂಬುದಾಗಿ ಕುಟುಕುತಿತ್ತು. ಹತ್ತಿರ ಓಡಿಹೋಗಿ ನೋಡಲು ಅಲ್ಲಿ ಹರಿಯುತ್ತಿದ್ದವಳೇ ನಯಾಗರ!&lt;br /&gt;&lt;br /&gt;ನದಿ ಸಿಕ್ಕಿತೆಂದರೆ ಜಲಪಾತವೂ ಸಿಕ್ಕಂತೆ ಎಂದು ತಿಳಿಯುವಷ್ಟರಲ್ಲಿ ಕಂಡದ್ದು ಶೆರಾಟನ್ ಹೋಟೆಲ್, ಕಾಸಿನೋಗಳು, ವಿಶ್ವದ ಅತಿ ಎತ್ತರದ ಇಮಾರತ್ತುಗಳಲ್ಲಿ ಒಂದಾದ ಪ್ರಖ್ಯಾತ ತಿರುಗುವ ಹೋಟೆಲ್ ಸ್ಕೈಲಾನ್ ಟವರ್‍ಸ್..... ಹೀಗೆ ಹಲವಾರು ಕಟ್ಟಡಗಳು; ಹಾಗೊಮ್ಮೆ ಹೀಗೊಮ್ಮೆ ಹಾರುವ ಹೆಲಿಕಾಫ್ಟರ್ಗಳೂ. ಅಲ್ಲೇ ನಮ್ಮ ಕಣ್ಣಳತೆಯ ದೂರದಲ್ಲೇ ಧುಮ್ಮಿಕ್ಕಿ ಹರಿಯುತ್ತಿದ್ದಳು- ನಯಾಗರ.&lt;br /&gt;&lt;br /&gt;ಕೆನಡಾ, ಅಮೇರಿಕ ದೇಶಗಳನ್ನು ಬೇರ್ಪಡಿಸುವ ಕಾಲುವೆಯಾಗಿ ಹರಿಯುತ್ತಾಳೆ ನಯಾಗರ. ಅಷ್ಟೆ ಅಲ್ಲದೆ, ಹರಿದು ಮತ್ತೆಲ್ಲೋ ವಿದ್ಯುತ್ ಶಕ್ತಿ ಉತ್ಪಾದಿಸುವ ಘಟಕಕ್ಕೆ ಹೊಗುವ ಮುನ್ನ ಮೂರು ಸುಂದರ ಜಲಪಾತಗಳನ್ನು ಹುಟ್ಟು ಹಾಕಿ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತಿದ್ದಾಳೆ ಆಕರ್ಷಿಸುತ್ತಲೇ ಇರುತ್ತಾಳೆ. ಇಲ್ಲಿನ ಮೂಲ ನಿವಾಸಿಗಳಾದ ಓಂಗಿಯಾರ ಬುಡಕಟ್ಟು ಜನಾಂಗದವರೆ ಈ ನದಿಗೆ ಒಂಗಿಯುಹಾರ ಅರ್ಥಾತ್ "ಕಡಲ್ಗಾಲುವೆ" ಎಂದು ನಾಮಕರಣ ಮಾಡಿದ್ದರು. ನಯಾಗರ ಜಲಪಾತ ಮೂರು ಜಲಪಾತಗಳ ಸಮೂಹ. ಮೊದಲನೆಯದು ಅಮೇರಿಕನ್ ಫ಼ಾಲ್ಸ್ ಎರಡನೆಯದು ಬ್ರೈಡಲ್ ವೀಲ್ ಫ಼ಾಲ್ಸ್ ಹಾಗು ಕೊನೆಯದು ಕನಡಿಯನ್ ಅಥವಾ ಹಾರ್ಷ್ ಶೂ ಫ಼ಾಲ್ಸ್. ಮೊದಲೆರೆಡು ಅಮೇರಿಕನರ ಹಕ್ಕಾದರೆ ಮೂರನೆಯದು ಕೆನಡಾ ದೇಶದ ಸುಪರ್ದಿಗೆ ಸೇರಿದ್ದು.ಸ್ಥಳೀಯ ಜನರ ನಂಬಿಕೆಯೆಂದರೆ ಈ ಜಲಪಾತದ ಕಲ್ಲುಗಳ ಹಿಂದೆ ಹೇನೊ ಹಾಗು ಲೀಲಾವಾಲ್ ಎಂಬ ದೇವ-ದೇವತೆಗಳು ಇಂದಿಗೂ ವಾಸಿಸುತ್ತಿವೆ ಎಂದು.&lt;br /&gt;&lt;br /&gt;ನಯಾಗರಾದ ಹಿನ್ನೋಟ-ಕುಡಿನೋಟಗಳನ್ನು ನೋಡಿಯೇ ದಂಗಾದ ನಾವು ನಾವೆಯಲ್ಲಿ ಕುಳಿತು ಸಿಂಹಾವಲೋಕನಕ್ಕೆ ಮುಂದಾದೆವು. ಆ ನಯನಮನೋಹರ ದೃಶ್ಯಾವಳಿ ಕಂಡು ನಾವು ಅಮೇರಿಕೆಯಲ್ಲಿದ್ದೇವೆಂದೂ ಮರೆತು ಚೀರಿ, ಕಿರುಚಿ ನಮ್ಮ ಹರ್ಷೋದ್ಗಾರ ವ್ಯಕ್ತಪಡಿಸಿದೆವು. ಹಾಗೆಲ್ಲ ಆತ್ಮಸಂತೋಷ ವ್ಯಕ್ತಪಡಿಸುವುದು ತಪ್ಪೇ?-ಇಲ್ಲವೆಂದಿತ್ತು ಆ ದಿನದ ವಿಸ್ಮಯ.&lt;br /&gt;ಅಮೇರಿಕನ್ ಫ಼ಾಲ್ಸ್ ೧೭೬ ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಪ್ರತಿ ಸೆಕಂಡ್ ಗೆ ೧೫೦೦೦೦ ಗಾಲನ್ ನೀರು ಹರಿಯುತ್ತದೆ. ಬ್ರಿಂಕ್(ಜಲಪಾತದ ಒಂದು ತುದಿಯಿಂದ ಇನ್ನೊಂದು ತುದಿ) ಸುಮಾರು ೧೦೦೦ ಅಡಿ  ಬ್ರೈಡಲ್ ವೀಲ್ ಜಲಪಾತವೂ ಸರಿಸುಮಾರು ಅಷ್ಟೇ ಎತ್ತರದಿಂದ ಧುಮುಕಿದರೂ ನೀರಿನ ಹರಿವಿನ ಪ್ರಮಾಣ ಕಡಿಮೆ. ಕೆನಡಾ ಫ಼ಾಲ್ಸ್ ನ ಹರಿವು ಪ್ರತಿ ಸೆಕಂಡ್ ಗೆ ೬೦೦,೦೦೦ ಗಾಲನ್. ಹಾಗು ಬ್ರಿಂಕ್ ನ ಅಳತೆ ೨೬೦೦ ಅಡಿ. ಕೆನೆಡಿಯನ್ ಫ಼ಾಲ್ಸ್ ನ ವಾಯುವಿಹಾರದ ದ್ರುಶ್ಯ " "ಕಂಡಂತೆ ಕಾಣುವುದರಿಂದಲೇ ಈ ಹೆಸರು. ಈ ನಯಾಗರ ಜಲಪಾತವನ್ನು ಇತರೆ ಎಲ್ಲಾ ಜಲಪಾತಗಳಿಗಿಂಥ ವಿಷಿಷ್ಠವಾಗಿಸುವುದೇ ಈ ಅಂಕಿ ಅಂಶಗಳು. &lt;br /&gt;&lt;br /&gt;ಮಧ್ಯಾಹ್ನವಿಡೀ ಸುಂದರ ದೃಶ್ಯಗಳನ್ನು ಲೊಚನಗಳಲ್ಲಿ, ಸುಲೋಚನಗಳಲ್ಲಿ, ಕಮೆರಾ ಕಣ್ಣುಗಳಲ್ಲಿ ಸೆರೆಹಿಡಿದು ಸಂಜೆಗೆ ಅಲ್ಲಿಯೇ ಅಡ್ಡಾಡುತ್ತಾ ಕಾಲಕಳೆದೆವು. ರಾತ್ರಿ ಎಂಟು ಘಂಟೆಗೆ ಸುಮಾರು ಕೆನಡಾ ದೇಶದ ಕಡೆಯಿಂದ ಜಲಪಾತಕ್ಕೆ ಬೆಳಕು ಚೆಲ್ಲುವ ಸುಂದರ ದೃಶ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಸಂಪೂರ್ಣವಾಗಿ ಈ ಜಲಪಾತಗಳು ಕಾಣದಿದ್ದರೂ ಕತ್ತಲೆಯಲ್ಲಿ ಬೆಳಕು ಚೆಲ್ಲಿದ ಆ ನೋಟ ನೋಡಲು ಈ ಎರಡು ಕಣ್ಣುಗಳು ಸಾಲದು. ಕಡೆಗಂತೂ ಊಟ ಮುಗಿಸಿ ಮನೆಗೆ ಬಂದಾಗ ೧೧ ಘಂಟೆ.&lt;br /&gt;ಮಾರನೆಯ ದಿನವೂ ನಯಾಗರದ ಶೇಷ ಭಾಗಗಳನ್ನು ನೋಡಲು ಹೊರಟೆವು.&lt;br /&gt;ಆ ದಿನ ಕೇವ್ ಆಫ಼್ ದ ವಿಂಡ್ಸ್ ಎಂಬ ಮತ್ತೊಂದು ರೋಮಾಂಚನಾಕಾರಿ ಪ್ರಯಾಗಕ್ಕೆ ಸಿಧ್ಧತೆ ನಡೆಸಿದೆವು. ಸುಮಾರು ೧೭೦ ಅಡಿಯಷ್ಟು  ಕಲ್ಲು ಕೋರೆದು ಅಲ್ಲೊಂದು ಎಲೆವಟರ್ ಕೂರಿಸಲಾಗಿದೆ.  ಆ ಎಲೆವಟರ್ ಸಹಾಯದಿಂದಲೇ ನಮ್ಮನ್ನು ಕೊರೆಯುವ ನೀರಿನೆಡೆಗೆ ಕರೆದೊಯ್ದರು ನಯಾಗರ ಸಿಬ್ಬಂದಿಯವರು. ಸೀದ ಬ್ರೈಡಲ್ ಫ಼ಾಲ್ಸ್ ನ ಗುಂಡಿಗೆ ಹೋಗಿ ಅಲ್ಲಿ ಮೈ ತೋಯಿಸಿಕೊಂಡು ಕುಣಿದು ಕುಪ್ಪಳಿಸಿ ಆನಂದಿಸಿ ಆ ಜಾಗದಿಂದ ಕೊಂಚವೂ ಕದಲುವ ಮನಸ್ಸಿಲ್ಲದೇ ಅಂತೂ ಜಠರೋಪಾಸನೆಯ ಸಲುವಾಗಿ ಅಲ್ಲಿಂದ ಹೊರಟೆವು. ಅಲ್ಲಿಗೆ ಮುಗಿಯಿತೆ ನಯಾಗರ ಕಥನ?&lt;br /&gt;&lt;br /&gt;ಇನ್ನೂ ಇಲ್ಲಾ! ಊಟ ಮುಗಿಸಿ ನಮ್ಮ ಕಾಪ್ಟಾನ್ ರಾಘು ಹಾಗು ವೈಸ್ ಕಾಪ್ಟಾನ್ ಜೆಜಿ ಸಹಾಯದಿಂದ ಬಫ಼ಲೊ ವಿಮಾನ ನಿಲ್ದಾಣಕ್ಕೆ ಬಂದು ತಲುಪಲು ಅಲ್ಲಿ ಕಾದಿತ್ತೆ ನಮ್ಮ ವಿಮಾನ? ಊಹೂಂ!!!!! ಆ ದಿನದ ಕೊನೆಯ ವಿಮಾನವನ್ನು ನಾವು ಮಿಸ್ ಮಾಡಿಕೊಂಡಿದ್ದೆವು. We were too early for the net day's flight!! ಹೇಗೋ ನಮ್ಮ ಕಾಪ್ಟಾನ್  ಬಸು (ಇಟಗಿ)ಯವರ ಸಹಾಯದಿಂದ ಮಾರನೆಯ ದಿನದ ವಿಮಾನಕ್ಕೆ ನಮ್ಮ ಪ್ರಯಾಣದ ಟಿಕೆಟ್ ಕಾಯ್ದಿರಿಸಿ ಮತ್ತೊಂದು ದಿನ ಅಲ್ಲೆ ಉಳಿದು ಡಾಲಸ್ ಗೆ ವಾಪಾಸ್ ಆದೆವು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/7468392804788272675-5076071803326700537?l=prakopa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://prakopa.blogspot.com/feeds/5076071803326700537/comments/default' title='Post Comments'/><link rel='replies' type='text/html' href='http://www.blogger.com/comment.g?blogID=7468392804788272675&amp;postID=5076071803326700537' title='0 Comments'/><link rel='edit' type='application/atom+xml' href='http://www.blogger.com/feeds/7468392804788272675/posts/default/5076071803326700537'/><link rel='self' type='application/atom+xml' href='http://www.blogger.com/feeds/7468392804788272675/posts/default/5076071803326700537'/><link rel='alternate' type='text/html' href='http://prakopa.blogspot.com/2007/06/blog-post.html' title='ಜೊಗದ ತಂಗಿ ನಯಾಗರ................'/><author><name>Patavardhan, Praveen</name><uri>http://www.blogger.com/profile/15854366970220266035</uri><email>noreply@blogger.com</email><gd:image rel='http://schemas.google.com/g/2005#thumbnail' width='21' height='32' src='http://1.bp.blogspot.com/_b18KAcSIZ5o/S9caZVq6WdI/AAAAAAAAADA/0P1h3witiRc/S220/IMG_2993.JPG'/></author><thr:total>0</thr:total></entry></feed>
